Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
Reading: Photo gallery – ವಿವಾದಿತ ವಚನ ದರ್ಶನ ಪುಸ್ತಕದ ಬಿಡುಗಡೆ ಮತ್ತು ಪ್ರತಿಭಟನೆಯ ದೃಶ್ಯಗಳು
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
Have an existing account? Sign In
Follow US
Basava Media > Blog > ಚರ್ಚೆ > Photo gallery – ವಿವಾದಿತ ವಚನ ದರ್ಶನ ಪುಸ್ತಕದ ಬಿಡುಗಡೆ ಮತ್ತು ಪ್ರತಿಭಟನೆಯ ದೃಶ್ಯಗಳು
ಚರ್ಚೆ

Photo gallery – ವಿವಾದಿತ ವಚನ ದರ್ಶನ ಪುಸ್ತಕದ ಬಿಡುಗಡೆ ಮತ್ತು ಪ್ರತಿಭಟನೆಯ ದೃಶ್ಯಗಳು

Basava Media
Basava Media Published August 6, 2024
Share
ಹಲವಾರು ಬಸವ ತತ್ವ ಪರ ಸಂಘಟನೆಗಳು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರನ್ನು ಆಗಸ್ಟ್ ೬ ಭೇಟಿ ಮಾಡಿ ವಚನ ದರ್ಶನ ಕಾರ್ಯಕ್ರಮಕ್ಕೆ ಅನುಮತಿ ಕೊಡದಿರಲು ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.
ಹಲವಾರು ಬಸವ ತತ್ವ ಪರ ಸಂಘಟನೆಗಳು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರನ್ನು ಆಗಸ್ಟ್ ೬ ಭೇಟಿ ಮಾಡಿ ವಚನ ದರ್ಶನ ಕಾರ್ಯಕ್ರಮಕ್ಕೆ ಅನುಮತಿ ಕೊಡದಿರಲು ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.
ವಚನ ದರ್ಶನ ಪುಸ್ತಕ ಬಿಡುಗಡೆ ಕಾರ್ಯಕ್ರಮ ವಿರೋಧಿಸಿ ಬಸವ ಅನುಯಾಯಿಗಳು ಆಗಸ್ಟ್ ೪ರಂದು ಕಲಬುರ್ಗಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಡಾ. ಮೀನಾಕ್ಷಿ ಬಾಳಿ, ಆರ್ ಕೆ ಹುಡುಗಿ, ಪ್ರಭುಲಿಂಗ ಮಹಾಗಾಂವಕರ, ರವಿಂದ್ರ ಶಾಬಾದಿ, ಆರ್ ಜೆ ಶೆಟಗಾರ, ರವಿ ಸಜ್ಜನ. ಸುನೀಲ್ ಮಾನ್ಪಡೆ. ಲವಿತ್ರಾ, ಮುಂತಾದ ಶರಣರು ಭಾಗವಹಿಸಿದ್ದರು.
ವಚನ ದರ್ಶನ ಪುಸ್ತಕ ಬಿಡುಗಡೆಯ ವಿರುದ್ಧ ಕಲಬುರ್ಗಿಯಲ್ಲಿ ಶನಿವಾರ ನಡೆದ ಪ್ರತಿಭಟನೆಯ ದೃಶ್ಯಗಳು
'ವಚನ ದರ್ಶನ' ಪುಸ್ತಕ ಬಿಡುಗಡೆಗೆ ವಿರೋಧ: ಕಪ್ಪು ಪಟ್ಟಿ ಪ್ರದರ್ಶನ, 50ಕ್ಕೂ ಹೆಚ್ಚು ಮಂದಿ ಕಲಬುರ್ಗಿಯಲ್ಲಿ ಆಗಸ್ಟ್ ೩ ಪೊಲೀಸರ ವಶವಾದರು.
'ವಚನ ದರ್ಶನ' ಪುಸ್ತಕ ಬಿಡುಗಡೆಗೆ ವಿರೋಧ: ಕಪ್ಪು ಪಟ್ಟಿ ಪ್ರದರ್ಶನ, 50ಕ್ಕೂ ಹೆಚ್ಚು ಮಂದಿ ಕಲಬುರ್ಗಿಯಲ್ಲಿ ಆಗಸ್ಟ್ ೩ ಪೊಲೀಸರ ವಶವಾದರು.
'ವಚನ ದರ್ಶನ' ಪುಸ್ತಕ ಬಿಡುಗಡೆಗೆ ವಿರೋಧ: ಕಪ್ಪು ಪಟ್ಟಿ ಪ್ರದರ್ಶನ, 50ಕ್ಕೂ ಹೆಚ್ಚು ಮಂದಿ ಕಲಬುರ್ಗಿಯಲ್ಲಿ ಆಗಸ್ಟ್ ೩ ಪೊಲೀಸರ ವಶವಾದರು.
'ವಚನ ದರ್ಶನ' ಪುಸ್ತಕ ಬಿಡುಗಡೆಗೆ ವಿರೋಧ: ಕಪ್ಪು ಪಟ್ಟಿ ಪ್ರದರ್ಶನ, 50ಕ್ಕೂ ಹೆಚ್ಚು ಮಂದಿ ಕಲಬುರ್ಗಿಯಲ್ಲಿ ಆಗಸ್ಟ್ ೩ ಪೊಲೀಸರ ವಶವಾದರು.
ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಜುಲೈ ೩೧ ನಡೆದ ವಚನ ದರ್ಶನ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ. ವಚನಾನಂದ ಸ್ವಾಮೀಜಿ ಬಸವಣ್ಣರ ಫೋಟೋ ಬದಲು ಕರ್ನಾಟಕ ಮಾತೆ, ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದು ವಿವಾದವೆಬ್ಬಿಸಿತು.
ಆರ್.ಎಸ್.ಎಸ್. ಮುಖಂಡ ದತ್ತಾತ್ರೇಯ ಹೊಸಬಾಳೆ, ಗದಗಿನ ಶ್ರೀ ಜಗದ್ಗುರು ಸದಾಶಿವಾನಂದ ಮಹಾಸ್ವಾಮಿಗಳು, ಪ್ರಜ್ಞಾ ಪ್ರವಾಹ ಅಖಿಲ ಭಾರತೀಯ ಸಂಯೋಜಕ ಜೆ.ನಂದ ಕುಮಾರ್ ಇತರರು “ವಚನ ದರ್ಶನ”ವನ್ನು ಸನ್ನಿಧಿ ಕಲಾಕ್ಷೇತ್ರದಲ್ಲಿ, JSS ಕಾಲೇಜು, ವಿದ್ಯಾಗಿರಿ, ಧಾರವಾಡದಲ್ಲಿ ಜುಲೈ ೨೯ ಬಿಡುಗಡೆ ಮಾಡಿದರು.
ಪ್ರಜ್ಞಾ ಪ್ರವಾಹ, ಅಖಿಲ ಭಾರತ ಸಾಹಿತ್ಯ ಪರಿಷತ್ ಮತ್ತು ಶರಣಬಸವ ವಿಶ್ವವಿದ್ಯಾಲಯ ಸಹಯೋಗದಡಿ ನಗರದ ಬಸವರಾಜಪ್ಪ ಅಪ್ಪ ಸಭಾಂಗಣದಲ್ಲಿ ಆಗಸ್ಟ್ ೩ ಏರ್ಪಡಿಸಿದ್ದ `ವಚನ ದರ್ಶನ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಆರ್ ಎಸ್ ಎಸ್ ಮುಖಂಡ ಬಿ ಎಲ್ ಸಂತೋಷ್ ಮಾತನಾಡಿದರು.
List of Images 1/11
ಹಲವಾರು ಬಸವ ತತ್ವ ಪರ ಸಂಘಟನೆಗಳು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರನ್ನು ಆಗಸ್ಟ್ ೬ ಭೇಟಿ ಮಾಡಿ ವಚನ ದರ್ಶನ ಕಾರ್ಯಕ್ರಮಕ್ಕೆ ಅನುಮತಿ ಕೊಡದಿರಲು ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.
dwr2a
ಹಲವಾರು ಬಸವ ತತ್ವ ಪರ ಸಂಘಟನೆಗಳು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರನ್ನು ಆಗಸ್ಟ್ ೬ ಭೇಟಿ ಮಾಡಿ ವಚನ ದರ್ಶನ ಕಾರ್ಯಕ್ರಮಕ್ಕೆ ಅನುಮತಿ ಕೊಡದಿರಲು ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.
4
ವಚನ ದರ್ಶನ ಪುಸ್ತಕ ಬಿಡುಗಡೆ ಕಾರ್ಯಕ್ರಮ ವಿರೋಧಿಸಿ ಬಸವ ಅನುಯಾಯಿಗಳು ಆಗಸ್ಟ್ ೪ರಂದು ಕಲಬುರ್ಗಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಡಾ. ಮೀನಾಕ್ಷಿ ಬಾಳಿ, ಆರ್ ಕೆ ಹುಡುಗಿ, ಪ್ರಭುಲಿಂಗ ಮಹಾಗಾಂವಕರ, ರವಿಂದ್ರ ಶಾಬಾದಿ, ಆರ್ ಜೆ ಶೆಟಗಾರ, ರವಿ ಸಜ್ಜನ. ಸುನೀಲ್ ಮಾನ್ಪಡೆ. ಲವಿತ್ರಾ, ಮುಂತಾದ ಶರಣರು ಭಾಗವಹಿಸಿದ್ದರು.
94d09312-159c-4a65-9f9c-4a1e24e9f36f
ವಚನ ದರ್ಶನ ಪುಸ್ತಕ ಬಿಡುಗಡೆಯ ವಿರುದ್ಧ ಕಲಬುರ್ಗಿಯಲ್ಲಿ ಶನಿವಾರ ನಡೆದ ಪ್ರತಿಭಟನೆಯ ದೃಶ್ಯಗಳು
1
'ವಚನ ದರ್ಶನ' ಪುಸ್ತಕ ಬಿಡುಗಡೆಗೆ ವಿರೋಧ: ಕಪ್ಪು ಪಟ್ಟಿ ಪ್ರದರ್ಶನ, 50ಕ್ಕೂ ಹೆಚ್ಚು ಮಂದಿ ಕಲಬುರ್ಗಿಯಲ್ಲಿ ಆಗಸ್ಟ್ ೩ ಪೊಲೀಸರ ವಶವಾದರು.
2
'ವಚನ ದರ್ಶನ' ಪುಸ್ತಕ ಬಿಡುಗಡೆಗೆ ವಿರೋಧ: ಕಪ್ಪು ಪಟ್ಟಿ ಪ್ರದರ್ಶನ, 50ಕ್ಕೂ ಹೆಚ್ಚು ಮಂದಿ ಕಲಬುರ್ಗಿಯಲ್ಲಿ ಆಗಸ್ಟ್ ೩ ಪೊಲೀಸರ ವಶವಾದರು.
3
'ವಚನ ದರ್ಶನ' ಪುಸ್ತಕ ಬಿಡುಗಡೆಗೆ ವಿರೋಧ: ಕಪ್ಪು ಪಟ್ಟಿ ಪ್ರದರ್ಶನ, 50ಕ್ಕೂ ಹೆಚ್ಚು ಮಂದಿ ಕಲಬುರ್ಗಿಯಲ್ಲಿ ಆಗಸ್ಟ್ ೩ ಪೊಲೀಸರ ವಶವಾದರು.
4
'ವಚನ ದರ್ಶನ' ಪುಸ್ತಕ ಬಿಡುಗಡೆಗೆ ವಿರೋಧ: ಕಪ್ಪು ಪಟ್ಟಿ ಪ್ರದರ್ಶನ, 50ಕ್ಕೂ ಹೆಚ್ಚು ಮಂದಿ ಕಲಬುರ್ಗಿಯಲ್ಲಿ ಆಗಸ್ಟ್ ೩ ಪೊಲೀಸರ ವಶವಾದರು.
3
ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಜುಲೈ ೩೧ ನಡೆದ ವಚನ ದರ್ಶನ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ. ವಚನಾನಂದ ಸ್ವಾಮೀಜಿ ಬಸವಣ್ಣರ ಫೋಟೋ ಬದಲು ಕರ್ನಾಟಕ ಮಾತೆ, ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದು ವಿವಾದವೆಬ್ಬಿಸಿತು.
2
ಆರ್.ಎಸ್.ಎಸ್. ಮುಖಂಡ ದತ್ತಾತ್ರೇಯ ಹೊಸಬಾಳೆ, ಗದಗಿನ ಶ್ರೀ ಜಗದ್ಗುರು ಸದಾಶಿವಾನಂದ ಮಹಾಸ್ವಾಮಿಗಳು, ಪ್ರಜ್ಞಾ ಪ್ರವಾಹ ಅಖಿಲ ಭಾರತೀಯ ಸಂಯೋಜಕ ಜೆ.ನಂದ ಕುಮಾರ್ ಇತರರು “ವಚನ ದರ್ಶನ”ವನ್ನು ಸನ್ನಿಧಿ ಕಲಾಕ್ಷೇತ್ರದಲ್ಲಿ, JSS ಕಾಲೇಜು, ವಿದ್ಯಾಗಿರಿ, ಧಾರವಾಡದಲ್ಲಿ ಜುಲೈ ೨೯ ಬಿಡುಗಡೆ ಮಾಡಿದರು.
1
ಪ್ರಜ್ಞಾ ಪ್ರವಾಹ, ಅಖಿಲ ಭಾರತ ಸಾಹಿತ್ಯ ಪರಿಷತ್ ಮತ್ತು ಶರಣಬಸವ ವಿಶ್ವವಿದ್ಯಾಲಯ ಸಹಯೋಗದಡಿ ನಗರದ ಬಸವರಾಜಪ್ಪ ಅಪ್ಪ ಸಭಾಂಗಣದಲ್ಲಿ ಆಗಸ್ಟ್ ೩ ಏರ್ಪಡಿಸಿದ್ದ `ವಚನ ದರ್ಶನ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಆರ್ ಎಸ್ ಎಸ್ ಮುಖಂಡ ಬಿ ಎಲ್ ಸಂತೋಷ್ ಮಾತನಾಡಿದರು.
SHARE
Share This Article
Twitter Email Copy Link Print
Previous Article ವಚನ ದರ್ಶನ ಪುಸ್ತಕ ಕಾರ್ಯಕ್ರಮ: ಅನುಮತಿ ನೀಡದಿರಲು ಧಾರವಾಡ ಜಿಲ್ಲಾಧಿಕಾರಿಗಳಿಗೆ ಮನವಿ
Next Article ಬಸವಪೂರ್ವ ಧರ್ಮಗಳಲ್ಲಿ ಮತಾಂತರ
Leave a comment

Leave a Reply Cancel reply

Your email address will not be published. Required fields are marked *

Most Read

ಅರಿವು

ಬೆಂಗಳೂರು ಅಪಾರ್ಟ್‍ಮೆಂಟಿನಲ್ಲಿ ವೈಧಿಕತೆಯಿಲ್ಲದೆ ನಡೆದ ಸರಳ ಗುರುಪ್ರವೇಶ

By ರೇಣುಕಯ್ಯ June 2, 2025
ಬಸವ ಸಂಸ್ಕೃತಿ ಅಭಿಯಾನ 2025

ಅಭಿಯಾನ: ಹಿರಿಯರ ಪತ್ರಕ್ಕೆ ಶರಣ ಸಮಾಜದಿಂದ ಹರಿದು ಬರುತ್ತಿರುವ ಬೆಂಬಲ

By ಬಸವ ಮೀಡಿಯಾ June 3, 2025
ಇಂದು

ಬಸವರಾಜ ಪಾಟೀಲ್ ಸೇಡಂ ನೇತೃತ್ವದಲ್ಲಿ ಐದು ದಿನಗಳ ಬಸವ ಭಾರತ ಉತ್ಸವ

By ಬಸವ ಮೀಡಿಯಾ May 31, 2025
ವಿಶೇಷ ವರದಿ

ಇಂದು ಚರ್ಚೆ: ಅಭಿಯಾನ ಮಹಿಳಾ ಚಳುವಳಿಯಾಗಲಿ (ಡಾ. ಗಿರಿಜಾ ಹಸಬಿ, ಡಿ ಪಿ ನಿವೇದಿತಾ)

By ಬಸವ ಮೀಡಿಯಾ June 4, 2025
ಕಾರ್ಯಕ್ರಮ

ಇಳಕಲ್ಲ ಮಠದಲ್ಲಿ ‘ನಮ್ಮ ಸೈನಿಕರಿಗೆ ಸಾವಿರ ಸಾವಿರ ನಮನ’ ವಿಶೇಷ ಕಾರ್ಯಕ್ರಮ

By ಬಸವ ಮೀಡಿಯಾ May 31, 2025
Previous Next

You Might Also Like

ಚರ್ಚೆ

ಕಂಪ್ಲಿಯಲ್ಲಿ ಸಂಭ್ರಮದ ಬಸವ ಜಯಂತಿ, ಪಥ ಸಂಚಲನ

ಬಸವ ಧರ್ಮವನ್ನು ಅಪ್ಪಿಕೊಂಡವರಿಂದ ಮಾತ್ರ ಸಮಾನತೆ ಬರಲು ಸಾಧ್ಯ: ಪೂಜ್ಯ ಶ್ರೀ ಬಸವಪ್ರಭು ಸ್ವಾಮೀಜಿ. ಕಂಪ್ಲಿ ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಭಕ್ತಿ ಭಂಡಾರಿ ಬಸವೇಶ್ವರ ಆಶ್ರಮದ ವತಿಯಿಂದ…

2 Min Read
ಚರ್ಚೆ

ಪಕ್ಷಾತೀತವಾಗಿ ಜಗತ್ತಿಗೆ ಬಸವ ತತ್ವ ತಲುಪಿಸೋಣ: ಸಚಿವ ಎಂ.ಬಿ ಪಾಟೀಲ್

ಮಂಡ್ಯ ವೀರಶೈವ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಶ್ರೀ ವಿಶ್ವಗುರು ಬಸವೇಶ್ವರರ 892ನೇ ಜಯಂತಿ ಕಾರ್ಯಕ್ರಮ ನಗರದ ಮೈಶುಗರ್ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸಚಿವ ಎಂ.ಬಿ ಪಾಟೀಲ್…

2 Min Read
ಚರ್ಚೆ

ಬಳ್ಳಾರಿಯ ಸಿರಿಗೆರೆ ಗ್ರಾಮದಲ್ಲಿ ಸಂಭ್ರಮದ ಬಸವ ಜಯಂತಿ, ಭರ್ಜರಿ ಮೆರವಣಿಗೆ

ಸಿರಗುಪ್ಪ ತಾಲೂಕಿನ ಸಿರಿಗೆರೆ ಗ್ರಾಮದಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿಯನ್ನು ಸಡಗರ, ಸಂಭ್ರಮದಿಂದ ಇತ್ತೀಚೆಗೆ ಆಚರಿಸಲಾಯಿತು. ಶಂಭುಲಿಂಗೇಶ್ವರ ದೇವಸ್ಥಾನದಿಂದ ಆರಂಭವಾದ ಬಸವಣ್ಣನವರ ಭವ್ಯ ಭಾವಚಿತ್ರದ ಮೆರವಣಿಗೆಯು ಗ್ರಾಮದ…

1 Min Read
ಚರ್ಚೆ

ಬಸವಣ್ಣನವರ ಕೆಲಸವನ್ನು ಫುಲೆ ದಂಪತಿ, ಅಂಬೇಡ್ಕರ್ ಮುಂದುವರೆಸಿದರು: ಭಾಲ್ಕಿ ಶ್ರೀ

ಪುಣೆ ಬಸವಣ್ಣನವರು ೧೨ನೇ ಶತಮಾನದಲ್ಲಿ ಮಾಡಿರುವ ಕ್ರಾಂತಿ ಅದ್ಭುತವಾಗಿತ್ತು. ಬಸವಣ್ಣನವರು ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯನವರ ಹೃದಯದಲ್ಲಿ ಕೂಡಲಸಂಗಮದೇವರ ದರ್ಶನ ಪಡೆದು ಮಾನವೀಯತೆಯನ್ನು ಎತ್ತಿ…

3 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital