Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: PHOTO GALLERY: ಸಿದ್ದಗಂಗಾ ಮಠದ ಮೂರು ದಿನಗಳ ವಚನ ಕಮ್ಮಟದ ಸಮಾರೋಪ ಸಮಾರಂಭ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಚರ್ಚೆ > PHOTO GALLERY: ಸಿದ್ದಗಂಗಾ ಮಠದ ಮೂರು ದಿನಗಳ ವಚನ ಕಮ್ಮಟದ ಸಮಾರೋಪ ಸಮಾರಂಭ
ಚರ್ಚೆ

PHOTO GALLERY: ಸಿದ್ದಗಂಗಾ ಮಠದ ಮೂರು ದಿನಗಳ ವಚನ ಕಮ್ಮಟದ ಸಮಾರೋಪ ಸಮಾರಂಭ

ಬಸವ ಮೀಡಿಯಾ
ಬಸವ ಮೀಡಿಯಾ Published September 13, 2024
Share
List of Images 1/7
siddaganga kammata (1)
siddaganga kammata (2)
siddaganga kammata (3)
siddaganga kammata (4)
siddaganga kammata (5)
siddaganga kammata (6)
siddaganga kammata (7)
SHARE

ತುಮಕೂರು

ಗದಗಿನ ಮಠದ ಶ್ರೀ ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಸಮಾರೋಪ ಭಾಷಣದೊಂದಿಗೆ ಸಿದ್ದಗಂಗಾ ಮಠದ ಮೂರು ದಿನಗಳ ವಚನ ಕಮ್ಮಟದ ಗುರುವಾರ ಮುಕ್ತಾಯವಾಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಿದ್ದರು.

ಬಸವ ತತ್ವ ಮತ್ತು ಆಚರಣೆಗಳಲ್ಲಿ ತರಬೇತಿ ನೀಡುವ ಉದ್ದೇಶದಿಂದ ಆಯೋಜಿಸಲಾಗಿದ್ದ ಕಮ್ಮಟದಲ್ಲಿ ಸುಮಾರು 170 ಮಠಾಧಿಪತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತಿ ದಿನವೂ ಇಷ್ಟ ಲಿಂಗ, ಯೋಗಾಸನ, ಷಟ್ಸ್ಥಲ ಧ್ವಜಾರೋಹಣಗಳ ಜೊತೆಗೆ ವಿಚಾರ ಘೋಷ್ಠಿಗಳು ನಡೆದವು. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಶ್ರೀ ಗುರುಮಹಾಂತ ಸ್ವಾಮಿಗಳು, ಶ್ರೀ ಮಹಾಲಿಂಗ ಸ್ವಾಮಿಗಳು, ಶ್ರೀ ಶ್ರೀಕಾಂತ ಸ್ವಾಮಿಗಳು ಮುಂತಾದವರು ವಿಚಾರ ಘೋಷ್ಠಿಯಲ್ಲಿ ಭಾಗವಹಿಸಿದ್ದರು.

ಭಾಲ್ಕಿ ಮಠದ ಡಾ ಶ್ರೀ ಬಸವಲಿಂಗಪಟ್ಟದೇವರು ಸಿದ್ದಗಂಗಾ ಮಠ ಮೂರು ದಿನಗಳ ವಚನ ಕಮ್ಮಟವನ್ನು ಮಂಗಳವಾರ ಉದ್ಘಾಟಿಸಿದ್ದರು.

TAGGED:ನಿಜಾಚರಣೆ
Share This Article
Twitter Email Copy Link Print
Previous Article ‘ಶಿವಯೋಗ ಮಂದಿರ ಸ್ಥಾಪಿಸಿ ಮಠಾಧೀಶರನ್ನು ಕೊಟ್ಟ ಹಾನಗಲ್ ಶಿವಯೋಗಿಗಳು’
Next Article ಮನುವಾದದ ವಿರುದ್ಧ ಭಾರತದಲ್ಲಿ ಬಹು ದೊಡ್ಡ ಸಂಸ್ಕೃತಿ ಇದೆ
2 Comments
  • ಶಾಂತಕುಮಾರ ಹರ್ಲಾಪುರ says:
    September 13, 2024 at 5:47 am

    ಈ ತರಹದ ವಚನ‌ ಕಮ್ಮಟಗಳು ಹೆಚ್ಚು ನಡೆಯಬೇಕು, ಇದರಿಂದ ಸಮಾಜದಲ್ಲಿ ಬಸವ ತತ್ವದಾಚರಣೆ ಮಹತ್ವ ಹೆಚ್ಚಾಗುತ್ತೆ.

    ಇಂತಹ ಕಾರ್ಯಕ್ರಮ ಆಯೋಜಿಸಿದ್ದು ಶ್ಲಾಘನೀಯ.

    Reply
  • ಕಡೂರು ಸಿದ್ದಪ್ಪ ಸಾ"ಹಲಗೆರಿ" says:
    September 14, 2024 at 3:30 am

    ಮೊದಲು ಈ ವಚನ ಕುಮ್ಮಟ ಏಪ೯ಡಿಸಿರುವ ಪೂಜ್ಯರಿಗೆ ಭಕ್ತಿಪೂರ್ವಕ ಶರಣು ಶರಣಾರ್ಥಿಗಳು.ಇಂತಹ ವಚನ ಕುಮ್ಮಟ ಬಸವ ತತ್ವದ ಎಲ್ಲಾ ಮಠಗಳಲ್ಲಿ ಮತ್ತು ಗ್ರಾಮೀಣ ಭಾಗದಲ್ಲಿ ನಡೆಸಬೇಕು.ಅಂದರೆ ಲಿಂಗಾಯತರು ಆಚರಣೆ ಮಾಡುವ ವೈದಿಕರ ಆಚರಣೆಗಳನ್ನು ಕೊನೆಗೊಳಿಸಲು ಸಹಾಯವಾಗುತ್ತೆ.
    .

    Reply

Leave a Reply Cancel reply

Your email address will not be published. Required fields are marked *

Most Read

ಅರಿವು

ಹೊಸಪೇಟೆಯಲ್ಲಿ ದಲಿತ ಜೋಡಿಯ ಸಂಭ್ರಮದ ವಚನ ಕಲ್ಯಾಣ

By ಅಕ್ಕಿ ಮಲ್ಲಿಕಾರ್ಜುನ, ಹೊಸಪೇಟೆ September 1, 2026
ಶರಣ ಚರಿತ್ರೆ

ಲಿಂಗಾಯತರ ಸತ್ಯ ಇತಿಹಾಸ ಶೋಧಿಸಿ ಹುತಾತ್ಮರಾದ ಕಲಬುರ್ಗಿ

By ಎಂ. ಎ. ಅರುಣ್ August 30, 2026
ಕಾರ್ಯಕ್ರಮ

ಬಸವತತ್ವ ಬೆಳಗಿಸಿದ ಚನ್ನಬಸವಣ್ಣ ದಾಸೋಹ ಭವನ ಉದ್ಘಾಟನಾ ಸಮಾರಂಭ

By ಎಚ್.ಎಸ್. ಮಹಾದೇವಸ್ವಾಮಿ (ಎನ್‌ರಿಚ್) August 29, 2026
ಸುದ್ದಿ

‘ಮನುವಾದದ ವಿರುದ್ಧ ಹೋರಾಟವೇ ವಚನ ಚಳವಳಿಯ ಪ್ರಮುಖ ಆಶಯವಾಗಿತ್ತು’

By ಕುಮಾರಣ್ಣ ಪಾಟೀಲ್ August 31, 2026
ಶರಣ ಚರಿತ್ರೆ

ದೇವಾಲಯ ನಾಶ ಮಾಡಿದ್ದು ಲಿಂಗಾಯತರಲ್ಲ, ವೀರಮಾಹೇಶ್ವರರು

By ಪ್ರೊ ಎಂ ಎಂ ಕಲಬುರ್ಗಿ August 29, 2026
Previous Next

You Might Also Like

ಸ್ಪಾಟ್‌ಲೈಟ್

ನಿಜಾಚರಣೆ: ಯಲಬುರ್ಗಾದಲ್ಲಿ ಗಾಂಜಿ ದಂಪತಿಗಳ ಹೊಸ ಮನೆಯ ಗುರುಪ್ರವೇಶ

ಯಲಬುರ್ಗಾ: ಪಟ್ಟಣದ ಎನ್.ಜಿ.ಒ. ಬಡಾವಣೆಯಲ್ಲಿ ಗಿರಿಜಮ್ಮ ಗಾಂಜಿ ಮತ್ತು ಅಮರೇಶಪ್ಪ ಗಾಂಜಿ ಶರಣ ದಂಪತಿ ನಿರ್ಮಿಸಿದ "ಅಮರೇಶ್ವರ ನಿಲಯ" ನೂತನ ಮನೆಯ ಗುರುಪ್ರವೇಶ ಕಾರ್ಯಕ್ರಮ ಬಸವತತ್ವ ಸಂಸ್ಕಾರಗಳೊಂದಿಗೆ…

1 Min Read
ಚರ್ಚೆ

ಲಿಂಗಾಯತರಲ್ಲಿ ರಾಜಕೀಯ ಪ್ರಜ್ಞೆ ಇದ್ದಿದ್ದರೆ ಡಿಕೆಶಿ ಪಂಚಪೀಠಗಳ ಕ್ಷಮೆ ಕೇಳುತ್ತಿರಲಿಲ್ಲ

ಬಸವಶಕ್ತಿ ಶಿಬಿರ, ಕೊಪ್ಪಳ ತಾವರಗೇರಾ ಲಿಂಗಾಯತರಲ್ಲಿ ರಾಜಕೀಯ ಪ್ರಜ್ಞೆ ಇದ್ದಿದ್ದರೆ ಡಿಕೆಶಿ ಪಂಚಪೀಠಗಳ ಕ್ಷಮೆ ಕೇಳುತ್ತಿರಲಿಲ್ಲ, ಎಂದು ಧಾರವಾಡ ಜಾಗತಿಕ ಲಿಂಗಾಯತ ಮಹಾಸಭಾದ ಸಿ.ಜಿ. ಪಾಟೀಲ್ ಕೊಪ್ಪಳ…

2 Min Read
ಚರ್ಚೆ

ಬಸವಶಕ್ತಿ: ಬಸವ ಸಂಘಟನೆಗಳು ಪರಿಸರ ಚಳುವಳಿಯಲ್ಲಿ ನೇರವಾಗಿ ಭಾಗವಹಿಸಬೇಕು

ಬಸವ ಸಂಘಟನೆಗಳು ರಾಜಕಾರಣಿಗಳ ಮೇಲೆ ಒತ್ತಡ ತರುವುದು ಹೇಗೆ? ತಾವರಗೇರಾ ಲಿಂಗಾಯತರು ಸಕಲ ಜೀವಕ್ಕೆ ಲೇಸನ್ನು ಬಯಸುವವರು. ಇಂದು ರಾಜ್ಯದಲ್ಲಿ ನಡೆಯುತ್ತಿರುವ ಪರಿಸರ ಚಳುವಳಿಯಲ್ಲಿ ಬಸವ ಸಂಘಟನೆಗಳು…

2 Min Read
ಚರ್ಚೆ

‘ಬಸವ ಸಂಘಟನೆಗಳು ಕಡ್ಡಾಯವಾಗಿ ಕನ್ನಡ ಸಂಘಟನೆಗಳನ್ನು ಬೆಂಬಲಿಸಬೇಕು’

ಕೊಪ್ಪಳ ಜಿಲ್ಲೆ ಬಸವಶಕ್ತಿ ಶಿಬಿರ: ಎರಡನೇ ದಿನದ ವರದಿ ತಾವರಗೇರಾ ಎರಡನೆಯ ದಿನದ ಬಸವ ಶಕ್ತಿ ಶಿಬಿರದಲ್ಲಿ ಬಸವ ಸಂಘಟನೆಗಳ ಸಾಮಾಜಿಕ ಬಾಧ್ಯತೆ, ರಾಜಕೀಯ ಪ್ರಜ್ಞೆ ಹಾಗೂ…

3 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital