Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Reading: PHOTO GALLERY: ಸಿದ್ದಗಂಗಾ ಮಠದ ಮೂರು ದಿನಗಳ ವಚನ ಕಮ್ಮಟದ ಸಮಾರೋಪ ಸಮಾರಂಭ
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Have an existing account? Sign In
Follow US
Basava Media > Blog > ಚರ್ಚೆ > PHOTO GALLERY: ಸಿದ್ದಗಂಗಾ ಮಠದ ಮೂರು ದಿನಗಳ ವಚನ ಕಮ್ಮಟದ ಸಮಾರೋಪ ಸಮಾರಂಭ
ಚರ್ಚೆ

PHOTO GALLERY: ಸಿದ್ದಗಂಗಾ ಮಠದ ಮೂರು ದಿನಗಳ ವಚನ ಕಮ್ಮಟದ ಸಮಾರೋಪ ಸಮಾರಂಭ

ಬಸವ ಮೀಡಿಯಾ
ಬಸವ ಮೀಡಿಯಾ Published September 13, 2024
Share
List of Images 1/7
siddaganga kammata (1)
siddaganga kammata (2)
siddaganga kammata (3)
siddaganga kammata (4)
siddaganga kammata (5)
siddaganga kammata (6)
siddaganga kammata (7)
SHARE

ತುಮಕೂರು

ಗದಗಿನ ಮಠದ ಶ್ರೀ ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಸಮಾರೋಪ ಭಾಷಣದೊಂದಿಗೆ ಸಿದ್ದಗಂಗಾ ಮಠದ ಮೂರು ದಿನಗಳ ವಚನ ಕಮ್ಮಟದ ಗುರುವಾರ ಮುಕ್ತಾಯವಾಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಿದ್ದರು.

ಬಸವ ತತ್ವ ಮತ್ತು ಆಚರಣೆಗಳಲ್ಲಿ ತರಬೇತಿ ನೀಡುವ ಉದ್ದೇಶದಿಂದ ಆಯೋಜಿಸಲಾಗಿದ್ದ ಕಮ್ಮಟದಲ್ಲಿ ಸುಮಾರು 170 ಮಠಾಧಿಪತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತಿ ದಿನವೂ ಇಷ್ಟ ಲಿಂಗ, ಯೋಗಾಸನ, ಷಟ್ಸ್ಥಲ ಧ್ವಜಾರೋಹಣಗಳ ಜೊತೆಗೆ ವಿಚಾರ ಘೋಷ್ಠಿಗಳು ನಡೆದವು. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಶ್ರೀ ಗುರುಮಹಾಂತ ಸ್ವಾಮಿಗಳು, ಶ್ರೀ ಮಹಾಲಿಂಗ ಸ್ವಾಮಿಗಳು, ಶ್ರೀ ಶ್ರೀಕಾಂತ ಸ್ವಾಮಿಗಳು ಮುಂತಾದವರು ವಿಚಾರ ಘೋಷ್ಠಿಯಲ್ಲಿ ಭಾಗವಹಿಸಿದ್ದರು.

ಭಾಲ್ಕಿ ಮಠದ ಡಾ ಶ್ರೀ ಬಸವಲಿಂಗಪಟ್ಟದೇವರು ಸಿದ್ದಗಂಗಾ ಮಠ ಮೂರು ದಿನಗಳ ವಚನ ಕಮ್ಮಟವನ್ನು ಮಂಗಳವಾರ ಉದ್ಘಾಟಿಸಿದ್ದರು.

TAGGED:ನಿಜಾಚರಣೆ
Share This Article
Twitter Email Copy Link Print
Previous Article ‘ಶಿವಯೋಗ ಮಂದಿರ ಸ್ಥಾಪಿಸಿ ಮಠಾಧೀಶರನ್ನು ಕೊಟ್ಟ ಹಾನಗಲ್ ಶಿವಯೋಗಿಗಳು’
Next Article ಮನುವಾದದ ವಿರುದ್ಧ ಭಾರತದಲ್ಲಿ ಬಹು ದೊಡ್ಡ ಸಂಸ್ಕೃತಿ ಇದೆ
2 Comments
  • ಶಾಂತಕುಮಾರ ಹರ್ಲಾಪುರ says:
    September 13, 2024 at 5:47 am

    ಈ ತರಹದ ವಚನ‌ ಕಮ್ಮಟಗಳು ಹೆಚ್ಚು ನಡೆಯಬೇಕು, ಇದರಿಂದ ಸಮಾಜದಲ್ಲಿ ಬಸವ ತತ್ವದಾಚರಣೆ ಮಹತ್ವ ಹೆಚ್ಚಾಗುತ್ತೆ.

    ಇಂತಹ ಕಾರ್ಯಕ್ರಮ ಆಯೋಜಿಸಿದ್ದು ಶ್ಲಾಘನೀಯ.

    Reply
  • ಕಡೂರು ಸಿದ್ದಪ್ಪ ಸಾ"ಹಲಗೆರಿ" says:
    September 14, 2024 at 3:30 am

    ಮೊದಲು ಈ ವಚನ ಕುಮ್ಮಟ ಏಪ೯ಡಿಸಿರುವ ಪೂಜ್ಯರಿಗೆ ಭಕ್ತಿಪೂರ್ವಕ ಶರಣು ಶರಣಾರ್ಥಿಗಳು.ಇಂತಹ ವಚನ ಕುಮ್ಮಟ ಬಸವ ತತ್ವದ ಎಲ್ಲಾ ಮಠಗಳಲ್ಲಿ ಮತ್ತು ಗ್ರಾಮೀಣ ಭಾಗದಲ್ಲಿ ನಡೆಸಬೇಕು.ಅಂದರೆ ಲಿಂಗಾಯತರು ಆಚರಣೆ ಮಾಡುವ ವೈದಿಕರ ಆಚರಣೆಗಳನ್ನು ಕೊನೆಗೊಳಿಸಲು ಸಹಾಯವಾಗುತ್ತೆ.
    .

    Reply

Leave a Reply Cancel reply

Your email address will not be published. Required fields are marked *

Most Read

ಸುದ್ದಿ

ಅಭಿಯಾನ: ಸಮಾರೋಪಕ್ಕೆ ಬರುತ್ತಿರುವ ಬಸವಭಕ್ತರಿಗೆ ಪೊಲೀಸ್ ಸೂಚನೆ

By ಬಸವ ಮೀಡಿಯಾ October 4, 2025
ಬಸವ ಸಂಸ್ಕೃತಿ ಅಭಿಯಾನ 2025

ಐತಿಹಾಸಿಕ ಅಭಿಯಾನಕ್ಕೆ ಸ್ಮರಣೀಯ ಸಮಾರೋಪ

By ಬಸವ ಮೀಡಿಯಾ October 5, 2025
ಬಸವ ಸಂಸ್ಕೃತಿ ಅಭಿಯಾನ 2025

ಪಂಚ ನಿರ್ಣಯಗಳು: ಲಿಂಗಾಯತ ಉಪ ಪಂಗಡಗಳ ನಡುವೆ ವಿವಾಹಕ್ಕೆ ಒಕ್ಕೂಟದ ಕರೆ

By ಬಸವ ಮೀಡಿಯಾ October 6, 2025
ಇಂದು

ಅಭಿಯಾನ: ಬೆಂಗಳೂರಿಗೆ ಬರುತ್ತಿರುವ ಬಸವಭಕ್ತರಿಗೆ 12 ಕಡೆ ವಸತಿ ಸೌಲಭ್ಯ

By ಬಸವ ಮೀಡಿಯಾ October 2, 2025
ಬಸವ ಸಂಸ್ಕೃತಿ ಅಭಿಯಾನ 2025

‘ಬಸವ ಮೆಟ್ರೋ’ ಹೆಸರಿಡಲು ಕೇಂದ್ರಕ್ಕೆ ಶಿಫಾರಸ್ಸು: ಸಿದ್ದರಾಮಯ್ಯ

By ಬಸವ ಮೀಡಿಯಾ October 5, 2025
Previous Next

You Might Also Like

ಚರ್ಚೆ

ನಾವು ಹಿಂದೂಗಳಲ್ಲ, ವೀರಶೈವರೂ ಅಲ್ಲ, ‘ಲಿಂಗಾಯತ’ ಎಂದು ಬರೆಸಿ: ಪೂಜ್ಯರ ಕರೆ

ಅಭಿಯಾನದಿಂದ ಬಿಡುವು ಮಾಡಿಕೊಂಡು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಲಿಂಗಾಯತ ಮಠಾಧೀಶರು ಬೆಂಗಳೂರು ಜಾತಿಗಣತಿಯಲ್ಲಿ ಧರ್ಮದ 'ಇತರೆ' ಕಾಲಂನಲ್ಲಿ 'ಲಿಂಗಾಯತ' ಹಾಗೂ 'ಜಾತಿ' ಕಾಲಂನಲ್ಲಿ ಪಂಗಡಗಳ ಹೆಸರನ್ನು ಬರೆಸಲು…

3 Min Read
ಚರ್ಚೆ

ವೀರಶೈವ ಪದಕ್ಕೆ ಶಕ್ತಿ ಎನ್ನುವುದು ಹಾಸ್ಯಾಸ್ಪದ ಹೇಳಿಕೆ

ಗಂಗಾವತಿ ಗಂಗಾವತಿಯಲ್ಲಿ ನಡೆದ ಪ್ರವಚನದಲ್ಲಿ ಮುಂಡರಗಿಯ ಅನ್ನದಾನ ಶ್ರೀಗಳುವೀರಶೈವಕ್ಕಿರುವ ಶಕ್ತಿ ಲಿಂಗಾಯತ ಪದಕಿಲ್ಲ ಎಂದಿದ್ದಾರೆ. ಈ ಹೇಳಿಕೆ ನಿಜಕ್ಕೂ ಹಾಸ್ಯಾಸ್ಪದವಾಗಿದೆ. ಶ್ರೀಗಳು ವಚನ ಸಾಹಿತ್ಯ ಓದಿದ್ದರೆ ಲಿಂಗಾಯತ…

1 Min Read
ಚರ್ಚೆ

ಲಿಂಗಾಯತ, ವೀರಶೈವ ಎಂದೂ ಒಂದಾಗಲೂ ಸಾಧ್ಯವಿಲ್ಲ: ಗಂಗಾ ಮಾತಾಜಿ

ಕೂಡಲಸಂಗಮ ಲಿಂಗಾಯತ-ವೀರಶೈವದ ಸ್ಪಷ್ಟ ಪರಿಕಲ್ಪನೆ, ಇತಿಹಾಸದ ಅರಿವು ಇಲ್ಲದೇ ಮಾತನಾಡುವುದು ಸರಿಯಲ್ಲ. ಲಿಂಗಾಯತರು ಬಸವಣ್ಣನ ತತ್ವ ಸಿದ್ದಾಂತ ಒಪ್ಪಿಕೊಂಡು ಪ್ರತ್ಯೇಕ ಧರ್ಮದ ಮಾನ್ಯತೆಗೆ ಬದ್ದರಾಗಿದ್ದೆವೆ. ವೀರಶೈವರು ಬಸವಣ್ಣನನ್ನು…

1 Min Read
ಚರ್ಚೆ

ಮೂರು ವರ್ಷಗಳ ನಂತರ ಮುಸುಕು ತೆರೆದ ಬಸವ ಪುತ್ಥಳಿ

ಬೆಂಗಳೂರು ಮೂರು ವರ್ಷಗಳ ಕಾಲ ನಿರ್ಮಾಣದ ಕಾರ್ಯ ಬಹುತೇಕ ಸಂಪೂರ್ಣವಾಗಿದ್ದರೂ ಮುಸುಕಿನಲ್ಲಿಯೇ ನಿಂತಿದ್ದ ಬಸವ ಪುತ್ಥಳಿ ಕೊನೆಗೂ ಅನಾವರಣಗೊಂಡಿದೆ. ಸ್ಥಳೀಯ ರಾಜಕಾರಣಿಗಳ ನಿರ್ಲಕ್ಷ್ಯದ ವಿರುದ್ಧ ನಿರಂತರವಾಗಿ ಧ್ವನಿಯೆತ್ತಿದ್ದ…

2 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital