Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Reading: Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು – ಆಗಸ್ಟ್ 10-11
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Have an existing account? Sign In
Follow US
Basava Media > Blog > ಗ್ಯಾ ಲರಿ > Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು – ಆಗಸ್ಟ್ 10-11
ಗ್ಯಾ ಲರಿ

Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು – ಆಗಸ್ಟ್ 10-11

ಬಸವ ಮೀಡಿಯಾ
ಬಸವ ಮೀಡಿಯಾ Published August 10, 2024
Share
ಬೆಂಗಳೂರಿನ ಶ್ರೀ ಅಲ್ಲಮಪ್ರಭು ಆತ್ಮ ಜ್ಞಾನ ಕಲ್ಯಾಣ ಮಂಟಪದಲ್ಲಿ ಆಗಸ್ಟ್ 10ರಂದು ನಡೆದ ವಿಶ್ವಗುರು ಬಸವಣ್ಣನವರ ಹಾಗೂ ನೀಲಾಂಬಿಕ ತಾಯಿಯವರ 829ನೇ ಲಿಂಗೈಕ್ಯ ಸಂಸ್ಮರಣೆ ಬಸವ ಪಂಚಮಿ ಕಾರ್ಯಕ್ರಮ.
ಬೆಂಗಳೂರಿನ ಶ್ರೀ ಅಲ್ಲಮಪ್ರಭು ಆತ್ಮ ಜ್ಞಾನ ಕಲ್ಯಾಣ ಮಂಟಪದಲ್ಲಿ ಆಗಸ್ಟ್ 10ರಂದು ನಡೆದ ವಿಶ್ವಗುರು ಬಸವಣ್ಣನವರ ಹಾಗೂ ನೀಲಾಂಬಿಕ ತಾಯಿಯವರ 829ನೇ ಲಿಂಗೈಕ್ಯ ಸಂಸ್ಮರಣೆ ಬಸವ ಪಂಚಮಿ ಕಾರ್ಯಕ್ರಮ.
ಶ್ರಾವಣ ಮಾಸದ ನಿಮಿತ್ತ ಹುಬ್ಬಳ್ಳಿಯ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಆಗಸ್ಟ್ 11ರಂದು ಮಕ್ಕಳಿಗೆ ನಡೆದ ಸಹಜ ಶಿವಯೋಗ ಮತ್ತು "ಇಷ್ಟ ಲಿಂಗ ಪೂಜೆ". ಶರಣೆ ನಿರ್ಮಲಾ ಬುರ್ಲಬಡ್ಡಿ ಹಾಗು ಶರಣೆ ಅನಿತಾ ಕುಬಸದ ನಡೆಸಿಕೊಟ್ಟರು (ಮಾಹಿತಿ/ಚಿತ್ರ ಕುಮಾರಣ್ಣ ಎಸ್ ಪಾಟೀಲ್)
ಶ್ರಾವಣ ಮಾಸದ ನಿಮಿತ್ತ ಹುಬ್ಬಳ್ಳಿಯ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಆಗಸ್ಟ್ 11ರಂದು ಮಕ್ಕಳಿಗೆ ನಡೆದ ಸಹಜ ಶಿವಯೋಗ ಮತ್ತು "ಇಷ್ಟ ಲಿಂಗ ಪೂಜೆ". ಶರಣೆ ನಿರ್ಮಲಾ ಬುರ್ಲಬಡ್ಡಿ ಹಾಗು ಶರಣೆ ಅನಿತಾ ಕುಬಸದ ನಡೆಸಿಕೊಟ್ಟರು (ಮಾಹಿತಿ/ಚಿತ್ರ ಕುಮಾರಣ್ಣ ಎಸ್ ಪಾಟೀಲ್)
ಧಾರಾವಾಡದ ಬಸವ ಕೇಂದ್ರ ವತಿಯಿಂದ ಆಗಸ್ಟ್ 11ರಂದು ಶಾಲಾ ಮಕ್ಕಳಿಗೆ ವಚನ ಕಂಠ ಪಾಠ ಬರೆಯುವ ಸ್ಪರ್ಧೆ ಜರುಗಿತು. ಕಾರ್ಯಕ್ರಮ ಉದ್ಘಾಟನೆ ಹಾಗೂ ಮಕ್ಕಳು ಬರೆಯುತ್ತಿರುವ ಚಿತ್ರಗಳು. 800ಕ್ಕೂ ಹೆಚ್ಚು ಶಾಲಾ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು (ಮಾಹಿತಿ/ಚಿತ್ರ ರವಿಕುಮಾರ್ ಕಗ್ಗಣ್ಣವರ)
ಧಾರಾವಾಡದ ಬಸವ ಕೇಂದ್ರ ವತಿಯಿಂದ ಆಗಸ್ಟ್ 11ರಂದು ಶಾಲಾ ಮಕ್ಕಳಿಗೆ ವಚನ ಕಂಠ ಪಾಠ ಬರೆಯುವ ಸ್ಪರ್ಧೆ ಜರುಗಿತು. ಕಾರ್ಯಕ್ರಮ ಉದ್ಘಾಟನೆ ಹಾಗೂ ಮಕ್ಕಳು ಬರೆಯುತ್ತಿರುವ ಚಿತ್ರಗಳು. 800ಕ್ಕೂ ಹೆಚ್ಚು ಶಾಲಾ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು (ಮಾಹಿತಿ/ಚಿತ್ರ ರವಿಕುಮಾರ್ ಕಗ್ಗಣ್ಣವರ)
ಬಸವ ಪಂಚಮಿ ಕಾರ್ಯಕ್ರಮವನ್ನು ಮಕ್ಕಳಿಗೆ ಹಾಲು ಉಣಿಸಿ ವಿಜಯಪುರ ಜಿಲ್ಲೆಯ ಅಂಜುಟಗಿಯಲ್ಲಿ ಮಾನವ ಬಂದುತ್ವ ವೇದಿಕೆ ಮತ್ತು ಬಸವ ಪರ ಸಂಘಟನೆಗಳಿಂದ ಆಚರಿಸಲಾಯಿತು.
ಬಸವ ಪಂಚಮಿ ಕಾರ್ಯಕ್ರಮವನ್ನು ಮಕ್ಕಳಿಗೆ ಹಾಲು ಉಣಿಸಿ ವಿಜಯಪುರ ಜಿಲ್ಲೆಯ ಅಂಜುಟಗಿಯಲ್ಲಿ ಮಾನವ ಬಂದುತ್ವ ವೇದಿಕೆ ಮತ್ತು ಬಸವ ಪರ ಸಂಘಟನೆಗಳಿಂದ ಆಚರಿಸಲಾಯಿತು.
ಮಂಡ್ಯ ತಾಲ್ಲೂಕಿನ ತುಂಬಕೆರೆ ಗ್ರಾಮದ ಅಲೆಮಾರಿ ಜನಾಂಗದ ಕಾಲೊನಿಯಲ್ಲಿ ಬಸವ ಪಂಚಮಿಯ ಅಂಗವಾಗಿ ಮಕ್ಕಳಿಗೆ ಹಾಲು, ಬಿಸ್ಕೆಟ್, ಬಾಳೆಹಣ್ಣು ವಿತರಿಸಲಾಯಿತು. ಮಾನವ ಬಂಧುತ್ವ ವೇದಿಕೆ, ಕಾಯಕಯೋಗಿ ಫೌಂಡೇಷನ್, ಬಸವ ಫೌಂಡೇಷನ್, ಲಿಂಗಾಯತ ಮಹಾಸಭಾ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
ಮಂಡ್ಯ ತಾಲ್ಲೂಕಿನ ತುಂಬಕೆರೆ ಗ್ರಾಮದ ಅಲೆಮಾರಿ ಜನಾಂಗದ ಕಾಲೊನಿಯಲ್ಲಿ ಬಸವ ಪಂಚಮಿಯ ಅಂಗವಾಗಿ ಮಕ್ಕಳಿಗೆ ಹಾಲು, ಬಿಸ್ಕೆಟ್, ಬಾಳೆಹಣ್ಣು ವಿತರಿಸಲಾಯಿತು. ಮಾನವ ಬಂಧುತ್ವ ವೇದಿಕೆ, ಕಾಯಕಯೋಗಿ ಫೌಂಡೇಷನ್, ಬಸವ ಫೌಂಡೇಷನ್, ಲಿಂಗಾಯತ ಮಹಾಸಭಾ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
ಕಲಬುರ್ಗಿಯ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಇರುವ ಅಲೆಮಾರಿ ಸಮುದಾಯದ ಮಕ್ಕಳಿಗೆ ಹಾಲು ನೀಡುವುದರ ಮೂಲಕ 'ಬಸವ ಪಂಚಮಿ' ಆಚರಿಸಲಾಯಿತು. ಸ್ಲಂ ಜನರ ಸಂಘಟನೆ - ಕರ್ನಾಟಕದ ಕಲ್ಬುರ್ಗಿ ಘಟಕ ಆಯೋಜಿಸಿದ ಕಾರ್ಯಕ್ರಮವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸುರೇಶ್ ಹಾದಿಮನಿ ಉದ್ಘಾಟಿಸಿದರು. ಸ್ಲಂ ಜನರ ಸಂಘಟನೆ ಜಿಲ್ಲಾ ಸಂಚಾಲಕ ಅಲ್ಲಮಪ್ರಭು ನಿಂಬರ್ಗಾ, ಶಿವಶರಣಪ್ಪ ದೇವನೂರು, ಮಲ್ಲಿಕಾರ್ಜುನ ಸಿಂಗೆ, ಬ್ರಹ್ಮಾನಂದ ಮಿಂಚ, ಕರಣ ಬಂದರವಾಡ, ಶಿವಕುಮಾರ ಚಿಂಚೋಳಿ, ಪಂಡಿತ ಬೈರಾಮಡಗಿ, ರಾಘವೇಂದ್ರ ಮಿಂಚ, ಅಲೆಮಾರಿ ಜನಾಂಗದ ಮುಖಂಡರು ಮತ್ತು ಮಕ್ಕಳು ಉಪಸ್ಥಿತರಿದ್ದರು.
ಕಲಬುರ್ಗಿಯ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಇರುವ ಅಲೆಮಾರಿ ಸಮುದಾಯದ ಮಕ್ಕಳಿಗೆ ಹಾಲು ನೀಡುವುದರ ಮೂಲಕ 'ಬಸವ ಪಂಚಮಿ' ಆಚರಿಸಲಾಯಿತು. ಸ್ಲಂ ಜನರ ಸಂಘಟನೆ - ಕರ್ನಾಟಕದ ಕಲ್ಬುರ್ಗಿ ಘಟಕ ಆಯೋಜಿಸಿದ ಕಾರ್ಯಕ್ರಮವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸುರೇಶ್ ಹಾದಿಮನಿ ಉದ್ಘಾಟಿಸಿದರು. ಸ್ಲಂ ಜನರ ಸಂಘಟನೆ ಜಿಲ್ಲಾ ಸಂಚಾಲಕ ಅಲ್ಲಮಪ್ರಭು ನಿಂಬರ್ಗಾ, ಶಿವಶರಣಪ್ಪ ದೇವನೂರು, ಮಲ್ಲಿಕಾರ್ಜುನ ಸಿಂಗೆ, ಬ್ರಹ್ಮಾನಂದ ಮಿಂಚ, ಕರಣ ಬಂದರವಾಡ, ಶಿವಕುಮಾರ ಚಿಂಚೋಳಿ, ಪಂಡಿತ ಬೈರಾಮಡಗಿ, ರಾಘವೇಂದ್ರ ಮಿಂಚ, ಅಲೆಮಾರಿ ಜನಾಂಗದ ಮುಖಂಡರು ಮತ್ತು ಮಕ್ಕಳು ಉಪಸ್ಥಿತರಿದ್ದರು.
ಕಲಬುರ್ಗಿಯ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಇರುವ ಅಲೆಮಾರಿ ಸಮುದಾಯದ ಮಕ್ಕಳಿಗೆ ಹಾಲು ನೀಡುವುದರ ಮೂಲಕ 'ಬಸವ ಪಂಚಮಿ' ಆಚರಿಸಲಾಯಿತು. ಸ್ಲಂ ಜನರ ಸಂಘಟನೆ - ಕರ್ನಾಟಕದ ಕಲ್ಬುರ್ಗಿ ಘಟಕ ಆಯೋಜಿಸಿದ ಕಾರ್ಯಕ್ರಮವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸುರೇಶ್ ಹಾದಿಮನಿ ಉದ್ಘಾಟಿಸಿದರು. ಸ್ಲಂ ಜನರ ಸಂಘಟನೆ ಜಿಲ್ಲಾ ಸಂಚಾಲಕ ಅಲ್ಲಮಪ್ರಭು ನಿಂಬರ್ಗಾ, ಶಿವಶರಣಪ್ಪ ದೇವನೂರು, ಮಲ್ಲಿಕಾರ್ಜುನ ಸಿಂಗೆ, ಬ್ರಹ್ಮಾನಂದ ಮಿಂಚ, ಕರಣ ಬಂದರವಾಡ, ಶಿವಕುಮಾರ ಚಿಂಚೋಳಿ, ಪಂಡಿತ ಬೈರಾಮಡಗಿ, ರಾಘವೇಂದ್ರ ಮಿಂಚ, ಅಲೆಮಾರಿ ಜನಾಂಗದ ಮುಖಂಡರು ಮತ್ತು ಮಕ್ಕಳು ಉಪಸ್ಥಿತರಿದ್ದರು.
ಬೆಳಗಾವಿಯ ವಿಶ್ವಗುರು ಬಸವ ಮಂಟಪದಲ್ಲಿ 829ನೆಯ ಬಸವ ಪಂಚಮಿ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ರಾಷ್ಟ್ರೀಯ ಬಸವದಳ ಹಾಗೂ ಲಿಂಗಾಯತಧರ್ಮ ಮಹಾಸಭಾ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ಬೆಳಗಾವಿಯ ವಿಶ್ವಗುರು ಬಸವ ಮಂಟಪದಲ್ಲಿ 829ನೆಯ ಬಸವ ಪಂಚಮಿ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ರಾಷ್ಟ್ರೀಯ ಬಸವದಳ ಹಾಗೂ ಲಿಂಗಾಯತಧರ್ಮ ಮಹಾಸಭಾ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ಕಿತ್ತೊರಿನಲ್ಲಿ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಲು, ಹಣ್ಣು ವಿತರಿಸುವ ಮೂಲಕ ಬಸವ ಪಂಚಮಿ ಆಚರಿಸಲಾಯಿತು. ಮಾನವ ಬಂಧುತ್ವ ವೇದಿಕೆ, ರಾಷ್ಟ್ರೀಯ ಬಸವದಳ, ಶ್ರೀ ಬಸವೇಶ್ವರ ಅಭಿವೃದ್ಧಿ ಸೇವಾ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಿತು
ಕಿತ್ತೊರಿನಲ್ಲಿ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಲು, ಹಣ್ಣು ವಿತರಿಸುವ ಮೂಲಕ ಬಸವ ಪಂಚಮಿ ಆಚರಿಸಲಾಯಿತು. ಮಾನವ ಬಂಧುತ್ವ ವೇದಿಕೆ, ರಾಷ್ಟ್ರೀಯ ಬಸವದಳ, ಶ್ರೀ ಬಸವೇಶ್ವರ ಅಭಿವೃದ್ಧಿ ಸೇವಾ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಿತು
List of Images 1/17
2
ಬೆಂಗಳೂರಿನ ಶ್ರೀ ಅಲ್ಲಮಪ್ರಭು ಆತ್ಮ ಜ್ಞಾನ ಕಲ್ಯಾಣ ಮಂಟಪದಲ್ಲಿ ಆಗಸ್ಟ್ 10ರಂದು ನಡೆದ ವಿಶ್ವಗುರು ಬಸವಣ್ಣನವರ ಹಾಗೂ ನೀಲಾಂಬಿಕ ತಾಯಿಯವರ 829ನೇ ಲಿಂಗೈಕ್ಯ ಸಂಸ್ಮರಣೆ ಬಸವ ಪಂಚಮಿ ಕಾರ್ಯಕ್ರಮ.
3
ಬೆಂಗಳೂರಿನ ಶ್ರೀ ಅಲ್ಲಮಪ್ರಭು ಆತ್ಮ ಜ್ಞಾನ ಕಲ್ಯಾಣ ಮಂಟಪದಲ್ಲಿ ಆಗಸ್ಟ್ 10ರಂದು ನಡೆದ ವಿಶ್ವಗುರು ಬಸವಣ್ಣನವರ ಹಾಗೂ ನೀಲಾಂಬಿಕ ತಾಯಿಯವರ 829ನೇ ಲಿಂಗೈಕ್ಯ ಸಂಸ್ಮರಣೆ ಬಸವ ಪಂಚಮಿ ಕಾರ್ಯಕ್ರಮ.
8
ಶ್ರಾವಣ ಮಾಸದ ನಿಮಿತ್ತ ಹುಬ್ಬಳ್ಳಿಯ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಆಗಸ್ಟ್ 11ರಂದು ಮಕ್ಕಳಿಗೆ ನಡೆದ ಸಹಜ ಶಿವಯೋಗ ಮತ್ತು "ಇಷ್ಟ ಲಿಂಗ ಪೂಜೆ". ಶರಣೆ ನಿರ್ಮಲಾ ಬುರ್ಲಬಡ್ಡಿ ಹಾಗು ಶರಣೆ ಅನಿತಾ ಕುಬಸದ ನಡೆಸಿಕೊಟ್ಟರು (ಮಾಹಿತಿ/ಚಿತ್ರ ಕುಮಾರಣ್ಣ ಎಸ್ ಪಾಟೀಲ್)
6
ಶ್ರಾವಣ ಮಾಸದ ನಿಮಿತ್ತ ಹುಬ್ಬಳ್ಳಿಯ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಆಗಸ್ಟ್ 11ರಂದು ಮಕ್ಕಳಿಗೆ ನಡೆದ ಸಹಜ ಶಿವಯೋಗ ಮತ್ತು "ಇಷ್ಟ ಲಿಂಗ ಪೂಜೆ". ಶರಣೆ ನಿರ್ಮಲಾ ಬುರ್ಲಬಡ್ಡಿ ಹಾಗು ಶರಣೆ ಅನಿತಾ ಕುಬಸದ ನಡೆಸಿಕೊಟ್ಟರು (ಮಾಹಿತಿ/ಚಿತ್ರ ಕುಮಾರಣ್ಣ ಎಸ್ ಪಾಟೀಲ್)
7
ಧಾರಾವಾಡದ ಬಸವ ಕೇಂದ್ರ ವತಿಯಿಂದ ಆಗಸ್ಟ್ 11ರಂದು ಶಾಲಾ ಮಕ್ಕಳಿಗೆ ವಚನ ಕಂಠ ಪಾಠ ಬರೆಯುವ ಸ್ಪರ್ಧೆ ಜರುಗಿತು. ಕಾರ್ಯಕ್ರಮ ಉದ್ಘಾಟನೆ ಹಾಗೂ ಮಕ್ಕಳು ಬರೆಯುತ್ತಿರುವ ಚಿತ್ರಗಳು. 800ಕ್ಕೂ ಹೆಚ್ಚು ಶಾಲಾ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು (ಮಾಹಿತಿ/ಚಿತ್ರ ರವಿಕುಮಾರ್ ಕಗ್ಗಣ್ಣವರ)
5
ಧಾರಾವಾಡದ ಬಸವ ಕೇಂದ್ರ ವತಿಯಿಂದ ಆಗಸ್ಟ್ 11ರಂದು ಶಾಲಾ ಮಕ್ಕಳಿಗೆ ವಚನ ಕಂಠ ಪಾಠ ಬರೆಯುವ ಸ್ಪರ್ಧೆ ಜರುಗಿತು. ಕಾರ್ಯಕ್ರಮ ಉದ್ಘಾಟನೆ ಹಾಗೂ ಮಕ್ಕಳು ಬರೆಯುತ್ತಿರುವ ಚಿತ್ರಗಳು. 800ಕ್ಕೂ ಹೆಚ್ಚು ಶಾಲಾ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು (ಮಾಹಿತಿ/ಚಿತ್ರ ರವಿಕುಮಾರ್ ಕಗ್ಗಣ್ಣವರ)
ಬಸವ ಪಂಚಮಿ ಕಾರ್ಯಕ್ರಮವನ್ನು ಮಕ್ಕಳಿಗೆ ಹಾಲು ಉಣಿಸಿ ವಿಜಯಪುರ ಜಿಲ್ಲೆಯ ಅಂಜುಟಗಿಯಲ್ಲಿ ಮಾನವ ಬಂದುತ್ವ ವೇದಿಕೆ ಮತ್ತು ಬಸವ ಪರ ಸಂಘಟನೆಗಳಿಂದ ಆಚರಿಸಲಾಯಿತು. ಬಸವ ಪಂಚಮಿ ಕಾರ್ಯಕ್ರಮವನ್ನು ಮಕ್ಕಳಿಗೆ ಹಾಲು ಉಣಿಸಿ ವಿಜಯಪುರ ಜಿಲ್ಲೆಯ ಅಂಜುಟಗಿಯಲ್ಲಿ ಮಾನವ ಬಂದುತ್ವ ವೇದಿಕೆ ಮತ್ತು ಬಸವ ಪರ ಸಂಘಟನೆಗಳಿಂದ ಆಚರಿಸಲಾಯಿತು.
ancutagi
ಬಸವ ಪಂಚಮಿ ಕಾರ್ಯಕ್ರಮವನ್ನು ಮಕ್ಕಳಿಗೆ ಹಾಲು ಉಣಿಸಿ ವಿಜಯಪುರ ಜಿಲ್ಲೆಯ ಅಂಜುಟಗಿಯಲ್ಲಿ ಮಾನವ ಬಂದುತ್ವ ವೇದಿಕೆ ಮತ್ತು ಬಸವ ಪರ ಸಂಘಟನೆಗಳಿಂದ ಆಚರಿಸಲಾಯಿತು.
alemarib
ಮಂಡ್ಯ ತಾಲ್ಲೂಕಿನ ತುಂಬಕೆರೆ ಗ್ರಾಮದ ಅಲೆಮಾರಿ ಜನಾಂಗದ ಕಾಲೊನಿಯಲ್ಲಿ ಬಸವ ಪಂಚಮಿಯ ಅಂಗವಾಗಿ ಮಕ್ಕಳಿಗೆ ಹಾಲು, ಬಿಸ್ಕೆಟ್, ಬಾಳೆಹಣ್ಣು ವಿತರಿಸಲಾಯಿತು. ಮಾನವ ಬಂಧುತ್ವ ವೇದಿಕೆ, ಕಾಯಕಯೋಗಿ ಫೌಂಡೇಷನ್, ಬಸವ ಫೌಂಡೇಷನ್, ಲಿಂಗಾಯತ ಮಹಾಸಭಾ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
ಮಂಡ್ಯ ತಾಲ್ಲೂಕಿನ ತುಂಬಕೆರೆ ಗ್ರಾಮದ ಅಲೆಮಾರಿ ಜನಾಂಗದ ಕಾಲೊನಿಯಲ್ಲಿ ಬಸವ ಪಂಚಮಿಯ ಅಂಗವಾಗಿ ಮಕ್ಕಳಿಗೆ ಹಾಲು, ಬಿಸ್ಕೆಟ್, ಬಾಳೆಹಣ್ಣು ವಿತರಿಸಲಾಯಿತು. ಮಾನವ ಬಂಧುತ್ವ ವೇದಿಕೆ, ಕಾಯಕಯೋಗಿ ಫೌಂಡೇಷನ್, ಬಸವ ಫೌಂಡೇಷನ್, ಲಿಂಗಾಯತ ಮಹಾಸಭಾ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
5
ಕಲಬುರ್ಗಿಯ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಇರುವ ಅಲೆಮಾರಿ ಸಮುದಾಯದ ಮಕ್ಕಳಿಗೆ ಹಾಲು ನೀಡುವುದರ ಮೂಲಕ 'ಬಸವ ಪಂಚಮಿ' ಆಚರಿಸಲಾಯಿತು. ಸ್ಲಂ ಜನರ ಸಂಘಟನೆ - ಕರ್ನಾಟಕದ ಕಲ್ಬುರ್ಗಿ ಘಟಕ ಆಯೋಜಿಸಿದ ಕಾರ್ಯಕ್ರಮವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸುರೇಶ್ ಹಾದಿಮನಿ ಉದ್ಘಾಟಿಸಿದರು. ಸ್ಲಂ ಜನರ ಸಂಘಟನೆ ಜಿಲ್ಲಾ ಸಂಚಾಲಕ ಅಲ್ಲಮಪ್ರಭು ನಿಂಬರ್ಗಾ, ಶಿವಶರಣಪ್ಪ ದೇವನೂರು, ಮಲ್ಲಿಕಾರ್ಜುನ ಸಿಂಗೆ, ಬ್ರಹ್ಮಾನಂದ ಮಿಂಚ, ಕರಣ ಬಂದರವಾಡ, ಶಿವಕುಮಾರ ಚಿಂಚೋಳಿ, ಪಂಡಿತ ಬೈರಾಮಡಗಿ, ರಾಘವೇಂದ್ರ ಮಿಂಚ, ಅಲೆಮಾರಿ ಜನಾಂಗದ ಮುಖಂಡರು ಮತ್ತು ಮಕ್ಕಳು ಉಪಸ್ಥಿತರಿದ್ದರು.
4
ಕಲಬುರ್ಗಿಯ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಇರುವ ಅಲೆಮಾರಿ ಸಮುದಾಯದ ಮಕ್ಕಳಿಗೆ ಹಾಲು ನೀಡುವುದರ ಮೂಲಕ 'ಬಸವ ಪಂಚಮಿ' ಆಚರಿಸಲಾಯಿತು. ಸ್ಲಂ ಜನರ ಸಂಘಟನೆ - ಕರ್ನಾಟಕದ ಕಲ್ಬುರ್ಗಿ ಘಟಕ ಆಯೋಜಿಸಿದ ಕಾರ್ಯಕ್ರಮವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸುರೇಶ್ ಹಾದಿಮನಿ ಉದ್ಘಾಟಿಸಿದರು. ಸ್ಲಂ ಜನರ ಸಂಘಟನೆ ಜಿಲ್ಲಾ ಸಂಚಾಲಕ ಅಲ್ಲಮಪ್ರಭು ನಿಂಬರ್ಗಾ, ಶಿವಶರಣಪ್ಪ ದೇವನೂರು, ಮಲ್ಲಿಕಾರ್ಜುನ ಸಿಂಗೆ, ಬ್ರಹ್ಮಾನಂದ ಮಿಂಚ, ಕರಣ ಬಂದರವಾಡ, ಶಿವಕುಮಾರ ಚಿಂಚೋಳಿ, ಪಂಡಿತ ಬೈರಾಮಡಗಿ, ರಾಘವೇಂದ್ರ ಮಿಂಚ, ಅಲೆಮಾರಿ ಜನಾಂಗದ ಮುಖಂಡರು ಮತ್ತು ಮಕ್ಕಳು ಉಪಸ್ಥಿತರಿದ್ದರು.
3
ಕಲಬುರ್ಗಿಯ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಇರುವ ಅಲೆಮಾರಿ ಸಮುದಾಯದ ಮಕ್ಕಳಿಗೆ ಹಾಲು ನೀಡುವುದರ ಮೂಲಕ 'ಬಸವ ಪಂಚಮಿ' ಆಚರಿಸಲಾಯಿತು. ಸ್ಲಂ ಜನರ ಸಂಘಟನೆ - ಕರ್ನಾಟಕದ ಕಲ್ಬುರ್ಗಿ ಘಟಕ ಆಯೋಜಿಸಿದ ಕಾರ್ಯಕ್ರಮವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸುರೇಶ್ ಹಾದಿಮನಿ ಉದ್ಘಾಟಿಸಿದರು. ಸ್ಲಂ ಜನರ ಸಂಘಟನೆ ಜಿಲ್ಲಾ ಸಂಚಾಲಕ ಅಲ್ಲಮಪ್ರಭು ನಿಂಬರ್ಗಾ, ಶಿವಶರಣಪ್ಪ ದೇವನೂರು, ಮಲ್ಲಿಕಾರ್ಜುನ ಸಿಂಗೆ, ಬ್ರಹ್ಮಾನಂದ ಮಿಂಚ, ಕರಣ ಬಂದರವಾಡ, ಶಿವಕುಮಾರ ಚಿಂಚೋಳಿ, ಪಂಡಿತ ಬೈರಾಮಡಗಿ, ರಾಘವೇಂದ್ರ ಮಿಂಚ, ಅಲೆಮಾರಿ ಜನಾಂಗದ ಮುಖಂಡರು ಮತ್ತು ಮಕ್ಕಳು ಉಪಸ್ಥಿತರಿದ್ದರು.
2
ಬೆಳಗಾವಿಯ ವಿಶ್ವಗುರು ಬಸವ ಮಂಟಪದಲ್ಲಿ 829ನೆಯ ಬಸವ ಪಂಚಮಿ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ರಾಷ್ಟ್ರೀಯ ಬಸವದಳ ಹಾಗೂ ಲಿಂಗಾಯತಧರ್ಮ ಮಹಾಸಭಾ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
1
ಬೆಳಗಾವಿಯ ವಿಶ್ವಗುರು ಬಸವ ಮಂಟಪದಲ್ಲಿ 829ನೆಯ ಬಸವ ಪಂಚಮಿ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ರಾಷ್ಟ್ರೀಯ ಬಸವದಳ ಹಾಗೂ ಲಿಂಗಾಯತಧರ್ಮ ಮಹಾಸಭಾ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
WhatsApp Image 2024-08-10 at 8.12.51 AM
ಕಿತ್ತೊರಿನಲ್ಲಿ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಲು, ಹಣ್ಣು ವಿತರಿಸುವ ಮೂಲಕ ಬಸವ ಪಂಚಮಿ ಆಚರಿಸಲಾಯಿತು. ಮಾನವ ಬಂಧುತ್ವ ವೇದಿಕೆ, ರಾಷ್ಟ್ರೀಯ ಬಸವದಳ, ಶ್ರೀ ಬಸವೇಶ್ವರ ಅಭಿವೃದ್ಧಿ ಸೇವಾ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಿತು
3
ಕಿತ್ತೊರಿನಲ್ಲಿ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಲು, ಹಣ್ಣು ವಿತರಿಸುವ ಮೂಲಕ ಬಸವ ಪಂಚಮಿ ಆಚರಿಸಲಾಯಿತು. ಮಾನವ ಬಂಧುತ್ವ ವೇದಿಕೆ, ರಾಷ್ಟ್ರೀಯ ಬಸವದಳ, ಶ್ರೀ ಬಸವೇಶ್ವರ ಅಭಿವೃದ್ಧಿ ಸೇವಾ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಿತು
SHARE

ಇಂದು ಲಭ್ಯವಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಸವ ತತ್ವದ ಕಾರ್ಯಕ್ರಮಗಳ ವಿವರ ಮತ್ತು ಫೋಟೋಗಳು. ನಿಮ್ಮ ಕಾರ್ಯಕ್ರಮ ವಿವರ, ಫೋಟೋಗಳನ್ನು basavamedia1@gmail.com ವಿಳಾಸಕ್ಕೆ ಇಮೇಲ್ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

Share This Article
Twitter Email Copy Link Print
Previous Article ಚನ್ನಬಸವ ಚರಿತ್ರೆ 6: ಚನ್ನಬಸವ ಪುರಾಣ, ಒಂದು ಅವಲೋಕನ
Next Article ಹಾವಿಗೆ ಬದಲು ಬಡ ಮಕ್ಕಳಿಗೆ ಹಾಲು ನೀಡಿದರೆ ಸಮಾಜ ಪರಿವರ್ತನೆ: ರಾಹುಲ್ ಜಾರಕಿಹೊಳಿ
Leave a comment

Leave a Reply Cancel reply

Your email address will not be published. Required fields are marked *

Most Read

ಚರ್ಚೆ

ಅನುಭವ ಮಂಟಪ ವಿಡಿಯೋ ಡಿಲೀಟ್ ಮಾಡಿದ ವೀಣಾ ಬನ್ನಂಜೆ

By ಬಸವ ಮೀಡಿಯಾ June 27, 2025
ಚಾವಡಿ

ಬಸವ ಮೀಡಿಯಾ ಬೆಳೆಸಲು ನಿಮ್ಮ ದಾಸೋಹಕ್ಕೆ ಮನವಿ

By ಬಸವ ಮೀಡಿಯಾ June 25, 2025
ಅರಿವು

ಕೊಪ್ಪಳ ಗ್ರಾಮದಲ್ಲಿ ‘ಬಸವಾರ್ಪಿತಾ’ಳ ನಿಜಾಚರಣೆ ತೊಟ್ಟಿಲು ಕಾರ್ಯ

By ಬಸವ ಮೀಡಿಯಾ June 25, 2025
ಅರಿವು

ದಾವಣಗೆರೆಯಲ್ಲಿ ಬಸವತತ್ವದ ‘ಮನೆಯೊಕ್ಕಲು’ (ಗುರು ಪ್ರವೇಶ) ಸಮಾರಂಭ

By ಶಿವಪ್ರಸಾದ ಕರ್ಜಗಿ June 26, 2025
ಕಾರ್ಯಕ್ರಮ

ಮಠಗಳು ಜಾಗೃತಿ ಮೂಡಿಸುವ ಸಾಂಸ್ಕೃತಿಕ ಕೇಂದ್ರಗಳಾಗಲಿ: ಕೊರಣೇಶ್ವರ ಶ್ರೀ

By ಬಸವ ಮೀಡಿಯಾ June 25, 2025
Previous Next

You Might Also Like

ಗ್ಯಾ ಲರಿ

ದಾವಣಗೆರೆಯಲ್ಲಿ ಬಸವತತ್ವದ ‘ಮನೆಯೊಕ್ಕಲು’ (ಗುರು ಪ್ರವೇಶ) ಸಮಾರಂಭ

ದಾವಣಗೆರೆ ದಾವಣಗೆರೆ ನಿವಾಸಿಯಾದ ದಾವಣಗೆರೆ ವಿರಕ್ತಮಠದ ಪೂಜ್ಯ ಬಸವಪ್ರಭು ಸ್ವಾಮೀಜಿಯವರಿಂದ ಕ್ರಿಯಾಮೂರ್ತಿ ದೀಕ್ಷೆಯನ್ನು ಪಡೆದು ಚರಜಂಗಮರಾಗಿರುವ ವಚನಮೂರ್ತಿ ಷಣ್ಮುಖಪ್ಪ ಸಾಲಿಯವರು ದಾವಣಗೆರೆಯ ಸೌಥರ್ನ್ ಬಡಾವಣೆಯಲ್ಲಿ ಮನೆಯೊಂದನ್ನು ನಿರ್ಮಿಸಿದ್ದಾರೆ.…

0 Min Read
ಗ್ಯಾ ಲರಿ

ಕೊಪ್ಪಳ ಗ್ರಾಮದಲ್ಲಿ ‘ಬಸವಾರ್ಪಿತಾ’ಳ ನಿಜಾಚರಣೆ ತೊಟ್ಟಿಲು ಕಾರ್ಯ

ಕೊಪ್ಪಳ ತಾಲೂಕಿನ ಚಿಕ್ಕಬೊಮ್ಮನಾಳ ಗ್ರಾಮದಲ್ಲಿ ಶನಿವಾರ ‘ಲಿಂಗಾಯತ ಧರ್ಮ ನಿಜಾಚಾರಣೆಯ ತೊಟ್ಟಿಲು ಕಾರ್ಯ ಹಾಗೂ ಸಂಚಾರಿ ಶಿವಾನುಭವ ಗೋಷ್ಠಿ’ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು. ಶರಣೆ ಶರಣಮ್ಮ ಶರಣ…

0 Min Read
ಗ್ಯಾ ಲರಿ

ಯಶಸ್ವಿಯಾಗಿ ನಡೆದ ರಾಷ್ಟ್ರೀಯ ಬಸವದಳದ ಶಿವಮೊಗ್ಗ ಜಿಲ್ಲಾ ಸಮಾವೇಶ

ಭದ್ರಾವತಿ ಪಟ್ಟಣದ ಬಸವ ಮಂಟಪದಲ್ಲಿ ರವಿವಾರ ನಡೆದ ರಾಷ್ಟ್ರೀಯ ಬಸವದಳದ ಶಿವಮೊಗ್ಗ ಜಿಲ್ಲಾ ಸಮಾವೇಶದಲ್ಲಿ 500ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು.

0 Min Read
ಗ್ಯಾ ಲರಿ

ದಿವ್ಯಾಂಜಲಿ: ಭಾಲ್ಕಿ ಮಠದಲ್ಲಿ ಬೆಳೆದ ಅನಾಥ ಮಗು ಈಗ ‘ಮಹಾನಟಿ’ ಸ್ಪರ್ಧೆಯಲ್ಲಿ

ಬೆಂಗಳೂರು ಉದಯೋನ್ಮಖ ನಟಿಯರನ್ನು ಸ್ಪರ್ಧಾತ್ಮಕವಾಗಿ ಗುರುತಿಸುವ ಜೀ ಕನ್ನಡ ವಾಹಿನಿಯ ‘ಮಹಾನಟಿ ರಿಯಾಲಿಟಿ ಶೋ’ ಕಾರ್ಯಕ್ರಮದ ಎರಡನೇ ಆವೃತ್ತಿಗೆ ಭಾಲ್ಕಿ ಮಠದಲ್ಲಿ ಬೆಳೆದಿರುವ ದಿವ್ಯಾಂಜಲಿ ಆಯ್ಕೆಯಾಗಿದ್ದಾಳೆ. ರವಿವಾರ…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital