Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು – ಜುಲೈ ೨೭
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಇಂದು > Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು – ಜುಲೈ ೨೭
ಇಂದುಗ್ಯಾ ಲರಿ

Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು – ಜುಲೈ ೨೭

ಬಸವ ಮೀಡಿಯಾ
ಬಸವ ಮೀಡಿಯಾ Published July 27, 2024
Share
ಬೈಲಹೊಂಗಲ ತಾಲೂಕಿನ ಮಲ್ಲೂರಿನಲ್ಲಿ ಜುಲೈ ೨೨ ಶಿವಯೋಗ ಕಮ್ಮಟ ನಡೆಯಿತು. ಸುಮಾರು ೨೦೦ ಜನರು ಶಿಬರಾರ್ಥಿಗಳು ಹಾಜರಿದ್ದರು. ಈ ಎರಡು ದಿನದ ಕಾರ್ಯಕ್ರಮದಲ್ಲಿ ನಾನೂ ಸಹ ಭಾಗವಹಿಸಿದ್ದೆ. (ಮಾಹಿತಿ: ಅಂಬಾರಾಯ. ಎಸ್. ಬಿರಾದಾರ, ಕಲಬುರಗಿ.)
ಬೈಲಹೊಂಗಲ ತಾಲೂಕಿನ ಮಲ್ಲೂರಿನಲ್ಲಿ ಜುಲೈ ೨೨ ಶಿವಯೋಗ ಕಮ್ಮಟ ನಡೆಯಿತು. ಸುಮಾರು ೨೦೦ ಜನರು ಶಿಬರಾರ್ಥಿಗಳು ಹಾಜರಿದ್ದರು. ಈ ಎರಡು ದಿನದ ಕಾರ್ಯಕ್ರಮದಲ್ಲಿ ನಾನೂ ಸಹ ಭಾಗವಹಿಸಿದ್ದೆ. (ಮಾಹಿತಿ: ಅಂಬಾರಾಯ. ಎಸ್. ಬಿರಾದಾರ, ಕಲಬುರಗಿ.)
ಮುಂಡರಗಿ ತೋಂಟದಾರ್ಯ ಶಾಖಾ ಮಠ: ಅನುಭಾವಿಗಳ ಅನುಭಾವ ದರ್ಶನ ಮಾಲಿಕೆ – ದಿನ – ೦೩. (ವಿಷಯ ಷಟ್ ಸ್ಥಲಗಳು. ಪ್ರವಚನ - ಶರಣ ಬಸವರಾಜಪ್ಪ, ಬಸವ ಭವನ, ಶಿರಗುಪ್ಪಿ)
ಮುಂಡರಗಿ ತೋಂಟದಾರ್ಯ ಶಾಖಾ ಮಠ: ಅನುಭಾವಿಗಳ ಅನುಭಾವ ದರ್ಶನ ಮಾಲಿಕೆ – ದಿನ – ೦೩. (ವಿಷಯ ಷಟ್ ಸ್ಥಲಗಳು. ಪ್ರವಚನ - ಶರಣ ಬಸವರಾಜಪ್ಪ, ಬಸವ ಭವನ, ಶಿರಗುಪ್ಪಿ)
"ಮನೆಯಲ್ಲಿ ಮಹಾಮನೆ" ಕಾರ್ಯಕ್ರಮ ಗದಗ-ಬೆಟಗೇರಿಯ ಬಸವ ದಳ,ಬಸವ ಕೇಂದ್ರ,ಲಿಂಗಾಯತ ಪ್ರಗತಿಶೀಲ ಸಂಘ ಇವುಗಳ ಜಂಟಿ ಆಶ್ರಯದಲ್ಲಿ, ಗದುಗಿನ ಶರಣರಾದ ಮಹಾಂತೇಶ ಬಸವರಾಜ ಚಿತ್ತರಗಿ ಇವರ ಮನೆಯಲ್ಲಿ ಗುರುವಾರದಂದು 882ನೇ ಮಹಾಮನೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಶರಣೆ ಗಿರಿಜಕ್ಕ ಧರ್ಮರೆಡ್ಡಿ ಹಾಗೂ ಶರಣ ಅಶೋಕ ಬರಗುಂಡಿಯವರು ವಚನ ಚಿಂತನಗೈದರು. ಈ ಸಂದರ್ಭದಲ್ಲಿ ಸೇರಿದವರೆಲ್ಲ ಬಸವ ಪ್ರಾರ್ಥನೆ ಹಾಗೂ ವಚನ ಪ್ರಾರ್ಥನೆ ಮಾಡಿದರು. ಕಾರ್ಯಕ್ರಮದಲ್ಲಿ ಸಂಘಟನೆಗಳ ಸದಸ್ಯರು,ಚಿತ್ತರಗಿ ಕುಟುಂಬದವರು ಪಾಲ್ಗೊಂಡಿದ್ದರು. (ವರದಿ - ರವೀಂದ್ರ ಹೊನವಾಡ)
ಮುಂಡರಗಿ ತೋಂಟದಾರ್ಯ ಶಾಖಾ ಮಠ: ಅನುಭಾವಿಗಳ ಅನುಭಾವ ದರ್ಶನ ಪ್ರವಚನ ಮಾಲಿಕೆ (ದಿನ ೦೪). ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಮತ್ತು ಶ್ರೀ ಮಹಾಂತಸ್ವಾಮಿ ಅವರಿಂದ ಪಂಚಾಚಾರಗಳು ವಿಷಯದ ಮೇಲೆ ಪ್ರವಚನ.
ಮುಂಡರಗಿ ತೋಂಟದಾರ್ಯ ಶಾಖಾ ಮಠ: ಅನುಭಾವಿಗಳ ಅನುಭಾವ ದರ್ಶನ ಪ್ರವಚನ ಮಾಲಿಕೆ (ದಿನ ೦೪). ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಮತ್ತು ಶ್ರೀ ಮಹಾಂತಸ್ವಾಮಿ ಅವರಿಂದ ಪಂಚಾಚಾರಗಳು ವಿಷಯದ ಮೇಲೆ ಪ್ರವಚನ.
ಬಿ.ಎಲ್.ಡಿ.ಇ. (BLDE) ಸಂಸ್ಥೆಯನ್ನು ಕಟ್ಟಿಬೆಳೆಸಿದ ಡಾ. ಫಕೀರಪ್ಪ ಗು.ಹಳಕಟ್ಟಿ, ಬಂಥನಾಳ ಸಂಗನಬಸವ ಶಿವಯೋಗಿಗಳು, ಡಾ.ಬಿ. ಎಂ. ಪಾಟೀಲ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆಯ ಕಾರ್ಯಕ್ರಮ ಶನಿವಾರ ವಿಜಯಪುರದಲ್ಲಿ ನಡೆಯಿತು.
List of Images 1/8
1
ಬೈಲಹೊಂಗಲ ತಾಲೂಕಿನ ಮಲ್ಲೂರಿನಲ್ಲಿ ಜುಲೈ ೨೨ ಶಿವಯೋಗ ಕಮ್ಮಟ ನಡೆಯಿತು. ಸುಮಾರು ೨೦೦ ಜನರು ಶಿಬರಾರ್ಥಿಗಳು ಹಾಜರಿದ್ದರು. ಈ ಎರಡು ದಿನದ ಕಾರ್ಯಕ್ರಮದಲ್ಲಿ ನಾನೂ ಸಹ ಭಾಗವಹಿಸಿದ್ದೆ. (ಮಾಹಿತಿ: ಅಂಬಾರಾಯ. ಎಸ್. ಬಿರಾದಾರ, ಕಲಬುರಗಿ.)
2
ಬೈಲಹೊಂಗಲ ತಾಲೂಕಿನ ಮಲ್ಲೂರಿನಲ್ಲಿ ಜುಲೈ ೨೨ ಶಿವಯೋಗ ಕಮ್ಮಟ ನಡೆಯಿತು. ಸುಮಾರು ೨೦೦ ಜನರು ಶಿಬರಾರ್ಥಿಗಳು ಹಾಜರಿದ್ದರು. ಈ ಎರಡು ದಿನದ ಕಾರ್ಯಕ್ರಮದಲ್ಲಿ ನಾನೂ ಸಹ ಭಾಗವಹಿಸಿದ್ದೆ. (ಮಾಹಿತಿ: ಅಂಬಾರಾಯ. ಎಸ್. ಬಿರಾದಾರ, ಕಲಬುರಗಿ.)
2
ಮುಂಡರಗಿ ತೋಂಟದಾರ್ಯ ಶಾಖಾ ಮಠ: ಅನುಭಾವಿಗಳ ಅನುಭಾವ ದರ್ಶನ ಮಾಲಿಕೆ – ದಿನ – ೦೩. (ವಿಷಯ ಷಟ್ ಸ್ಥಲಗಳು. ಪ್ರವಚನ - ಶರಣ ಬಸವರಾಜಪ್ಪ, ಬಸವ ಭವನ, ಶಿರಗುಪ್ಪಿ)
mundaragi july 1
ಮುಂಡರಗಿ ತೋಂಟದಾರ್ಯ ಶಾಖಾ ಮಠ: ಅನುಭಾವಿಗಳ ಅನುಭಾವ ದರ್ಶನ ಮಾಲಿಕೆ – ದಿನ – ೦೩. (ವಿಷಯ ಷಟ್ ಸ್ಥಲಗಳು. ಪ್ರವಚನ - ಶರಣ ಬಸವರಾಜಪ್ಪ, ಬಸವ ಭವನ, ಶಿರಗುಪ್ಪಿ)
Untitled design
"ಮನೆಯಲ್ಲಿ ಮಹಾಮನೆ" ಕಾರ್ಯಕ್ರಮ ಗದಗ-ಬೆಟಗೇರಿಯ ಬಸವ ದಳ,ಬಸವ ಕೇಂದ್ರ,ಲಿಂಗಾಯತ ಪ್ರಗತಿಶೀಲ ಸಂಘ ಇವುಗಳ ಜಂಟಿ ಆಶ್ರಯದಲ್ಲಿ, ಗದುಗಿನ ಶರಣರಾದ ಮಹಾಂತೇಶ ಬಸವರಾಜ ಚಿತ್ತರಗಿ ಇವರ ಮನೆಯಲ್ಲಿ ಗುರುವಾರದಂದು 882ನೇ ಮಹಾಮನೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಶರಣೆ ಗಿರಿಜಕ್ಕ ಧರ್ಮರೆಡ್ಡಿ ಹಾಗೂ ಶರಣ ಅಶೋಕ ಬರಗುಂಡಿಯವರು ವಚನ ಚಿಂತನಗೈದರು. ಈ ಸಂದರ್ಭದಲ್ಲಿ ಸೇರಿದವರೆಲ್ಲ ಬಸವ ಪ್ರಾರ್ಥನೆ ಹಾಗೂ ವಚನ ಪ್ರಾರ್ಥನೆ ಮಾಡಿದರು. ಕಾರ್ಯಕ್ರಮದಲ್ಲಿ ಸಂಘಟನೆಗಳ ಸದಸ್ಯರು,ಚಿತ್ತರಗಿ ಕುಟುಂಬದವರು ಪಾಲ್ಗೊಂಡಿದ್ದರು. (ವರದಿ - ರವೀಂದ್ರ ಹೊನವಾಡ)
2
ಮುಂಡರಗಿ ತೋಂಟದಾರ್ಯ ಶಾಖಾ ಮಠ: ಅನುಭಾವಿಗಳ ಅನುಭಾವ ದರ್ಶನ ಪ್ರವಚನ ಮಾಲಿಕೆ (ದಿನ ೦೪). ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಮತ್ತು ಶ್ರೀ ಮಹಾಂತಸ್ವಾಮಿ ಅವರಿಂದ ಪಂಚಾಚಾರಗಳು ವಿಷಯದ ಮೇಲೆ ಪ್ರವಚನ.
1
ಮುಂಡರಗಿ ತೋಂಟದಾರ್ಯ ಶಾಖಾ ಮಠ: ಅನುಭಾವಿಗಳ ಅನುಭಾವ ದರ್ಶನ ಪ್ರವಚನ ಮಾಲಿಕೆ (ದಿನ ೦೪). ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಮತ್ತು ಶ್ರೀ ಮಹಾಂತಸ್ವಾಮಿ ಅವರಿಂದ ಪಂಚಾಚಾರಗಳು ವಿಷಯದ ಮೇಲೆ ಪ್ರವಚನ.
1
ಬಿ.ಎಲ್.ಡಿ.ಇ. (BLDE) ಸಂಸ್ಥೆಯನ್ನು ಕಟ್ಟಿಬೆಳೆಸಿದ ಡಾ. ಫಕೀರಪ್ಪ ಗು.ಹಳಕಟ್ಟಿ, ಬಂಥನಾಳ ಸಂಗನಬಸವ ಶಿವಯೋಗಿಗಳು, ಡಾ.ಬಿ. ಎಂ. ಪಾಟೀಲ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆಯ ಕಾರ್ಯಕ್ರಮ ಶನಿವಾರ ವಿಜಯಪುರದಲ್ಲಿ ನಡೆಯಿತು.
SHARE

ಇಂದು ಲಭ್ಯವಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಸವ ತತ್ವದ ಕಾರ್ಯಕ್ರಮಗಳ ವಿವರ ಮತ್ತು ಫೋಟೋಗಳು. ನಿಮ್ಮ ಕಾರ್ಯಕ್ರಮ ವಿವರ, ಫೋಟೋಗಳನ್ನು basavamedia1@gmail.com ವಿಳಾಸಕ್ಕೆ ಇಮೇಲ್ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

Share This Article
Twitter Email Copy Link Print
Previous Article ದಾನಶೂರ ತ್ಯಾಗವೀರ ಶ್ರಿ ಶಿರಸಂಗಿ ಲಿಂಗರಾಜ ದೇಸಾಯಿ
Next Article ವಿಶಿಷ್ಟ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಬುದ್ದ, ಬಸವ, ಅಂಬೇಡ್ಕರ್ ಸಂದೇಶಗಳು
Leave a comment

Leave a Reply Cancel reply

Your email address will not be published. Required fields are marked *

Most Read

ಚಾವಡಿ

ಸಿಂಗಾಪುರ ಕನ್ನಡ ಸಂಘದಲ್ಲಿ ‘ವಚನಾಂಜಲಿ’ ಕಾರ್ಯಕ್ರಮ

By ಬಸವ ಮೀಡಿಯಾ July 30, 2026
ಚರ್ಚೆ

ಬಸವ ಶಕ್ತಿ: ಲಿಂಗಾಯತ ನಾಯಕತ್ವ ನಾಶ ಮಾಡುವ ಪ್ರಯತ್ನ ನಡೆಯುತ್ತಿದೆ

By ಬಸವ ಮೀಡಿಯಾ July 28, 2026
ಕಾರ್ಯಕ್ರಮ

ವಿದ್ಯಾರ್ಥಿಗಳು ಪ್ರಶ್ನೆ ಮಾಡುವ ಗುಣ ಬೆಳೆಸಿಕೊಳ್ಳಬೇಕು: ಕೋರಣೇಶ್ವರ ಸ್ವಾಮೀಜಿ

By ಬಸವ ಮೀಡಿಯಾ July 31, 2026
ಕಾರ್ಯಕ್ರಮ

ರಾಯಚೂರು ನಗರದಲ್ಲಿ ಅದ್ಧೂರಿಯಾಗಿ ನಡೆದ 3ನೇ ಬಸವ ಉತ್ಸವ

By ಮಹಾರುದ್ರ ಡಾಕುಳಗೆ July 28, 2026
ಚಾವಡಿ

ರಾಮಜನ್ಮಭೂಮಿ ಟ್ರಸ್ಟಿನಲ್ಲಿ ಲಿಂಗಾಯತ ಮಠಾಧೀಶರಿಗೆ ಸ್ಥಳವಿಲ್ಲ

By ವಿನಯ ಶಿರಹಟ್ಟಿಮಠ July 29, 2026
Previous Next

You Might Also Like

ಇಂದು

ಜಾತಿ, ಧರ್ಮ ಭೇದಗಳನ್ನು ತೊಡೆದುಹಾಕಲು ಲಿಂಗಾಯತ ಜನತಾ ಪಕ್ಷ ಬರಲಿ

(ಕರ್ನಾಟಕದಲ್ಲಿ ಇಲ್ಲಿಯವರೆಗೆ ಸಬಲವಾದ ಪ್ರಾದೇಶಿಕ ಪಕ್ಷಗಳು ಬೆಳೆದಿಲ್ಲ. ಈಗ ಬಸವ ಸಂಘಟನೆಗಳನ್ನು ರಾಜಕೀಯವಾಗಿ ಸಕ್ರಿಯಗೊಳಿಸುವ ಚಿಂತನೆ ನಡೆದಿರುವಾಗ ಎಲ್ಲರನ್ನು ಒಳಗೊಳ್ಳುವ ನೆಲಮೂಲದ ಬಸವತತ್ವ ಆಧಾರಿತ ಪ್ರಾದೇಶಿಕ ಪಕ್ಷದ…

3 Min Read
ಇಂದು

ಅರಿವು, ಸದಾಚಾರದಿಂದ ಮಾತ್ರ ವ್ಯಕ್ತಿತ್ವ ವಿಕಸನ: ಸಾಣೇಹಳ್ಳಿ ಸ್ವಾಮೀಜಿ

ಸಾಣೇಹಳ್ಳಿ: "ಬಾಹ್ಯ ಪ್ರಪಂಚಕ್ಕೆ ನೀಡುವ ಗಮನಕ್ಕಿಂತ ಅಂತರಂಗದತ್ತ ದೃಷ್ಟಿ ಹರಿಸಿದಾಗ ಮಾತ್ರ ಮನುಷ್ಯನ ವ್ಯಕ್ತಿತ್ವ ವಿಕಸನಗೊಳ್ಳಲು ಸಾಧ್ಯ. ಶ್ರವಣ, ಮನನ ಮತ್ತು ನಿಧಿಧ್ಯಾಸನಗಳು ವ್ಯಕ್ತಿತ್ವ ರೂಪುಗೊಳ್ಳಲು ಪ್ರಮುಖ…

3 Min Read
ಇಂದು

ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಲು ಕರೆ

ಹೊಸಪೇಟೆ: ಪೂಜ್ಯ ಡಾ.ಮಹಾಂತ ಶಿವಯೋಗಿಗಳವರು, ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನಮಠ, ಚಿತ್ತರಗಿ ಇಲಕಲ್ಲ ಇವರ ಜನ್ಮದಿನಾಚರಣೆಯನ್ನು ವ್ಯಸನ ಮುಕ್ತ ದಿನಾಚರಣೆಯನ್ನಾಗಿ ತಾಲೂಕ ಆಡಳಿತವತಿಯಿಂದ ತಾಲೂಕ ಕಚೇರಿಯಲ್ಲಿ ಶನಿವಾರ…

1 Min Read
ಇಂದು

ಅನುಭವ ಮಂಟಪ ಜಾಗೃತಿ ಶಿಬಿರದಲ್ಲಿ ಸ್ವಯಂಸೇವಕರ ನೋಂದಣಿ ಶುರು

ಹೊಸಪೇಟೆ ನಗರದಲ್ಲಿ ಜುಲೈ 25, 26 ನಡೆದ ಬಸವ ಶಕ್ತಿ ಶಿಬಿರದ ಅಂಗವಾಗಿ ಮೊದಲ ಅನುಭವ ಮಂಟಪ ಜಾಗೃತಿ ಶಿಬಿರ ಕೂಡ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ನೂತನ…

1 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital