ಲಿಂಗಾಯತ ಸಂಘಟನೆಯಲ್ಲಿ ಸಾಮೂಹಿಕ ಪ್ರಾಥ೯ನೆ, ವಚನ ವಿಶ್ಲೇಷಣೆ

ಬೆಳಗಾವಿ

ವಚನ ಪಿತಾಮಹ ಡಾ ಫ.ಗು. ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ರವಿವಾರ ಸಾಮೂಹಿಕ ಪ್ರಾಥ೯ನೆ, ವಚನ ವಿಶ್ಲೇಷಣೆ ಕಾರ್ಯಕ್ರಮ ಜರುಗಿತು.

ವಿ.ಕೆ. ಪಾಟೀಲ, ಆನಂದ ಕರಕಿ, ಬಸವರಾಜ ಬಿಜ್ಜರಗಿ, ಶಂಕರ ಗುಡಸ, ಬಿ. ಪಿ. ಜೇವಣಿ, ಬಸವರಾಜ ಗುರನಗೌಡ್ರ, ಜಯಶ್ರೀ ಚಾವಲಗಿ, ಶಂಕರ ಗುಡಸ, ವೈಷ್ಣವಿ ಸುತಾರ, ಸುನೀಲ ಸಾಣಿಕೊಪ್ಪ ವಚನ ವಿಶ್ಲೇಷಣೆ ಮಾಡಿದರು.

ಕುಮಾರಿ ಭಕ್ತಿ ಈರಪ್ಪ ದೇಯನ್ನವರ ಅವರು ಎಸ್ಸೆಸ್ಸೆಲ್ಸಿ ಪರಿಕ್ಷೇಯಲ್ಲಿ 93.5 % ಅಂಕ ಪಡೆದು ಸಾಧನೆ ಮಾಡಿದ್ದು, ಅವರಿಗೆ ಸತ್ಕಾರ ನಡೆಯಿತು. ಈರಣ್ಣ ದೇಯನ್ನವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸದಾಶಿವ ದೇವರಮನಿ, ಶಿವಾನಂದ ನಾಯಕ, ಗಂಗಪ್ಪ ಉಣಕಲ್, ಗುರುಸಿದ್ಧಪ್ಪ ರೇವಣ್ಣವರ, ಬಸವರಾಜ ಬಿಜ್ಜರಗಿ, ಬಸವರಾಜ ಪಾಟೀಲ, ಅಶೋಕ ಇಟಗಿ, ಅ.ಬ. ಇಟಗಿ, ತಿಗಡಿ ದಂಪತಿಗಳು, ಬಸವರಾಜ ಕರಡಿಮಠ, ಕೇದಾರಿ, ಮಹಾತೇಂಶ ಮೆಣಸಿನಕಾಯಿ, ಶೇಖರ ವಾಲಿ ಇಟಗಿ, ಸೋಮಶೇಖರ ಕಟ್ಟಿ, ಶ್ರೀದೇವಿ ನರಗುಂದ, ವಿದ್ಯಾ ಕಕಿ೯, ಶರಣ ಶರಣೆಯರು
ಉಪಸ್ಥಿತರಿದ್ದರು.

ಸುರೇಶ ನರಗುಂದ ನಿರೂಪಿಸಿ ವಂದಿಸಿದರು. ಮೇಘಾ ಲೋಗಾವಿ ದಾಸೋಹ ಸೇವೆಗೈದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FYCnBXoFfiK0GH4dAJvoia/

Share This Article
Leave a comment

Leave a Reply

Your email address will not be published. Required fields are marked *