Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Reading: Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು – ಜುಲೈ ೨೭
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Have an existing account? Sign In
Follow US
Basava Media > Blog > ಇಂದು > Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು – ಜುಲೈ ೨೭
ಇಂದುಗ್ಯಾ ಲರಿ

Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು – ಜುಲೈ ೨೭

ಬಸವ ಮೀಡಿಯಾ
ಬಸವ ಮೀಡಿಯಾ Published July 27, 2024
Share
ಬೈಲಹೊಂಗಲ ತಾಲೂಕಿನ ಮಲ್ಲೂರಿನಲ್ಲಿ ಜುಲೈ ೨೨ ಶಿವಯೋಗ ಕಮ್ಮಟ ನಡೆಯಿತು. ಸುಮಾರು ೨೦೦ ಜನರು ಶಿಬರಾರ್ಥಿಗಳು ಹಾಜರಿದ್ದರು. ಈ ಎರಡು ದಿನದ ಕಾರ್ಯಕ್ರಮದಲ್ಲಿ ನಾನೂ ಸಹ ಭಾಗವಹಿಸಿದ್ದೆ. (ಮಾಹಿತಿ: ಅಂಬಾರಾಯ. ಎಸ್. ಬಿರಾದಾರ, ಕಲಬುರಗಿ.)
ಬೈಲಹೊಂಗಲ ತಾಲೂಕಿನ ಮಲ್ಲೂರಿನಲ್ಲಿ ಜುಲೈ ೨೨ ಶಿವಯೋಗ ಕಮ್ಮಟ ನಡೆಯಿತು. ಸುಮಾರು ೨೦೦ ಜನರು ಶಿಬರಾರ್ಥಿಗಳು ಹಾಜರಿದ್ದರು. ಈ ಎರಡು ದಿನದ ಕಾರ್ಯಕ್ರಮದಲ್ಲಿ ನಾನೂ ಸಹ ಭಾಗವಹಿಸಿದ್ದೆ. (ಮಾಹಿತಿ: ಅಂಬಾರಾಯ. ಎಸ್. ಬಿರಾದಾರ, ಕಲಬುರಗಿ.)
ಮುಂಡರಗಿ ತೋಂಟದಾರ್ಯ ಶಾಖಾ ಮಠ: ಅನುಭಾವಿಗಳ ಅನುಭಾವ ದರ್ಶನ ಮಾಲಿಕೆ – ದಿನ – ೦೩. (ವಿಷಯ ಷಟ್ ಸ್ಥಲಗಳು. ಪ್ರವಚನ - ಶರಣ ಬಸವರಾಜಪ್ಪ, ಬಸವ ಭವನ, ಶಿರಗುಪ್ಪಿ)
ಮುಂಡರಗಿ ತೋಂಟದಾರ್ಯ ಶಾಖಾ ಮಠ: ಅನುಭಾವಿಗಳ ಅನುಭಾವ ದರ್ಶನ ಮಾಲಿಕೆ – ದಿನ – ೦೩. (ವಿಷಯ ಷಟ್ ಸ್ಥಲಗಳು. ಪ್ರವಚನ - ಶರಣ ಬಸವರಾಜಪ್ಪ, ಬಸವ ಭವನ, ಶಿರಗುಪ್ಪಿ)
"ಮನೆಯಲ್ಲಿ ಮಹಾಮನೆ" ಕಾರ್ಯಕ್ರಮ ಗದಗ-ಬೆಟಗೇರಿಯ ಬಸವ ದಳ,ಬಸವ ಕೇಂದ್ರ,ಲಿಂಗಾಯತ ಪ್ರಗತಿಶೀಲ ಸಂಘ ಇವುಗಳ ಜಂಟಿ ಆಶ್ರಯದಲ್ಲಿ, ಗದುಗಿನ ಶರಣರಾದ ಮಹಾಂತೇಶ ಬಸವರಾಜ ಚಿತ್ತರಗಿ ಇವರ ಮನೆಯಲ್ಲಿ ಗುರುವಾರದಂದು 882ನೇ ಮಹಾಮನೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಶರಣೆ ಗಿರಿಜಕ್ಕ ಧರ್ಮರೆಡ್ಡಿ ಹಾಗೂ ಶರಣ ಅಶೋಕ ಬರಗುಂಡಿಯವರು ವಚನ ಚಿಂತನಗೈದರು. ಈ ಸಂದರ್ಭದಲ್ಲಿ ಸೇರಿದವರೆಲ್ಲ ಬಸವ ಪ್ರಾರ್ಥನೆ ಹಾಗೂ ವಚನ ಪ್ರಾರ್ಥನೆ ಮಾಡಿದರು. ಕಾರ್ಯಕ್ರಮದಲ್ಲಿ ಸಂಘಟನೆಗಳ ಸದಸ್ಯರು,ಚಿತ್ತರಗಿ ಕುಟುಂಬದವರು ಪಾಲ್ಗೊಂಡಿದ್ದರು. (ವರದಿ - ರವೀಂದ್ರ ಹೊನವಾಡ)
ಮುಂಡರಗಿ ತೋಂಟದಾರ್ಯ ಶಾಖಾ ಮಠ: ಅನುಭಾವಿಗಳ ಅನುಭಾವ ದರ್ಶನ ಪ್ರವಚನ ಮಾಲಿಕೆ (ದಿನ ೦೪). ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಮತ್ತು ಶ್ರೀ ಮಹಾಂತಸ್ವಾಮಿ ಅವರಿಂದ ಪಂಚಾಚಾರಗಳು ವಿಷಯದ ಮೇಲೆ ಪ್ರವಚನ.
ಮುಂಡರಗಿ ತೋಂಟದಾರ್ಯ ಶಾಖಾ ಮಠ: ಅನುಭಾವಿಗಳ ಅನುಭಾವ ದರ್ಶನ ಪ್ರವಚನ ಮಾಲಿಕೆ (ದಿನ ೦೪). ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಮತ್ತು ಶ್ರೀ ಮಹಾಂತಸ್ವಾಮಿ ಅವರಿಂದ ಪಂಚಾಚಾರಗಳು ವಿಷಯದ ಮೇಲೆ ಪ್ರವಚನ.
ಬಿ.ಎಲ್.ಡಿ.ಇ. (BLDE) ಸಂಸ್ಥೆಯನ್ನು ಕಟ್ಟಿಬೆಳೆಸಿದ ಡಾ. ಫಕೀರಪ್ಪ ಗು.ಹಳಕಟ್ಟಿ, ಬಂಥನಾಳ ಸಂಗನಬಸವ ಶಿವಯೋಗಿಗಳು, ಡಾ.ಬಿ. ಎಂ. ಪಾಟೀಲ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆಯ ಕಾರ್ಯಕ್ರಮ ಶನಿವಾರ ವಿಜಯಪುರದಲ್ಲಿ ನಡೆಯಿತು.
List of Images 1/8
1
ಬೈಲಹೊಂಗಲ ತಾಲೂಕಿನ ಮಲ್ಲೂರಿನಲ್ಲಿ ಜುಲೈ ೨೨ ಶಿವಯೋಗ ಕಮ್ಮಟ ನಡೆಯಿತು. ಸುಮಾರು ೨೦೦ ಜನರು ಶಿಬರಾರ್ಥಿಗಳು ಹಾಜರಿದ್ದರು. ಈ ಎರಡು ದಿನದ ಕಾರ್ಯಕ್ರಮದಲ್ಲಿ ನಾನೂ ಸಹ ಭಾಗವಹಿಸಿದ್ದೆ. (ಮಾಹಿತಿ: ಅಂಬಾರಾಯ. ಎಸ್. ಬಿರಾದಾರ, ಕಲಬುರಗಿ.)
2
ಬೈಲಹೊಂಗಲ ತಾಲೂಕಿನ ಮಲ್ಲೂರಿನಲ್ಲಿ ಜುಲೈ ೨೨ ಶಿವಯೋಗ ಕಮ್ಮಟ ನಡೆಯಿತು. ಸುಮಾರು ೨೦೦ ಜನರು ಶಿಬರಾರ್ಥಿಗಳು ಹಾಜರಿದ್ದರು. ಈ ಎರಡು ದಿನದ ಕಾರ್ಯಕ್ರಮದಲ್ಲಿ ನಾನೂ ಸಹ ಭಾಗವಹಿಸಿದ್ದೆ. (ಮಾಹಿತಿ: ಅಂಬಾರಾಯ. ಎಸ್. ಬಿರಾದಾರ, ಕಲಬುರಗಿ.)
2
ಮುಂಡರಗಿ ತೋಂಟದಾರ್ಯ ಶಾಖಾ ಮಠ: ಅನುಭಾವಿಗಳ ಅನುಭಾವ ದರ್ಶನ ಮಾಲಿಕೆ – ದಿನ – ೦೩. (ವಿಷಯ ಷಟ್ ಸ್ಥಲಗಳು. ಪ್ರವಚನ - ಶರಣ ಬಸವರಾಜಪ್ಪ, ಬಸವ ಭವನ, ಶಿರಗುಪ್ಪಿ)
mundaragi july 1
ಮುಂಡರಗಿ ತೋಂಟದಾರ್ಯ ಶಾಖಾ ಮಠ: ಅನುಭಾವಿಗಳ ಅನುಭಾವ ದರ್ಶನ ಮಾಲಿಕೆ – ದಿನ – ೦೩. (ವಿಷಯ ಷಟ್ ಸ್ಥಲಗಳು. ಪ್ರವಚನ - ಶರಣ ಬಸವರಾಜಪ್ಪ, ಬಸವ ಭವನ, ಶಿರಗುಪ್ಪಿ)
Untitled design
"ಮನೆಯಲ್ಲಿ ಮಹಾಮನೆ" ಕಾರ್ಯಕ್ರಮ ಗದಗ-ಬೆಟಗೇರಿಯ ಬಸವ ದಳ,ಬಸವ ಕೇಂದ್ರ,ಲಿಂಗಾಯತ ಪ್ರಗತಿಶೀಲ ಸಂಘ ಇವುಗಳ ಜಂಟಿ ಆಶ್ರಯದಲ್ಲಿ, ಗದುಗಿನ ಶರಣರಾದ ಮಹಾಂತೇಶ ಬಸವರಾಜ ಚಿತ್ತರಗಿ ಇವರ ಮನೆಯಲ್ಲಿ ಗುರುವಾರದಂದು 882ನೇ ಮಹಾಮನೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಶರಣೆ ಗಿರಿಜಕ್ಕ ಧರ್ಮರೆಡ್ಡಿ ಹಾಗೂ ಶರಣ ಅಶೋಕ ಬರಗುಂಡಿಯವರು ವಚನ ಚಿಂತನಗೈದರು. ಈ ಸಂದರ್ಭದಲ್ಲಿ ಸೇರಿದವರೆಲ್ಲ ಬಸವ ಪ್ರಾರ್ಥನೆ ಹಾಗೂ ವಚನ ಪ್ರಾರ್ಥನೆ ಮಾಡಿದರು. ಕಾರ್ಯಕ್ರಮದಲ್ಲಿ ಸಂಘಟನೆಗಳ ಸದಸ್ಯರು,ಚಿತ್ತರಗಿ ಕುಟುಂಬದವರು ಪಾಲ್ಗೊಂಡಿದ್ದರು. (ವರದಿ - ರವೀಂದ್ರ ಹೊನವಾಡ)
2
ಮುಂಡರಗಿ ತೋಂಟದಾರ್ಯ ಶಾಖಾ ಮಠ: ಅನುಭಾವಿಗಳ ಅನುಭಾವ ದರ್ಶನ ಪ್ರವಚನ ಮಾಲಿಕೆ (ದಿನ ೦೪). ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಮತ್ತು ಶ್ರೀ ಮಹಾಂತಸ್ವಾಮಿ ಅವರಿಂದ ಪಂಚಾಚಾರಗಳು ವಿಷಯದ ಮೇಲೆ ಪ್ರವಚನ.
1
ಮುಂಡರಗಿ ತೋಂಟದಾರ್ಯ ಶಾಖಾ ಮಠ: ಅನುಭಾವಿಗಳ ಅನುಭಾವ ದರ್ಶನ ಪ್ರವಚನ ಮಾಲಿಕೆ (ದಿನ ೦೪). ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಮತ್ತು ಶ್ರೀ ಮಹಾಂತಸ್ವಾಮಿ ಅವರಿಂದ ಪಂಚಾಚಾರಗಳು ವಿಷಯದ ಮೇಲೆ ಪ್ರವಚನ.
1
ಬಿ.ಎಲ್.ಡಿ.ಇ. (BLDE) ಸಂಸ್ಥೆಯನ್ನು ಕಟ್ಟಿಬೆಳೆಸಿದ ಡಾ. ಫಕೀರಪ್ಪ ಗು.ಹಳಕಟ್ಟಿ, ಬಂಥನಾಳ ಸಂಗನಬಸವ ಶಿವಯೋಗಿಗಳು, ಡಾ.ಬಿ. ಎಂ. ಪಾಟೀಲ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆಯ ಕಾರ್ಯಕ್ರಮ ಶನಿವಾರ ವಿಜಯಪುರದಲ್ಲಿ ನಡೆಯಿತು.
SHARE

ಇಂದು ಲಭ್ಯವಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಸವ ತತ್ವದ ಕಾರ್ಯಕ್ರಮಗಳ ವಿವರ ಮತ್ತು ಫೋಟೋಗಳು. ನಿಮ್ಮ ಕಾರ್ಯಕ್ರಮ ವಿವರ, ಫೋಟೋಗಳನ್ನು basavamedia1@gmail.com ವಿಳಾಸಕ್ಕೆ ಇಮೇಲ್ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

Share This Article
Twitter Email Copy Link Print
Previous Article ದಾನಶೂರ ತ್ಯಾಗವೀರ ಶ್ರಿ ಶಿರಸಂಗಿ ಲಿಂಗರಾಜ ದೇಸಾಯಿ
Next Article ವಿಶಿಷ್ಟ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಬುದ್ದ, ಬಸವ, ಅಂಬೇಡ್ಕರ್ ಸಂದೇಶಗಳು
Leave a comment

Leave a Reply Cancel reply

Your email address will not be published. Required fields are marked *

Most Read

ಸುದ್ದಿ

ಜಾತಿಗಣತಿಯಲ್ಲಿ ಲಿಂಗಾಯತ ‘ಅಥವಾ’ ವೀರಶೈವ ಬರೆಸಿ: ವೀರಶೈವ ಮಹಾಸಭಾ

By ಬಸವ ಮೀಡಿಯಾ August 23, 2025
ಅರಿವು

ಬಸವಕಲ್ಯಾಣದಲ್ಲಿ ದಸರಾ ದರ್ಬಾರ್: ಇದು ಲಿಂಗಾಯತರ ಮೇಲಿನ ಸೇಡಿನ ನಡೆ

By ಡಾ. ಮೀನಾಕ್ಷಿ ಬಾಳಿ August 24, 2025
ಚರ್ಚೆ

ಸನಾತನ ಸಂಸ್ಕೃತಿಯ ಭಕ್ತಿಯಿಂದ ಶರಣರನ್ನು ಮುಕ್ತಿಗೊಳಿಸಿ

By ಡಾ. ರಾಜಶೇಖರ ನಾರನಾಳ August 22, 2025
ಬಸವ ಸಂಸ್ಕೃತಿ ಅಭಿಯಾನ 2025

ಜನಗಣತಿಯಲ್ಲಿ ಲಿಂಗಾಯತ ಎಂದೇ ಬರೆಸಿ: ಶರಣ ಸಾಹಿತ್ಯ ಪರಿಷತ್ತಿನ ಸಿ ಸೋಮಶೇಖರ್

By ಬಸವ ಮೀಡಿಯಾ August 21, 2025
ಇಂದು

ಅಮೇರಿಕಾದಲ್ಲಿ ಶುರುವಾಗುತ್ತಿರುವ ವಚನ ಶಾಲೆಗೆ ಭಾರಿ ಪ್ರತಿಕ್ರಿಯೆ 

By ಬಸವ ಮೀಡಿಯಾ August 26, 2025
Previous Next

You Might Also Like

ಇಂದು

ಶಾಮನೂರು ಶೀಘ್ರ ಗುಣಮುಖರಾಗಲಿ: ಮಲ್ಲಿಕಾರ್ಜುನ ಖರ್ಗೆ ಹಾರೈಕೆ

ಬೆಂಗಳೂರು ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಬುಧವಾರ ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪನವರನ್ನು ಖಾಸಗಿ ಆಸ್ಪತ್ರೆಯಲ್ಲಿ…

0 Min Read
ಇಂದು

ಬಸವ ನಾಮ ಸ್ಮರಣೆಯ ಜೊತೆಗೆ ನಿರಂತರ ಕಾಯಕದಿಂದಲೇ ಸದ್ಗತಿ: ಶರಣಬಸವ ಶ್ರೀ

ಯಲಬುರ್ಗಾ ಶರಣಗ್ರಾಮ ಗುಳೆ ಮತ್ತು ವನಜಭಾವಿ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ಯ ಹಮ್ಮಿಕೊಂಡಿದ್ದ 'ಮನೆಯಿಂದ ಮನೆಗೆ ಮನದಿಂದ ಮನಕ್ಕೆ ವಚನ ಜ್ಯೋತಿ' ಕಾರ್ಯಕ್ರಮದ ಸಮಾರೋಪ ಸಮಾರಂಭ ರವಿವಾರ…

2 Min Read
ಇಂದು

ವೀರಶೈವ ಮಹಾಸಭಾ ಹೆಸರಿನ ಗೊಂದಲದಿಂದ ಹೊರಬರಲಿ

ಬೆಂಗಳೂರು ಕಳೆದ ಮೂರು–ನಾಲ್ಕು ದಶಕಗಳಿಂದ ಕರ್ನಾಟಕದಲ್ಲಿ ಜನಗಣತಿಯಲ್ಲಿ ಧರ್ಮದ ಅಂಕಣದಲ್ಲಿ ಲಿಂಗಾಯತ ಎಂದು ಬರೆಸಬೇಕೋ ಅಥವಾ ವೀರಶೈವ ಎಂದು ವರದಿ ಮಾಡಬೇಕೋ ಅಥವಾ ವೀರಶೈವ ಲಿಂಗಾಯತ ಎಂದು…

4 Min Read
ಗ್ಯಾ ಲರಿ

ಹುನಗುಂದದಲ್ಲಿ ವಿಜಯಮಹಾಂತೇಶ್ವರ ಶಿಲಾ ಮಂಟಪ ಉದ್ಘಾಟನೆ

ಹುನಗುಂದ ನಗರದಲ್ಲಿ ವಿಜಯ ಮಹಾಂತ ಶಿವಯೋಗಿಗಳ ಪುರಾಣ ಮಂಗಲ ಮತ್ತು ಒಂದು ಕೋಟಿ ರೂಪಾಯಿ ಹಣದಲ್ಲಿ ಪುನರ್ ನಿರ್ಮಾಣಗೊಂಡ ಶ್ರೀ ವಿಜಯಮಹಾಂತೇಶ್ವರ ಶಿಲಾ ಮಂಟಪವನ್ನು ಶುಕ್ರವಾರ ಉದ್ಘಾಟಿಸಲಾಯಿತು.…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital