Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: Photo gallery: ಈಗ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು Sep 1 -Sep9
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > Photo gallery: ಈಗ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು Sep 1 -Sep9
ಗ್ಯಾ ಲರಿ

Photo gallery: ಈಗ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು Sep 1 -Sep9

ಬಸವ ಮೀಡಿಯಾ
ಬಸವ ಮೀಡಿಯಾ Published August 30, 2024
Share
ಬಳ್ಳಾರಿ: ವಿಶ್ವಗುರು ಬಸವಜ್ಯೋತಿ ೨೫ನೇ ದಿನದ ಕಾರ್ಯಕ್ರಮ ... ಬಸವ ಜ್ಯೋತಿಯಾತ್ರೆ , ಗುರು ಪೂಜೆ, ಪ್ರಾರ್ಥನೆ, ಧ್ಯಾನ ಇಷ್ಟಲಿಂಗಯೋಗ ಅನುಸಂಧಾನ , ಮಹಾಮಂಗಳ ಕಾರ್ಯಕ್ರಮವು ಬಳ್ಳಾರಿ, ಅಂದ್ರಾಳು ರಾಷ್ಟ್ರೀಯ ಬಸವದಳದ ಬಸವ ಮಂಟಪದಲ್ಲಿ ನಡೆಯಿತು. ಅನೇಕ ಶರಣ, ಶರಣೆಯರು ಭಾಗವಹಿಸಿದ್ದರು. ಮಾಹಿತಿ/ಚಿತ್ರ: ಹರೀಶಗೌಡ ಪಾಟೀಲ
ಬಳ್ಳಾರಿ: ವಿಶ್ವಗುರು ಬಸವಜ್ಯೋತಿ ೨೫ನೇ ದಿನದ ಕಾರ್ಯಕ್ರಮ ... ಬಸವ ಜ್ಯೋತಿಯಾತ್ರೆ , ಗುರು ಪೂಜೆ, ಪ್ರಾರ್ಥನೆ, ಧ್ಯಾನ ಇಷ್ಟಲಿಂಗಯೋಗ ಅನುಸಂಧಾನ , ಮಹಾಮಂಗಳ ಕಾರ್ಯಕ್ರಮವು ಬಳ್ಳಾರಿ, ಅಂದ್ರಾಳು ರಾಷ್ಟ್ರೀಯ ಬಸವದಳದ ಬಸವ ಮಂಟಪದಲ್ಲಿ ನಡೆಯಿತು. ಅನೇಕ ಶರಣ, ಶರಣೆಯರು ಭಾಗವಹಿಸಿದ್ದರು. ಮಾಹಿತಿ/ಚಿತ್ರ: ಹರೀಶಗೌಡ ಪಾಟೀಲ
ಬಳ್ಳಾರಿ: ವಿಶ್ವಗುರು ಬಸವಜ್ಯೋತಿ ೨೫ನೇ ದಿನದ ಕಾರ್ಯಕ್ರಮ ... ಬಸವ ಜ್ಯೋತಿಯಾತ್ರೆ , ಗುರು ಪೂಜೆ, ಪ್ರಾರ್ಥನೆ, ಧ್ಯಾನ ಇಷ್ಟಲಿಂಗಯೋಗ ಅನುಸಂಧಾನ , ಮಹಾಮಂಗಳ ಕಾರ್ಯಕ್ರಮವು ಬಳ್ಳಾರಿ, ಅಂದ್ರಾಳು ರಾಷ್ಟ್ರೀಯ ಬಸವದಳದ ಬಸವ ಮಂಟಪದಲ್ಲಿ ನಡೆಯಿತು. ಅನೇಕ ಶರಣ, ಶರಣೆಯರು ಭಾಗವಹಿಸಿದ್ದರು. ಮಾಹಿತಿ/ಚಿತ್ರ: ಹರೀಶಗೌಡ ಪಾಟೀಲ
ಗದಗ್: ಬಸವದಳ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ, ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ವಚನ ಶ್ರಾವಣ 2024ರ ಕಾರ್ಯಕ್ರಮ ಶರಣ ಮಹಾಂತೇಶ ಹವಾಲ್ದಾರ ಅವರ ಮನೆಯಲ್ಲಿ ನಡೆಯಿತು. ಅವಿರಳ ಜ್ಞಾನಿ ಚನ್ನಬಸವಣ್ಣನವರ ವಚನ ಚಿಂತನೆಯನ್ನು ಹಿರಿಯ ಶರಣರಾದ ಎಸ್.ಎ.ಮುಗದ ಅವರು ಮಾಡಿದರು.
ಗದಗ್: ಬಸವದಳ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ, ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ವಚನ ಶ್ರಾವಣ 2024ರ ಕಾರ್ಯಕ್ರಮ ಶರಣ ಮಹಾಂತೇಶ ಹವಾಲ್ದಾರ ಅವರ ಮನೆಯಲ್ಲಿ ನಡೆಯಿತು. ಅವಿರಳ ಜ್ಞಾನಿ ಚನ್ನಬಸವಣ್ಣನವರ ವಚನ ಚಿಂತನೆಯನ್ನು ಹಿರಿಯ ಶರಣರಾದ ಎಸ್.ಎ.ಮುಗದ ಅವರು ಮಾಡಿದರು.
ಕಲಬುರ್ಗಿ: ಗುರುವಾರದಂದು ಬಸವಜ್ಯೋತಿ ಕಾರ್ಯಕ್ರಮವು ಕಲ್ಯಾಣನಗರದ ಶರಣ ದಂಪತಿಗಳಾದ ದೀಪಾಲಿ ರಾಜೇಂದ್ರಕುಮಾರ ಬಿರಾದಾರ ಇವರ ಮನೆಯಲ್ಲಿ ನಡೆಯಿತು. ಅನೇಕ ಶರಣ, ಶರಣೆಯರು ಪಾಲ್ಗೊಂಡಿದ್ದರು. (ಮಾಹಿತಿ/ಚಿತ್ರ: ಜಗದೇವಿ ಚಟ್ಟಿ)
ಕಲಬುರ್ಗಿ: ಗುರುವಾರದಂದು ಬಸವಜ್ಯೋತಿ ಕಾರ್ಯಕ್ರಮವು ಕಲ್ಯಾಣನಗರದ ಶರಣ ದಂಪತಿಗಳಾದ ದೀಪಾಲಿ ರಾಜೇಂದ್ರಕುಮಾರ ಬಿರಾದಾರ ಇವರ ಮನೆಯಲ್ಲಿ ನಡೆಯಿತು. ಅನೇಕ ಶರಣ, ಶರಣೆಯರು ಪಾಲ್ಗೊಂಡಿದ್ದರು. (ಮಾಹಿತಿ/ಚಿತ್ರ: ಜಗದೇವಿ ಚಟ್ಟಿ)
ಗದಗ ಜಿಲ್ಲೆ, ಲಕ್ಕುಂಡಿ ಗ್ರಾಮದ ಅನ್ನದಾನೇಶ್ವರ ಸಂಸ್ಥಾನ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ, ಶರಣೆ ಗಿರಿಜಾ ಹಸಬಿ ಇವರಿಂದ ''ಶರಣ ತತ್ವ ಚಿಂತನ ಪ್ರವಚನ" ನಡೆಯುತ್ತಿದೆ. ಆಗಸ್ಟ್ 22 ರಿಂದ ಆರಂಭವಾದ ಪ್ರವಚನ ಸೆಪ್ಟೆಂಬರ್ 5 ರ ವರೆಗೆ ನಡೆಯುವುದು.
ಗದಗ ಜಿಲ್ಲೆ, ಲಕ್ಕುಂಡಿ ಗ್ರಾಮದ ಅನ್ನದಾನೇಶ್ವರ ಸಂಸ್ಥಾನ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ, ಶರಣೆ ಗಿರಿಜಾ ಹಸಬಿ ಇವರಿಂದ ''ಶರಣ ತತ್ವ ಚಿಂತನ ಪ್ರವಚನ" ನಡೆಯುತ್ತಿದೆ. ಆಗಸ್ಟ್ 22 ರಿಂದ ಆರಂಭವಾದ ಪ್ರವಚನ ಸೆಪ್ಟೆಂಬರ್ 5 ರ ವರೆಗೆ ನಡೆಯುವುದು.
ಬೆಂಗಳೂರು ನಗರದ ಹೊಸೂರು ರಸ್ತೆಯ ಯಡವನಹಳ್ಳಿ ಅತ್ತೆ ಬೆಲೆಯ ಶರಣ ರಾಘವೇಂದ್ರ ರೆಡ್ಡಿ ಯುವರ್ ಮಕ್ಕಳ್ಳಿಗೆ ಇಷ್ಟಲಿಂಗ ದೀಕ್ಷೆ ನೀಡಲಾಯಿತು. ಶರಣ ಶ್ರೀಶೈಲ ಜಿ ಮಸೂತೆ, ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ ಬೆಂಗಳೂರು.
ಕೊಪ್ಪಳದ ಅಶೋಕ ರಾಂಪುರ ಅವರ ಮನೆಯಲ್ಲಿ ಸಂಚಾರಿ ಅರಿವಿನ ಮನೆ ಕಾರ್ಯಕ್ರಮ ನಡೆಯಿತು. ಹುಬ್ಬಳ್ಳಿ ಬಸವ ಕೇಂದ್ರದ ಅಧ್ಯಕ್ಷರಾದ ಜಿ. ಬಿ. ಹಳ್ಯಾಳ ಗುರುಗಳಿಂದ ಅಷ್ಟಾವರಣ, ಪಂಚಾಚಾರ, ಷಟಸ್ಥಲ ಹಾಗೂ ಲಿಂಗಾಯತ ಧರ್ಮದ ನಿಜಾಚರಣೆಗಳ ಬಗ್ಗೆ ಅನುಭಾವ ಜರುಗಿತು. ಕಾರ್ಯಕ್ರಮದಲ್ಲಿ ಗವೀಶ ಸಸಿಮಠ ಸಹ ಮಾತನಾಡಿದರು. ಅಶೋಕ ರಾಂಪುರ ದಂಪತಿಗಳು, ರಾಂಪುರ ಕುಟುಂಬದವರು, ಅವರ ಸಹೋದ್ಯೋಗಿಗಳು, ವಾರ್ಡನ ಸದಸ್ಯರು ಉಪಸ್ಥಿತರಿದ್ದರು. ಮಾಹಿತಿ/ಚಿತ್ರ: ಶರಣಬಸನಗೌಡ ಪಾಟೀಲ
List of Images 1/11
3
ಬಳ್ಳಾರಿ: ವಿಶ್ವಗುರು ಬಸವಜ್ಯೋತಿ ೨೫ನೇ ದಿನದ ಕಾರ್ಯಕ್ರಮ ... ಬಸವ ಜ್ಯೋತಿಯಾತ್ರೆ , ಗುರು ಪೂಜೆ, ಪ್ರಾರ್ಥನೆ, ಧ್ಯಾನ ಇಷ್ಟಲಿಂಗಯೋಗ ಅನುಸಂಧಾನ , ಮಹಾಮಂಗಳ ಕಾರ್ಯಕ್ರಮವು ಬಳ್ಳಾರಿ, ಅಂದ್ರಾಳು ರಾಷ್ಟ್ರೀಯ ಬಸವದಳದ ಬಸವ ಮಂಟಪದಲ್ಲಿ ನಡೆಯಿತು. ಅನೇಕ ಶರಣ, ಶರಣೆಯರು ಭಾಗವಹಿಸಿದ್ದರು. ಮಾಹಿತಿ/ಚಿತ್ರ: ಹರೀಶಗೌಡ ಪಾಟೀಲ
2
ಬಳ್ಳಾರಿ: ವಿಶ್ವಗುರು ಬಸವಜ್ಯೋತಿ ೨೫ನೇ ದಿನದ ಕಾರ್ಯಕ್ರಮ ... ಬಸವ ಜ್ಯೋತಿಯಾತ್ರೆ , ಗುರು ಪೂಜೆ, ಪ್ರಾರ್ಥನೆ, ಧ್ಯಾನ ಇಷ್ಟಲಿಂಗಯೋಗ ಅನುಸಂಧಾನ , ಮಹಾಮಂಗಳ ಕಾರ್ಯಕ್ರಮವು ಬಳ್ಳಾರಿ, ಅಂದ್ರಾಳು ರಾಷ್ಟ್ರೀಯ ಬಸವದಳದ ಬಸವ ಮಂಟಪದಲ್ಲಿ ನಡೆಯಿತು. ಅನೇಕ ಶರಣ, ಶರಣೆಯರು ಭಾಗವಹಿಸಿದ್ದರು. ಮಾಹಿತಿ/ಚಿತ್ರ: ಹರೀಶಗೌಡ ಪಾಟೀಲ
1
ಬಳ್ಳಾರಿ: ವಿಶ್ವಗುರು ಬಸವಜ್ಯೋತಿ ೨೫ನೇ ದಿನದ ಕಾರ್ಯಕ್ರಮ ... ಬಸವ ಜ್ಯೋತಿಯಾತ್ರೆ , ಗುರು ಪೂಜೆ, ಪ್ರಾರ್ಥನೆ, ಧ್ಯಾನ ಇಷ್ಟಲಿಂಗಯೋಗ ಅನುಸಂಧಾನ , ಮಹಾಮಂಗಳ ಕಾರ್ಯಕ್ರಮವು ಬಳ್ಳಾರಿ, ಅಂದ್ರಾಳು ರಾಷ್ಟ್ರೀಯ ಬಸವದಳದ ಬಸವ ಮಂಟಪದಲ್ಲಿ ನಡೆಯಿತು. ಅನೇಕ ಶರಣ, ಶರಣೆಯರು ಭಾಗವಹಿಸಿದ್ದರು. ಮಾಹಿತಿ/ಚಿತ್ರ: ಹರೀಶಗೌಡ ಪಾಟೀಲ
3
ಗದಗ್: ಬಸವದಳ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ, ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ವಚನ ಶ್ರಾವಣ 2024ರ ಕಾರ್ಯಕ್ರಮ ಶರಣ ಮಹಾಂತೇಶ ಹವಾಲ್ದಾರ ಅವರ ಮನೆಯಲ್ಲಿ ನಡೆಯಿತು. ಅವಿರಳ ಜ್ಞಾನಿ ಚನ್ನಬಸವಣ್ಣನವರ ವಚನ ಚಿಂತನೆಯನ್ನು ಹಿರಿಯ ಶರಣರಾದ ಎಸ್.ಎ.ಮುಗದ ಅವರು ಮಾಡಿದರು.
1
ಗದಗ್: ಬಸವದಳ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ, ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ವಚನ ಶ್ರಾವಣ 2024ರ ಕಾರ್ಯಕ್ರಮ ಶರಣ ಮಹಾಂತೇಶ ಹವಾಲ್ದಾರ ಅವರ ಮನೆಯಲ್ಲಿ ನಡೆಯಿತು. ಅವಿರಳ ಜ್ಞಾನಿ ಚನ್ನಬಸವಣ್ಣನವರ ವಚನ ಚಿಂತನೆಯನ್ನು ಹಿರಿಯ ಶರಣರಾದ ಎಸ್.ಎ.ಮುಗದ ಅವರು ಮಾಡಿದರು.
1
ಕಲಬುರ್ಗಿ: ಗುರುವಾರದಂದು ಬಸವಜ್ಯೋತಿ ಕಾರ್ಯಕ್ರಮವು ಕಲ್ಯಾಣನಗರದ ಶರಣ ದಂಪತಿಗಳಾದ ದೀಪಾಲಿ ರಾಜೇಂದ್ರಕುಮಾರ ಬಿರಾದಾರ ಇವರ ಮನೆಯಲ್ಲಿ ನಡೆಯಿತು. ಅನೇಕ ಶರಣ, ಶರಣೆಯರು ಪಾಲ್ಗೊಂಡಿದ್ದರು. (ಮಾಹಿತಿ/ಚಿತ್ರ: ಜಗದೇವಿ ಚಟ್ಟಿ)
2
ಕಲಬುರ್ಗಿ: ಗುರುವಾರದಂದು ಬಸವಜ್ಯೋತಿ ಕಾರ್ಯಕ್ರಮವು ಕಲ್ಯಾಣನಗರದ ಶರಣ ದಂಪತಿಗಳಾದ ದೀಪಾಲಿ ರಾಜೇಂದ್ರಕುಮಾರ ಬಿರಾದಾರ ಇವರ ಮನೆಯಲ್ಲಿ ನಡೆಯಿತು. ಅನೇಕ ಶರಣ, ಶರಣೆಯರು ಪಾಲ್ಗೊಂಡಿದ್ದರು. (ಮಾಹಿತಿ/ಚಿತ್ರ: ಜಗದೇವಿ ಚಟ್ಟಿ)
3
ಗದಗ ಜಿಲ್ಲೆ, ಲಕ್ಕುಂಡಿ ಗ್ರಾಮದ ಅನ್ನದಾನೇಶ್ವರ ಸಂಸ್ಥಾನ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ, ಶರಣೆ ಗಿರಿಜಾ ಹಸಬಿ ಇವರಿಂದ ''ಶರಣ ತತ್ವ ಚಿಂತನ ಪ್ರವಚನ" ನಡೆಯುತ್ತಿದೆ. ಆಗಸ್ಟ್ 22 ರಿಂದ ಆರಂಭವಾದ ಪ್ರವಚನ ಸೆಪ್ಟೆಂಬರ್ 5 ರ ವರೆಗೆ ನಡೆಯುವುದು.
6
ಗದಗ ಜಿಲ್ಲೆ, ಲಕ್ಕುಂಡಿ ಗ್ರಾಮದ ಅನ್ನದಾನೇಶ್ವರ ಸಂಸ್ಥಾನ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ, ಶರಣೆ ಗಿರಿಜಾ ಹಸಬಿ ಇವರಿಂದ ''ಶರಣ ತತ್ವ ಚಿಂತನ ಪ್ರವಚನ" ನಡೆಯುತ್ತಿದೆ. ಆಗಸ್ಟ್ 22 ರಿಂದ ಆರಂಭವಾದ ಪ್ರವಚನ ಸೆಪ್ಟೆಂಬರ್ 5 ರ ವರೆಗೆ ನಡೆಯುವುದು.
masute ishtalinka deekshe
ಬೆಂಗಳೂರು ನಗರದ ಹೊಸೂರು ರಸ್ತೆಯ ಯಡವನಹಳ್ಳಿ ಅತ್ತೆ ಬೆಲೆಯ ಶರಣ ರಾಘವೇಂದ್ರ ರೆಡ್ಡಿ ಯುವರ್ ಮಕ್ಕಳ್ಳಿಗೆ ಇಷ್ಟಲಿಂಗ ದೀಕ್ಷೆ ನೀಡಲಾಯಿತು. ಶರಣ ಶ್ರೀಶೈಲ ಜಿ ಮಸೂತೆ, ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ ಬೆಂಗಳೂರು.
00140f36-154d-42be-aa70-55298507f892
ಕೊಪ್ಪಳದ ಅಶೋಕ ರಾಂಪುರ ಅವರ ಮನೆಯಲ್ಲಿ ಸಂಚಾರಿ ಅರಿವಿನ ಮನೆ ಕಾರ್ಯಕ್ರಮ ನಡೆಯಿತು. ಹುಬ್ಬಳ್ಳಿ ಬಸವ ಕೇಂದ್ರದ ಅಧ್ಯಕ್ಷರಾದ ಜಿ. ಬಿ. ಹಳ್ಯಾಳ ಗುರುಗಳಿಂದ ಅಷ್ಟಾವರಣ, ಪಂಚಾಚಾರ, ಷಟಸ್ಥಲ ಹಾಗೂ ಲಿಂಗಾಯತ ಧರ್ಮದ ನಿಜಾಚರಣೆಗಳ ಬಗ್ಗೆ ಅನುಭಾವ ಜರುಗಿತು. ಕಾರ್ಯಕ್ರಮದಲ್ಲಿ ಗವೀಶ ಸಸಿಮಠ ಸಹ ಮಾತನಾಡಿದರು. ಅಶೋಕ ರಾಂಪುರ ದಂಪತಿಗಳು, ರಾಂಪುರ ಕುಟುಂಬದವರು, ಅವರ ಸಹೋದ್ಯೋಗಿಗಳು, ವಾರ್ಡನ ಸದಸ್ಯರು ಉಪಸ್ಥಿತರಿದ್ದರು. ಮಾಹಿತಿ/ಚಿತ್ರ: ಶರಣಬಸನಗೌಡ ಪಾಟೀಲ
SHARE

ಇಂದು ಲಭ್ಯವಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಸವ ತತ್ವದ ಕಾರ್ಯಕ್ರಮಗಳ ವಿವರ ಮತ್ತು ಫೋಟೋಗಳು. ನಿಮ್ಮ ಕಾರ್ಯಕ್ರಮ ವಿವರ, ಫೋಟೋಗಳನ್ನು basavamedia1@gmail.com ವಿಳಾಸಕ್ಕೆ ಇಮೇಲ್ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

Share This Article
Twitter Email Copy Link Print
Previous Article ಬಸವ ಸಂಘಟನೆಗಳಿಂದ ವಚನ ಶ್ರಾವಣ ಕಾರ್ಯಕ್ರಮ
Next Article ಬಸವ ಸಂಘಟನೆಗಳಿಂದ ಕಲಬುರ್ಗಿಯಲ್ಲಿ “ವಚನ ವೈಭವ” ಕಾರ್ಯಕ್ರಮ
Leave a comment

Leave a Reply Cancel reply

Your email address will not be published. Required fields are marked *

Most Read

ಸುದ್ದಿ

ಸಂಭ್ರಮದಿಂದ ಜರುಗಿದ ತೋಂಟದಾರ್ಯ ಮಠದ ಮಹಾರಥೋತ್ಸವ

By ಮಲ್ಲಿಕಾರ್ಜುನ ಸಂಗಳದ, ಶಿರೋಳ January 9, 2026
ಚರ್ಚೆ

ಲಿಂಗಾಯತ ವಿರೋಧಿ ರಾಜಕಾರಣಿಗಳಿಗೆ ಅಂಕುಶ ಹಾಕಲು ‘ಬಸವ ಶಕ್ತಿ’ ಸಮಾವೇಶ

By ಬಸವ ಮೀಡಿಯಾ January 10, 2026
ಸುದ್ದಿ

ಮನೆ ನಾಯಿ ಬೊಗಳಿದರೆ ತಿದ್ದಬೇಕು ಇಲ್ಲ ಹೊರಹಾಕಬೇಕು: ಹಂದಿಗುಂದ ಸ್ವಾಮೀಜಿ

By ಶ್ರೀಧರ ಗೌಡರ, ಕೂಡಲಸಂಗಮ January 14, 2026
ಸುದ್ದಿ

ವೈಯಕ್ತಿಕ ನಿಂದನೆಗೆ ಹೆದರುವುದಿಲ್ಲ, ತಾತ್ವಿಕ ಹೋರಾಟಕ್ಕೆ ಬನ್ನಿ: ನಿಜಗುಣಾನಂದ ಶ್ರೀ

By ಶ್ರೀಧರ ಗೌಡರ, ಕೂಡಲಸಂಗಮ January 14, 2026
ಚಾವಡಿ

ಲಿಂಗಾಯತ ಧರ್ಮದ ಮೇಲೆ ಸಂಘಟಿತ ರಾಜಕೀಯ ದಾಳಿ

By ನಿಜಗುಣಮೂರ್ತಿ ಕನಕಪುರ January 9, 2026
Previous Next

You Might Also Like

ಗ್ಯಾ ಲರಿ

ಚಿತ್ರದುರ್ಗದಲ್ಲಿ ಸಾವಿರಾರು ಜನ ಸೆಳೆದ ಕಾಯಕ ಜನೋತ್ಸವ-2026

ಚಿತ್ರದುರ್ಗ ಬಸವಾದಿ ಶರಣರು ರಚಿಸಿದ ವಚನ ಸಾಹಿತ್ಯ 900 ವರ್ಷಗಳ ನಂತರವೂ ಜೀವಂತವಾಗಿದೆಯೆಂದರೆ ಕಾರಣರಾದವರಲ್ಲಿ ಮಡಿವಾಳ ಮಾಚಿದೇವರು ಅಗ್ರಗಣ್ಯರು ಎಂದು ಜಗದ್ಗುರು ಡಾ. ಬಸವ ಮಾಚಿದೇವ ಮಹಾಸ್ವಾಮಿಗಳವರು…

0 Min Read
ಗ್ಯಾ ಲರಿ

ಮಹಾರಾಷ್ಟ್ರದ ಅಹಮದಪುರದಲ್ಲಿ ಯಶಸ್ವಿ ಅನುಭವ ಮಂಟಪ ಉತ್ಸವ

ಅಹಮದಪುರ ಮಹಾರಾಷ್ಟ್ರ ಅಹಮದಪುರ ತಾಲೂಕಿನ ಕಿನಿಕದು ಗ್ರಾಮದ ಮೋಘಾ ಕೆರೆಯ ದಂಡೆಯ ಮೇಲೆ ಎರಡು ಎಕರೆ ವಿಸ್ತಾರದ ಬಸವ ಸೃಷ್ಟಿ ಉದ್ಯಾನವನದಲ್ಲಿ ಬಸವ ಸೃಷ್ಟಿ ಟ್ರಸ್ಟನ ಅಧ್ಯಕ್ಷರಾದ…

0 Min Read
ಗ್ಯಾ ಲರಿ

ಜಾತಿ, ಮತ ಮೀರುವ ಶಿರೋಳದ ರೊಟ್ಟಿ ಊಟದ ಜಾತ್ರೆ

ನರಗುಂದ ಶಿರೋಳ ಗ್ರಾಮದಲ್ಲಿ ಜರುಗುವ ಈ ಜಾತ್ರೆ ಕೋಮು ಸೌಹಾರ್ದತೆಯನ್ನು ಗಟ್ಟಿಗೊಳಿಸಿದೆ. ರಥೋತ್ಸವದಲ್ಲಿ ಮತ್ತು ಇತರ ಕಾರ್ಯಕ್ರಮಗಳಲ್ಲಿ ಸಾವಿರಾರು ಭಕ್ತಾದಿಗಳು ಭಾಗವಹಿಸುತ್ತಾರೆ.

0 Min Read
ಗ್ಯಾ ಲರಿ

ಮಾನ್ಯ ಹತ್ಯೆ: ಗದಗದಲ್ಲಿ ಬಸವ, ದಲಿತ ಸಂಘಟನೆಗಳ ಪ್ರಾಯಶ್ಚಿತ್ತ ದಿನ

ಗದಗ ಮರ್ಯಾದೆ ಹತ್ಯೆ ವಿರುದ್ಧದ ಕಾನೂನನ್ನು ಇನಾಂ ವೀರಾಪುರ ಗ್ರಾಮದಲ್ಲಿ ಹತ್ಯೆಗೀಡಾದ ಮಾನ್ಯ ಪಾಟೀಲ ಹೆಸರಲ್ಲಿ ಕಾಯ್ದೆಯಾಗಿ ಜಾರಿಯಾಗಲಿ ಎಂದು ಲಿಂಗಾಯತ, ಬಸವ, ದಲಿತಪರ ಸಂಘಟನೆಗಳು ಸರ್ಕಾರವನ್ನು…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital