Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
Reading: Photo gallery: ಈಗ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು Sep 1 -Sep9
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
Have an existing account? Sign In
Follow US
Basava Media > Blog > ಗ್ಯಾ ಲರಿ > Photo gallery: ಈಗ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು Sep 1 -Sep9
ಗ್ಯಾ ಲರಿ

Photo gallery: ಈಗ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು Sep 1 -Sep9

ಬಸವ ಮೀಡಿಯಾ
ಬಸವ ಮೀಡಿಯಾ Published August 30, 2024
Share
ಬಳ್ಳಾರಿ: ವಿಶ್ವಗುರು ಬಸವಜ್ಯೋತಿ ೨೫ನೇ ದಿನದ ಕಾರ್ಯಕ್ರಮ ... ಬಸವ ಜ್ಯೋತಿಯಾತ್ರೆ , ಗುರು ಪೂಜೆ, ಪ್ರಾರ್ಥನೆ, ಧ್ಯಾನ ಇಷ್ಟಲಿಂಗಯೋಗ ಅನುಸಂಧಾನ , ಮಹಾಮಂಗಳ ಕಾರ್ಯಕ್ರಮವು ಬಳ್ಳಾರಿ, ಅಂದ್ರಾಳು ರಾಷ್ಟ್ರೀಯ ಬಸವದಳದ ಬಸವ ಮಂಟಪದಲ್ಲಿ ನಡೆಯಿತು. ಅನೇಕ ಶರಣ, ಶರಣೆಯರು ಭಾಗವಹಿಸಿದ್ದರು. ಮಾಹಿತಿ/ಚಿತ್ರ: ಹರೀಶಗೌಡ ಪಾಟೀಲ
ಬಳ್ಳಾರಿ: ವಿಶ್ವಗುರು ಬಸವಜ್ಯೋತಿ ೨೫ನೇ ದಿನದ ಕಾರ್ಯಕ್ರಮ ... ಬಸವ ಜ್ಯೋತಿಯಾತ್ರೆ , ಗುರು ಪೂಜೆ, ಪ್ರಾರ್ಥನೆ, ಧ್ಯಾನ ಇಷ್ಟಲಿಂಗಯೋಗ ಅನುಸಂಧಾನ , ಮಹಾಮಂಗಳ ಕಾರ್ಯಕ್ರಮವು ಬಳ್ಳಾರಿ, ಅಂದ್ರಾಳು ರಾಷ್ಟ್ರೀಯ ಬಸವದಳದ ಬಸವ ಮಂಟಪದಲ್ಲಿ ನಡೆಯಿತು. ಅನೇಕ ಶರಣ, ಶರಣೆಯರು ಭಾಗವಹಿಸಿದ್ದರು. ಮಾಹಿತಿ/ಚಿತ್ರ: ಹರೀಶಗೌಡ ಪಾಟೀಲ
ಬಳ್ಳಾರಿ: ವಿಶ್ವಗುರು ಬಸವಜ್ಯೋತಿ ೨೫ನೇ ದಿನದ ಕಾರ್ಯಕ್ರಮ ... ಬಸವ ಜ್ಯೋತಿಯಾತ್ರೆ , ಗುರು ಪೂಜೆ, ಪ್ರಾರ್ಥನೆ, ಧ್ಯಾನ ಇಷ್ಟಲಿಂಗಯೋಗ ಅನುಸಂಧಾನ , ಮಹಾಮಂಗಳ ಕಾರ್ಯಕ್ರಮವು ಬಳ್ಳಾರಿ, ಅಂದ್ರಾಳು ರಾಷ್ಟ್ರೀಯ ಬಸವದಳದ ಬಸವ ಮಂಟಪದಲ್ಲಿ ನಡೆಯಿತು. ಅನೇಕ ಶರಣ, ಶರಣೆಯರು ಭಾಗವಹಿಸಿದ್ದರು. ಮಾಹಿತಿ/ಚಿತ್ರ: ಹರೀಶಗೌಡ ಪಾಟೀಲ
ಗದಗ್: ಬಸವದಳ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ, ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ವಚನ ಶ್ರಾವಣ 2024ರ ಕಾರ್ಯಕ್ರಮ ಶರಣ ಮಹಾಂತೇಶ ಹವಾಲ್ದಾರ ಅವರ ಮನೆಯಲ್ಲಿ ನಡೆಯಿತು. ಅವಿರಳ ಜ್ಞಾನಿ ಚನ್ನಬಸವಣ್ಣನವರ ವಚನ ಚಿಂತನೆಯನ್ನು ಹಿರಿಯ ಶರಣರಾದ ಎಸ್.ಎ.ಮುಗದ ಅವರು ಮಾಡಿದರು.
ಗದಗ್: ಬಸವದಳ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ, ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ವಚನ ಶ್ರಾವಣ 2024ರ ಕಾರ್ಯಕ್ರಮ ಶರಣ ಮಹಾಂತೇಶ ಹವಾಲ್ದಾರ ಅವರ ಮನೆಯಲ್ಲಿ ನಡೆಯಿತು. ಅವಿರಳ ಜ್ಞಾನಿ ಚನ್ನಬಸವಣ್ಣನವರ ವಚನ ಚಿಂತನೆಯನ್ನು ಹಿರಿಯ ಶರಣರಾದ ಎಸ್.ಎ.ಮುಗದ ಅವರು ಮಾಡಿದರು.
ಕಲಬುರ್ಗಿ: ಗುರುವಾರದಂದು ಬಸವಜ್ಯೋತಿ ಕಾರ್ಯಕ್ರಮವು ಕಲ್ಯಾಣನಗರದ ಶರಣ ದಂಪತಿಗಳಾದ ದೀಪಾಲಿ ರಾಜೇಂದ್ರಕುಮಾರ ಬಿರಾದಾರ ಇವರ ಮನೆಯಲ್ಲಿ ನಡೆಯಿತು. ಅನೇಕ ಶರಣ, ಶರಣೆಯರು ಪಾಲ್ಗೊಂಡಿದ್ದರು. (ಮಾಹಿತಿ/ಚಿತ್ರ: ಜಗದೇವಿ ಚಟ್ಟಿ)
ಕಲಬುರ್ಗಿ: ಗುರುವಾರದಂದು ಬಸವಜ್ಯೋತಿ ಕಾರ್ಯಕ್ರಮವು ಕಲ್ಯಾಣನಗರದ ಶರಣ ದಂಪತಿಗಳಾದ ದೀಪಾಲಿ ರಾಜೇಂದ್ರಕುಮಾರ ಬಿರಾದಾರ ಇವರ ಮನೆಯಲ್ಲಿ ನಡೆಯಿತು. ಅನೇಕ ಶರಣ, ಶರಣೆಯರು ಪಾಲ್ಗೊಂಡಿದ್ದರು. (ಮಾಹಿತಿ/ಚಿತ್ರ: ಜಗದೇವಿ ಚಟ್ಟಿ)
ಗದಗ ಜಿಲ್ಲೆ, ಲಕ್ಕುಂಡಿ ಗ್ರಾಮದ ಅನ್ನದಾನೇಶ್ವರ ಸಂಸ್ಥಾನ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ, ಶರಣೆ ಗಿರಿಜಾ ಹಸಬಿ ಇವರಿಂದ ''ಶರಣ ತತ್ವ ಚಿಂತನ ಪ್ರವಚನ" ನಡೆಯುತ್ತಿದೆ. ಆಗಸ್ಟ್ 22 ರಿಂದ ಆರಂಭವಾದ ಪ್ರವಚನ ಸೆಪ್ಟೆಂಬರ್ 5 ರ ವರೆಗೆ ನಡೆಯುವುದು.
ಗದಗ ಜಿಲ್ಲೆ, ಲಕ್ಕುಂಡಿ ಗ್ರಾಮದ ಅನ್ನದಾನೇಶ್ವರ ಸಂಸ್ಥಾನ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ, ಶರಣೆ ಗಿರಿಜಾ ಹಸಬಿ ಇವರಿಂದ ''ಶರಣ ತತ್ವ ಚಿಂತನ ಪ್ರವಚನ" ನಡೆಯುತ್ತಿದೆ. ಆಗಸ್ಟ್ 22 ರಿಂದ ಆರಂಭವಾದ ಪ್ರವಚನ ಸೆಪ್ಟೆಂಬರ್ 5 ರ ವರೆಗೆ ನಡೆಯುವುದು.
ಬೆಂಗಳೂರು ನಗರದ ಹೊಸೂರು ರಸ್ತೆಯ ಯಡವನಹಳ್ಳಿ ಅತ್ತೆ ಬೆಲೆಯ ಶರಣ ರಾಘವೇಂದ್ರ ರೆಡ್ಡಿ ಯುವರ್ ಮಕ್ಕಳ್ಳಿಗೆ ಇಷ್ಟಲಿಂಗ ದೀಕ್ಷೆ ನೀಡಲಾಯಿತು. ಶರಣ ಶ್ರೀಶೈಲ ಜಿ ಮಸೂತೆ, ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ ಬೆಂಗಳೂರು.
ಕೊಪ್ಪಳದ ಅಶೋಕ ರಾಂಪುರ ಅವರ ಮನೆಯಲ್ಲಿ ಸಂಚಾರಿ ಅರಿವಿನ ಮನೆ ಕಾರ್ಯಕ್ರಮ ನಡೆಯಿತು. ಹುಬ್ಬಳ್ಳಿ ಬಸವ ಕೇಂದ್ರದ ಅಧ್ಯಕ್ಷರಾದ ಜಿ. ಬಿ. ಹಳ್ಯಾಳ ಗುರುಗಳಿಂದ ಅಷ್ಟಾವರಣ, ಪಂಚಾಚಾರ, ಷಟಸ್ಥಲ ಹಾಗೂ ಲಿಂಗಾಯತ ಧರ್ಮದ ನಿಜಾಚರಣೆಗಳ ಬಗ್ಗೆ ಅನುಭಾವ ಜರುಗಿತು. ಕಾರ್ಯಕ್ರಮದಲ್ಲಿ ಗವೀಶ ಸಸಿಮಠ ಸಹ ಮಾತನಾಡಿದರು. ಅಶೋಕ ರಾಂಪುರ ದಂಪತಿಗಳು, ರಾಂಪುರ ಕುಟುಂಬದವರು, ಅವರ ಸಹೋದ್ಯೋಗಿಗಳು, ವಾರ್ಡನ ಸದಸ್ಯರು ಉಪಸ್ಥಿತರಿದ್ದರು. ಮಾಹಿತಿ/ಚಿತ್ರ: ಶರಣಬಸನಗೌಡ ಪಾಟೀಲ
List of Images 1/11
3
ಬಳ್ಳಾರಿ: ವಿಶ್ವಗುರು ಬಸವಜ್ಯೋತಿ ೨೫ನೇ ದಿನದ ಕಾರ್ಯಕ್ರಮ ... ಬಸವ ಜ್ಯೋತಿಯಾತ್ರೆ , ಗುರು ಪೂಜೆ, ಪ್ರಾರ್ಥನೆ, ಧ್ಯಾನ ಇಷ್ಟಲಿಂಗಯೋಗ ಅನುಸಂಧಾನ , ಮಹಾಮಂಗಳ ಕಾರ್ಯಕ್ರಮವು ಬಳ್ಳಾರಿ, ಅಂದ್ರಾಳು ರಾಷ್ಟ್ರೀಯ ಬಸವದಳದ ಬಸವ ಮಂಟಪದಲ್ಲಿ ನಡೆಯಿತು. ಅನೇಕ ಶರಣ, ಶರಣೆಯರು ಭಾಗವಹಿಸಿದ್ದರು. ಮಾಹಿತಿ/ಚಿತ್ರ: ಹರೀಶಗೌಡ ಪಾಟೀಲ
2
ಬಳ್ಳಾರಿ: ವಿಶ್ವಗುರು ಬಸವಜ್ಯೋತಿ ೨೫ನೇ ದಿನದ ಕಾರ್ಯಕ್ರಮ ... ಬಸವ ಜ್ಯೋತಿಯಾತ್ರೆ , ಗುರು ಪೂಜೆ, ಪ್ರಾರ್ಥನೆ, ಧ್ಯಾನ ಇಷ್ಟಲಿಂಗಯೋಗ ಅನುಸಂಧಾನ , ಮಹಾಮಂಗಳ ಕಾರ್ಯಕ್ರಮವು ಬಳ್ಳಾರಿ, ಅಂದ್ರಾಳು ರಾಷ್ಟ್ರೀಯ ಬಸವದಳದ ಬಸವ ಮಂಟಪದಲ್ಲಿ ನಡೆಯಿತು. ಅನೇಕ ಶರಣ, ಶರಣೆಯರು ಭಾಗವಹಿಸಿದ್ದರು. ಮಾಹಿತಿ/ಚಿತ್ರ: ಹರೀಶಗೌಡ ಪಾಟೀಲ
1
ಬಳ್ಳಾರಿ: ವಿಶ್ವಗುರು ಬಸವಜ್ಯೋತಿ ೨೫ನೇ ದಿನದ ಕಾರ್ಯಕ್ರಮ ... ಬಸವ ಜ್ಯೋತಿಯಾತ್ರೆ , ಗುರು ಪೂಜೆ, ಪ್ರಾರ್ಥನೆ, ಧ್ಯಾನ ಇಷ್ಟಲಿಂಗಯೋಗ ಅನುಸಂಧಾನ , ಮಹಾಮಂಗಳ ಕಾರ್ಯಕ್ರಮವು ಬಳ್ಳಾರಿ, ಅಂದ್ರಾಳು ರಾಷ್ಟ್ರೀಯ ಬಸವದಳದ ಬಸವ ಮಂಟಪದಲ್ಲಿ ನಡೆಯಿತು. ಅನೇಕ ಶರಣ, ಶರಣೆಯರು ಭಾಗವಹಿಸಿದ್ದರು. ಮಾಹಿತಿ/ಚಿತ್ರ: ಹರೀಶಗೌಡ ಪಾಟೀಲ
3
ಗದಗ್: ಬಸವದಳ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ, ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ವಚನ ಶ್ರಾವಣ 2024ರ ಕಾರ್ಯಕ್ರಮ ಶರಣ ಮಹಾಂತೇಶ ಹವಾಲ್ದಾರ ಅವರ ಮನೆಯಲ್ಲಿ ನಡೆಯಿತು. ಅವಿರಳ ಜ್ಞಾನಿ ಚನ್ನಬಸವಣ್ಣನವರ ವಚನ ಚಿಂತನೆಯನ್ನು ಹಿರಿಯ ಶರಣರಾದ ಎಸ್.ಎ.ಮುಗದ ಅವರು ಮಾಡಿದರು.
1
ಗದಗ್: ಬಸವದಳ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ, ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ವಚನ ಶ್ರಾವಣ 2024ರ ಕಾರ್ಯಕ್ರಮ ಶರಣ ಮಹಾಂತೇಶ ಹವಾಲ್ದಾರ ಅವರ ಮನೆಯಲ್ಲಿ ನಡೆಯಿತು. ಅವಿರಳ ಜ್ಞಾನಿ ಚನ್ನಬಸವಣ್ಣನವರ ವಚನ ಚಿಂತನೆಯನ್ನು ಹಿರಿಯ ಶರಣರಾದ ಎಸ್.ಎ.ಮುಗದ ಅವರು ಮಾಡಿದರು.
1
ಕಲಬುರ್ಗಿ: ಗುರುವಾರದಂದು ಬಸವಜ್ಯೋತಿ ಕಾರ್ಯಕ್ರಮವು ಕಲ್ಯಾಣನಗರದ ಶರಣ ದಂಪತಿಗಳಾದ ದೀಪಾಲಿ ರಾಜೇಂದ್ರಕುಮಾರ ಬಿರಾದಾರ ಇವರ ಮನೆಯಲ್ಲಿ ನಡೆಯಿತು. ಅನೇಕ ಶರಣ, ಶರಣೆಯರು ಪಾಲ್ಗೊಂಡಿದ್ದರು. (ಮಾಹಿತಿ/ಚಿತ್ರ: ಜಗದೇವಿ ಚಟ್ಟಿ)
2
ಕಲಬುರ್ಗಿ: ಗುರುವಾರದಂದು ಬಸವಜ್ಯೋತಿ ಕಾರ್ಯಕ್ರಮವು ಕಲ್ಯಾಣನಗರದ ಶರಣ ದಂಪತಿಗಳಾದ ದೀಪಾಲಿ ರಾಜೇಂದ್ರಕುಮಾರ ಬಿರಾದಾರ ಇವರ ಮನೆಯಲ್ಲಿ ನಡೆಯಿತು. ಅನೇಕ ಶರಣ, ಶರಣೆಯರು ಪಾಲ್ಗೊಂಡಿದ್ದರು. (ಮಾಹಿತಿ/ಚಿತ್ರ: ಜಗದೇವಿ ಚಟ್ಟಿ)
3
ಗದಗ ಜಿಲ್ಲೆ, ಲಕ್ಕುಂಡಿ ಗ್ರಾಮದ ಅನ್ನದಾನೇಶ್ವರ ಸಂಸ್ಥಾನ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ, ಶರಣೆ ಗಿರಿಜಾ ಹಸಬಿ ಇವರಿಂದ ''ಶರಣ ತತ್ವ ಚಿಂತನ ಪ್ರವಚನ" ನಡೆಯುತ್ತಿದೆ. ಆಗಸ್ಟ್ 22 ರಿಂದ ಆರಂಭವಾದ ಪ್ರವಚನ ಸೆಪ್ಟೆಂಬರ್ 5 ರ ವರೆಗೆ ನಡೆಯುವುದು.
6
ಗದಗ ಜಿಲ್ಲೆ, ಲಕ್ಕುಂಡಿ ಗ್ರಾಮದ ಅನ್ನದಾನೇಶ್ವರ ಸಂಸ್ಥಾನ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ, ಶರಣೆ ಗಿರಿಜಾ ಹಸಬಿ ಇವರಿಂದ ''ಶರಣ ತತ್ವ ಚಿಂತನ ಪ್ರವಚನ" ನಡೆಯುತ್ತಿದೆ. ಆಗಸ್ಟ್ 22 ರಿಂದ ಆರಂಭವಾದ ಪ್ರವಚನ ಸೆಪ್ಟೆಂಬರ್ 5 ರ ವರೆಗೆ ನಡೆಯುವುದು.
masute ishtalinka deekshe
ಬೆಂಗಳೂರು ನಗರದ ಹೊಸೂರು ರಸ್ತೆಯ ಯಡವನಹಳ್ಳಿ ಅತ್ತೆ ಬೆಲೆಯ ಶರಣ ರಾಘವೇಂದ್ರ ರೆಡ್ಡಿ ಯುವರ್ ಮಕ್ಕಳ್ಳಿಗೆ ಇಷ್ಟಲಿಂಗ ದೀಕ್ಷೆ ನೀಡಲಾಯಿತು. ಶರಣ ಶ್ರೀಶೈಲ ಜಿ ಮಸೂತೆ, ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ ಬೆಂಗಳೂರು.
00140f36-154d-42be-aa70-55298507f892
ಕೊಪ್ಪಳದ ಅಶೋಕ ರಾಂಪುರ ಅವರ ಮನೆಯಲ್ಲಿ ಸಂಚಾರಿ ಅರಿವಿನ ಮನೆ ಕಾರ್ಯಕ್ರಮ ನಡೆಯಿತು. ಹುಬ್ಬಳ್ಳಿ ಬಸವ ಕೇಂದ್ರದ ಅಧ್ಯಕ್ಷರಾದ ಜಿ. ಬಿ. ಹಳ್ಯಾಳ ಗುರುಗಳಿಂದ ಅಷ್ಟಾವರಣ, ಪಂಚಾಚಾರ, ಷಟಸ್ಥಲ ಹಾಗೂ ಲಿಂಗಾಯತ ಧರ್ಮದ ನಿಜಾಚರಣೆಗಳ ಬಗ್ಗೆ ಅನುಭಾವ ಜರುಗಿತು. ಕಾರ್ಯಕ್ರಮದಲ್ಲಿ ಗವೀಶ ಸಸಿಮಠ ಸಹ ಮಾತನಾಡಿದರು. ಅಶೋಕ ರಾಂಪುರ ದಂಪತಿಗಳು, ರಾಂಪುರ ಕುಟುಂಬದವರು, ಅವರ ಸಹೋದ್ಯೋಗಿಗಳು, ವಾರ್ಡನ ಸದಸ್ಯರು ಉಪಸ್ಥಿತರಿದ್ದರು. ಮಾಹಿತಿ/ಚಿತ್ರ: ಶರಣಬಸನಗೌಡ ಪಾಟೀಲ
SHARE

ಇಂದು ಲಭ್ಯವಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಸವ ತತ್ವದ ಕಾರ್ಯಕ್ರಮಗಳ ವಿವರ ಮತ್ತು ಫೋಟೋಗಳು. ನಿಮ್ಮ ಕಾರ್ಯಕ್ರಮ ವಿವರ, ಫೋಟೋಗಳನ್ನು basavamedia1@gmail.com ವಿಳಾಸಕ್ಕೆ ಇಮೇಲ್ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

Share This Article
Twitter Email Copy Link Print
Previous Article ಬಸವ ಸಂಘಟನೆಗಳಿಂದ ವಚನ ಶ್ರಾವಣ ಕಾರ್ಯಕ್ರಮ
Next Article ಬಸವ ಸಂಘಟನೆಗಳಿಂದ ಕಲಬುರ್ಗಿಯಲ್ಲಿ “ವಚನ ವೈಭವ” ಕಾರ್ಯಕ್ರಮ
Leave a comment

Leave a Reply Cancel reply

Your email address will not be published. Required fields are marked *

Most Read

ಚಾವಡಿ

ಲಿಂಗಾಯತ ಚಳುವಳಿ: ಇತಿಹಾಸಕ್ಕೆ ಸೇರಿಲ್ಲ, ಇತಿಹಾಸ ಸೃಷ್ಟಿಸಿದೆ

By ನಿಂಗನಗೌಡ ಹಿರೇಸಕ್ಕರಗೌಡ್ರ, ಗದಗ May 17, 2025
ಅರಿವು

ಹುಬ್ಬಳ್ಳಿಯ ಅತ್ಯಾಧುನಿಕ ಉಗ್ರಾಣಕ್ಕೆ ಬಸವತತ್ವ ನಿಜಾಚರಣೆಯ ಚಾಲನೆ

By ಶಾಂತಕುಮಾರ ಹರ್ಲಾಪುರ May 18, 2025
ಅರಿವು

ಬಸವಣ್ಣನವರ ಆಶಯದಂತೆ ಬಸವ ಜಯಂತಿ ನಡೆಯಲಿ

By ಡಾ. ನಂದೀಶ್ವರ ದಂಡೆ May 19, 2025
ಸುದ್ದಿ

ಫ್ರ್ಯಾನ್ಸ್ ಕನ್ನಡತಿ ಡಾ. ವಸುಂಧರಾ ಫಿಲಿಯೋಜಾ ಅವರಿಗೆ ‘ರಾಷ್ಟ್ರೀಯ ಬಸವ ಪುರಸ್ಕಾರ’

By ಬಸವ ಮೀಡಿಯಾ May 18, 2025
ಚರ್ಚೆ

ತಮಿಳುನಾಡಿನ ‌ಬೇಡಗಂಪಣ ಹಳ್ಳಿಗಳಲ್ಲಿ ಮೊದಲ ಬಾರಿಗೆ ಬಸವ ಜಯಂತಿ

By ಬಸವ ಮೀಡಿಯಾ May 16, 2025
Previous Next

You Might Also Like

ಗ್ಯಾ ಲರಿ

ಹುಬ್ಬಳ್ಳಿಯ ಅತ್ಯಾಧುನಿಕ ಉಗ್ರಾಣಕ್ಕೆ ಬಸವತತ್ವ ನಿಜಾಚರಣೆಯ ಚಾಲನೆ

ಹುಬ್ಬಳ್ಳಿ ನಗರದ ಶಂಕರ ಕೋಳಿವಾಡ ಹಾಗೂ ದಾಕ್ಷಾಯಣಿ ಕೋಳಿವಾಡ ಅವರ ಮಾಲೀಕತ್ವದ ಕೋಳಿವಾಡ ಎಸ್ಟೇಟ್ಸ್ ನ ಒಂದು ಲಕ್ಷ ಚದರ ಅಡಿಯ ನೂತನ ಅತ್ಯಾಧುನಿಕ ಉಗ್ರಾಣ ಬಸವತತ್ವ…

0 Min Read
ಗ್ಯಾ ಲರಿ

ಹೊಳಲ್ಕೆರೆ ಗ್ರಾಮದಲ್ಲಿ ಅರ್ಥಪೂರ್ಣ, ತತ್ವಬದ್ದ ಬಸವ ಜಯಂತಿ ಆಚರಣೆ

ಹೊಳಲ್ಕೆರೆ ಈಚಘಟ್ಟ ಗ್ರಾಮದಲ್ಲಿ ವೀರಭದ್ರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಎರಡು ದಿನಗಳ ಕಾರ್ಯಕ್ರಮ ನಡೆಯಿತು. ಸುತ್ತಮುತ್ತಲ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

0 Min Read
ಗ್ಯಾ ಲರಿ

ಶಿವಮೊಗ್ಗದಲ್ಲಿ ಸಾವಿರ ಕಂಠಗಳಿಂದ ಹೊರಹೊಮ್ಮಿದ ವಚನಗಳು

ಶಿವಮೊಗ್ಗ ನಗರದಲ್ಲಿ ಮೊದಲ ಬಾರಿಗೆ ನಡೆದ ಬೃಹತ್‌ ಸಾಮೂಹಿಕ ವಚನ ಗಾಯನ ಕಾರ್ಯಕ್ರಮದಲ್ಲಿ1381 ವೃತ್ತಿಪರ ಮತ್ತು ಹವ್ಯಾಸಿ ಗಾಯಕರು 38 ವಚನಗಳನ್ನು ಹಾಡಿದರು. ನಗರದ ಅಲ್ಲಮಪ್ರಭು ಮೈದಾನದಲ್ಲಿ…

0 Min Read
ಗ್ಯಾ ಲರಿ

ಕಲಬುರಗಿಯಲ್ಲಿ ಅದ್ಧೂರಿ, ಅರ್ಥಪೂರ್ಣ ಬಸವ ಜಯಂತಿ ಆಚರಣೆ

ಕಲಬುರಗಿ ಬಸವ ಜಯಂತಿ ಉತ್ಸವ ಸಮಿತಿ ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ಮಂಗಳವಾರ ಸಂಜೆ ನಗರದ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಬಸವಣ್ಣನವರ 892ನೇ ಜಯಂತ್ಯುತ್ಸವ ನಿಮಿತ್ತ ಬಸವಾಭಿಮಾನಿಗಳ ಬೃಹತ್…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital