Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Reading: ಶಿವಮೊಗ್ಗದಲ್ಲಿ ಸಾವಿರ ಕಂಠಗಳಿಂದ ಹೊರಹೊಮ್ಮಿದ ವಚನಗಳು
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Have an existing account? Sign In
Follow US
Basava Media > Blog > ಗ್ಯಾ ಲರಿ > ಶಿವಮೊಗ್ಗದಲ್ಲಿ ಸಾವಿರ ಕಂಠಗಳಿಂದ ಹೊರಹೊಮ್ಮಿದ ವಚನಗಳು
ಗ್ಯಾ ಲರಿ

ಶಿವಮೊಗ್ಗದಲ್ಲಿ ಸಾವಿರ ಕಂಠಗಳಿಂದ ಹೊರಹೊಮ್ಮಿದ ವಚನಗಳು

ಬಸವ ಮೀಡಿಯಾ
ಬಸವ ಮೀಡಿಯಾ Published May 10, 2025
Share
List of Images 1/10
savirada vachana (6)
savirada vachana (5)
savirada vachana (4)
savirada vachana (3)
savirada vachana (2)
savirada vachana (1)
shivamogga savirada vachana (4)
shivamogga savirada vachana (2)
shivamogga savirada vachana (3)
shivamogga savirada vachana (7)
SHARE

ಶಿವಮೊಗ್ಗ

ನಗರದಲ್ಲಿ ಮೊದಲ ಬಾರಿಗೆ ನಡೆದ ಬೃಹತ್‌ ಸಾಮೂಹಿಕ ವಚನ ಗಾಯನ ಕಾರ್ಯಕ್ರಮದಲ್ಲಿ
1381 ವೃತ್ತಿಪರ ಮತ್ತು ಹವ್ಯಾಸಿ ಗಾಯಕರು 38 ವಚನಗಳನ್ನು ಹಾಡಿದರು.

ನಗರದ ಅಲ್ಲಮಪ್ರಭು ಮೈದಾನದಲ್ಲಿ ಬಸವ ಜಯಂತಿ ಆಚರಣಾ ಸಮಿತಿ ವತಿಯಿಂದ ನಡೆದ ಸಾವಿರದ ವಚನ ಕಾರ್ಯಕ್ರಮ ಸಾವಿರಾರು ಜನ ಶೋತೃಗಳನ್ನು ಸೆಳೆಯಿತು. ಕಾರ್ಯಕ್ರಮದಲ್ಲಿ ಸಿ.ಅಶ್ವಥ್‌ ಅವರು ರಾಗ ಸಂಯೋಜಿಸಿದ್ದ ವಚನಗಳನ್ನು ಹಾಡಲಾಯಿತು. ಬಸವ ಕೇಂದ್ರದ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಪ್ರತಿ ವಚನದ ಅರ್ಥ ತಿಳಿಸಿದರು.

Share This Article
Twitter Email Copy Link Print
Previous Article ‘ನಾಡಿಗೆ ಹೊಸ ಸಂದೇಶ ನೀಡಿದ ಬಸವೋತ್ಸವ, ಸಾವಿರದ ವಚನ ಕಾರ್ಯಕ್ರಮಗಳು’
Next Article ಬೇಡ ಜಂಗಮ ವಿವಾದ: ವೀರಶೈವರ ವಿರುದ್ಧ ನಾಗಮೋಹನದಾಸ್‌ ಆಯೋಗಕ್ಕೆ ದೂರು
Leave a comment

Leave a Reply Cancel reply

Your email address will not be published. Required fields are marked *

Most Read

ಸುದ್ದಿ

ದಸರಾ ದರ್ಬಾರ್ ಕಾರ್ಯಕ್ರಮಕ್ಕೆ ಹೋಗುವುದಿಲ್ಲ: ಹಾರಕೂಡ ಶ್ರೀ

By ಬಸವ ಮೀಡಿಯಾ August 15, 2025
ಸುದ್ದಿ

ಶರಣ ಸಂಸ್ಥಾನದ 8ನೇ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪ ಲಿಂಗೈಕ್ಯ

By ಬಸವ ಮೀಡಿಯಾ August 15, 2025
ಸ್ಪಾಟ್‌ಲೈಟ್

ಇವು ಲಿಂಗಾಯತರ ಸಂಘರ್ಷದ ದಿನಗಳು: ಬಸವ ಸಂಜೆಯಲ್ಲಿ ಮಹತ್ವದ ಚರ್ಚೆ

By ಬಸವ ಮೀಡಿಯಾ August 16, 2025
ಸುದ್ದಿ

ವಾಹನ ಪಲ್ಲಕ್ಕಿಗೆ ಒಪ್ಪಿದ ರಂಭಾಪುರಿ ಶ್ರೀ, ವಿರೋಧ ನಿಲ್ಲಿಸಿದ ಭಾಲ್ಕಿ ಶ್ರೀ

By ಬಸವ ಮೀಡಿಯಾ August 17, 2025
ಸುದ್ದಿ

ಬಸವಕಲ್ಯಾಣದಲ್ಲಿ ಅಡ್ಡಪಲ್ಲಕ್ಕಿ ಸಹಿಸಲಾಗದು ಡಾ: ಗಂಗಾ ಮಾತಾಜಿ

By ಬಸವ ಮೀಡಿಯಾ August 16, 2025
Previous Next

You Might Also Like

ಗ್ಯಾ ಲರಿಚರ್ಚೆ

ನೂರಾರು ಜನರ ಸೆಳೆದ ಬಸವ ಮೀಡಿಯಾ ವರ್ಷದ ಸಂಭ್ರಮ (ಚಿತ್ರಗಳಲ್ಲಿ)

ಬೆಂಗಳೂರು ಹಲವಾರು ಗಣ್ಯರು ಸೇರಿದಂತೆ ನೂರಾರು ಜನರು ನಗರದ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಭಾನುವಾರ ನಡೆದ ಬಸವ ಸಂಜೆ ಕಾರ್ಯಕ್ರಮದಲ್ಲಿ ಬಾಗಿಯಾದರು. ಬಸವ ಮೀಡಿಯಾ ವರ್ಷ ಪೂರೈಸುತ್ತಿರುವ…

1 Min Read
ಗ್ಯಾ ಲರಿ

ಶರಣ ಸಂಸ್ಥಾನದ 8ನೇ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪ ಲಿಂಗೈಕ್ಯ

ಕಲಬುರಗಿ ಕಲ್ಯಾಣ ನಾಡಿನ ಪ್ರಸಿದ್ಧ ಮಹಾದಾಸೋಹಿ, ಶ್ರೀ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿಗಳಾದ ಡಾ.ಶರಣಬಸವಪ್ಪ ಅಪ್ಪ (90) ಅವರು ಗುರುವಾರ ಸಂಜೆ ನಿಧನರಾದರು. ಬಸವ ಮೀಡಿಯಾ ವಾಟ್ಸ್…

0 Min Read
ಗ್ಯಾ ಲರಿ

ಹಂಪಿಯಲ್ಲಿ ಸಂಭ್ರಮದಿಂದ ನಡೆದ ಬಸವಣ್ಣನವರ ಸಂಸ್ಮರಣಾ ಕಾರ್ಯಕ್ರಮ

ಹಂಪಿ ಲಿಂಗಾಯತ ಧರ್ಮ ಪುನರುತ್ಥಾನ ಕೇಂದ್ರ, ವಿಶ್ವವಿಖ್ಯಾತ ಹಂಪಿ ಕ್ಷೇತ್ರದ ನಾಗೇನಹಳ್ಳಿ ಧರ್ಮಗುಡ್ಡದಲ್ಲಿ, ವಿಶ್ವಗುರು ಬಸವಣ್ಣನವರ ಸಂಸ್ಮರಣಾ ಕಾರ್ಯಕ್ರಮ ರವಿವಾರ ಅರ್ಥಪೂರ್ಣವಾಗಿ ನಡೆಯಿತು.

0 Min Read
ಗ್ಯಾ ಲರಿ

ರಾಯಚೂರು ನಗರದಲ್ಲಿ ಅದ್ಧೂರಿಯಾಗಿ ನಡೆದ ಬಸವೋತ್ಸವ ಕಾರ್ಯಕ್ರಮ

ರಾಯಚೂರು ನಗರದ ಗಂಜ್ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಬಸವದಳದ ವತಿಯಿಂದ ಎರಡು ದಿನಗಳ ಬಸವ ಉತ್ಸವ-2025 ಯಶಸ್ವಿಯಾಗಿ ನಡೆಯಿತು. ಉತ್ಸವದಂಗವಾಗಿ ಬಸವೇಶ್ವರ ವೃತ್ತದಿಂದ, ಗಾಂಧಿವೃತ್ತದ ಮೂಲಕ ಗಂಜ್…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital