Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Reading: PHOTO GALLERY: ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿರುವ ಮೂರು ದಿನಗಳ ವಚನ ಕಮ್ಮಟ
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Have an existing account? Sign In
Follow US
Basava Media > Blog > ಅರಿವು > PHOTO GALLERY: ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿರುವ ಮೂರು ದಿನಗಳ ವಚನ ಕಮ್ಮಟ
ಅರಿವುಗ್ಯಾ ಲರಿ

PHOTO GALLERY: ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿರುವ ಮೂರು ದಿನಗಳ ವಚನ ಕಮ್ಮಟ

ಬಸವ ಮೀಡಿಯಾ
ಬಸವ ಮೀಡಿಯಾ Published September 10, 2024
Share
List of Images 1/7
siddaganga (1)
siddaganga (2)
siddaganga (3)
siddaganga (4)
siddaganga (5)
siddaganga (7)
siddaganga (8)
SHARE

ಬಸವ ತತ್ವ ಮತ್ತು ಆಚರಣೆಗಳಲ್ಲಿ ತರಬೇತಿ ನೀಡುವ ಉದ್ದೇಶದಿಂದ ಸಿದ್ಧಗಂಗಾ ಮಠದಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ ವಚನ ಕಮ್ಮಟ ಕಮ್ಮಟದಲ್ಲಿ ಸುಮಾರು ನೂರು ಮಠಾಧಿಪತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.

ಭಾಲ್ಕಿ ಮಠದ ಡಾ ಶ್ರೀ ಬಸವಲಿಂಗಪಟ್ಟದೇವರು ವಚನ ಕಮ್ಮಟವನ್ನು ಮಂಗಳವಾರ ಉದ್ಘಾಟಿಸಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಿದ್ದರು.

ಪ್ರತಿ ದಿನವೂ ಇಷ್ಟ ಲಿಂಗ, ಯೋಗಾಸನ, ಷಟ್ಸ್ಥಲ ಧ್ವಜಾರೋಹಣಗಳ ಜೊತೆಗೆ ವಿಚಾರ ಘೋಷ್ಠಿಗಳು ನಡೆಯಲಿವೆ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಶ್ರೀ ಗುರುಮಹಾಂತ ಸ್ವಾಮಿಗಳು, ಶ್ರೀ ಮಹಾಲಿಂಗ ಸ್ವಾಮಿಗಳು, ಶ್ರೀ ಶ್ರೀಕಾಂತ ಸ್ವಾಮಿಗಳು ಮುಂತಾದವರು ವಿಚಾರ ಘೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.

ಸಮಾರೋಪ ಭಾಷಣವನ್ನು ಗದಗಿನ ಮಠದ ಶ್ರೀ ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಮಾಡಲಿದ್ದಾರೆ.

Share This Article
Twitter Email Copy Link Print
Previous Article ರಾಯಚೂರು ಬಸವ ಕೇಂದ್ರದ ಶರಣಪ್ಪ ಪಾಟೀಲ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ
Next Article “ಬುದ್ಧ ಗಂಟೆಯ ಸದ್ಧು” ಪುಸ್ತಕ ಬಿಡುಗಡೆ ಸಮಾರಂಭ
2 Comments
  • N M Pawadigoudra, Gadag says:
    September 11, 2024 at 4:45 am

    “ನಿಜ ಲಿಂಗಾಯತ” ಕುರಿತ ಸ್ಪಷ್ಟ ಧೋರಣೆ, ಒಲವು ಮತ್ತು ನಿಲವು ಹೊಂದಿರುವ, ಪ್ರಸ್ತುತ ಶ್ರೀ ಸಿದ್ದಗಂಗಾಮಠ ದಲ್ಲಿ, ಸಂಗಮಿಸಿರುವ ಎಲ್ಲಾ ಪರಮ ಪೂಜ್ಯ ಸ್ವಾಮಿಗಳಿಗೆ, ಭಕ್ತಿ ಪೂರ್ವಕ ಶರಣು ಶರಣಾರ್ಥಿಗಳು.
    ಪ್ರಸ್ತುತ ಸನ್ನಿವೇಶದಲ್ಲಿ, ನಮ್ಮವರೆಂದ, ಕೆಲ ಅಜ್ಞಾನಿ ರಾಜಕಾರಣಿ, ಇದ್ದ ಮನುಷ್ಯತ್ವ ಪರ, ಬಸವ ಪರ ಮತ್ತು ಸರ್ವಜೀವಿ ಪರ ಎಂದು ಇಲ್ಲಿಯವರೆಗೆ ತಿಳಿದುಕೊಂಡು,ಹೇಳಿಕೊಂಡು, ಹೊಟ್ಟೆ, ಬಟ್ಟೇ, ಬ್ಯಾಂಕ್ ಬ್ಯಾಲೆನ್ಸ್, ಮಾಡಿಕೊಂಡು ಮತ್ತು ಭಾಷಣ ಕಲಿತು,,, ಬೇರೆಮತ್ತು ಬೇರೆ ಯವರ ಕುರಿತು, ಕೆಲಸ ಮಾಡಲು, ಅರ್ಥಾತ್ಮಿ, ಅವರ ಆ ಷ ಕ್ಕೆ ಬಲಿಯಾಗಿರುವವರ ಕುರಿತು ಎಚ್ಚರ ವಿರಲು ಪ್ರಾರ್ಥಿಸುತ್ತೇನೆ.

    Reply
  • Shashidhar b m says:
    September 12, 2024 at 5:32 am

    ವಚನಸಾಹಿತ್ಯ ಮತ್ತು ಶರಣ ಸಂಸ್ಕೃತಿಯನ್ನು ಅಳಿಸಿ ಹಾಕುವ ವ್ಯವಸ್ಥಿತ ಹುನ್ನಾರ ನಡೆಯುತ್ತಿರುವ ಇಂಥಾ ಸಂಕ್ರಮಣ ಕಾಲದಲ್ಲಿ,, ನೂರಾರು ಬಸವಾದಿ ಶ್ರೀಗಳಿಂದ ಅಯೋಜನೆಗೊಂಡ ವಚನ ಕಮ್ಮಟ ಸಮಾಜದಲ್ಲಿ ಮತ್ತು ಬಸವಭಕ್ತರಲ್ಲಿ ಮತ್ತೊಮ್ಮೆ ಸಂಚಲನ ಜಾಗೃತಿ ಮೂಡಿಸಲು ಭಾಳಾ ಸಹಾಯಕಾರಿ ಆಗಿದೆ,, ಅವರೆಲ್ಲರಿಗೂ ಶರಣು ಶರಣಾರ್ಥಿಗಳು

    Reply

Leave a Reply Cancel reply

Your email address will not be published. Required fields are marked *

Most Read

ಚರ್ಚೆ

ಅನುಭವ ಮಂಟಪ ವಿಡಿಯೋ ಡಿಲೀಟ್ ಮಾಡಿದ ವೀಣಾ ಬನ್ನಂಜೆ

By ಬಸವ ಮೀಡಿಯಾ June 27, 2025
ಇಂದು

ಅಭಿಯಾನ: ಬಸವ ತತ್ವ ಬೆಳೆಸಲು ಸಮಾವೇಶದಲ್ಲಿ ಪಣತೊಟ್ಟ ಮಠಾಧೀಶರು

By ಡಿ.ಪಿ. ನಿವೇದಿತಾ July 1, 2025
ಅರಿವು

ದಾವಣಗೆರೆಯಲ್ಲಿ ಬಸವತತ್ವದ ‘ಮನೆಯೊಕ್ಕಲು’ (ಗುರು ಪ್ರವೇಶ) ಸಮಾರಂಭ

By ಶಿವಪ್ರಸಾದ ಕರ್ಜಗಿ June 26, 2025
ಬಸವ ಸಂಸ್ಕೃತಿ ಅಭಿಯಾನ 2025

ಬಸವ ಸಂಸ್ಕೃತಿ ಅಭಿಯಾನದ ಸುಶ್ರಾವ್ಯ ಗೀತೆಗಳು ಸದ್ಯದಲ್ಲೇ ಬಿಡುಗಡೆ

By ರವೀಂದ್ರ ಹೊನವಾಡ June 28, 2025
ಕಾರ್ಯಕ್ರಮ

ಬಸವತತ್ವದ ಬಗ್ಗೆ ಜಾಗೃತಿ ಮೂಡುತ್ತಿರುವುದು ಸಂತೋಷದ ವಿಷಯ: ಸಿದ್ಧಗಂಗಾ ಶ್ರೀ

By ರವೀಂದ್ರ ಹೊನವಾಡ June 30, 2025
Previous Next

You Might Also Like

ಅರಿವು

ಸಂಗೋಳಗಿ ಗ್ರಾಮದಲ್ಲಿ ‘ಕಾಯಕ ಜ್ಯೋತಿ’ ಮನೆಯ ಗುರುಪ್ರವೇಶ

ಬೀದರ ತಾಲೂಕಿನ ಸಂಗೋಳಗಿ ಗ್ರಾಮದಲ್ಲಿ, ರಾಷ್ಟ್ರೀಯ ಬಸವದಳದ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಶಶಿಧರ ಹಿಂದಾ ಅವರು ನಿರ್ಮಿಸಿದ ನೂತನ ಮನೆ 'ಕಾಯಕ ಜ್ಯೋತಿ' ಗುರುಪ್ರವೇಶ ಪೂಜ್ಯಶ್ರೀ ಬಸವಪ್ರಭು…

1 Min Read
ಅರಿವು

ವಿದ್ಯಾರ್ಥಿಗಳು ಸಿಗುವ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು: ಸಾಣೇಹಳ್ಳಿ ಶ್ರೀ

ಸಾಣೇಹಳ್ಳಿ ಇಲ್ಲಿನ ಶ್ರೀ ಗುರುಪಾದೇಶ್ವರ ಪ್ರೌಢಶಾಲೆ ಮತ್ತು ಶ್ರೀ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಎಸ್ಸೆಸ್ ರಂಗಮಂದಿರದಲ್ಲಿ ಆಯೋಜಿಸಿದ್ದ ೨೦೨೫-೨೬ ನೆಯ ಸಾಲಿನ 'ವಿದ್ಯಾರ್ಥಿ…

5 Min Read
ಗ್ಯಾ ಲರಿ

ದಾವಣಗೆರೆಯಲ್ಲಿ ಬಸವತತ್ವದ ‘ಮನೆಯೊಕ್ಕಲು’ (ಗುರು ಪ್ರವೇಶ) ಸಮಾರಂಭ

ದಾವಣಗೆರೆ ದಾವಣಗೆರೆ ನಿವಾಸಿಯಾದ ದಾವಣಗೆರೆ ವಿರಕ್ತಮಠದ ಪೂಜ್ಯ ಬಸವಪ್ರಭು ಸ್ವಾಮೀಜಿಯವರಿಂದ ಕ್ರಿಯಾಮೂರ್ತಿ ದೀಕ್ಷೆಯನ್ನು ಪಡೆದು ಚರಜಂಗಮರಾಗಿರುವ ವಚನಮೂರ್ತಿ ಷಣ್ಮುಖಪ್ಪ ಸಾಲಿಯವರು ದಾವಣಗೆರೆಯ ಸೌಥರ್ನ್ ಬಡಾವಣೆಯಲ್ಲಿ ಮನೆಯೊಂದನ್ನು ನಿರ್ಮಿಸಿದ್ದಾರೆ.…

0 Min Read
ಗ್ಯಾ ಲರಿ

ಕೊಪ್ಪಳ ಗ್ರಾಮದಲ್ಲಿ ‘ಬಸವಾರ್ಪಿತಾ’ಳ ನಿಜಾಚರಣೆ ತೊಟ್ಟಿಲು ಕಾರ್ಯ

ಕೊಪ್ಪಳ ತಾಲೂಕಿನ ಚಿಕ್ಕಬೊಮ್ಮನಾಳ ಗ್ರಾಮದಲ್ಲಿ ಶನಿವಾರ ‘ಲಿಂಗಾಯತ ಧರ್ಮ ನಿಜಾಚಾರಣೆಯ ತೊಟ್ಟಿಲು ಕಾರ್ಯ ಹಾಗೂ ಸಂಚಾರಿ ಶಿವಾನುಭವ ಗೋಷ್ಠಿ’ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು. ಶರಣೆ ಶರಣಮ್ಮ ಶರಣ…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital