ಆಳಂದ್
ಕಲ್ಯಾಣ ಕರ್ನಾಟಕದ ಕಲಬುರ್ಗಿ ಜಿಲ್ಲೆಯ, ಆಳಂದ ತಾಲೂಕಿನ ಗಡಿ ಪ್ರದೇಶದ ಕೊನೆಯ ಹಳ್ಳಿ ಜವಳಗ(ಜೆ) ಗ್ರಾಮದಲ್ಲಿ, ನೂತನವಾಗಿ ನಿರ್ಮಿಸಿದ ಜಾಮಿಯಾ ಮಜೀದ್ (ಪ್ರಾರ್ಥನಾ ಮಂದಿರ)ವನ್ನು ಸರ್ವಧರ್ಮ ಸಮ್ಮೇಳನ-ಸಮಾರಂಭ ಮಾಡುವ ಮೂಲಕ ಉದ್ಘಾಟಿಸಿ, ಸರ್ವಧರ್ಮ ಸಮತೆಯನ್ನು ಸಾರಲಾಯಿತು.
ಆಳಂದ್
ಕಲ್ಯಾಣ ಕರ್ನಾಟಕದ ಕಲಬುರ್ಗಿ ಜಿಲ್ಲೆಯ, ಆಳಂದ ತಾಲೂಕಿನ ಗಡಿ ಪ್ರದೇಶದ ಕೊನೆಯ ಹಳ್ಳಿ ಜವಳಗ(ಜೆ) ಗ್ರಾಮದಲ್ಲಿ, ನೂತನವಾಗಿ ನಿರ್ಮಿಸಿದ ಜಾಮಿಯಾ ಮಜೀದ್ (ಪ್ರಾರ್ಥನಾ ಮಂದಿರ)ವನ್ನು ಸರ್ವಧರ್ಮ ಸಮ್ಮೇಳನ-ಸಮಾರಂಭ ಮಾಡುವ ಮೂಲಕ ಉದ್ಘಾಟಿಸಿ, ಸರ್ವಧರ್ಮ ಸಮತೆಯನ್ನು ಸಾರಲಾಯಿತು.