Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Reading: Photo gallery: ಈಗ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು Sep 1 -Sep9
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Have an existing account? Sign In
Follow US
Basava Media > Blog > ಗ್ಯಾ ಲರಿ > Photo gallery: ಈಗ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು Sep 1 -Sep9
ಗ್ಯಾ ಲರಿ

Photo gallery: ಈಗ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು Sep 1 -Sep9

ಬಸವ ಮೀಡಿಯಾ
ಬಸವ ಮೀಡಿಯಾ Published August 30, 2024
Share
ಬಳ್ಳಾರಿ: ವಿಶ್ವಗುರು ಬಸವಜ್ಯೋತಿ ೨೫ನೇ ದಿನದ ಕಾರ್ಯಕ್ರಮ ... ಬಸವ ಜ್ಯೋತಿಯಾತ್ರೆ , ಗುರು ಪೂಜೆ, ಪ್ರಾರ್ಥನೆ, ಧ್ಯಾನ ಇಷ್ಟಲಿಂಗಯೋಗ ಅನುಸಂಧಾನ , ಮಹಾಮಂಗಳ ಕಾರ್ಯಕ್ರಮವು ಬಳ್ಳಾರಿ, ಅಂದ್ರಾಳು ರಾಷ್ಟ್ರೀಯ ಬಸವದಳದ ಬಸವ ಮಂಟಪದಲ್ಲಿ ನಡೆಯಿತು. ಅನೇಕ ಶರಣ, ಶರಣೆಯರು ಭಾಗವಹಿಸಿದ್ದರು. ಮಾಹಿತಿ/ಚಿತ್ರ: ಹರೀಶಗೌಡ ಪಾಟೀಲ
ಬಳ್ಳಾರಿ: ವಿಶ್ವಗುರು ಬಸವಜ್ಯೋತಿ ೨೫ನೇ ದಿನದ ಕಾರ್ಯಕ್ರಮ ... ಬಸವ ಜ್ಯೋತಿಯಾತ್ರೆ , ಗುರು ಪೂಜೆ, ಪ್ರಾರ್ಥನೆ, ಧ್ಯಾನ ಇಷ್ಟಲಿಂಗಯೋಗ ಅನುಸಂಧಾನ , ಮಹಾಮಂಗಳ ಕಾರ್ಯಕ್ರಮವು ಬಳ್ಳಾರಿ, ಅಂದ್ರಾಳು ರಾಷ್ಟ್ರೀಯ ಬಸವದಳದ ಬಸವ ಮಂಟಪದಲ್ಲಿ ನಡೆಯಿತು. ಅನೇಕ ಶರಣ, ಶರಣೆಯರು ಭಾಗವಹಿಸಿದ್ದರು. ಮಾಹಿತಿ/ಚಿತ್ರ: ಹರೀಶಗೌಡ ಪಾಟೀಲ
ಬಳ್ಳಾರಿ: ವಿಶ್ವಗುರು ಬಸವಜ್ಯೋತಿ ೨೫ನೇ ದಿನದ ಕಾರ್ಯಕ್ರಮ ... ಬಸವ ಜ್ಯೋತಿಯಾತ್ರೆ , ಗುರು ಪೂಜೆ, ಪ್ರಾರ್ಥನೆ, ಧ್ಯಾನ ಇಷ್ಟಲಿಂಗಯೋಗ ಅನುಸಂಧಾನ , ಮಹಾಮಂಗಳ ಕಾರ್ಯಕ್ರಮವು ಬಳ್ಳಾರಿ, ಅಂದ್ರಾಳು ರಾಷ್ಟ್ರೀಯ ಬಸವದಳದ ಬಸವ ಮಂಟಪದಲ್ಲಿ ನಡೆಯಿತು. ಅನೇಕ ಶರಣ, ಶರಣೆಯರು ಭಾಗವಹಿಸಿದ್ದರು. ಮಾಹಿತಿ/ಚಿತ್ರ: ಹರೀಶಗೌಡ ಪಾಟೀಲ
ಗದಗ್: ಬಸವದಳ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ, ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ವಚನ ಶ್ರಾವಣ 2024ರ ಕಾರ್ಯಕ್ರಮ ಶರಣ ಮಹಾಂತೇಶ ಹವಾಲ್ದಾರ ಅವರ ಮನೆಯಲ್ಲಿ ನಡೆಯಿತು. ಅವಿರಳ ಜ್ಞಾನಿ ಚನ್ನಬಸವಣ್ಣನವರ ವಚನ ಚಿಂತನೆಯನ್ನು ಹಿರಿಯ ಶರಣರಾದ ಎಸ್.ಎ.ಮುಗದ ಅವರು ಮಾಡಿದರು.
ಗದಗ್: ಬಸವದಳ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ, ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ವಚನ ಶ್ರಾವಣ 2024ರ ಕಾರ್ಯಕ್ರಮ ಶರಣ ಮಹಾಂತೇಶ ಹವಾಲ್ದಾರ ಅವರ ಮನೆಯಲ್ಲಿ ನಡೆಯಿತು. ಅವಿರಳ ಜ್ಞಾನಿ ಚನ್ನಬಸವಣ್ಣನವರ ವಚನ ಚಿಂತನೆಯನ್ನು ಹಿರಿಯ ಶರಣರಾದ ಎಸ್.ಎ.ಮುಗದ ಅವರು ಮಾಡಿದರು.
ಕಲಬುರ್ಗಿ: ಗುರುವಾರದಂದು ಬಸವಜ್ಯೋತಿ ಕಾರ್ಯಕ್ರಮವು ಕಲ್ಯಾಣನಗರದ ಶರಣ ದಂಪತಿಗಳಾದ ದೀಪಾಲಿ ರಾಜೇಂದ್ರಕುಮಾರ ಬಿರಾದಾರ ಇವರ ಮನೆಯಲ್ಲಿ ನಡೆಯಿತು. ಅನೇಕ ಶರಣ, ಶರಣೆಯರು ಪಾಲ್ಗೊಂಡಿದ್ದರು. (ಮಾಹಿತಿ/ಚಿತ್ರ: ಜಗದೇವಿ ಚಟ್ಟಿ)
ಕಲಬುರ್ಗಿ: ಗುರುವಾರದಂದು ಬಸವಜ್ಯೋತಿ ಕಾರ್ಯಕ್ರಮವು ಕಲ್ಯಾಣನಗರದ ಶರಣ ದಂಪತಿಗಳಾದ ದೀಪಾಲಿ ರಾಜೇಂದ್ರಕುಮಾರ ಬಿರಾದಾರ ಇವರ ಮನೆಯಲ್ಲಿ ನಡೆಯಿತು. ಅನೇಕ ಶರಣ, ಶರಣೆಯರು ಪಾಲ್ಗೊಂಡಿದ್ದರು. (ಮಾಹಿತಿ/ಚಿತ್ರ: ಜಗದೇವಿ ಚಟ್ಟಿ)
ಗದಗ ಜಿಲ್ಲೆ, ಲಕ್ಕುಂಡಿ ಗ್ರಾಮದ ಅನ್ನದಾನೇಶ್ವರ ಸಂಸ್ಥಾನ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ, ಶರಣೆ ಗಿರಿಜಾ ಹಸಬಿ ಇವರಿಂದ ''ಶರಣ ತತ್ವ ಚಿಂತನ ಪ್ರವಚನ" ನಡೆಯುತ್ತಿದೆ. ಆಗಸ್ಟ್ 22 ರಿಂದ ಆರಂಭವಾದ ಪ್ರವಚನ ಸೆಪ್ಟೆಂಬರ್ 5 ರ ವರೆಗೆ ನಡೆಯುವುದು.
ಗದಗ ಜಿಲ್ಲೆ, ಲಕ್ಕುಂಡಿ ಗ್ರಾಮದ ಅನ್ನದಾನೇಶ್ವರ ಸಂಸ್ಥಾನ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ, ಶರಣೆ ಗಿರಿಜಾ ಹಸಬಿ ಇವರಿಂದ ''ಶರಣ ತತ್ವ ಚಿಂತನ ಪ್ರವಚನ" ನಡೆಯುತ್ತಿದೆ. ಆಗಸ್ಟ್ 22 ರಿಂದ ಆರಂಭವಾದ ಪ್ರವಚನ ಸೆಪ್ಟೆಂಬರ್ 5 ರ ವರೆಗೆ ನಡೆಯುವುದು.
ಬೆಂಗಳೂರು ನಗರದ ಹೊಸೂರು ರಸ್ತೆಯ ಯಡವನಹಳ್ಳಿ ಅತ್ತೆ ಬೆಲೆಯ ಶರಣ ರಾಘವೇಂದ್ರ ರೆಡ್ಡಿ ಯುವರ್ ಮಕ್ಕಳ್ಳಿಗೆ ಇಷ್ಟಲಿಂಗ ದೀಕ್ಷೆ ನೀಡಲಾಯಿತು. ಶರಣ ಶ್ರೀಶೈಲ ಜಿ ಮಸೂತೆ, ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ ಬೆಂಗಳೂರು.
ಕೊಪ್ಪಳದ ಅಶೋಕ ರಾಂಪುರ ಅವರ ಮನೆಯಲ್ಲಿ ಸಂಚಾರಿ ಅರಿವಿನ ಮನೆ ಕಾರ್ಯಕ್ರಮ ನಡೆಯಿತು. ಹುಬ್ಬಳ್ಳಿ ಬಸವ ಕೇಂದ್ರದ ಅಧ್ಯಕ್ಷರಾದ ಜಿ. ಬಿ. ಹಳ್ಯಾಳ ಗುರುಗಳಿಂದ ಅಷ್ಟಾವರಣ, ಪಂಚಾಚಾರ, ಷಟಸ್ಥಲ ಹಾಗೂ ಲಿಂಗಾಯತ ಧರ್ಮದ ನಿಜಾಚರಣೆಗಳ ಬಗ್ಗೆ ಅನುಭಾವ ಜರುಗಿತು. ಕಾರ್ಯಕ್ರಮದಲ್ಲಿ ಗವೀಶ ಸಸಿಮಠ ಸಹ ಮಾತನಾಡಿದರು. ಅಶೋಕ ರಾಂಪುರ ದಂಪತಿಗಳು, ರಾಂಪುರ ಕುಟುಂಬದವರು, ಅವರ ಸಹೋದ್ಯೋಗಿಗಳು, ವಾರ್ಡನ ಸದಸ್ಯರು ಉಪಸ್ಥಿತರಿದ್ದರು. ಮಾಹಿತಿ/ಚಿತ್ರ: ಶರಣಬಸನಗೌಡ ಪಾಟೀಲ
List of Images 1/11
3
ಬಳ್ಳಾರಿ: ವಿಶ್ವಗುರು ಬಸವಜ್ಯೋತಿ ೨೫ನೇ ದಿನದ ಕಾರ್ಯಕ್ರಮ ... ಬಸವ ಜ್ಯೋತಿಯಾತ್ರೆ , ಗುರು ಪೂಜೆ, ಪ್ರಾರ್ಥನೆ, ಧ್ಯಾನ ಇಷ್ಟಲಿಂಗಯೋಗ ಅನುಸಂಧಾನ , ಮಹಾಮಂಗಳ ಕಾರ್ಯಕ್ರಮವು ಬಳ್ಳಾರಿ, ಅಂದ್ರಾಳು ರಾಷ್ಟ್ರೀಯ ಬಸವದಳದ ಬಸವ ಮಂಟಪದಲ್ಲಿ ನಡೆಯಿತು. ಅನೇಕ ಶರಣ, ಶರಣೆಯರು ಭಾಗವಹಿಸಿದ್ದರು. ಮಾಹಿತಿ/ಚಿತ್ರ: ಹರೀಶಗೌಡ ಪಾಟೀಲ
2
ಬಳ್ಳಾರಿ: ವಿಶ್ವಗುರು ಬಸವಜ್ಯೋತಿ ೨೫ನೇ ದಿನದ ಕಾರ್ಯಕ್ರಮ ... ಬಸವ ಜ್ಯೋತಿಯಾತ್ರೆ , ಗುರು ಪೂಜೆ, ಪ್ರಾರ್ಥನೆ, ಧ್ಯಾನ ಇಷ್ಟಲಿಂಗಯೋಗ ಅನುಸಂಧಾನ , ಮಹಾಮಂಗಳ ಕಾರ್ಯಕ್ರಮವು ಬಳ್ಳಾರಿ, ಅಂದ್ರಾಳು ರಾಷ್ಟ್ರೀಯ ಬಸವದಳದ ಬಸವ ಮಂಟಪದಲ್ಲಿ ನಡೆಯಿತು. ಅನೇಕ ಶರಣ, ಶರಣೆಯರು ಭಾಗವಹಿಸಿದ್ದರು. ಮಾಹಿತಿ/ಚಿತ್ರ: ಹರೀಶಗೌಡ ಪಾಟೀಲ
1
ಬಳ್ಳಾರಿ: ವಿಶ್ವಗುರು ಬಸವಜ್ಯೋತಿ ೨೫ನೇ ದಿನದ ಕಾರ್ಯಕ್ರಮ ... ಬಸವ ಜ್ಯೋತಿಯಾತ್ರೆ , ಗುರು ಪೂಜೆ, ಪ್ರಾರ್ಥನೆ, ಧ್ಯಾನ ಇಷ್ಟಲಿಂಗಯೋಗ ಅನುಸಂಧಾನ , ಮಹಾಮಂಗಳ ಕಾರ್ಯಕ್ರಮವು ಬಳ್ಳಾರಿ, ಅಂದ್ರಾಳು ರಾಷ್ಟ್ರೀಯ ಬಸವದಳದ ಬಸವ ಮಂಟಪದಲ್ಲಿ ನಡೆಯಿತು. ಅನೇಕ ಶರಣ, ಶರಣೆಯರು ಭಾಗವಹಿಸಿದ್ದರು. ಮಾಹಿತಿ/ಚಿತ್ರ: ಹರೀಶಗೌಡ ಪಾಟೀಲ
3
ಗದಗ್: ಬಸವದಳ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ, ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ವಚನ ಶ್ರಾವಣ 2024ರ ಕಾರ್ಯಕ್ರಮ ಶರಣ ಮಹಾಂತೇಶ ಹವಾಲ್ದಾರ ಅವರ ಮನೆಯಲ್ಲಿ ನಡೆಯಿತು. ಅವಿರಳ ಜ್ಞಾನಿ ಚನ್ನಬಸವಣ್ಣನವರ ವಚನ ಚಿಂತನೆಯನ್ನು ಹಿರಿಯ ಶರಣರಾದ ಎಸ್.ಎ.ಮುಗದ ಅವರು ಮಾಡಿದರು.
1
ಗದಗ್: ಬಸವದಳ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ, ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ವಚನ ಶ್ರಾವಣ 2024ರ ಕಾರ್ಯಕ್ರಮ ಶರಣ ಮಹಾಂತೇಶ ಹವಾಲ್ದಾರ ಅವರ ಮನೆಯಲ್ಲಿ ನಡೆಯಿತು. ಅವಿರಳ ಜ್ಞಾನಿ ಚನ್ನಬಸವಣ್ಣನವರ ವಚನ ಚಿಂತನೆಯನ್ನು ಹಿರಿಯ ಶರಣರಾದ ಎಸ್.ಎ.ಮುಗದ ಅವರು ಮಾಡಿದರು.
1
ಕಲಬುರ್ಗಿ: ಗುರುವಾರದಂದು ಬಸವಜ್ಯೋತಿ ಕಾರ್ಯಕ್ರಮವು ಕಲ್ಯಾಣನಗರದ ಶರಣ ದಂಪತಿಗಳಾದ ದೀಪಾಲಿ ರಾಜೇಂದ್ರಕುಮಾರ ಬಿರಾದಾರ ಇವರ ಮನೆಯಲ್ಲಿ ನಡೆಯಿತು. ಅನೇಕ ಶರಣ, ಶರಣೆಯರು ಪಾಲ್ಗೊಂಡಿದ್ದರು. (ಮಾಹಿತಿ/ಚಿತ್ರ: ಜಗದೇವಿ ಚಟ್ಟಿ)
2
ಕಲಬುರ್ಗಿ: ಗುರುವಾರದಂದು ಬಸವಜ್ಯೋತಿ ಕಾರ್ಯಕ್ರಮವು ಕಲ್ಯಾಣನಗರದ ಶರಣ ದಂಪತಿಗಳಾದ ದೀಪಾಲಿ ರಾಜೇಂದ್ರಕುಮಾರ ಬಿರಾದಾರ ಇವರ ಮನೆಯಲ್ಲಿ ನಡೆಯಿತು. ಅನೇಕ ಶರಣ, ಶರಣೆಯರು ಪಾಲ್ಗೊಂಡಿದ್ದರು. (ಮಾಹಿತಿ/ಚಿತ್ರ: ಜಗದೇವಿ ಚಟ್ಟಿ)
3
ಗದಗ ಜಿಲ್ಲೆ, ಲಕ್ಕುಂಡಿ ಗ್ರಾಮದ ಅನ್ನದಾನೇಶ್ವರ ಸಂಸ್ಥಾನ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ, ಶರಣೆ ಗಿರಿಜಾ ಹಸಬಿ ಇವರಿಂದ ''ಶರಣ ತತ್ವ ಚಿಂತನ ಪ್ರವಚನ" ನಡೆಯುತ್ತಿದೆ. ಆಗಸ್ಟ್ 22 ರಿಂದ ಆರಂಭವಾದ ಪ್ರವಚನ ಸೆಪ್ಟೆಂಬರ್ 5 ರ ವರೆಗೆ ನಡೆಯುವುದು.
6
ಗದಗ ಜಿಲ್ಲೆ, ಲಕ್ಕುಂಡಿ ಗ್ರಾಮದ ಅನ್ನದಾನೇಶ್ವರ ಸಂಸ್ಥಾನ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ, ಶರಣೆ ಗಿರಿಜಾ ಹಸಬಿ ಇವರಿಂದ ''ಶರಣ ತತ್ವ ಚಿಂತನ ಪ್ರವಚನ" ನಡೆಯುತ್ತಿದೆ. ಆಗಸ್ಟ್ 22 ರಿಂದ ಆರಂಭವಾದ ಪ್ರವಚನ ಸೆಪ್ಟೆಂಬರ್ 5 ರ ವರೆಗೆ ನಡೆಯುವುದು.
masute ishtalinka deekshe
ಬೆಂಗಳೂರು ನಗರದ ಹೊಸೂರು ರಸ್ತೆಯ ಯಡವನಹಳ್ಳಿ ಅತ್ತೆ ಬೆಲೆಯ ಶರಣ ರಾಘವೇಂದ್ರ ರೆಡ್ಡಿ ಯುವರ್ ಮಕ್ಕಳ್ಳಿಗೆ ಇಷ್ಟಲಿಂಗ ದೀಕ್ಷೆ ನೀಡಲಾಯಿತು. ಶರಣ ಶ್ರೀಶೈಲ ಜಿ ಮಸೂತೆ, ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ ಬೆಂಗಳೂರು.
00140f36-154d-42be-aa70-55298507f892
ಕೊಪ್ಪಳದ ಅಶೋಕ ರಾಂಪುರ ಅವರ ಮನೆಯಲ್ಲಿ ಸಂಚಾರಿ ಅರಿವಿನ ಮನೆ ಕಾರ್ಯಕ್ರಮ ನಡೆಯಿತು. ಹುಬ್ಬಳ್ಳಿ ಬಸವ ಕೇಂದ್ರದ ಅಧ್ಯಕ್ಷರಾದ ಜಿ. ಬಿ. ಹಳ್ಯಾಳ ಗುರುಗಳಿಂದ ಅಷ್ಟಾವರಣ, ಪಂಚಾಚಾರ, ಷಟಸ್ಥಲ ಹಾಗೂ ಲಿಂಗಾಯತ ಧರ್ಮದ ನಿಜಾಚರಣೆಗಳ ಬಗ್ಗೆ ಅನುಭಾವ ಜರುಗಿತು. ಕಾರ್ಯಕ್ರಮದಲ್ಲಿ ಗವೀಶ ಸಸಿಮಠ ಸಹ ಮಾತನಾಡಿದರು. ಅಶೋಕ ರಾಂಪುರ ದಂಪತಿಗಳು, ರಾಂಪುರ ಕುಟುಂಬದವರು, ಅವರ ಸಹೋದ್ಯೋಗಿಗಳು, ವಾರ್ಡನ ಸದಸ್ಯರು ಉಪಸ್ಥಿತರಿದ್ದರು. ಮಾಹಿತಿ/ಚಿತ್ರ: ಶರಣಬಸನಗೌಡ ಪಾಟೀಲ
SHARE

ಇಂದು ಲಭ್ಯವಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಸವ ತತ್ವದ ಕಾರ್ಯಕ್ರಮಗಳ ವಿವರ ಮತ್ತು ಫೋಟೋಗಳು. ನಿಮ್ಮ ಕಾರ್ಯಕ್ರಮ ವಿವರ, ಫೋಟೋಗಳನ್ನು basavamedia1@gmail.com ವಿಳಾಸಕ್ಕೆ ಇಮೇಲ್ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

Share This Article
Twitter Email Copy Link Print
Previous Article ಬಸವ ಸಂಘಟನೆಗಳಿಂದ ವಚನ ಶ್ರಾವಣ ಕಾರ್ಯಕ್ರಮ
Next Article ಬಸವ ಸಂಘಟನೆಗಳಿಂದ ಕಲಬುರ್ಗಿಯಲ್ಲಿ “ವಚನ ವೈಭವ” ಕಾರ್ಯಕ್ರಮ
Leave a comment

Leave a Reply Cancel reply

Your email address will not be published. Required fields are marked *

Most Read

ಚರ್ಚೆ

ಅನುಭವ ಮಂಟಪ ವಿಡಿಯೋ ಡಿಲೀಟ್ ಮಾಡಿದ ವೀಣಾ ಬನ್ನಂಜೆ

By ಬಸವ ಮೀಡಿಯಾ June 27, 2025
ಇಂದು

ಅಭಿಯಾನ: ಬಸವ ತತ್ವ ಬೆಳೆಸಲು ಸಮಾವೇಶದಲ್ಲಿ ಪಣತೊಟ್ಟ ಮಠಾಧೀಶರು

By ಡಿ.ಪಿ. ನಿವೇದಿತಾ July 1, 2025
ಅರಿವು

ದಾವಣಗೆರೆಯಲ್ಲಿ ಬಸವತತ್ವದ ‘ಮನೆಯೊಕ್ಕಲು’ (ಗುರು ಪ್ರವೇಶ) ಸಮಾರಂಭ

By ಶಿವಪ್ರಸಾದ ಕರ್ಜಗಿ June 26, 2025
ಬಸವ ಸಂಸ್ಕೃತಿ ಅಭಿಯಾನ 2025

ಬಸವ ಸಂಸ್ಕೃತಿ ಅಭಿಯಾನದ ಸುಶ್ರಾವ್ಯ ಗೀತೆಗಳು ಸದ್ಯದಲ್ಲೇ ಬಿಡುಗಡೆ

By ರವೀಂದ್ರ ಹೊನವಾಡ June 28, 2025
ಕಾರ್ಯಕ್ರಮ

ಬಸವತತ್ವದ ಬಗ್ಗೆ ಜಾಗೃತಿ ಮೂಡುತ್ತಿರುವುದು ಸಂತೋಷದ ವಿಷಯ: ಸಿದ್ಧಗಂಗಾ ಶ್ರೀ

By ರವೀಂದ್ರ ಹೊನವಾಡ June 30, 2025
Previous Next

You Might Also Like

ಗ್ಯಾ ಲರಿ

ದಾವಣಗೆರೆಯಲ್ಲಿ ಬಸವತತ್ವದ ‘ಮನೆಯೊಕ್ಕಲು’ (ಗುರು ಪ್ರವೇಶ) ಸಮಾರಂಭ

ದಾವಣಗೆರೆ ದಾವಣಗೆರೆ ನಿವಾಸಿಯಾದ ದಾವಣಗೆರೆ ವಿರಕ್ತಮಠದ ಪೂಜ್ಯ ಬಸವಪ್ರಭು ಸ್ವಾಮೀಜಿಯವರಿಂದ ಕ್ರಿಯಾಮೂರ್ತಿ ದೀಕ್ಷೆಯನ್ನು ಪಡೆದು ಚರಜಂಗಮರಾಗಿರುವ ವಚನಮೂರ್ತಿ ಷಣ್ಮುಖಪ್ಪ ಸಾಲಿಯವರು ದಾವಣಗೆರೆಯ ಸೌಥರ್ನ್ ಬಡಾವಣೆಯಲ್ಲಿ ಮನೆಯೊಂದನ್ನು ನಿರ್ಮಿಸಿದ್ದಾರೆ.…

0 Min Read
ಗ್ಯಾ ಲರಿ

ಕೊಪ್ಪಳ ಗ್ರಾಮದಲ್ಲಿ ‘ಬಸವಾರ್ಪಿತಾ’ಳ ನಿಜಾಚರಣೆ ತೊಟ್ಟಿಲು ಕಾರ್ಯ

ಕೊಪ್ಪಳ ತಾಲೂಕಿನ ಚಿಕ್ಕಬೊಮ್ಮನಾಳ ಗ್ರಾಮದಲ್ಲಿ ಶನಿವಾರ ‘ಲಿಂಗಾಯತ ಧರ್ಮ ನಿಜಾಚಾರಣೆಯ ತೊಟ್ಟಿಲು ಕಾರ್ಯ ಹಾಗೂ ಸಂಚಾರಿ ಶಿವಾನುಭವ ಗೋಷ್ಠಿ’ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು. ಶರಣೆ ಶರಣಮ್ಮ ಶರಣ…

0 Min Read
ಗ್ಯಾ ಲರಿ

ಯಶಸ್ವಿಯಾಗಿ ನಡೆದ ರಾಷ್ಟ್ರೀಯ ಬಸವದಳದ ಶಿವಮೊಗ್ಗ ಜಿಲ್ಲಾ ಸಮಾವೇಶ

ಭದ್ರಾವತಿ ಪಟ್ಟಣದ ಬಸವ ಮಂಟಪದಲ್ಲಿ ರವಿವಾರ ನಡೆದ ರಾಷ್ಟ್ರೀಯ ಬಸವದಳದ ಶಿವಮೊಗ್ಗ ಜಿಲ್ಲಾ ಸಮಾವೇಶದಲ್ಲಿ 500ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು.

0 Min Read
ಗ್ಯಾ ಲರಿ

ದಿವ್ಯಾಂಜಲಿ: ಭಾಲ್ಕಿ ಮಠದಲ್ಲಿ ಬೆಳೆದ ಅನಾಥ ಮಗು ಈಗ ‘ಮಹಾನಟಿ’ ಸ್ಪರ್ಧೆಯಲ್ಲಿ

ಬೆಂಗಳೂರು ಉದಯೋನ್ಮಖ ನಟಿಯರನ್ನು ಸ್ಪರ್ಧಾತ್ಮಕವಾಗಿ ಗುರುತಿಸುವ ಜೀ ಕನ್ನಡ ವಾಹಿನಿಯ ‘ಮಹಾನಟಿ ರಿಯಾಲಿಟಿ ಶೋ’ ಕಾರ್ಯಕ್ರಮದ ಎರಡನೇ ಆವೃತ್ತಿಗೆ ಭಾಲ್ಕಿ ಮಠದಲ್ಲಿ ಬೆಳೆದಿರುವ ದಿವ್ಯಾಂಜಲಿ ಆಯ್ಕೆಯಾಗಿದ್ದಾಳೆ. ರವಿವಾರ…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital