Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು – ಜುಲೈ ೨೭
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಇಂದು > Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು – ಜುಲೈ ೨೭
ಇಂದುಗ್ಯಾ ಲರಿ

Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು – ಜುಲೈ ೨೭

ಬಸವ ಮೀಡಿಯಾ
ಬಸವ ಮೀಡಿಯಾ Published July 27, 2024
Share
ಬೈಲಹೊಂಗಲ ತಾಲೂಕಿನ ಮಲ್ಲೂರಿನಲ್ಲಿ ಜುಲೈ ೨೨ ಶಿವಯೋಗ ಕಮ್ಮಟ ನಡೆಯಿತು. ಸುಮಾರು ೨೦೦ ಜನರು ಶಿಬರಾರ್ಥಿಗಳು ಹಾಜರಿದ್ದರು. ಈ ಎರಡು ದಿನದ ಕಾರ್ಯಕ್ರಮದಲ್ಲಿ ನಾನೂ ಸಹ ಭಾಗವಹಿಸಿದ್ದೆ. (ಮಾಹಿತಿ: ಅಂಬಾರಾಯ. ಎಸ್. ಬಿರಾದಾರ, ಕಲಬುರಗಿ.)
ಬೈಲಹೊಂಗಲ ತಾಲೂಕಿನ ಮಲ್ಲೂರಿನಲ್ಲಿ ಜುಲೈ ೨೨ ಶಿವಯೋಗ ಕಮ್ಮಟ ನಡೆಯಿತು. ಸುಮಾರು ೨೦೦ ಜನರು ಶಿಬರಾರ್ಥಿಗಳು ಹಾಜರಿದ್ದರು. ಈ ಎರಡು ದಿನದ ಕಾರ್ಯಕ್ರಮದಲ್ಲಿ ನಾನೂ ಸಹ ಭಾಗವಹಿಸಿದ್ದೆ. (ಮಾಹಿತಿ: ಅಂಬಾರಾಯ. ಎಸ್. ಬಿರಾದಾರ, ಕಲಬುರಗಿ.)
ಮುಂಡರಗಿ ತೋಂಟದಾರ್ಯ ಶಾಖಾ ಮಠ: ಅನುಭಾವಿಗಳ ಅನುಭಾವ ದರ್ಶನ ಮಾಲಿಕೆ – ದಿನ – ೦೩. (ವಿಷಯ ಷಟ್ ಸ್ಥಲಗಳು. ಪ್ರವಚನ - ಶರಣ ಬಸವರಾಜಪ್ಪ, ಬಸವ ಭವನ, ಶಿರಗುಪ್ಪಿ)
ಮುಂಡರಗಿ ತೋಂಟದಾರ್ಯ ಶಾಖಾ ಮಠ: ಅನುಭಾವಿಗಳ ಅನುಭಾವ ದರ್ಶನ ಮಾಲಿಕೆ – ದಿನ – ೦೩. (ವಿಷಯ ಷಟ್ ಸ್ಥಲಗಳು. ಪ್ರವಚನ - ಶರಣ ಬಸವರಾಜಪ್ಪ, ಬಸವ ಭವನ, ಶಿರಗುಪ್ಪಿ)
"ಮನೆಯಲ್ಲಿ ಮಹಾಮನೆ" ಕಾರ್ಯಕ್ರಮ ಗದಗ-ಬೆಟಗೇರಿಯ ಬಸವ ದಳ,ಬಸವ ಕೇಂದ್ರ,ಲಿಂಗಾಯತ ಪ್ರಗತಿಶೀಲ ಸಂಘ ಇವುಗಳ ಜಂಟಿ ಆಶ್ರಯದಲ್ಲಿ, ಗದುಗಿನ ಶರಣರಾದ ಮಹಾಂತೇಶ ಬಸವರಾಜ ಚಿತ್ತರಗಿ ಇವರ ಮನೆಯಲ್ಲಿ ಗುರುವಾರದಂದು 882ನೇ ಮಹಾಮನೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಶರಣೆ ಗಿರಿಜಕ್ಕ ಧರ್ಮರೆಡ್ಡಿ ಹಾಗೂ ಶರಣ ಅಶೋಕ ಬರಗುಂಡಿಯವರು ವಚನ ಚಿಂತನಗೈದರು. ಈ ಸಂದರ್ಭದಲ್ಲಿ ಸೇರಿದವರೆಲ್ಲ ಬಸವ ಪ್ರಾರ್ಥನೆ ಹಾಗೂ ವಚನ ಪ್ರಾರ್ಥನೆ ಮಾಡಿದರು. ಕಾರ್ಯಕ್ರಮದಲ್ಲಿ ಸಂಘಟನೆಗಳ ಸದಸ್ಯರು,ಚಿತ್ತರಗಿ ಕುಟುಂಬದವರು ಪಾಲ್ಗೊಂಡಿದ್ದರು. (ವರದಿ - ರವೀಂದ್ರ ಹೊನವಾಡ)
ಮುಂಡರಗಿ ತೋಂಟದಾರ್ಯ ಶಾಖಾ ಮಠ: ಅನುಭಾವಿಗಳ ಅನುಭಾವ ದರ್ಶನ ಪ್ರವಚನ ಮಾಲಿಕೆ (ದಿನ ೦೪). ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಮತ್ತು ಶ್ರೀ ಮಹಾಂತಸ್ವಾಮಿ ಅವರಿಂದ ಪಂಚಾಚಾರಗಳು ವಿಷಯದ ಮೇಲೆ ಪ್ರವಚನ.
ಮುಂಡರಗಿ ತೋಂಟದಾರ್ಯ ಶಾಖಾ ಮಠ: ಅನುಭಾವಿಗಳ ಅನುಭಾವ ದರ್ಶನ ಪ್ರವಚನ ಮಾಲಿಕೆ (ದಿನ ೦೪). ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಮತ್ತು ಶ್ರೀ ಮಹಾಂತಸ್ವಾಮಿ ಅವರಿಂದ ಪಂಚಾಚಾರಗಳು ವಿಷಯದ ಮೇಲೆ ಪ್ರವಚನ.
ಬಿ.ಎಲ್.ಡಿ.ಇ. (BLDE) ಸಂಸ್ಥೆಯನ್ನು ಕಟ್ಟಿಬೆಳೆಸಿದ ಡಾ. ಫಕೀರಪ್ಪ ಗು.ಹಳಕಟ್ಟಿ, ಬಂಥನಾಳ ಸಂಗನಬಸವ ಶಿವಯೋಗಿಗಳು, ಡಾ.ಬಿ. ಎಂ. ಪಾಟೀಲ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆಯ ಕಾರ್ಯಕ್ರಮ ಶನಿವಾರ ವಿಜಯಪುರದಲ್ಲಿ ನಡೆಯಿತು.
List of Images 1/8
1
ಬೈಲಹೊಂಗಲ ತಾಲೂಕಿನ ಮಲ್ಲೂರಿನಲ್ಲಿ ಜುಲೈ ೨೨ ಶಿವಯೋಗ ಕಮ್ಮಟ ನಡೆಯಿತು. ಸುಮಾರು ೨೦೦ ಜನರು ಶಿಬರಾರ್ಥಿಗಳು ಹಾಜರಿದ್ದರು. ಈ ಎರಡು ದಿನದ ಕಾರ್ಯಕ್ರಮದಲ್ಲಿ ನಾನೂ ಸಹ ಭಾಗವಹಿಸಿದ್ದೆ. (ಮಾಹಿತಿ: ಅಂಬಾರಾಯ. ಎಸ್. ಬಿರಾದಾರ, ಕಲಬುರಗಿ.)
2
ಬೈಲಹೊಂಗಲ ತಾಲೂಕಿನ ಮಲ್ಲೂರಿನಲ್ಲಿ ಜುಲೈ ೨೨ ಶಿವಯೋಗ ಕಮ್ಮಟ ನಡೆಯಿತು. ಸುಮಾರು ೨೦೦ ಜನರು ಶಿಬರಾರ್ಥಿಗಳು ಹಾಜರಿದ್ದರು. ಈ ಎರಡು ದಿನದ ಕಾರ್ಯಕ್ರಮದಲ್ಲಿ ನಾನೂ ಸಹ ಭಾಗವಹಿಸಿದ್ದೆ. (ಮಾಹಿತಿ: ಅಂಬಾರಾಯ. ಎಸ್. ಬಿರಾದಾರ, ಕಲಬುರಗಿ.)
2
ಮುಂಡರಗಿ ತೋಂಟದಾರ್ಯ ಶಾಖಾ ಮಠ: ಅನುಭಾವಿಗಳ ಅನುಭಾವ ದರ್ಶನ ಮಾಲಿಕೆ – ದಿನ – ೦೩. (ವಿಷಯ ಷಟ್ ಸ್ಥಲಗಳು. ಪ್ರವಚನ - ಶರಣ ಬಸವರಾಜಪ್ಪ, ಬಸವ ಭವನ, ಶಿರಗುಪ್ಪಿ)
mundaragi july 1
ಮುಂಡರಗಿ ತೋಂಟದಾರ್ಯ ಶಾಖಾ ಮಠ: ಅನುಭಾವಿಗಳ ಅನುಭಾವ ದರ್ಶನ ಮಾಲಿಕೆ – ದಿನ – ೦೩. (ವಿಷಯ ಷಟ್ ಸ್ಥಲಗಳು. ಪ್ರವಚನ - ಶರಣ ಬಸವರಾಜಪ್ಪ, ಬಸವ ಭವನ, ಶಿರಗುಪ್ಪಿ)
Untitled design
"ಮನೆಯಲ್ಲಿ ಮಹಾಮನೆ" ಕಾರ್ಯಕ್ರಮ ಗದಗ-ಬೆಟಗೇರಿಯ ಬಸವ ದಳ,ಬಸವ ಕೇಂದ್ರ,ಲಿಂಗಾಯತ ಪ್ರಗತಿಶೀಲ ಸಂಘ ಇವುಗಳ ಜಂಟಿ ಆಶ್ರಯದಲ್ಲಿ, ಗದುಗಿನ ಶರಣರಾದ ಮಹಾಂತೇಶ ಬಸವರಾಜ ಚಿತ್ತರಗಿ ಇವರ ಮನೆಯಲ್ಲಿ ಗುರುವಾರದಂದು 882ನೇ ಮಹಾಮನೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಶರಣೆ ಗಿರಿಜಕ್ಕ ಧರ್ಮರೆಡ್ಡಿ ಹಾಗೂ ಶರಣ ಅಶೋಕ ಬರಗುಂಡಿಯವರು ವಚನ ಚಿಂತನಗೈದರು. ಈ ಸಂದರ್ಭದಲ್ಲಿ ಸೇರಿದವರೆಲ್ಲ ಬಸವ ಪ್ರಾರ್ಥನೆ ಹಾಗೂ ವಚನ ಪ್ರಾರ್ಥನೆ ಮಾಡಿದರು. ಕಾರ್ಯಕ್ರಮದಲ್ಲಿ ಸಂಘಟನೆಗಳ ಸದಸ್ಯರು,ಚಿತ್ತರಗಿ ಕುಟುಂಬದವರು ಪಾಲ್ಗೊಂಡಿದ್ದರು. (ವರದಿ - ರವೀಂದ್ರ ಹೊನವಾಡ)
2
ಮುಂಡರಗಿ ತೋಂಟದಾರ್ಯ ಶಾಖಾ ಮಠ: ಅನುಭಾವಿಗಳ ಅನುಭಾವ ದರ್ಶನ ಪ್ರವಚನ ಮಾಲಿಕೆ (ದಿನ ೦೪). ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಮತ್ತು ಶ್ರೀ ಮಹಾಂತಸ್ವಾಮಿ ಅವರಿಂದ ಪಂಚಾಚಾರಗಳು ವಿಷಯದ ಮೇಲೆ ಪ್ರವಚನ.
1
ಮುಂಡರಗಿ ತೋಂಟದಾರ್ಯ ಶಾಖಾ ಮಠ: ಅನುಭಾವಿಗಳ ಅನುಭಾವ ದರ್ಶನ ಪ್ರವಚನ ಮಾಲಿಕೆ (ದಿನ ೦೪). ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಮತ್ತು ಶ್ರೀ ಮಹಾಂತಸ್ವಾಮಿ ಅವರಿಂದ ಪಂಚಾಚಾರಗಳು ವಿಷಯದ ಮೇಲೆ ಪ್ರವಚನ.
1
ಬಿ.ಎಲ್.ಡಿ.ಇ. (BLDE) ಸಂಸ್ಥೆಯನ್ನು ಕಟ್ಟಿಬೆಳೆಸಿದ ಡಾ. ಫಕೀರಪ್ಪ ಗು.ಹಳಕಟ್ಟಿ, ಬಂಥನಾಳ ಸಂಗನಬಸವ ಶಿವಯೋಗಿಗಳು, ಡಾ.ಬಿ. ಎಂ. ಪಾಟೀಲ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆಯ ಕಾರ್ಯಕ್ರಮ ಶನಿವಾರ ವಿಜಯಪುರದಲ್ಲಿ ನಡೆಯಿತು.
SHARE

ಇಂದು ಲಭ್ಯವಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಸವ ತತ್ವದ ಕಾರ್ಯಕ್ರಮಗಳ ವಿವರ ಮತ್ತು ಫೋಟೋಗಳು. ನಿಮ್ಮ ಕಾರ್ಯಕ್ರಮ ವಿವರ, ಫೋಟೋಗಳನ್ನು basavamedia1@gmail.com ವಿಳಾಸಕ್ಕೆ ಇಮೇಲ್ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

Share This Article
Twitter Email Copy Link Print
Previous Article ದಾನಶೂರ ತ್ಯಾಗವೀರ ಶ್ರಿ ಶಿರಸಂಗಿ ಲಿಂಗರಾಜ ದೇಸಾಯಿ
Next Article ವಿಶಿಷ್ಟ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಬುದ್ದ, ಬಸವ, ಅಂಬೇಡ್ಕರ್ ಸಂದೇಶಗಳು
Leave a comment

Leave a Reply Cancel reply

Your email address will not be published. Required fields are marked *

Most Read

ಚರ್ಚೆ

ಕಲಬುರಗಿಯಲ್ಲಿ ಏಪ್ರಿಲ್ 16ರಿಂದ ಐದು ದಿನಗಳ ಅದ್ದೂರಿ ಬಸವ ಜಯಂತಿ

By ಪ್ರಮಥ ಸತ್ಯಂಪೇಟೆ, ಕಲಬುರ್ಗಿ April 9, 2026
ಅರಿವು

ನಿಜಾಚರಣೆ: ಲಿಂಗಾಯತ ತತ್ವದಲ್ಲಿ ಪುಷ್ಪವತಿ ಆರತಕ್ಷತೆಯ ಮಹತ್ವ

By ಅರ್ಚನಾ ಗ. ಸಸಿಮಠ, ಕೊಪ್ಪಳ April 8, 2026
ಚಾವಡಿ

ಅನುಭವ ಮಂಟಪದ ಮೇಲೆ ಬಸವ ವಿರೋಧಿಗಳ ಕೆಂಗಣ್ಣಿದೆ – ಭಾಗ 6

By ಎಸ್. ಎಂ. ಜಾಮದಾರ್ April 8, 2026
ಅರಿವು

ಜಾತಿ, ಧರ್ಮದ ಹೆಸರಿನಲ್ಲಿ ದ್ವೇಷ ತುಂಬುವುದು ಭಯೋತ್ಪಾದನೆ

By ಪೂಜ್ಯ ಕೋರಣೇಶ್ವರ ಸ್ವಾಮಿಗಳು April 11, 2026
ಚಾವಡಿ

ಅನುಭವ ಮಂಟಪ: ವಿರಕ್ತ ಮಠಗಳು ನೇತೃತ್ವ ವಹಿಸಲಿ – ಭಾಗ 7

By ಎಸ್. ಎಂ. ಜಾಮದಾರ್ April 10, 2026
Previous Next

You Might Also Like

ಇಂದು

ಬಸವತತ್ವ ದರ್ಶನ ಪ್ರವಚನ: ದೇವರನ್ನು ಹೊರಗಡೆ ಹುಡುಕಬಾರದು

(ಕಲಬುರ್ಗಿಯಲ್ಲಿ ನಡೆಯುತ್ತಿರುವ  893ನೇ ಬಸವ ಜಯಂತಿ ಅಂಗವಾಗಿ ‘ಬಸವತತ್ವ ದರ್ಶನ ಪ್ರವಚನ’ ಮುಖ್ಯಾಂಶಗಳು) ಕಲಬುರ್ಗಿ: ದಿನಾಂಕ: 13 ಏಪ್ರಿಲ್ 2026 ಪ್ರವಚನಕಾರರು: ಪೂಜ್ಯ ಬಸವೇಶ್ವರಿಮಾತಾಜಿ,, ಬಸವಧಾಮ, ಅತ್ತಿವೇರಿ ಸ್ಥಳ:…

2 Min Read
ಇಂದು

ಕಲಬುರಗಿ ಬಳಿ ಆರು ಎಕರೆ ಪ್ರದೇಶದಲ್ಲಿ ಆಧುನಿಕ ವಚನ ಮಂಟಪ: ಖರ್ಗೆ

ಕಲಬುರಗಿ: ನಗರಕ್ಕೆ ಸಮೀಪವಿರುವ ಕಪನೂರು ಗ್ರಾಮದ ಬಳಿ 6.06 ಎಕರೆ ಪ್ರದೇಶದಲ್ಲಿ ಶರಣ-ಶರಣೆಯರ ಕುರಿತು ಮಾಹಿತಿ ನೀಡುವ ನೂತನ ವಚನಮಂಟಪವನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ, ಎಂದು ಸಚಿವ…

1 Min Read
ಇಂದು

ಬೆಳಗಾವಿ ವಚನ ಕಂಠಪಾಠ ಸ್ಪರ್ಧೆ: ಖುಷಿ, ಲಕ್ಷ್ಮೀ, ಸಂಕೇತ ವಿಜೇತರು

ಬೆಳಗಾವಿ : ಗುರು ಬಸವ ಜಯಂತಿ ಹಾಗೂ ಮೇ 1- ಕಾರ್ಮಿಕ ದಿನಾಚರಣೆ ನಿಮಿತ್ತ ಮಹಾಂತೇಶನಗರ ರಹವಾಸಿಗಳ ಸಂಘದ ಕನ್ನಡ ಮಾಧ್ಯಮಿಕ ಶಾಲೆಯಲ್ಲಿ ರವಿವಾರ ಸಂಚಾರಿ ಗುರುಬಸವ…

2 Min Read
ಇಂದು

ನೆತ್ತಿಗೆ ಶರಣ ಬುತ್ತಿ ಉಣಬಡಿಸುತ್ತಿರುವ ಮಹಾಂತ ಬಸವಲಿಂಗ ಸ್ವಾಮಿಗಳು

ಗಂಗಾವತಿ: ಗಂಗಾವತಿಯಲ್ಲಿ ಬಸವ ಜಯಂತಿ ಅಂಗವಾಗಿ 10 ದಿನಗಳ ಪ್ರವಚನ ನಡೆಯುತ್ತಿದೆ. ಹಾಸನ ಜಿಲ್ಲೆಯ ಮುಕ್ಕುಂದೂರು ವಿರಕ್ತಮಠ ಮಲ್ಲೆದೇವರಪುರದ ಪೂಜ್ಯ ಡಾ. ಮಹಾಂತ ಬಸವಲಿಂಗ ಸ್ವಾಮಿಗಳು ಪ್ರವಚನ…

1 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital