Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Reading: PHOTO GALLERY: ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿರುವ ಮೂರು ದಿನಗಳ ವಚನ ಕಮ್ಮಟ
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Have an existing account? Sign In
Follow US
Basava Media > Blog > ಅರಿವು > PHOTO GALLERY: ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿರುವ ಮೂರು ದಿನಗಳ ವಚನ ಕಮ್ಮಟ
ಅರಿವುಗ್ಯಾ ಲರಿ

PHOTO GALLERY: ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿರುವ ಮೂರು ದಿನಗಳ ವಚನ ಕಮ್ಮಟ

ಬಸವ ಮೀಡಿಯಾ
ಬಸವ ಮೀಡಿಯಾ Published September 10, 2024
Share
List of Images 1/7
siddaganga (1)
siddaganga (2)
siddaganga (3)
siddaganga (4)
siddaganga (5)
siddaganga (7)
siddaganga (8)
SHARE

ಬಸವ ತತ್ವ ಮತ್ತು ಆಚರಣೆಗಳಲ್ಲಿ ತರಬೇತಿ ನೀಡುವ ಉದ್ದೇಶದಿಂದ ಸಿದ್ಧಗಂಗಾ ಮಠದಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ ವಚನ ಕಮ್ಮಟ ಕಮ್ಮಟದಲ್ಲಿ ಸುಮಾರು ನೂರು ಮಠಾಧಿಪತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.

ಭಾಲ್ಕಿ ಮಠದ ಡಾ ಶ್ರೀ ಬಸವಲಿಂಗಪಟ್ಟದೇವರು ವಚನ ಕಮ್ಮಟವನ್ನು ಮಂಗಳವಾರ ಉದ್ಘಾಟಿಸಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಿದ್ದರು.

ಪ್ರತಿ ದಿನವೂ ಇಷ್ಟ ಲಿಂಗ, ಯೋಗಾಸನ, ಷಟ್ಸ್ಥಲ ಧ್ವಜಾರೋಹಣಗಳ ಜೊತೆಗೆ ವಿಚಾರ ಘೋಷ್ಠಿಗಳು ನಡೆಯಲಿವೆ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಶ್ರೀ ಗುರುಮಹಾಂತ ಸ್ವಾಮಿಗಳು, ಶ್ರೀ ಮಹಾಲಿಂಗ ಸ್ವಾಮಿಗಳು, ಶ್ರೀ ಶ್ರೀಕಾಂತ ಸ್ವಾಮಿಗಳು ಮುಂತಾದವರು ವಿಚಾರ ಘೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.

ಸಮಾರೋಪ ಭಾಷಣವನ್ನು ಗದಗಿನ ಮಠದ ಶ್ರೀ ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಮಾಡಲಿದ್ದಾರೆ.

Share This Article
Twitter Email Copy Link Print
Previous Article ರಾಯಚೂರು ಬಸವ ಕೇಂದ್ರದ ಶರಣಪ್ಪ ಪಾಟೀಲ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ
Next Article “ಬುದ್ಧ ಗಂಟೆಯ ಸದ್ಧು” ಪುಸ್ತಕ ಬಿಡುಗಡೆ ಸಮಾರಂಭ
2 Comments
  • N M Pawadigoudra, Gadag says:
    September 11, 2024 at 4:45 am

    “ನಿಜ ಲಿಂಗಾಯತ” ಕುರಿತ ಸ್ಪಷ್ಟ ಧೋರಣೆ, ಒಲವು ಮತ್ತು ನಿಲವು ಹೊಂದಿರುವ, ಪ್ರಸ್ತುತ ಶ್ರೀ ಸಿದ್ದಗಂಗಾಮಠ ದಲ್ಲಿ, ಸಂಗಮಿಸಿರುವ ಎಲ್ಲಾ ಪರಮ ಪೂಜ್ಯ ಸ್ವಾಮಿಗಳಿಗೆ, ಭಕ್ತಿ ಪೂರ್ವಕ ಶರಣು ಶರಣಾರ್ಥಿಗಳು.
    ಪ್ರಸ್ತುತ ಸನ್ನಿವೇಶದಲ್ಲಿ, ನಮ್ಮವರೆಂದ, ಕೆಲ ಅಜ್ಞಾನಿ ರಾಜಕಾರಣಿ, ಇದ್ದ ಮನುಷ್ಯತ್ವ ಪರ, ಬಸವ ಪರ ಮತ್ತು ಸರ್ವಜೀವಿ ಪರ ಎಂದು ಇಲ್ಲಿಯವರೆಗೆ ತಿಳಿದುಕೊಂಡು,ಹೇಳಿಕೊಂಡು, ಹೊಟ್ಟೆ, ಬಟ್ಟೇ, ಬ್ಯಾಂಕ್ ಬ್ಯಾಲೆನ್ಸ್, ಮಾಡಿಕೊಂಡು ಮತ್ತು ಭಾಷಣ ಕಲಿತು,,, ಬೇರೆಮತ್ತು ಬೇರೆ ಯವರ ಕುರಿತು, ಕೆಲಸ ಮಾಡಲು, ಅರ್ಥಾತ್ಮಿ, ಅವರ ಆ ಷ ಕ್ಕೆ ಬಲಿಯಾಗಿರುವವರ ಕುರಿತು ಎಚ್ಚರ ವಿರಲು ಪ್ರಾರ್ಥಿಸುತ್ತೇನೆ.

    Reply
  • Shashidhar b m says:
    September 12, 2024 at 5:32 am

    ವಚನಸಾಹಿತ್ಯ ಮತ್ತು ಶರಣ ಸಂಸ್ಕೃತಿಯನ್ನು ಅಳಿಸಿ ಹಾಕುವ ವ್ಯವಸ್ಥಿತ ಹುನ್ನಾರ ನಡೆಯುತ್ತಿರುವ ಇಂಥಾ ಸಂಕ್ರಮಣ ಕಾಲದಲ್ಲಿ,, ನೂರಾರು ಬಸವಾದಿ ಶ್ರೀಗಳಿಂದ ಅಯೋಜನೆಗೊಂಡ ವಚನ ಕಮ್ಮಟ ಸಮಾಜದಲ್ಲಿ ಮತ್ತು ಬಸವಭಕ್ತರಲ್ಲಿ ಮತ್ತೊಮ್ಮೆ ಸಂಚಲನ ಜಾಗೃತಿ ಮೂಡಿಸಲು ಭಾಳಾ ಸಹಾಯಕಾರಿ ಆಗಿದೆ,, ಅವರೆಲ್ಲರಿಗೂ ಶರಣು ಶರಣಾರ್ಥಿಗಳು

    Reply

Leave a Reply Cancel reply

Your email address will not be published. Required fields are marked *

Most Read

ಚರ್ಚೆ

ಮೆಟ್ಟಿನಿಂದ ಹೊಡೆಯುವುದು ಶಾಖೆಯಲ್ಲಿ ಕಲಿಸುವ ಸಂಸ್ಕೃತಿಯೇ, ಕನ್ನೇರಿ ಶ್ರೀ?

By ಟಿ.ಆರ್‌. ಚಂದ್ರಶೇಖರ October 11, 2025
ಚರ್ಚೆ

ಹರಕು ಬಾಯಿ ಕನ್ನೇರಿ ಶ್ರೀ ಕ್ಷಮೆ ಕೇಳದಿದ್ದರೆ ಕೇಸ್ ದಾಖಲು

By ಪೂಜ್ಯ ಬಸವ ಪ್ರಭು ಸ್ವಾಮೀಜಿ October 11, 2025
ಚಾವಡಿ

ಮಾತಾಜಿಯವರಿಗೆ ಅವಮಾನ ಮಾಡಿದ ಭೀಮಣ್ಣ ಖಂಡ್ರೆಗೆ ಶರಣ ಸೇವಾ ರತ್ನ ಪ್ರಶಸ್ತಿ!

By ಶ್ರೀಶೈಲ ಜಿ ಮಸೂತೆ October 9, 2025
ಚರ್ಚೆ

ಜನರಿಂದಲೇ ಕನ್ನೇರಿ ಶ್ರೀಗೆ ಪಾಠ: ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಹೇಳಿಕೆ

By ಬಸವ ಮೀಡಿಯಾ October 11, 2025
ಚಾವಡಿ

ಕಲ್ಯಾಣ ಪರ್ವದಲ್ಲಿ ಭೀಮಣ್ಣ ಖಂಡ್ರೆಗೆ ಪ್ರಶಸ್ತಿ ನೀಡುವ ಔಚಿತ್ಯವೇನು?

By ಪೂಜ್ಯ ಬಸವ ಪ್ರಭು ಸ್ವಾಮೀಜಿ October 9, 2025
Previous Next

You Might Also Like

ಅರಿವು

‘ಸೂತಕಗಳು ಕೇವಲ ಭ್ರಮೆ, ಅವನ್ನು ಮೀರಿ ನಿಲ್ಲಬೇಕು’

ಗುಳೇದಗುಡ್ಡ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಬಸವಕೇಂದ್ರದ ವತಿಯಿಂದ ತಿಪ್ಪಾಪೇಟೆಯ ಗೀತಾ ಮಾ. ತಿಪ್ಪಾ ಅವರ ಮನೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ವಚನ ಚಿಂತನೆಗೆ ಆಯ್ದಕೊಂಡ ವಚನ ದೇಶಿಕೇಂದ್ರ ಸಂಗನಬಸವಯ್ಯನವರದು. ಕಲ್ಲೊಳಗಣ…

3 Min Read
ಗ್ಯಾ ಲರಿಸ್ಪಾಟ್‌ಲೈಟ್

ಬೆಂಗಳೂರಿನಲ್ಲಿ ಬಸವ ಮಹಾ ಸಾಗರ

ಬೆಂಗಳೂರು ನಗರದಲ್ಲಿ ಭಾನುವಾರ ನಡೆದ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ರಾಜ್ಯದ ಎಲ್ಲೆಡೆಯಿಂದ ಬಸವ ಭಕ್ತರು ಆಗಮಿಸಿದ್ದರು.

0 Min Read
ಅರಿವು

ಪ್ರತಿ ಜೀವಿಯೂ ಮಹಾಲಿಂಗವೇ ಆಗುವ ಪರಿಯನ್ನು ತಿಳಿಸುವ ಅಕ್ಕನ ವಚನ

ಗುಳೇದಗುಡ್ಡ ಬಸವ ಕೇಂದ್ರದ ವತಿಯಿಂದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ, ಅಕ್ಕಮಹಾದೇವಿಯ "ಲಿಂಗಪೂಜಕಂಗೆ ಫಲಪದಂಗಳಲ್ಲದೆ ಲಿಂಗವಿಲ್ಲ" ಎಂಬ ವಚನದ ಕುರಿತು ವಚನ ವಿಶ್ಲೇಷಣೆ ಗುಳೇದಗುಡ್ಡದ ಶಿವಪ್ಪ ಸಂಗಪ್ಪ ಶೀಪ್ರಿ…

2 Min Read
ಅರಿವು

ಬಸವಕಲ್ಯಾಣದ ಇತಿಹಾಸಕ್ಕೆ ಕಪ್ಪು ಚುಕ್ಕೆಯಾದ ದಸರಾ ದರ್ಬಾರ್

ಬಸವಕಲ್ಯಾಣ ವಿಶ್ವಗುರು ಬಸವಣ್ಣನವರ ಕರ್ಮಭೂಮಿ, ಶರಣಭೂಮಿ, ಲಿಂಗಾಯತ ಧರ್ಮಿಯರ ಪವಿತ್ರ ಕ್ಷೇತ್ರ ಬಸವಕಲ್ಯಾಣದಲ್ಲಿ ನಡೆಯುತ್ತಿರುವ ವೀರಶೈವವಾದಿ ರಂಭಾಪುರಿ ಶ್ರೀಗಳ ದಸರಾ(ರಾಜ) ದರ್ಬಾರ್ ಆಡಂಬರದ, ರಾಜಕಾರಣಿಗಳ ಒಡ್ಡೋಲಗವಾಗಿದೆ. "ಎನಗಿಂತ…

4 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital