Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು – ಜುಲೈ ೨೭
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಇಂದು > Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು – ಜುಲೈ ೨೭
ಇಂದುಗ್ಯಾ ಲರಿ

Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು – ಜುಲೈ ೨೭

ಬಸವ ಮೀಡಿಯಾ
ಬಸವ ಮೀಡಿಯಾ Published July 27, 2024
Share
ಬೈಲಹೊಂಗಲ ತಾಲೂಕಿನ ಮಲ್ಲೂರಿನಲ್ಲಿ ಜುಲೈ ೨೨ ಶಿವಯೋಗ ಕಮ್ಮಟ ನಡೆಯಿತು. ಸುಮಾರು ೨೦೦ ಜನರು ಶಿಬರಾರ್ಥಿಗಳು ಹಾಜರಿದ್ದರು. ಈ ಎರಡು ದಿನದ ಕಾರ್ಯಕ್ರಮದಲ್ಲಿ ನಾನೂ ಸಹ ಭಾಗವಹಿಸಿದ್ದೆ. (ಮಾಹಿತಿ: ಅಂಬಾರಾಯ. ಎಸ್. ಬಿರಾದಾರ, ಕಲಬುರಗಿ.)
ಬೈಲಹೊಂಗಲ ತಾಲೂಕಿನ ಮಲ್ಲೂರಿನಲ್ಲಿ ಜುಲೈ ೨೨ ಶಿವಯೋಗ ಕಮ್ಮಟ ನಡೆಯಿತು. ಸುಮಾರು ೨೦೦ ಜನರು ಶಿಬರಾರ್ಥಿಗಳು ಹಾಜರಿದ್ದರು. ಈ ಎರಡು ದಿನದ ಕಾರ್ಯಕ್ರಮದಲ್ಲಿ ನಾನೂ ಸಹ ಭಾಗವಹಿಸಿದ್ದೆ. (ಮಾಹಿತಿ: ಅಂಬಾರಾಯ. ಎಸ್. ಬಿರಾದಾರ, ಕಲಬುರಗಿ.)
ಮುಂಡರಗಿ ತೋಂಟದಾರ್ಯ ಶಾಖಾ ಮಠ: ಅನುಭಾವಿಗಳ ಅನುಭಾವ ದರ್ಶನ ಮಾಲಿಕೆ – ದಿನ – ೦೩. (ವಿಷಯ ಷಟ್ ಸ್ಥಲಗಳು. ಪ್ರವಚನ - ಶರಣ ಬಸವರಾಜಪ್ಪ, ಬಸವ ಭವನ, ಶಿರಗುಪ್ಪಿ)
ಮುಂಡರಗಿ ತೋಂಟದಾರ್ಯ ಶಾಖಾ ಮಠ: ಅನುಭಾವಿಗಳ ಅನುಭಾವ ದರ್ಶನ ಮಾಲಿಕೆ – ದಿನ – ೦೩. (ವಿಷಯ ಷಟ್ ಸ್ಥಲಗಳು. ಪ್ರವಚನ - ಶರಣ ಬಸವರಾಜಪ್ಪ, ಬಸವ ಭವನ, ಶಿರಗುಪ್ಪಿ)
"ಮನೆಯಲ್ಲಿ ಮಹಾಮನೆ" ಕಾರ್ಯಕ್ರಮ ಗದಗ-ಬೆಟಗೇರಿಯ ಬಸವ ದಳ,ಬಸವ ಕೇಂದ್ರ,ಲಿಂಗಾಯತ ಪ್ರಗತಿಶೀಲ ಸಂಘ ಇವುಗಳ ಜಂಟಿ ಆಶ್ರಯದಲ್ಲಿ, ಗದುಗಿನ ಶರಣರಾದ ಮಹಾಂತೇಶ ಬಸವರಾಜ ಚಿತ್ತರಗಿ ಇವರ ಮನೆಯಲ್ಲಿ ಗುರುವಾರದಂದು 882ನೇ ಮಹಾಮನೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಶರಣೆ ಗಿರಿಜಕ್ಕ ಧರ್ಮರೆಡ್ಡಿ ಹಾಗೂ ಶರಣ ಅಶೋಕ ಬರಗುಂಡಿಯವರು ವಚನ ಚಿಂತನಗೈದರು. ಈ ಸಂದರ್ಭದಲ್ಲಿ ಸೇರಿದವರೆಲ್ಲ ಬಸವ ಪ್ರಾರ್ಥನೆ ಹಾಗೂ ವಚನ ಪ್ರಾರ್ಥನೆ ಮಾಡಿದರು. ಕಾರ್ಯಕ್ರಮದಲ್ಲಿ ಸಂಘಟನೆಗಳ ಸದಸ್ಯರು,ಚಿತ್ತರಗಿ ಕುಟುಂಬದವರು ಪಾಲ್ಗೊಂಡಿದ್ದರು. (ವರದಿ - ರವೀಂದ್ರ ಹೊನವಾಡ)
ಮುಂಡರಗಿ ತೋಂಟದಾರ್ಯ ಶಾಖಾ ಮಠ: ಅನುಭಾವಿಗಳ ಅನುಭಾವ ದರ್ಶನ ಪ್ರವಚನ ಮಾಲಿಕೆ (ದಿನ ೦೪). ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಮತ್ತು ಶ್ರೀ ಮಹಾಂತಸ್ವಾಮಿ ಅವರಿಂದ ಪಂಚಾಚಾರಗಳು ವಿಷಯದ ಮೇಲೆ ಪ್ರವಚನ.
ಮುಂಡರಗಿ ತೋಂಟದಾರ್ಯ ಶಾಖಾ ಮಠ: ಅನುಭಾವಿಗಳ ಅನುಭಾವ ದರ್ಶನ ಪ್ರವಚನ ಮಾಲಿಕೆ (ದಿನ ೦೪). ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಮತ್ತು ಶ್ರೀ ಮಹಾಂತಸ್ವಾಮಿ ಅವರಿಂದ ಪಂಚಾಚಾರಗಳು ವಿಷಯದ ಮೇಲೆ ಪ್ರವಚನ.
ಬಿ.ಎಲ್.ಡಿ.ಇ. (BLDE) ಸಂಸ್ಥೆಯನ್ನು ಕಟ್ಟಿಬೆಳೆಸಿದ ಡಾ. ಫಕೀರಪ್ಪ ಗು.ಹಳಕಟ್ಟಿ, ಬಂಥನಾಳ ಸಂಗನಬಸವ ಶಿವಯೋಗಿಗಳು, ಡಾ.ಬಿ. ಎಂ. ಪಾಟೀಲ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆಯ ಕಾರ್ಯಕ್ರಮ ಶನಿವಾರ ವಿಜಯಪುರದಲ್ಲಿ ನಡೆಯಿತು.
List of Images 1/8
1
ಬೈಲಹೊಂಗಲ ತಾಲೂಕಿನ ಮಲ್ಲೂರಿನಲ್ಲಿ ಜುಲೈ ೨೨ ಶಿವಯೋಗ ಕಮ್ಮಟ ನಡೆಯಿತು. ಸುಮಾರು ೨೦೦ ಜನರು ಶಿಬರಾರ್ಥಿಗಳು ಹಾಜರಿದ್ದರು. ಈ ಎರಡು ದಿನದ ಕಾರ್ಯಕ್ರಮದಲ್ಲಿ ನಾನೂ ಸಹ ಭಾಗವಹಿಸಿದ್ದೆ. (ಮಾಹಿತಿ: ಅಂಬಾರಾಯ. ಎಸ್. ಬಿರಾದಾರ, ಕಲಬುರಗಿ.)
2
ಬೈಲಹೊಂಗಲ ತಾಲೂಕಿನ ಮಲ್ಲೂರಿನಲ್ಲಿ ಜುಲೈ ೨೨ ಶಿವಯೋಗ ಕಮ್ಮಟ ನಡೆಯಿತು. ಸುಮಾರು ೨೦೦ ಜನರು ಶಿಬರಾರ್ಥಿಗಳು ಹಾಜರಿದ್ದರು. ಈ ಎರಡು ದಿನದ ಕಾರ್ಯಕ್ರಮದಲ್ಲಿ ನಾನೂ ಸಹ ಭಾಗವಹಿಸಿದ್ದೆ. (ಮಾಹಿತಿ: ಅಂಬಾರಾಯ. ಎಸ್. ಬಿರಾದಾರ, ಕಲಬುರಗಿ.)
2
ಮುಂಡರಗಿ ತೋಂಟದಾರ್ಯ ಶಾಖಾ ಮಠ: ಅನುಭಾವಿಗಳ ಅನುಭಾವ ದರ್ಶನ ಮಾಲಿಕೆ – ದಿನ – ೦೩. (ವಿಷಯ ಷಟ್ ಸ್ಥಲಗಳು. ಪ್ರವಚನ - ಶರಣ ಬಸವರಾಜಪ್ಪ, ಬಸವ ಭವನ, ಶಿರಗುಪ್ಪಿ)
mundaragi july 1
ಮುಂಡರಗಿ ತೋಂಟದಾರ್ಯ ಶಾಖಾ ಮಠ: ಅನುಭಾವಿಗಳ ಅನುಭಾವ ದರ್ಶನ ಮಾಲಿಕೆ – ದಿನ – ೦೩. (ವಿಷಯ ಷಟ್ ಸ್ಥಲಗಳು. ಪ್ರವಚನ - ಶರಣ ಬಸವರಾಜಪ್ಪ, ಬಸವ ಭವನ, ಶಿರಗುಪ್ಪಿ)
Untitled design
"ಮನೆಯಲ್ಲಿ ಮಹಾಮನೆ" ಕಾರ್ಯಕ್ರಮ ಗದಗ-ಬೆಟಗೇರಿಯ ಬಸವ ದಳ,ಬಸವ ಕೇಂದ್ರ,ಲಿಂಗಾಯತ ಪ್ರಗತಿಶೀಲ ಸಂಘ ಇವುಗಳ ಜಂಟಿ ಆಶ್ರಯದಲ್ಲಿ, ಗದುಗಿನ ಶರಣರಾದ ಮಹಾಂತೇಶ ಬಸವರಾಜ ಚಿತ್ತರಗಿ ಇವರ ಮನೆಯಲ್ಲಿ ಗುರುವಾರದಂದು 882ನೇ ಮಹಾಮನೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಶರಣೆ ಗಿರಿಜಕ್ಕ ಧರ್ಮರೆಡ್ಡಿ ಹಾಗೂ ಶರಣ ಅಶೋಕ ಬರಗುಂಡಿಯವರು ವಚನ ಚಿಂತನಗೈದರು. ಈ ಸಂದರ್ಭದಲ್ಲಿ ಸೇರಿದವರೆಲ್ಲ ಬಸವ ಪ್ರಾರ್ಥನೆ ಹಾಗೂ ವಚನ ಪ್ರಾರ್ಥನೆ ಮಾಡಿದರು. ಕಾರ್ಯಕ್ರಮದಲ್ಲಿ ಸಂಘಟನೆಗಳ ಸದಸ್ಯರು,ಚಿತ್ತರಗಿ ಕುಟುಂಬದವರು ಪಾಲ್ಗೊಂಡಿದ್ದರು. (ವರದಿ - ರವೀಂದ್ರ ಹೊನವಾಡ)
2
ಮುಂಡರಗಿ ತೋಂಟದಾರ್ಯ ಶಾಖಾ ಮಠ: ಅನುಭಾವಿಗಳ ಅನುಭಾವ ದರ್ಶನ ಪ್ರವಚನ ಮಾಲಿಕೆ (ದಿನ ೦೪). ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಮತ್ತು ಶ್ರೀ ಮಹಾಂತಸ್ವಾಮಿ ಅವರಿಂದ ಪಂಚಾಚಾರಗಳು ವಿಷಯದ ಮೇಲೆ ಪ್ರವಚನ.
1
ಮುಂಡರಗಿ ತೋಂಟದಾರ್ಯ ಶಾಖಾ ಮಠ: ಅನುಭಾವಿಗಳ ಅನುಭಾವ ದರ್ಶನ ಪ್ರವಚನ ಮಾಲಿಕೆ (ದಿನ ೦೪). ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಮತ್ತು ಶ್ರೀ ಮಹಾಂತಸ್ವಾಮಿ ಅವರಿಂದ ಪಂಚಾಚಾರಗಳು ವಿಷಯದ ಮೇಲೆ ಪ್ರವಚನ.
1
ಬಿ.ಎಲ್.ಡಿ.ಇ. (BLDE) ಸಂಸ್ಥೆಯನ್ನು ಕಟ್ಟಿಬೆಳೆಸಿದ ಡಾ. ಫಕೀರಪ್ಪ ಗು.ಹಳಕಟ್ಟಿ, ಬಂಥನಾಳ ಸಂಗನಬಸವ ಶಿವಯೋಗಿಗಳು, ಡಾ.ಬಿ. ಎಂ. ಪಾಟೀಲ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆಯ ಕಾರ್ಯಕ್ರಮ ಶನಿವಾರ ವಿಜಯಪುರದಲ್ಲಿ ನಡೆಯಿತು.
SHARE

ಇಂದು ಲಭ್ಯವಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಸವ ತತ್ವದ ಕಾರ್ಯಕ್ರಮಗಳ ವಿವರ ಮತ್ತು ಫೋಟೋಗಳು. ನಿಮ್ಮ ಕಾರ್ಯಕ್ರಮ ವಿವರ, ಫೋಟೋಗಳನ್ನು basavamedia1@gmail.com ವಿಳಾಸಕ್ಕೆ ಇಮೇಲ್ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

Share This Article
Twitter Email Copy Link Print
Previous Article ದಾನಶೂರ ತ್ಯಾಗವೀರ ಶ್ರಿ ಶಿರಸಂಗಿ ಲಿಂಗರಾಜ ದೇಸಾಯಿ
Next Article ವಿಶಿಷ್ಟ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಬುದ್ದ, ಬಸವ, ಅಂಬೇಡ್ಕರ್ ಸಂದೇಶಗಳು
Leave a comment

Leave a Reply Cancel reply

Your email address will not be published. Required fields are marked *

Most Read

ಸುದ್ದಿ

ಬಸವ ಕಲ್ಯಾಣ: ಹೋರಾಟ ಮುಂದುವರೆಸಲು ಬಸವ ಸಂಘಟನೆಗಳು ಸಜ್ಜು

By ಬಸವ ಮೀಡಿಯಾ June 13, 2026
ಸುದ್ದಿ

‘ಸಮಾವೇಶ ಮಾಡಿಯೇ ತೀರುತ್ತೇವೆ, ಕನ್ನೇರಿ ಸ್ವಾಮಿಗಳು ಬಂದೇ ಬರುತ್ತಾರೆ’

By ಬಸವ ಮೀಡಿಯಾ June 13, 2026
ಸುದ್ದಿ

ಕನ್ನೇರಿ ಸ್ವಾಮಿಯನ್ನು ನಿರ್ಬಂಧಿಸಲು ಲಿಂಗಾಯತ ಯುವ ಬಳಗದ ಮನವಿ

By ಬಸವ ಮೀಡಿಯಾ June 13, 2026
ಸುದ್ದಿ

ಅನುಭವ ಮಂಟಪ ಮುಂದೇನು? ಎಸ್. ಎಂ. ಜಾಮದಾರ್ ಗೂಗಲ್ ಮೀಟ್

By ಬಸವ ಮೀಡಿಯಾ June 12, 2026
ಸುದ್ದಿ

ಅನುಭವ ಮಂಟಪ ನಿರ್ವಹಣೆಗೆ ಬಸವ ಕಾರ್ಯಕರ್ತರು ಹೆಸರು ಕೊಡಿ: ಜಾಮದಾರ್

By ಬಸವ ಮೀಡಿಯಾ June 14, 2026
Previous Next

You Might Also Like

ಇಂದು

ಬಸವೇಶ್ವರರ ಚಿಂತನೆ ಎಲ್ಲಾ ದೇಶ, ಕಾಲಗಳಿಗೂ ಮಾದರಿ: ಪ್ರೊ. ಎಂ.ಎಂ. ಖಾನ್

ಡಾ. ನಂದಾ ಪಾಟೀಲ ವಚನ ಸಂಗೀತ ದತ್ತಿ ಕಾರ್ಯಕ್ರಮ ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ ಶ್ರೀ ಬಸವೇಶ್ವರ ಪೀಠದ ಅಲ್ಲಮಪ್ರಭು ಸಭಾ ಭವನದಲ್ಲಿ ಈಚೆಗೆ ವಿದುಷಿ ಡಾ. ನಂದಾ…

2 Min Read
ಇಂದು

ರಾಯಚೂರು ಬಸವ ಕೇಂದ್ರದಲ್ಲಿ ನಿಜಾಚಾರಣೆ ತರಬೇತಿ ಕಾರ್ಯಕ್ರಮ

ರಾಯಚೂರು: ನಗರದ ಬಸವ ಕೇಂದ್ರದಲ್ಲಿ ಲಿಂಗಾಯತ ನಿಜಾಚಾರಣೆ ತರಬೇತಿ ನಡೆಯಿತು. ಅನುಭಾವಿ ಪಿ. ರುದ್ರಪ್ಪ, ಜಿಲ್ಲಾಧ್ಯಕ್ಷರು, ಜಾ. ಲಿಂ. ಮಹಾಸಭಾ, ರಾಯಚೂರು ಇವರು ಕ್ರಿಯಾಮೂರ್ತಿಗಳ  ಸಭೆಯಲ್ಲಿ ಅನುಭಾವ…

4 Min Read
ಇಂದು

ಷಣ್ಮುಖ ಶಿವಯೋಗಿ ಬ್ರಿಗೇಡ್ ವತಿಯಿಂದ ಅದ್ಧೂರಿ ಬಸವ ಜಯಂತಿ

ಜೇವರಗಿ: ಸ್ಥಳೀಯ ಷಣ್ಮುಖ ಶಿವಯೋಗಿ ಬ್ರಿಗೇಡ್ ವತಿಯಿಂದ ವಿಶ್ವಗುರು ಬಸವಣ್ಣ ಅವರ 893ನೇ ಜಯಂತ್ಯುತ್ಸವವನ್ನು ಭಾನುವಾರ ವಿಜೃಂಭಣೆಯಿಂದ ಆಚರಿಸಲಾಯಿತು. ವಿವಿಧ ಕಲಾತಂಡಗಳ ಪ್ರದರ್ಶನ, ಬಸವಣ್ಣ ಹಾಗೂ ಷಣ್ಮುಖ…

2 Min Read
ಇಂದು

ಬಸವಕಲ್ಯಾಣ: ಕನ್ನೇರಿ ಸ್ವಾಮಿಗೆ ಬೆಂಬಲ ಘೋಷಿಸಿದ ರಂಭಾಪುರಿ ಸ್ವಾಮೀಜಿ

ಬಸವಕಲ್ಯಾಣ ಕನ್ನೇರಿ ಸ್ವಾಮಿಯ ಸಮಾವೇಶದ ವಿರುದ್ಧ ನಡೆಯುತ್ತಿರುವ ಬಸವ ಸಂಘಟನೆಗಳ ಪ್ರತಿಭಟನೆಯನ್ನು ಪರಿಗಣಿಸದೆ ಜೂನ್ 28 ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ಅನುಮತಿ ನೀಡಬೇಕೆಂದು, ರಂಭಾಪುರಿ ಪೀಠದ…

2 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital