Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: PHOTO GALLERY: ಸಿದ್ದಗಂಗಾ ಮಠದ ಮೂರು ದಿನಗಳ ವಚನ ಕಮ್ಮಟದ ಸಮಾರೋಪ ಸಮಾರಂಭ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಚರ್ಚೆ > PHOTO GALLERY: ಸಿದ್ದಗಂಗಾ ಮಠದ ಮೂರು ದಿನಗಳ ವಚನ ಕಮ್ಮಟದ ಸಮಾರೋಪ ಸಮಾರಂಭ
ಚರ್ಚೆ

PHOTO GALLERY: ಸಿದ್ದಗಂಗಾ ಮಠದ ಮೂರು ದಿನಗಳ ವಚನ ಕಮ್ಮಟದ ಸಮಾರೋಪ ಸಮಾರಂಭ

ಬಸವ ಮೀಡಿಯಾ
ಬಸವ ಮೀಡಿಯಾ Published September 13, 2024
Share
List of Images 1/7
siddaganga kammata (1)
siddaganga kammata (2)
siddaganga kammata (3)
siddaganga kammata (4)
siddaganga kammata (5)
siddaganga kammata (6)
siddaganga kammata (7)
SHARE

ತುಮಕೂರು

ಗದಗಿನ ಮಠದ ಶ್ರೀ ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಸಮಾರೋಪ ಭಾಷಣದೊಂದಿಗೆ ಸಿದ್ದಗಂಗಾ ಮಠದ ಮೂರು ದಿನಗಳ ವಚನ ಕಮ್ಮಟದ ಗುರುವಾರ ಮುಕ್ತಾಯವಾಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಿದ್ದರು.

ಬಸವ ತತ್ವ ಮತ್ತು ಆಚರಣೆಗಳಲ್ಲಿ ತರಬೇತಿ ನೀಡುವ ಉದ್ದೇಶದಿಂದ ಆಯೋಜಿಸಲಾಗಿದ್ದ ಕಮ್ಮಟದಲ್ಲಿ ಸುಮಾರು 170 ಮಠಾಧಿಪತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತಿ ದಿನವೂ ಇಷ್ಟ ಲಿಂಗ, ಯೋಗಾಸನ, ಷಟ್ಸ್ಥಲ ಧ್ವಜಾರೋಹಣಗಳ ಜೊತೆಗೆ ವಿಚಾರ ಘೋಷ್ಠಿಗಳು ನಡೆದವು. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಶ್ರೀ ಗುರುಮಹಾಂತ ಸ್ವಾಮಿಗಳು, ಶ್ರೀ ಮಹಾಲಿಂಗ ಸ್ವಾಮಿಗಳು, ಶ್ರೀ ಶ್ರೀಕಾಂತ ಸ್ವಾಮಿಗಳು ಮುಂತಾದವರು ವಿಚಾರ ಘೋಷ್ಠಿಯಲ್ಲಿ ಭಾಗವಹಿಸಿದ್ದರು.

ಭಾಲ್ಕಿ ಮಠದ ಡಾ ಶ್ರೀ ಬಸವಲಿಂಗಪಟ್ಟದೇವರು ಸಿದ್ದಗಂಗಾ ಮಠ ಮೂರು ದಿನಗಳ ವಚನ ಕಮ್ಮಟವನ್ನು ಮಂಗಳವಾರ ಉದ್ಘಾಟಿಸಿದ್ದರು.

TAGGED:ನಿಜಾಚರಣೆ
Share This Article
Twitter Email Copy Link Print
Previous Article ‘ಶಿವಯೋಗ ಮಂದಿರ ಸ್ಥಾಪಿಸಿ ಮಠಾಧೀಶರನ್ನು ಕೊಟ್ಟ ಹಾನಗಲ್ ಶಿವಯೋಗಿಗಳು’
Next Article ಮನುವಾದದ ವಿರುದ್ಧ ಭಾರತದಲ್ಲಿ ಬಹು ದೊಡ್ಡ ಸಂಸ್ಕೃತಿ ಇದೆ
2 Comments
  • ಶಾಂತಕುಮಾರ ಹರ್ಲಾಪುರ says:
    September 13, 2024 at 5:47 am

    ಈ ತರಹದ ವಚನ‌ ಕಮ್ಮಟಗಳು ಹೆಚ್ಚು ನಡೆಯಬೇಕು, ಇದರಿಂದ ಸಮಾಜದಲ್ಲಿ ಬಸವ ತತ್ವದಾಚರಣೆ ಮಹತ್ವ ಹೆಚ್ಚಾಗುತ್ತೆ.

    ಇಂತಹ ಕಾರ್ಯಕ್ರಮ ಆಯೋಜಿಸಿದ್ದು ಶ್ಲಾಘನೀಯ.

    Reply
  • ಕಡೂರು ಸಿದ್ದಪ್ಪ ಸಾ"ಹಲಗೆರಿ" says:
    September 14, 2024 at 3:30 am

    ಮೊದಲು ಈ ವಚನ ಕುಮ್ಮಟ ಏಪ೯ಡಿಸಿರುವ ಪೂಜ್ಯರಿಗೆ ಭಕ್ತಿಪೂರ್ವಕ ಶರಣು ಶರಣಾರ್ಥಿಗಳು.ಇಂತಹ ವಚನ ಕುಮ್ಮಟ ಬಸವ ತತ್ವದ ಎಲ್ಲಾ ಮಠಗಳಲ್ಲಿ ಮತ್ತು ಗ್ರಾಮೀಣ ಭಾಗದಲ್ಲಿ ನಡೆಸಬೇಕು.ಅಂದರೆ ಲಿಂಗಾಯತರು ಆಚರಣೆ ಮಾಡುವ ವೈದಿಕರ ಆಚರಣೆಗಳನ್ನು ಕೊನೆಗೊಳಿಸಲು ಸಹಾಯವಾಗುತ್ತೆ.
    .

    Reply

Leave a Reply Cancel reply

Your email address will not be published. Required fields are marked *

Most Read

ಸುದ್ದಿ

ಸಂಭ್ರಮದಿಂದ ಜರುಗಿದ ತೋಂಟದಾರ್ಯ ಮಠದ ಮಹಾರಥೋತ್ಸವ

By ಮಲ್ಲಿಕಾರ್ಜುನ ಸಂಗಳದ, ಶಿರೋಳ January 9, 2026
ಸುದ್ದಿ

ಕನ್ನೇರಿ ಸ್ವಾಮಿ ವಿರುದ್ಧ ಕ್ರಮಕ್ಕೆ ವಿಜಯಪುರ, ಚಿಕ್ಕೋಡಿಯಲ್ಲಿ ಸರಕಾರಕ್ಕೆ ಮನವಿ

By ಬಸವ ಮೀಡಿಯಾ January 7, 2026
ಸುದ್ದಿ

ಎರಡು ಜಿಲ್ಲೆಗಳಲ್ಲಿ ಕನ್ನೇರಿ ಸ್ವಾಮಿ ವಿರುದ್ಧ ಹರಳಯ್ಯ ಸಮಾಜದ ಪ್ರತಿಭಟನೆ

By ಬಸವ ಮೀಡಿಯಾ January 6, 2026
ಸ್ಪಾಟ್‌ಲೈಟ್

ಜಾತಿ, ಮತ ಮೀರುವ ಶಿರೋಳದ ರೊಟ್ಟಿ ಊಟದ ಜಾತ್ರೆ

By ಮಲ್ಲಿಕಾರ್ಜುನ ಸಂಗಳದ, ಶಿರೋಳ January 8, 2026
ಅರಿವು

ಈ ಸಂಘರ್ಷದ ದಿನಗಳಲ್ಲಿ ಲಿಂಗಾಯತರು ಮಾಡಬೇಕಾದ 10 ಕೆಲಸಗಳು

By ಡಾ ಸಂಗಮೇಶ ಕಲಹಾಳ January 6, 2026
Previous Next

You Might Also Like

ಚರ್ಚೆ

ಪುಡಿ ರೌಡಿಯಂತೆ ವರ್ತಿಸುವವರನ್ನು ಸ್ವಾಮಿಯೆಂದು ಕರೆಯಬಹುದೇ?

ಕನ್ನೇರಿ ಸ್ವಾಮಿ ಚರ್ಚೆಗೆ ನಿಮ್ಮ ಆಹ್ವಾನವನ್ನು ಒಪ್ಪಿದ್ದೇವೆ, ವೇದಿಕೆ ಸಿದ್ಧ ಮಾಡಿ ದಾವಣಗೆರೆ ಕನ್ನೇರಿ ಸ್ವಾಮಿಗಳೇ, ಬಬಲೇಶ್ವರದಲ್ಲಿ ನಡೆದ ನಿಮ್ಮ ಸಮಾವೇಶದಲ್ಲಿ ನೀವು ಹೇಳಿದಂತೆ ಬಸವಾದಿ ಶರಣರು…

2 Min Read
ಚರ್ಚೆ

ಕನ್ನೇರಿ ಸ್ವಾಮಿ ಮೇಲೆ ಕ್ರಮ ಕೈಗೊಳ್ಳಲು ಚರ್ಮಕಾರ ಮಹಾಸಭಾದ ಮನವಿ

ಬೆಳಗಾವಿ ಕನ್ನೇರಿಯ ಕಾಡಸಿದ್ದೇಶ್ವರ ಸ್ವಾಮಿಯ ಮೇಲೆ ಕ್ರಮ ತೆಗೆದುಕೊಳ್ಳಲು ಅಖಿಲ ಕರ್ನಾಟಕ ಚರ್ಮಕಾರ ಮಹಾಸಭಾ ಸರಕಾರಕ್ಕೆ ಮನವಿ ಮಾಡಿದೆ. ಮಹಾಸಭಾದ ಸದಸ್ಯರು ಶುಕ್ರವಾರ ಬೆಳಗಾವಿಯ ಜಿಲ್ಲಾಧಿಕಾರಿಯನ್ನು ಭೇಟಿ…

1 Min Read
ಚರ್ಚೆ

ಕನ್ನೇರಿ ಸ್ವಾಮಿ ವಿರುದ್ಧ ಪತ್ರ ಅಭಿಯಾನಕ್ಕೆ ಚರ್ಮಕಾರ ಮಹಾಸಭಾ ಕರೆ

ಬೆಳಗಾವಿ ಬಬಲೇಶ್ವರದಲ್ಲಿ ಭಾಷಣ ಮಾಡುವಾಗ ಶಿವಶರಣ ಹರಳಯ್ಯನವರನ್ನು ಮಾದರ ಹರಳಯ್ಯ ಎಂದು ಕರೆದ ಕನ್ನೇರಿ ಸ್ವಾಮಿ ವಿರುದ್ಧ ಸಮಗಾರ/ಚಮ್ಮಾರ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕನ್ನೇರಿ ಸ್ವಾಮಿಯ ತಪ್ಪು…

1 Min Read
ಚರ್ಚೆ

ಕನ್ನೇರಿ ಸ್ವಾಮಿಯಂತವರಿಗೆ ವಿಭೂತಿಯಲ್ಲ ಕುಂಕುಮವೇ ಭೂಷಣ

ಬೀದರ್ ಕನ್ನೇರಿ ಸ್ವಾಮಿಯ ತಲೆ ಕೆಟ್ಟಿದೆ ಅನಿಸುತ್ತಿದೆ. ಬಾಯಿಗೆ ಬಂದಂತೆ ಒದರುವ ಚಟವನ್ನು ಬೆಳೆಸಿಕೊಂಡಂತೆ ಕಾಣಿಸುತ್ತದೆ. ಎಷ್ಟೋ ಸಲ ಉತ್ತರ ಕೊಟ್ಟರು, ಎಷ್ಟೋ ಸಲ ಉಗಿದರೂ ನನಗೇನು…

3 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital