Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: PHOTO GALLERY: ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿರುವ ಮೂರು ದಿನಗಳ ವಚನ ಕಮ್ಮಟ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಅರಿವು > PHOTO GALLERY: ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿರುವ ಮೂರು ದಿನಗಳ ವಚನ ಕಮ್ಮಟ
ಅರಿವುಗ್ಯಾ ಲರಿ

PHOTO GALLERY: ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿರುವ ಮೂರು ದಿನಗಳ ವಚನ ಕಮ್ಮಟ

ಬಸವ ಮೀಡಿಯಾ
ಬಸವ ಮೀಡಿಯಾ Published September 10, 2024
Share
List of Images 1/7
siddaganga (1)
siddaganga (2)
siddaganga (3)
siddaganga (4)
siddaganga (5)
siddaganga (7)
siddaganga (8)
SHARE

ಬಸವ ತತ್ವ ಮತ್ತು ಆಚರಣೆಗಳಲ್ಲಿ ತರಬೇತಿ ನೀಡುವ ಉದ್ದೇಶದಿಂದ ಸಿದ್ಧಗಂಗಾ ಮಠದಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ ವಚನ ಕಮ್ಮಟ ಕಮ್ಮಟದಲ್ಲಿ ಸುಮಾರು ನೂರು ಮಠಾಧಿಪತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.

ಭಾಲ್ಕಿ ಮಠದ ಡಾ ಶ್ರೀ ಬಸವಲಿಂಗಪಟ್ಟದೇವರು ವಚನ ಕಮ್ಮಟವನ್ನು ಮಂಗಳವಾರ ಉದ್ಘಾಟಿಸಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಿದ್ದರು.

ಪ್ರತಿ ದಿನವೂ ಇಷ್ಟ ಲಿಂಗ, ಯೋಗಾಸನ, ಷಟ್ಸ್ಥಲ ಧ್ವಜಾರೋಹಣಗಳ ಜೊತೆಗೆ ವಿಚಾರ ಘೋಷ್ಠಿಗಳು ನಡೆಯಲಿವೆ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಶ್ರೀ ಗುರುಮಹಾಂತ ಸ್ವಾಮಿಗಳು, ಶ್ರೀ ಮಹಾಲಿಂಗ ಸ್ವಾಮಿಗಳು, ಶ್ರೀ ಶ್ರೀಕಾಂತ ಸ್ವಾಮಿಗಳು ಮುಂತಾದವರು ವಿಚಾರ ಘೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.

ಸಮಾರೋಪ ಭಾಷಣವನ್ನು ಗದಗಿನ ಮಠದ ಶ್ರೀ ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಮಾಡಲಿದ್ದಾರೆ.

Share This Article
Twitter Email Copy Link Print
Previous Article ರಾಯಚೂರು ಬಸವ ಕೇಂದ್ರದ ಶರಣಪ್ಪ ಪಾಟೀಲ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ
Next Article “ಬುದ್ಧ ಗಂಟೆಯ ಸದ್ಧು” ಪುಸ್ತಕ ಬಿಡುಗಡೆ ಸಮಾರಂಭ
2 Comments
  • N M Pawadigoudra, Gadag says:
    September 11, 2024 at 4:45 am

    “ನಿಜ ಲಿಂಗಾಯತ” ಕುರಿತ ಸ್ಪಷ್ಟ ಧೋರಣೆ, ಒಲವು ಮತ್ತು ನಿಲವು ಹೊಂದಿರುವ, ಪ್ರಸ್ತುತ ಶ್ರೀ ಸಿದ್ದಗಂಗಾಮಠ ದಲ್ಲಿ, ಸಂಗಮಿಸಿರುವ ಎಲ್ಲಾ ಪರಮ ಪೂಜ್ಯ ಸ್ವಾಮಿಗಳಿಗೆ, ಭಕ್ತಿ ಪೂರ್ವಕ ಶರಣು ಶರಣಾರ್ಥಿಗಳು.
    ಪ್ರಸ್ತುತ ಸನ್ನಿವೇಶದಲ್ಲಿ, ನಮ್ಮವರೆಂದ, ಕೆಲ ಅಜ್ಞಾನಿ ರಾಜಕಾರಣಿ, ಇದ್ದ ಮನುಷ್ಯತ್ವ ಪರ, ಬಸವ ಪರ ಮತ್ತು ಸರ್ವಜೀವಿ ಪರ ಎಂದು ಇಲ್ಲಿಯವರೆಗೆ ತಿಳಿದುಕೊಂಡು,ಹೇಳಿಕೊಂಡು, ಹೊಟ್ಟೆ, ಬಟ್ಟೇ, ಬ್ಯಾಂಕ್ ಬ್ಯಾಲೆನ್ಸ್, ಮಾಡಿಕೊಂಡು ಮತ್ತು ಭಾಷಣ ಕಲಿತು,,, ಬೇರೆಮತ್ತು ಬೇರೆ ಯವರ ಕುರಿತು, ಕೆಲಸ ಮಾಡಲು, ಅರ್ಥಾತ್ಮಿ, ಅವರ ಆ ಷ ಕ್ಕೆ ಬಲಿಯಾಗಿರುವವರ ಕುರಿತು ಎಚ್ಚರ ವಿರಲು ಪ್ರಾರ್ಥಿಸುತ್ತೇನೆ.

    Reply
  • Shashidhar b m says:
    September 12, 2024 at 5:32 am

    ವಚನಸಾಹಿತ್ಯ ಮತ್ತು ಶರಣ ಸಂಸ್ಕೃತಿಯನ್ನು ಅಳಿಸಿ ಹಾಕುವ ವ್ಯವಸ್ಥಿತ ಹುನ್ನಾರ ನಡೆಯುತ್ತಿರುವ ಇಂಥಾ ಸಂಕ್ರಮಣ ಕಾಲದಲ್ಲಿ,, ನೂರಾರು ಬಸವಾದಿ ಶ್ರೀಗಳಿಂದ ಅಯೋಜನೆಗೊಂಡ ವಚನ ಕಮ್ಮಟ ಸಮಾಜದಲ್ಲಿ ಮತ್ತು ಬಸವಭಕ್ತರಲ್ಲಿ ಮತ್ತೊಮ್ಮೆ ಸಂಚಲನ ಜಾಗೃತಿ ಮೂಡಿಸಲು ಭಾಳಾ ಸಹಾಯಕಾರಿ ಆಗಿದೆ,, ಅವರೆಲ್ಲರಿಗೂ ಶರಣು ಶರಣಾರ್ಥಿಗಳು

    Reply

Leave a Reply Cancel reply

Your email address will not be published. Required fields are marked *

Most Read

ಚಾವಡಿ

ಕಾಂಗ್ರೆಸ್ ಪಕ್ಷ ದಾವಣಗೆರೆ ಕ್ಷೇತ್ರ ಉಳಿಸಿಕೊಂಡಿದ್ದು ಹೇಗೆ?

By ಶ್ರೀಕಾಂತ ಸ್ವಾಮಿ May 6, 2026
ಸುದ್ದಿ

ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶ ವಿರುದ್ಧ ‘ಶಹಾಪೂರ ಚಲೋ’

By ರವೀಂದ್ರ ಹೊನವಾಡ May 8, 2026
ಅರಿವು

ಸೋಲಾಪುರದಲ್ಲಿ ಮಕ್ಕಳಿಗೆ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ

By ಬಸವ ಮೀಡಿಯಾ May 8, 2026
ಸುದ್ದಿ

ಸುತ್ತೂರು ಮಠ ಕಾರ್ಯಕ್ರಮದಲ್ಲಿ ಮೋಹನ ಭಾಗವತ್ ಭಾಷಣ

By ಬಸವ ಮೀಡಿಯಾ May 6, 2026
ಸುದ್ದಿ

ಸಂವಿಧಾನದ ಆಶಯಗಳು ಭಾರತದ್ದು, ಫ್ರೆಂಚ್ ಕ್ರಾಂತಿಯದಲ್ಲ: ಮೋಹನ್‌ ಭಾಗವತ್‌

By ಬಸವ ಮೀಡಿಯಾ May 8, 2026
Previous Next

You Might Also Like

ಅರಿವು

‘ಜಾತಿ, ಧರ್ಮ, ವಾರ, ನಕ್ಷತ್ರಗಳಿಲ್ಲದೆ ನಡೆಯುವ ಸಾಮೂಹಿಕ ವಿವಾಹಗಳು’

'ಸತಿ-ಪತಿಗಳು ಬಾಗಿದ ತಲೆ ಮುಗಿದ ಕೈಯಾಗಿರಬೇಕು' ಚಿತ್ರದುರ್ಗ : ಮುರುಘಾಮಠದಲ್ಲಿ ಪ್ರತಿತಿಂಗಳು 5ನೇ ತಾರೀಕು ನಡೆಯುವ ಸಾಮೂಹಿಕ ವಿವಾಹಗಳು ಸಂಪ್ರದಾಯದ ನಡೆಯಲ್ಲ, ಬದಲಾಗಿ ಸಾಮಾಜಿಕ ಬದಲಾವಣೆಯ ಅಸ್ಮಿತೆ…

2 Min Read
ಅರಿವು

‘ತಾನೇ ದೇವರಾಗುವ ಪರಿ ತೋರಿದ ಶರಣರು’

ಗುಳೇದಗುಡ್ಡ: ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಶನಿವಾರ, ಬಸವ ಕೇಂದ್ರದ ವತಿಯಿಂದ ಅನಿಲ ಚೆನ್ನಪ್ಪ ಬರಗುಂಡಿ ಅವರ ಮನೆಯಲ್ಲಿ ನಡೆಯಿತು. ಚಿಂತನೆಗೆ ಆಯ್ದುಕೊಂಡ ವ್ಯೋಮಮೂರ್ತಿ ಅಲ್ಲಮರ ವಚನ ಹೀಗಿದೆ…

3 Min Read
ಅರಿವು

ವೈದಿಕ ಧರ್ಮ ವಿರೋಧಿಸುವ ನಗೆಯ ಮಾರಿತಂದೆಗಳ ವಚನಗಳು

ದಾವಣಗೆರೆ ವಚನ ದರ್ಶನದ ನಂತರ ಬಸವಾದಿ ಶರಣರನ್ನು ಹಿಂದುತ್ವದ ಮಡಿಲಿಗೆ ಸೇರಿಸಲು ಮತ್ತೊಂದು ಪ್ರಯತ್ನ ನಡೆದಿದೆ. ಈಚೆಗೆ ಪ್ರಕಟವಾದ ‘ಬಸವ ಶೈವದಲ್ಲಿ ಹಿಂದುತ್ವ’ ಪುಸ್ತಕ ಹಿಂದೂ ಧರ್ಮಕ್ಕೆ…

1 Min Read
ಅರಿವು

ಪ್ರಬಲ ಪಂಗಡಗಳಿಗೆ ಸೀಮಿತವಾಗಿರುವ ‘ಲಿಂಗಾಯತ ರಾಜಕೀಯ’

ಅನೇಕ ಲಿಂಗಾಯತ ಕಾಯಕ ಸಮುದಾಯಗಳು ರಾಜಕೀಯವಾಗಿ ಮೂಲೆಗುಂಪಾಗಿವೆ. ಲಂಡನ್ ಭಾರತೀಯ ಸಂವಿಧಾನ ಆಶಿಸುವ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಕಲ್ಪನೆ ವಚನ ಚಳುವಳಿಯಲ್ಲೇ ಅಡಕವಾಗಿತ್ತು. ನಿವೃತ್ತ ನ್ಯಾಯಮೂರ್ತಿ…

1 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital