‘ಕನ್ನಡ’ದ ಬಗ್ಗೆ ಸರಳ ಭಾಷೆಯಲ್ಲಿ ಡಾ ಕಲಬುರ್ಗಿಯವರ ಚಿಂತನೆ

ಬಸವ ಮೀಡಿಯಾ
ಬಸವ ಮೀಡಿಯಾ
8Posts
Auto Updates

ಬೆಂಗಳೂರು

70ನೇ ರಾಜ್ಯೋತ್ಸವದ ಶುಭಾಶಯಗಳು.

ಸತ್ಯ ಶೋಧಕ ಚಿಂತಕ ಡಾ ಕಲಬುರ್ಗಿಯವರು ತಮ್ಮ ಒಂದು ಕಣ್ಣು ಬಸವಣ್ಣ, ಇನ್ನೊಂದು ಕಣ್ಣು ಕನ್ನಡ ಎಂದು ಹೇಳುತ್ತಿದ್ದರು.

ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಇತಿಹಾಸಗಳ ಮೇಲೆ ಡಾ ಕಲಬುರ್ಗಿಯವರ ಚಿಂತನೆಯನ್ನು ಸರಳ ಭಾಷೆಯಲ್ಲಿ ಪರಿಚಯ ಮಾಡಿಕೊಡುತ್ತಿದ್ದೇವೆ.

ಕನ್ನಡಿಗರಲ್ಲಿ ಜಾಗೃತಿ, ಅರಿವು ಮೂಡಿಸುವ ಚಿಂತನೆಯಿದು. ದಯವಿಟ್ಟು ಹಂಚಿಕೊಳ್ಳಿ.

20 hr 22 min agoNovember 1, 2025 8:18 am

ಲಿಂಗಾಯತರ ಮಾತೃ ಭಾಷೆ ಕನ್ನಡ, ಧರ್ಮ ಭಾಷೆ ಕನ್ನಡ

20 hr 22 min agoNovember 1, 2025 8:17 am

ವಚನಯುಗದಲ್ಲಿ ಮೂಡಿದ ಕನ್ನಡ ಪ್ರಜ್ಞೆ

20 hr 23 min agoNovember 1, 2025 8:17 am

ವೈದಿಕರಿಗೆ ಸಂಸ್ಕೃತ ದೇವ ಭಾಷೆ, ಕನ್ನಡ ಕೇವಲ ಜನ ಭಾಷೆ

20 hr 23 min agoNovember 1, 2025 8:16 am

ಸಂಸ್ಕೃತದ ಹಬೆಯಲ್ಲಿ ನಲುಗಿದ ಕನ್ನಡ

20 hr 24 min agoNovember 1, 2025 8:16 am

ಕನ್ನಡಿಗರಲ್ಲಿ ಕಾಣದ ಹೋರಾಟದ ಮನೋಭಾವ

20 hr 25 min agoNovember 1, 2025 8:15 am

ಆಚಾರ್ಯರು ವಚನಗಳನ್ನು, ಕನ್ನಡವನ್ನು ಅಲಕ್ಷಿಸಿದರು

20 hr 25 min agoNovember 1, 2025 8:14 am

ಕನ್ನಡಿಗರಲ್ಲಿ ಸ್ವಾಭಿಮಾನಕ್ಕಿಂತ ಸಹನೆ ಬೆಳೆದಿದ್ದು ಹೇಗೆ?

20 hr 27 min agoNovember 1, 2025 8:13 am

ತೆಲುಗು ಪಕ್ಷಪಾತದಿಂದ ಕನ್ನಡಿಗರನ್ನು ಉಪೇಕ್ಷಿಸಿದ ಕೃಷ್ಣದೇವರಾಯ

Share This Article
Leave a comment

Leave a Reply

Your email address will not be published. Required fields are marked *