ಬೆಂಗಳೂರು
ಬಸವಣ್ಣನವರ ಸುಪ್ರಸಿದ್ದ ಕಳಬೇಡ ಕೊಲಬೇಡ ವಚನ ವಿವರಿಸುವ ತೆಲುಗು ನಟಿಯೊಬ್ಬರ ವಿಡಿಯೋ ವೈರಲ್ ಆಗಿದೆ.
ಇವರು ಯಮುನಾ, ಮೂಲತಃ ಬೆಂಗಳೂರಿನವರು, ಬೆಳದಿದೆಲ್ಲಾ ಕರ್ನಾಟಕದಲ್ಲಿಯೇ. ಅದಕ್ಕೆ ವಚನಗಳ ಪರಿಚಯವಿದೆ. ತೆಲುಗು ಚಿತ್ರಗಳಲ್ಲಿ ಹೆಸರು ಮಾಡಿದರೂ ಇವರ ಸಿನಿ ಪ್ರಯಾಣ ಶುರುವಾಗಿದ್ದು ಕನ್ನಡದಲ್ಲಿಯೇ. /ನಟ ಶಿವ ರಾಜಕುಮಾರ್ ಅವರ ಜೊತೆ ಗಂಗಾ ಯಮುನಾ, ಮೋಡದ ಮರೆಯಲ್ಲಿ ಚಿತ್ರಗಳಲ್ಲಿ ನಟಿಸಿದ್ದಾರೆ.