ಸವದತ್ತಿ
ತಾಲೂಕಿನ ಮಲ್ಲೂರು ಗ್ರಾಮ ‘ಕರಣ ಹಸಿಗೆ’ ಅನುಭಾವ ಕಮ್ಮಟ, 10, 11, 12 ನಡೆಯಲಿದೆ.
ಪ್ರತಿವರ್ಷ 500ಕ್ಕೂ ಹೆಚ್ಚು ಜನರು ಈ ಕಮ್ಮಟದ ಪ್ರಯೋಜನ ಪಡೆಯುತ್ತ ಬಂದಿದ್ದಾರೆ.
ಅತ್ಯಂತ ಶಿಸ್ತು, ಯೋಜನಾಬದ್ಧವಾಗಿ ನಡೆಯುವ ಕಮ್ಮಟಕ್ಕೆ ಮೊದಲು ನೊಂದಾಯಿಸಿದ 200 ಜನರಿಗೆ ಉಚಿತ ವಸತಿ ಲಭ್ಯವಿದೆ. ಉಳಿದವರು ಮುರಗೋಡ, ಬೈಲಹೊಂಗಲದಲ್ಲಿ ತಮ್ಮದೇ ವೆಚ್ಚದಲ್ಲಿ ವಸತಿ ಮಾಡಿಕೊಳ್ಳಬೇಕಾಗುತ್ತದೆ.
ಕಮ್ಮಟಕ್ಕೆ ನೋಂದಾಯಿಸಲು ಲಿಂಕ್
https://form.svhrt.com/6a43e8f068ead27b5ca5df84
