Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Reading: Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು ಆಗಸ್ಟ್ 20-24
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Have an existing account? Sign In
Follow US
Basava Media > Blog > ಗ್ಯಾ ಲರಿ > Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು ಆಗಸ್ಟ್ 20-24
ಗ್ಯಾ ಲರಿ

Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು ಆಗಸ್ಟ್ 20-24

ಬಸವ ಮೀಡಿಯಾ
ಬಸವ ಮೀಡಿಯಾ Published August 21, 2024
Share
ಕಲ್ಬುರ್ಗಿ: ಶ್ರಾವಣ ಮಾಸದ ನಡುವಿನ ಸೋಮವಾರದಂದು ಕಲಬುರಗಿಯ ಪ್ರಸಿದ್ಧ ಶರಣಬಸವೇಶ್ವರ ದೇವಸ್ಥಾನಕ್ಕೆ ನಾಡಿನ ಹಾಗೂ ನೆರೆಯ ರಾಜ್ಯಗಳಿಂದ ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದರು. ಸರದಿ ಸಾಲಿನಲ್ಲಿ ನಿಂತು ಶರಣಬಸವೇಶ್ವರ ಮೂರ್ತಿಯ ದರ್ಶನ ಪಡೆದರು. ಬಂದ ಸಾವಿರಾರು ಭಕ್ತಾದಿಗಳಿಗೆ ಪ್ರಸಾದ ದಾಸೋಹ ಮಾಡಲಾಗಿತ್ತು. ಮಾಹಿತಿ/ಚಿತ್ರ: ಮಹಾಂತೇಶ ಕಲಬುರ್ಗಿ
ಮನಗೂಳಿ, ಇಂದಿರಾ ನಗರದ ಸಿದ್ಧಾರೂಢ ಮಠದಲ್ಲಿ ಸೋಮವಾರ ಮಕ್ಕಳಿಗಾಗಿ ವಿರತೀಶಾನಂದಸ್ವಾಮಿಗಳಿಂದ ವಚನ ಪಾಠ ಜರುಗಿತು.
ಗದಗ: ಬಸವದಳ, ಬಸವ ಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ವಚನ ಶ್ರಾವಣ 2024ರ ಮಂಗಳವಾರ ದಿನದ ಕಾರ್ಯಕ್ರಮ, ಒಕ್ಕಲಗೇರಿ ಓಣಿಯ ಶರಣ ಫಕೀರಪ್ಪ ಪರಮೇಶ್ವರಪ್ಪ ಮಾನ್ವಿ ಅವರ ಮನೆಯಲ್ಲಿ ನಡೆಯಿತು. ಅವಿರಳ ಜ್ಞಾನಿ ಚನ್ನಬಸವಣ್ಣನವರ ವಚನ ಚಿಂತನೆಯನ್ನು ಶರಣೆ ಗಂಗಮ್ಮ ಹೂಗಾರ ಮಾಡಿದರು. ಶರಣ ವಿ.ಕೆ.ಕರೇಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಶರಣ/ ಶರಣೆಯರಾದ ಎಂ.ಬಿ.ಲಿಂಗದಾಳ, ಪ್ರಕಾಶ ಅಸುಂಡಿ, ಎಸ್.ಎ.ಮುಗದ, ನಾಗಭೂಷಣ ಬಡಿಗಣ್ಣವರ, ರಾಮಣ್ಣ ಕಳ್ಳಿಮನಿ, ಎನ್‌.ಎಚ್. ಹಿರೇಸಕ್ಕರಗೌಡ್ರ, ಗೌರಕ್ಕ ಬಡಿಗಣ್ಣವರ, ರೇಣಕ್ಕ ಕರೇಗೌಡ್ರ, ನಾಗರತ್ನ ಅಸುಂಡಿ, ಮಂಗಳಕ್ಕ ಕಾಮಣ್ಣವರ, ರವಿ ಮಾನ್ವಿ, ಮಂಜುಳಾ ಹಾಸಿಲ್ಕರ ಹಾಗೂ ಓಣಿಯ ಜನ ಭಾಗಿಯಾಗಿದ್ದರು. ಮಾಹಿತಿ/ಚಿತ್ರ: ಶರಣು ಅಂಗಡಿ
ಗದಗ: ಬಸವದಳ, ಬಸವ ಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ವಚನ ಶ್ರಾವಣ 2024ರ ಮಂಗಳವಾರ ದಿನದ ಕಾರ್ಯಕ್ರಮ, ಒಕ್ಕಲಗೇರಿ ಓಣಿಯ ಶರಣ ಫಕೀರಪ್ಪ ಪರಮೇಶ್ವರಪ್ಪ ಮಾನ್ವಿ ಅವರ ಮನೆಯಲ್ಲಿ ನಡೆಯಿತು. ಅವಿರಳ ಜ್ಞಾನಿ ಚನ್ನಬಸವಣ್ಣನವರ ವಚನ ಚಿಂತನೆಯನ್ನು ಶರಣೆ ಗಂಗಮ್ಮ ಹೂಗಾರ ಮಾಡಿದರು. ಶರಣ ವಿ.ಕೆ.ಕರೇಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಶರಣ/ ಶರಣೆಯರಾದ ಎಂ.ಬಿ.ಲಿಂಗದಾಳ, ಪ್ರಕಾಶ ಅಸುಂಡಿ, ಎಸ್.ಎ.ಮುಗದ, ನಾಗಭೂಷಣ ಬಡಿಗಣ್ಣವರ, ರಾಮಣ್ಣ ಕಳ್ಳಿಮನಿ, ಎನ್‌.ಎಚ್. ಹಿರೇಸಕ್ಕರಗೌಡ್ರ, ಗೌರಕ್ಕ ಬಡಿಗಣ್ಣವರ, ರೇಣಕ್ಕ ಕರೇಗೌಡ್ರ, ನಾಗರತ್ನ ಅಸುಂಡಿ, ಮಂಗಳಕ್ಕ ಕಾಮಣ್ಣವರ, ರವಿ ಮಾನ್ವಿ, ಮಂಜುಳಾ ಹಾಸಿಲ್ಕರ ಹಾಗೂ ಓಣಿಯ ಜನ ಭಾಗಿಯಾಗಿದ್ದರು. ಮಾಹಿತಿ/ಚಿತ್ರ: ಶರಣು ಅಂಗಡಿ
12ನೇ ಶತಮಾನದಲ್ಲಿ ಕಲ್ಯಾಣ ರಾಜ್ಯದ ವಿಶ್ವಗುರು ಬಸವಣ್ಣನವರು ನಮ್ಮ ಸಮಾಜದ ದುರ್ಬಲರು ಮತ್ತು ದೀನದಲಿತರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಹಕ್ಕುಗಳಿಗಾಗಿ ಶ್ರಮಿಸಿದರು. ನಮ್ಮ ಭಾರತ ಸಾಂವಿಧಾನ ಸಂಸ್ಥಾಪಕರು ಅದೇ ಆಶಯವನ್ನು ಜಾರಿಗೆ ತಂದಿದ್ದಾರೆಂದು ಹುಬ್ಬಳ್ಳಿ ಬಸವ ಕೇಂದ್ರದ ವತಿಯಿಂದ ಆಗಸ್ಟ್ 20 ಆಯೋಜಿಸಿದ್ದ ವಚನ ಶ್ರಾವಣ ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯವಾದಿ ಕೆ.ಎಸ್.ಕೋರಿಶೆಟ್ಟರ ಮಾತನಾಡಿದರು. ಅಕ್ಕ ಮಹಾದೇವಿ ಮಹಿಳಾ ವಿ‌.ವಿ. ವಿಶ್ರಾಂತ ಕುಲಪತಿ ಡಾ. ವಿ.ಬಿ. ಮಾಗನೂರು ಅವರ ಮನೆಯಲ್ಲಿ ಆಯೋಜನೆಯಾಗಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಸಿದ್ದಣ್ಣ ಲಂಗೋಟಿ, ಜಿ.ಬಿ.ಹಲ್ಯಾಳ, ಪ್ರೊ. ಪಟ್ಟಣಶೆಟ್ಟಿ, ಲಿಂಗರಾಜ ಅಂಗಡಿ, ಬೆಳ್ಳಿಗಟ್ಟಿ ಮುಂತಾದವರು ಇದ್ದರು. (ಮಾಹಿತಿ/ಚಿತ್ರ ಬಸವರಾಜ ಹುಲ್ಲೋಳಿ)
ಬಸವಾದಿ ಶರಣರ ತತ್ವ ಸಿದ್ಧಾಂತವನ್ನು ತಿರುಚುವ ಹುನ್ನಾರಗಳಿರುವ `ವಚನದರ್ಶನ’ ಪುಸ್ತಕ ವಿರೋಧಿಸಿ ಮಂಗಳವಾರ ವಿಶ್ವ ಗುರುಬಸವಣ್ಣನವರ ಅನುಯಾಯಿಗಳ ಒಕ್ಕೂಟ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ ಮುಖಪುಟವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿತು.ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಹಲವು ಸಂಘಟನೆಗಳ ಮುಖಂಡರು ಮನುವಾದಿಗಳು ವಚನಸಾಹಿತ್ಯವನ್ನು ಶಾಸ್ತ್ರವೆಂದು ತಿರುಚಿ ತಪ್ಪು ಸಂದೇಶ ಸಾರಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಸವಾದಿ ಶರಣರ ತತ್ವ ಸಿದ್ಧಾಂತವನ್ನು ತಿರುಚುವ ಹುನ್ನಾರಗಳಿರುವ `ವಚನದರ್ಶನ’ ಪುಸ್ತಕ ವಿರೋಧಿಸಿ ಮಂಗಳವಾರ ವಿಶ್ವ ಗುರುಬಸವಣ್ಣನವರ ಅನುಯಾಯಿಗಳ ಒಕ್ಕೂಟ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ ಮುಖಪುಟವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿತು.ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಹಲವು ಸಂಘಟನೆಗಳ ಮುಖಂಡರು ಮನುವಾದಿಗಳು ವಚನಸಾಹಿತ್ಯವನ್ನು ಶಾಸ್ತ್ರವೆಂದು ತಿರುಚಿ ತಪ್ಪು ಸಂದೇಶ ಸಾರಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಸವಾದಿ ಶರಣರ ತತ್ವ ಸಿದ್ಧಾಂತವನ್ನು ತಿರುಚುವ ಹುನ್ನಾರಗಳಿರುವ `ವಚನದರ್ಶನ’ ಪುಸ್ತಕ ವಿರೋಧಿಸಿ ಮಂಗಳವಾರ ವಿಶ್ವ ಗುರುಬಸವಣ್ಣನವರ ಅನುಯಾಯಿಗಳ ಒಕ್ಕೂಟ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ ಮುಖಪುಟವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿತು.ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಹಲವು ಸಂಘಟನೆಗಳ ಮುಖಂಡರು ಮನುವಾದಿಗಳು ವಚನಸಾಹಿತ್ಯವನ್ನು ಶಾಸ್ತ್ರವೆಂದು ತಿರುಚಿ ತಪ್ಪು ಸಂದೇಶ ಸಾರಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಶ್ವಬಸವಸೇನೆ ಸಂಘಟನೆ ವತಿಯಿಂದ ಹಂಗಳಪುರ ಬೋರಮ್ಮನವರ ಮಗ ಸುರೇಶಣ್ಣನವರ ಮನೆಯಲ್ಲಿ ಮನೆ ಮನದ ಮಾಸಿಕ ಅನುಭಾವ ಸಂಗಮ ಕಾರ್ಯಕ್ರಮ ನಡೆಯಿತು. ಬಸವ ಧ್ವಜಾರೋಹಣಗೈದು ಶರಣೆ ಹಂಗಳಪುರ ಬೋರಮ್ಮನವರು ಚಾಲನೆ ನೀಡಿದರು. ಶ್ರೀ ಬಸವಯೋಗಿಪ್ರಭುಗಳು ಇಷ್ಟಲಿಂಗ ಪೂಜಾ ಮಹತ್ವ ತಿಳಿಸಿದ್ದಲ್ಲದೆ ಮತ್ತು ಇಷ್ಟಲಿಂಗ ಪೂಜೆ ಕಾರ್ಯಕ್ರಮ ನೆರವೇರಿಸಿದರು.
ಮೈಸೂರಿನ ಅಗ್ರಹಾರದಲ್ಲಿರುವ ರೇಣುಕಾ ಮಂದಿರದಲ್ಲಿ ಶಿವಯೋಗ ಮಹತ್ವ ಮತ್ತು 12ನೇ ಶತಮಾನದ ವಚನಕಾರ್ತೀಯರ ಚಿಂತನೆ ಕಾರ್ಯಕ್ರಮಗಳು ಮಂಗಳವಾರ ಯಶಸ್ವಿಯಾಗಿ ನಡೆದವು. ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಶಶಿಕಲಾ ಅವರು 12ನೇ ಶತಮಾನದ ವಚನಕಾರ್ತೀಯರಾದ ಕದಿರೆವ್ವೆ,ಗೊಗ್ಗವ್ವೆ, ಲಿಂಗಮ್ಮ, ಅಕ್ಕಮ್ಮ, ಸತ್ಯಕ್ಕ, ಅಕ್ಕಮಹಾದೇವಿ ಮುಂತಾದ ಶರಣೆಯರ ವಚನಗಳನ್ನು ಉಲ್ಲೇಖಿಸಿ ಸುದೀರ್ಘವಾಗಿ ವಿಷಯ ಮಂಡನೆ ಮಾಡಿದರು. ಬಸವಭಾರತ ಪ್ರತಿಷ್ಠಾನ ಮತ್ತು ಮಹಾಲಕ್ಷ್ಮಿ ಮಹಿಳಾ ಮಂಡಲಿಯ ಸಹಭಾಗಿತ್ವದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮೈಸೂರಿನ ಅಗ್ರಹಾರದಲ್ಲಿರುವ ರೇಣುಕಾ ಮಂದಿರದಲ್ಲಿ ಶಿವಯೋಗ ಮಹತ್ವ ಮತ್ತು 12ನೇ ಶತಮಾನದ ವಚನಕಾರ್ತೀಯರ ಚಿಂತನೆ ಕಾರ್ಯಕ್ರಮಗಳು ಮಂಗಳವಾರ ಯಶಸ್ವಿಯಾಗಿ ನಡೆದವು. ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಶಶಿಕಲಾ ಅವರು 12ನೇ ಶತಮಾನದ ವಚನಕಾರ್ತೀಯರಾದ ಕದಿರೆವ್ವೆ,ಗೊಗ್ಗವ್ವೆ, ಲಿಂಗಮ್ಮ, ಅಕ್ಕಮ್ಮ, ಸತ್ಯಕ್ಕ, ಅಕ್ಕಮಹಾದೇವಿ ಮುಂತಾದ ಶರಣೆಯರ ವಚನಗಳನ್ನು ಉಲ್ಲೇಖಿಸಿ ಸುದೀರ್ಘವಾಗಿ ವಿಷಯ ಮಂಡನೆ ಮಾಡಿದರು. ಬಸವಭಾರತ ಪ್ರತಿಷ್ಠಾನ ಮತ್ತು ಮಹಾಲಕ್ಷ್ಮಿ ಮಹಿಳಾ ಮಂಡಲಿಯ ಸಹಭಾಗಿತ್ವದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ದೇವದುರ್ಗ ತಾಲ್ಲೂಕಿನ ಬೂದಿನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಶರಣು ವಿಶ್ವ ವಚನ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿರುವ ಶಾಲೆಗಳೆಡೆಗೆ ವಚನಗಳ ನಡಿಗೆ ವಚನ ವಾಚನ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು. ವಿಶ್ವಗುರು ಕರ್ನಾಟಕದ ಸಾಂಸ್ಕೃತಿಕ ನಾಯಕ ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಮತ್ತು ಪುಷ್ಪ ನಮನ ವೇದಿಕೆಯ ಮೇಲಿನ ಗಣ್ಯರಿಂದ ನಡೆಯಿತು.
ದೇವದುರ್ಗ ತಾಲ್ಲೂಕಿನ ಬೂದಿನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಶರಣು ವಿಶ್ವ ವಚನ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿರುವ ಶಾಲೆಗಳೆಡೆಗೆ ವಚನಗಳ ನಡಿಗೆ ವಚನ ವಾಚನ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು. ವಿಶ್ವಗುರು ಕರ್ನಾಟಕದ ಸಾಂಸ್ಕೃತಿಕ ನಾಯಕ ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಮತ್ತು ಪುಷ್ಪ ನಮನ ವೇದಿಕೆಯ ಮೇಲಿನ ಗಣ್ಯರಿಂದ ನಡೆಯಿತು.
ರಾಯಚೂರು ಎಲ್.ಬಿ.ಎಸ್. ನಗರದ ನಿವಾಸಿಗಳಾದ ಶರಣೆ ಸಿದ್ದಲಿಂಗಮ್ಮನವರ ನಿವಾಸದಲ್ಲಿ ಬಸವ ಕೇಂದ್ರ ಮತ್ತು ಅಕ್ಕನ ಬಳಗದ ಸಹಯೋಗದಲ್ಲಿ ಶ್ರಾವಣ ಮಾಸದ ಪ್ರಯುಕ್ತ, ಮನ ಮನೆಗಳಲ್ಲಿ ವಚನ ಶ್ರಾವಣ ಕಾರ್ಯಕ್ರಮ ನಡೆಯಿತು. ಮಾಹಿತಿ/ಚಿತ್ರ: ಶರಣು ಅಂಗಡಿ
ರಾಯಚೂರು ಎಲ್.ಬಿ.ಎಸ್. ನಗರದ ನಿವಾಸಿಗಳಾದ ಶರಣೆ ಸಿದ್ದಲಿಂಗಮ್ಮನವರ ನಿವಾಸದಲ್ಲಿ ಬಸವ ಕೇಂದ್ರ ಮತ್ತು ಅಕ್ಕನ ಬಳಗದ ಸಹಯೋಗದಲ್ಲಿ ಶ್ರಾವಣ ಮಾಸದ ಪ್ರಯುಕ್ತ, ಮನ ಮನೆಗಳಲ್ಲಿ ವಚನ ಶ್ರಾವಣ ಕಾರ್ಯಕ್ರಮ ನಡೆಯಿತು. ಮಾಹಿತಿ/ಚಿತ್ರ: ಶರಣು ಅಂಗಡಿ
ಗದಗ: ಬಸವದಳ, ಬಸವ ಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ವಚನ ಶ್ರಾವಣ 2024ರ ಕಾರ್ಯಕ್ರಮ ಶರಣ ಗಂಗಾಧರ ಎಸ್. ಮೇಲಗಿರಿ ಅವರ ಮನೆಯಲ್ಲಿ ಬುಧವಾರ ನಡೆಯಿತು. ಶರಣ ಸಿದ್ಧರಾಮೇಶ್ವರ ವಚನ ಚಿಂತನೆಯನ್ನು ಶರಣೆ ಮಂಜುಳಾ ಹಾಸಿಲಕರ ಮಾಡಿದರು. ಶರಣ ವಿ.ಕೆ.ಕರೇಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಶರಣ/ ಶರಣೆಯರಾದ ಎಸ್.ಎಸ್.ಬೇಲೂರ,ಕಿರಣ ತಿಪ್ಪಣ್ಣವರ, ಪ್ರಕಾಶ ಅಸುಂಡಿ, ಎಸ್.ಎ.ಮುಗದ, ರಾಮಣ್ಣ ಕಳ್ಳಿಮನಿ, ಎನ್‌.ಎಚ್. ಹಿರೇಸಕ್ಕರಗೌಡ್ರ, ಗೌರಕ್ಕ ಬಡಿಗಣ್ಣವರ, ರೇಣಕ್ಕ ಕರೇಗೌಡ್ರ, ನಾಗರತ್ನ ಅಸುಂಡಿ, ಮಂಗಳಕ್ಕ ಕಾಮಣ್ಣವರ, ಫಕೀರಪ್ಪ ಮಾನ್ವಿ, ಸರೋಜಾ ಮುಗದ, ಗಂಗಮ್ಮ ಹೂಗಾರ ಹಾಗೂ ಒಕ್ಕಲಗೇರಿ ಓಣಿಯ ಜನ ಭಾಗಿಯಾಗಿದ್ದರು. ಮಾಹಿತಿ/ಚಿತ್ರ:ಶರಣು ಅಂಗಡಿ
ಗದಗ: ಬಸವದಳ, ಬಸವ ಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ವಚನ ಶ್ರಾವಣ 2024ರ ಕಾರ್ಯಕ್ರಮ ಶರಣ ಗಂಗಾಧರ ಎಸ್. ಮೇಲಗಿರಿ ಅವರ ಮನೆಯಲ್ಲಿ ಬುಧವಾರ ನಡೆಯಿತು. ಶರಣ ಸಿದ್ಧರಾಮೇಶ್ವರ ವಚನ ಚಿಂತನೆಯನ್ನು ಶರಣೆ ಮಂಜುಳಾ ಹಾಸಿಲಕರ ಮಾಡಿದರು. ಶರಣ ವಿ.ಕೆ.ಕರೇಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಶರಣ/ ಶರಣೆಯರಾದ ಎಸ್.ಎಸ್.ಬೇಲೂರ,ಕಿರಣ ತಿಪ್ಪಣ್ಣವರ, ಪ್ರಕಾಶ ಅಸುಂಡಿ, ಎಸ್.ಎ.ಮುಗದ, ರಾಮಣ್ಣ ಕಳ್ಳಿಮನಿ, ಎನ್‌.ಎಚ್. ಹಿರೇಸಕ್ಕರಗೌಡ್ರ, ಗೌರಕ್ಕ ಬಡಿಗಣ್ಣವರ, ರೇಣಕ್ಕ ಕರೇಗೌಡ್ರ, ನಾಗರತ್ನ ಅಸುಂಡಿ, ಮಂಗಳಕ್ಕ ಕಾಮಣ್ಣವರ, ಫಕೀರಪ್ಪ ಮಾನ್ವಿ, ಸರೋಜಾ ಮುಗದ, ಗಂಗಮ್ಮ ಹೂಗಾರ ಹಾಗೂ ಒಕ್ಕಲಗೇರಿ ಓಣಿಯ ಜನ ಭಾಗಿಯಾಗಿದ್ದರು. ಮಾಹಿತಿ/ಚಿತ್ರ:ಶರಣು ಅಂಗಡಿ
List of Images 1/17
ಕಲ್ಬುರ್ಗಿ: ಶ್ರಾವಣ ಮಾಸದ ನಡುವಿನ ಸೋಮವಾರದಂದು ಕಲಬುರಗಿಯ ಪ್ರಸಿದ್ಧ ಶರಣಬಸವೇಶ್ವರ ದೇವಸ್ಥಾನಕ್ಕೆ ನಾಡಿನ ಹಾಗೂ ನೆರೆಯ ರಾಜ್ಯಗಳಿಂದ ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದರು. ಸರದಿ ಸಾಲಿನಲ್ಲಿ ನಿಂತು ಶರಣಬಸವೇಶ್ವರ ಮೂರ್ತಿಯ ದರ್ಶನ ಪಡೆದರು. ಬಂದ ಸಾವಿರಾರು ಭಕ್ತಾದಿಗಳಿಗೆ ಪ್ರಸಾದ ದಾಸೋಹ ಮಾಡಲಾಗಿತ್ತು. ಮಾಹಿತಿ/ಚಿತ್ರ: ಮಹಾಂತೇಶ ಕಲಬುರ್ಗಿ
mn1
ಮನಗೂಳಿ, ಇಂದಿರಾ ನಗರದ ಸಿದ್ಧಾರೂಢ ಮಠದಲ್ಲಿ ಸೋಮವಾರ ಮಕ್ಕಳಿಗಾಗಿ ವಿರತೀಶಾನಂದಸ್ವಾಮಿಗಳಿಂದ ವಚನ ಪಾಠ ಜರುಗಿತು.
ಗದಗ: ಬಸವದಳ, ಬಸವ ಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ವಚನ ಶ್ರಾವಣ 2024ರ ಮಂಗಳವಾರ ದಿನದ ಕಾರ್ಯಕ್ರಮ, ಒಕ್ಕಲಗೇರಿ ಓಣಿಯ ಶರಣ ಫಕೀರಪ್ಪ ಪರಮೇಶ್ವರಪ್ಪ ಮಾನ್ವಿ ಅವರ ಮನೆಯಲ್ಲಿ ನಡೆಯಿತು. ಅವಿರಳ ಜ್ಞಾನಿ ಚನ್ನಬಸವಣ್ಣನವರ ವಚನ ಚಿಂತನೆಯನ್ನು ಶರಣೆ ಗಂಗಮ್ಮ ಹೂಗಾರ ಮಾಡಿದರು. ಶರಣ ವಿ.ಕೆ.ಕರೇಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಶರಣ/ ಶರಣೆಯರಾದ ಎಂ.ಬಿ.ಲಿಂಗದಾಳ, ಪ್ರಕಾಶ ಅಸುಂಡಿ, ಎಸ್.ಎ.ಮುಗದ, ನಾಗಭೂಷಣ ಬಡಿಗಣ್ಣವರ, ರಾಮಣ್ಣ ಕಳ್ಳಿಮನಿ, ಎನ್‌.ಎಚ್. ಹಿರೇಸಕ್ಕರಗೌಡ್ರ, ಗೌರಕ್ಕ ಬಡಿಗಣ್ಣವರ, ರೇಣಕ್ಕ ಕರೇಗೌಡ್ರ, ನಾಗರತ್ನ ಅಸುಂಡಿ, ಮಂಗಳಕ್ಕ ಕಾಮಣ್ಣವರ, ರವಿ ಮಾನ್ವಿ, ಮಂಜುಳಾ ಹಾಸಿಲ್ಕರ ಹಾಗೂ ಓಣಿಯ ಜನ ಭಾಗಿಯಾಗಿದ್ದರು. ಮಾಹಿತಿ/ಚಿತ್ರ: ಶರಣು ಅಂಗಡಿ
gdg1
ಗದಗ: ಬಸವದಳ, ಬಸವ ಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ವಚನ ಶ್ರಾವಣ 2024ರ ಮಂಗಳವಾರ ದಿನದ ಕಾರ್ಯಕ್ರಮ, ಒಕ್ಕಲಗೇರಿ ಓಣಿಯ ಶರಣ ಫಕೀರಪ್ಪ ಪರಮೇಶ್ವರಪ್ಪ ಮಾನ್ವಿ ಅವರ ಮನೆಯಲ್ಲಿ ನಡೆಯಿತು. ಅವಿರಳ ಜ್ಞಾನಿ ಚನ್ನಬಸವಣ್ಣನವರ ವಚನ ಚಿಂತನೆಯನ್ನು ಶರಣೆ ಗಂಗಮ್ಮ ಹೂಗಾರ ಮಾಡಿದರು. ಶರಣ ವಿ.ಕೆ.ಕರೇಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಶರಣ/ ಶರಣೆಯರಾದ ಎಂ.ಬಿ.ಲಿಂಗದಾಳ, ಪ್ರಕಾಶ ಅಸುಂಡಿ, ಎಸ್.ಎ.ಮುಗದ, ನಾಗಭೂಷಣ ಬಡಿಗಣ್ಣವರ, ರಾಮಣ್ಣ ಕಳ್ಳಿಮನಿ, ಎನ್‌.ಎಚ್. ಹಿರೇಸಕ್ಕರಗೌಡ್ರ, ಗೌರಕ್ಕ ಬಡಿಗಣ್ಣವರ, ರೇಣಕ್ಕ ಕರೇಗೌಡ್ರ, ನಾಗರತ್ನ ಅಸುಂಡಿ, ಮಂಗಳಕ್ಕ ಕಾಮಣ್ಣವರ, ರವಿ ಮಾನ್ವಿ, ಮಂಜುಳಾ ಹಾಸಿಲ್ಕರ ಹಾಗೂ ಓಣಿಯ ಜನ ಭಾಗಿಯಾಗಿದ್ದರು. ಮಾಹಿತಿ/ಚಿತ್ರ: ಶರಣು ಅಂಗಡಿ
12ನೇ ಶತಮಾನದಲ್ಲಿ ಕಲ್ಯಾಣ ರಾಜ್ಯದ ವಿಶ್ವಗುರು ಬಸವಣ್ಣನವರು ನಮ್ಮ ಸಮಾಜದ ದುರ್ಬಲರು ಮತ್ತು ದೀನದಲಿತರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಹಕ್ಕುಗಳಿಗಾಗಿ ಶ್ರಮಿಸಿದರು. ನಮ್ಮ ಭಾರತ ಸಾಂವಿಧಾನ ಸಂಸ್ಥಾಪಕರು ಅದೇ ಆಶಯವನ್ನು ಜಾರಿಗೆ ತಂದಿದ್ದಾರೆಂದು ಹುಬ್ಬಳ್ಳಿ ಬಸವ ಕೇಂದ್ರದ ವತಿಯಿಂದ ಆಗಸ್ಟ್ 20 ಆಯೋಜಿಸಿದ್ದ ವಚನ ಶ್ರಾವಣ ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯವಾದಿ ಕೆ.ಎಸ್.ಕೋರಿಶೆಟ್ಟರ ಮಾತನಾಡಿದರು. ಅಕ್ಕ ಮಹಾದೇವಿ ಮಹಿಳಾ ವಿ‌.ವಿ. ವಿಶ್ರಾಂತ ಕುಲಪತಿ ಡಾ. ವಿ.ಬಿ. ಮಾಗನೂರು ಅವರ ಮನೆಯಲ್ಲಿ ಆಯೋಜನೆಯಾಗಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಸಿದ್ದಣ್ಣ ಲಂಗೋಟಿ, ಜಿ.ಬಿ.ಹಲ್ಯಾಳ, ಪ್ರೊ. ಪಟ್ಟಣಶೆಟ್ಟಿ, ಲಿಂಗರಾಜ ಅಂಗಡಿ, ಬೆಳ್ಳಿಗಟ್ಟಿ ಮುಂತಾದವರು ಇದ್ದರು. (ಮಾಹಿತಿ/ಚಿತ್ರ ಬಸವರಾಜ ಹುಲ್ಲೋಳಿ)
1
ಬಸವಾದಿ ಶರಣರ ತತ್ವ ಸಿದ್ಧಾಂತವನ್ನು ತಿರುಚುವ ಹುನ್ನಾರಗಳಿರುವ `ವಚನದರ್ಶನ’ ಪುಸ್ತಕ ವಿರೋಧಿಸಿ ಮಂಗಳವಾರ ವಿಶ್ವ ಗುರುಬಸವಣ್ಣನವರ ಅನುಯಾಯಿಗಳ ಒಕ್ಕೂಟ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ ಮುಖಪುಟವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿತು.ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಹಲವು ಸಂಘಟನೆಗಳ ಮುಖಂಡರು ಮನುವಾದಿಗಳು ವಚನಸಾಹಿತ್ಯವನ್ನು ಶಾಸ್ತ್ರವೆಂದು ತಿರುಚಿ ತಪ್ಪು ಸಂದೇಶ ಸಾರಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
2
ಬಸವಾದಿ ಶರಣರ ತತ್ವ ಸಿದ್ಧಾಂತವನ್ನು ತಿರುಚುವ ಹುನ್ನಾರಗಳಿರುವ `ವಚನದರ್ಶನ’ ಪುಸ್ತಕ ವಿರೋಧಿಸಿ ಮಂಗಳವಾರ ವಿಶ್ವ ಗುರುಬಸವಣ್ಣನವರ ಅನುಯಾಯಿಗಳ ಒಕ್ಕೂಟ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ ಮುಖಪುಟವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿತು.ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಹಲವು ಸಂಘಟನೆಗಳ ಮುಖಂಡರು ಮನುವಾದಿಗಳು ವಚನಸಾಹಿತ್ಯವನ್ನು ಶಾಸ್ತ್ರವೆಂದು ತಿರುಚಿ ತಪ್ಪು ಸಂದೇಶ ಸಾರಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
3
ಬಸವಾದಿ ಶರಣರ ತತ್ವ ಸಿದ್ಧಾಂತವನ್ನು ತಿರುಚುವ ಹುನ್ನಾರಗಳಿರುವ `ವಚನದರ್ಶನ’ ಪುಸ್ತಕ ವಿರೋಧಿಸಿ ಮಂಗಳವಾರ ವಿಶ್ವ ಗುರುಬಸವಣ್ಣನವರ ಅನುಯಾಯಿಗಳ ಒಕ್ಕೂಟ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ ಮುಖಪುಟವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿತು.ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಹಲವು ಸಂಘಟನೆಗಳ ಮುಖಂಡರು ಮನುವಾದಿಗಳು ವಚನಸಾಹಿತ್ಯವನ್ನು ಶಾಸ್ತ್ರವೆಂದು ತಿರುಚಿ ತಪ್ಪು ಸಂದೇಶ ಸಾರಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
3
ವಿಶ್ವಬಸವಸೇನೆ ಸಂಘಟನೆ ವತಿಯಿಂದ ಹಂಗಳಪುರ ಬೋರಮ್ಮನವರ ಮಗ ಸುರೇಶಣ್ಣನವರ ಮನೆಯಲ್ಲಿ ಮನೆ ಮನದ ಮಾಸಿಕ ಅನುಭಾವ ಸಂಗಮ ಕಾರ್ಯಕ್ರಮ ನಡೆಯಿತು. ಬಸವ ಧ್ವಜಾರೋಹಣಗೈದು ಶರಣೆ ಹಂಗಳಪುರ ಬೋರಮ್ಮನವರು ಚಾಲನೆ ನೀಡಿದರು. ಶ್ರೀ ಬಸವಯೋಗಿಪ್ರಭುಗಳು ಇಷ್ಟಲಿಂಗ ಪೂಜಾ ಮಹತ್ವ ತಿಳಿಸಿದ್ದಲ್ಲದೆ ಮತ್ತು ಇಷ್ಟಲಿಂಗ ಪೂಜೆ ಕಾರ್ಯಕ್ರಮ ನೆರವೇರಿಸಿದರು.
pra2
ಮೈಸೂರಿನ ಅಗ್ರಹಾರದಲ್ಲಿರುವ ರೇಣುಕಾ ಮಂದಿರದಲ್ಲಿ ಶಿವಯೋಗ ಮಹತ್ವ ಮತ್ತು 12ನೇ ಶತಮಾನದ ವಚನಕಾರ್ತೀಯರ ಚಿಂತನೆ ಕಾರ್ಯಕ್ರಮಗಳು ಮಂಗಳವಾರ ಯಶಸ್ವಿಯಾಗಿ ನಡೆದವು. ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಶಶಿಕಲಾ ಅವರು 12ನೇ ಶತಮಾನದ ವಚನಕಾರ್ತೀಯರಾದ ಕದಿರೆವ್ವೆ,ಗೊಗ್ಗವ್ವೆ, ಲಿಂಗಮ್ಮ, ಅಕ್ಕಮ್ಮ, ಸತ್ಯಕ್ಕ, ಅಕ್ಕಮಹಾದೇವಿ ಮುಂತಾದ ಶರಣೆಯರ ವಚನಗಳನ್ನು ಉಲ್ಲೇಖಿಸಿ ಸುದೀರ್ಘವಾಗಿ ವಿಷಯ ಮಂಡನೆ ಮಾಡಿದರು. ಬಸವಭಾರತ ಪ್ರತಿಷ್ಠಾನ ಮತ್ತು ಮಹಾಲಕ್ಷ್ಮಿ ಮಹಿಳಾ ಮಂಡಲಿಯ ಸಹಭಾಗಿತ್ವದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮೈಸೂರಿನ ಅಗ್ರಹಾರದಲ್ಲಿರುವ ರೇಣುಕಾ ಮಂದಿರದಲ್ಲಿ ಶಿವಯೋಗ ಮಹತ್ವ ಮತ್ತು 12ನೇ ಶತಮಾನದ ವಚನಕಾರ್ತೀಯರ ಚಿಂತನೆ ಕಾರ್ಯಕ್ರಮಗಳು ಮಂಗಳವಾರ ಯಶಸ್ವಿಯಾಗಿ ನಡೆದವು. ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಶಶಿಕಲಾ ಅವರು 12ನೇ ಶತಮಾನದ ವಚನಕಾರ್ತೀಯರಾದ ಕದಿರೆವ್ವೆ,ಗೊಗ್ಗವ್ವೆ, ಲಿಂಗಮ್ಮ, ಅಕ್ಕಮ್ಮ, ಸತ್ಯಕ್ಕ, ಅಕ್ಕಮಹಾದೇವಿ ಮುಂತಾದ ಶರಣೆಯರ ವಚನಗಳನ್ನು ಉಲ್ಲೇಖಿಸಿ ಸುದೀರ್ಘವಾಗಿ ವಿಷಯ ಮಂಡನೆ ಮಾಡಿದರು. ಬಸವಭಾರತ ಪ್ರತಿಷ್ಠಾನ ಮತ್ತು ಮಹಾಲಕ್ಷ್ಮಿ ಮಹಿಳಾ ಮಂಡಲಿಯ ಸಹಭಾಗಿತ್ವದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
sc2
ದೇವದುರ್ಗ ತಾಲ್ಲೂಕಿನ ಬೂದಿನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಶರಣು ವಿಶ್ವ ವಚನ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿರುವ ಶಾಲೆಗಳೆಡೆಗೆ ವಚನಗಳ ನಡಿಗೆ ವಚನ ವಾಚನ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು. ವಿಶ್ವಗುರು ಕರ್ನಾಟಕದ ಸಾಂಸ್ಕೃತಿಕ ನಾಯಕ ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಮತ್ತು ಪುಷ್ಪ ನಮನ ವೇದಿಕೆಯ ಮೇಲಿನ ಗಣ್ಯರಿಂದ ನಡೆಯಿತು.
ದೇವದುರ್ಗ ತಾಲ್ಲೂಕಿನ ಬೂದಿನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಶರಣು ವಿಶ್ವ ವಚನ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿರುವ ಶಾಲೆಗಳೆಡೆಗೆ ವಚನಗಳ ನಡಿಗೆ ವಚನ ವಾಚನ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು. ವಿಶ್ವಗುರು ಕರ್ನಾಟಕದ ಸಾಂಸ್ಕೃತಿಕ ನಾಯಕ ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಮತ್ತು ಪುಷ್ಪ ನಮನ ವೇದಿಕೆಯ ಮೇಲಿನ ಗಣ್ಯರಿಂದ ನಡೆಯಿತು.
1
ರಾಯಚೂರು ಎಲ್.ಬಿ.ಎಸ್. ನಗರದ ನಿವಾಸಿಗಳಾದ ಶರಣೆ ಸಿದ್ದಲಿಂಗಮ್ಮನವರ ನಿವಾಸದಲ್ಲಿ ಬಸವ ಕೇಂದ್ರ ಮತ್ತು ಅಕ್ಕನ ಬಳಗದ ಸಹಯೋಗದಲ್ಲಿ ಶ್ರಾವಣ ಮಾಸದ ಪ್ರಯುಕ್ತ, ಮನ ಮನೆಗಳಲ್ಲಿ ವಚನ ಶ್ರಾವಣ ಕಾರ್ಯಕ್ರಮ ನಡೆಯಿತು. ಮಾಹಿತಿ/ಚಿತ್ರ: ಶರಣು ಅಂಗಡಿ
3
ರಾಯಚೂರು ಎಲ್.ಬಿ.ಎಸ್. ನಗರದ ನಿವಾಸಿಗಳಾದ ಶರಣೆ ಸಿದ್ದಲಿಂಗಮ್ಮನವರ ನಿವಾಸದಲ್ಲಿ ಬಸವ ಕೇಂದ್ರ ಮತ್ತು ಅಕ್ಕನ ಬಳಗದ ಸಹಯೋಗದಲ್ಲಿ ಶ್ರಾವಣ ಮಾಸದ ಪ್ರಯುಕ್ತ, ಮನ ಮನೆಗಳಲ್ಲಿ ವಚನ ಶ್ರಾವಣ ಕಾರ್ಯಕ್ರಮ ನಡೆಯಿತು. ಮಾಹಿತಿ/ಚಿತ್ರ: ಶರಣು ಅಂಗಡಿ
4
ಗದಗ: ಬಸವದಳ, ಬಸವ ಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ವಚನ ಶ್ರಾವಣ 2024ರ ಕಾರ್ಯಕ್ರಮ ಶರಣ ಗಂಗಾಧರ ಎಸ್. ಮೇಲಗಿರಿ ಅವರ ಮನೆಯಲ್ಲಿ ಬುಧವಾರ ನಡೆಯಿತು. ಶರಣ ಸಿದ್ಧರಾಮೇಶ್ವರ ವಚನ ಚಿಂತನೆಯನ್ನು ಶರಣೆ ಮಂಜುಳಾ ಹಾಸಿಲಕರ ಮಾಡಿದರು. ಶರಣ ವಿ.ಕೆ.ಕರೇಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಶರಣ/ ಶರಣೆಯರಾದ ಎಸ್.ಎಸ್.ಬೇಲೂರ,ಕಿರಣ ತಿಪ್ಪಣ್ಣವರ, ಪ್ರಕಾಶ ಅಸುಂಡಿ, ಎಸ್.ಎ.ಮುಗದ, ರಾಮಣ್ಣ ಕಳ್ಳಿಮನಿ, ಎನ್‌.ಎಚ್. ಹಿರೇಸಕ್ಕರಗೌಡ್ರ, ಗೌರಕ್ಕ ಬಡಿಗಣ್ಣವರ, ರೇಣಕ್ಕ ಕರೇಗೌಡ್ರ, ನಾಗರತ್ನ ಅಸುಂಡಿ, ಮಂಗಳಕ್ಕ ಕಾಮಣ್ಣವರ, ಫಕೀರಪ್ಪ ಮಾನ್ವಿ, ಸರೋಜಾ ಮುಗದ, ಗಂಗಮ್ಮ ಹೂಗಾರ ಹಾಗೂ ಒಕ್ಕಲಗೇರಿ ಓಣಿಯ ಜನ ಭಾಗಿಯಾಗಿದ್ದರು. ಮಾಹಿತಿ/ಚಿತ್ರ:ಶರಣು ಅಂಗಡಿ
2
ಗದಗ: ಬಸವದಳ, ಬಸವ ಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ವಚನ ಶ್ರಾವಣ 2024ರ ಕಾರ್ಯಕ್ರಮ ಶರಣ ಗಂಗಾಧರ ಎಸ್. ಮೇಲಗಿರಿ ಅವರ ಮನೆಯಲ್ಲಿ ಬುಧವಾರ ನಡೆಯಿತು. ಶರಣ ಸಿದ್ಧರಾಮೇಶ್ವರ ವಚನ ಚಿಂತನೆಯನ್ನು ಶರಣೆ ಮಂಜುಳಾ ಹಾಸಿಲಕರ ಮಾಡಿದರು. ಶರಣ ವಿ.ಕೆ.ಕರೇಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಶರಣ/ ಶರಣೆಯರಾದ ಎಸ್.ಎಸ್.ಬೇಲೂರ,ಕಿರಣ ತಿಪ್ಪಣ್ಣವರ, ಪ್ರಕಾಶ ಅಸುಂಡಿ, ಎಸ್.ಎ.ಮುಗದ, ರಾಮಣ್ಣ ಕಳ್ಳಿಮನಿ, ಎನ್‌.ಎಚ್. ಹಿರೇಸಕ್ಕರಗೌಡ್ರ, ಗೌರಕ್ಕ ಬಡಿಗಣ್ಣವರ, ರೇಣಕ್ಕ ಕರೇಗೌಡ್ರ, ನಾಗರತ್ನ ಅಸುಂಡಿ, ಮಂಗಳಕ್ಕ ಕಾಮಣ್ಣವರ, ಫಕೀರಪ್ಪ ಮಾನ್ವಿ, ಸರೋಜಾ ಮುಗದ, ಗಂಗಮ್ಮ ಹೂಗಾರ ಹಾಗೂ ಒಕ್ಕಲಗೇರಿ ಓಣಿಯ ಜನ ಭಾಗಿಯಾಗಿದ್ದರು. ಮಾಹಿತಿ/ಚಿತ್ರ:ಶರಣು ಅಂಗಡಿ
SHARE

ಇಂದು ಲಭ್ಯವಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಸವ ತತ್ವದ ಕಾರ್ಯಕ್ರಮಗಳ ವಿವರ ಮತ್ತು ಫೋಟೋಗಳು. ನಿಮ್ಮ ಕಾರ್ಯಕ್ರಮ ವಿವರ, ಫೋಟೋಗಳನ್ನು basavamedia1@gmail.com ವಿಳಾಸಕ್ಕೆ ಇಮೇಲ್ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

Share This Article
Twitter Email Copy Link Print
Previous Article ಸತ್ಯಕ್ಕನ ವಚನ ಅರ್ಥವಾದರೆ ಭ್ರಷ್ಟಾಚಾರ ಕಡಿಮೆಯಾಗಬಹುದು: ಡಾ. ಶಶಿಕಲಾ
Next Article ವಿಶ್ವ ಬಸವ ಸೇನೆಯಿಂದ ನಂಜನಗೂಡಿನಲ್ಲಿ ಮಾಸಿಕ ಅನುಭಾವ ಸಂಗಮ
Leave a comment

Leave a Reply Cancel reply

Your email address will not be published. Required fields are marked *

Most Read

ಚರ್ಚೆ

ಅನುಭವ ಮಂಟಪ ವಿಡಿಯೋ ಡಿಲೀಟ್ ಮಾಡಿದ ವೀಣಾ ಬನ್ನಂಜೆ

By ಬಸವ ಮೀಡಿಯಾ June 27, 2025
ಚಾವಡಿ

ಬಸವ ಮೀಡಿಯಾ ಬೆಳೆಸಲು ನಿಮ್ಮ ದಾಸೋಹಕ್ಕೆ ಮನವಿ

By ಬಸವ ಮೀಡಿಯಾ June 25, 2025
ಅರಿವು

ಕೊಪ್ಪಳ ಗ್ರಾಮದಲ್ಲಿ ‘ಬಸವಾರ್ಪಿತಾ’ಳ ನಿಜಾಚರಣೆ ತೊಟ್ಟಿಲು ಕಾರ್ಯ

By ಬಸವ ಮೀಡಿಯಾ June 25, 2025
ಅರಿವು

ದಾವಣಗೆರೆಯಲ್ಲಿ ಬಸವತತ್ವದ ‘ಮನೆಯೊಕ್ಕಲು’ (ಗುರು ಪ್ರವೇಶ) ಸಮಾರಂಭ

By ಶಿವಪ್ರಸಾದ ಕರ್ಜಗಿ June 26, 2025
ಇಂದು

ಅಭಿಯಾನ: ಬಸವ ತತ್ವ ಬೆಳೆಸಲು ಸಮಾವೇಶದಲ್ಲಿ ಪಣತೊಟ್ಟ ಮಠಾಧೀಶರು

By ಡಿ.ಪಿ. ನಿವೇದಿತಾ July 1, 2025
Previous Next

You Might Also Like

ಗ್ಯಾ ಲರಿ

ದಾವಣಗೆರೆಯಲ್ಲಿ ಬಸವತತ್ವದ ‘ಮನೆಯೊಕ್ಕಲು’ (ಗುರು ಪ್ರವೇಶ) ಸಮಾರಂಭ

ದಾವಣಗೆರೆ ದಾವಣಗೆರೆ ನಿವಾಸಿಯಾದ ದಾವಣಗೆರೆ ವಿರಕ್ತಮಠದ ಪೂಜ್ಯ ಬಸವಪ್ರಭು ಸ್ವಾಮೀಜಿಯವರಿಂದ ಕ್ರಿಯಾಮೂರ್ತಿ ದೀಕ್ಷೆಯನ್ನು ಪಡೆದು ಚರಜಂಗಮರಾಗಿರುವ ವಚನಮೂರ್ತಿ ಷಣ್ಮುಖಪ್ಪ ಸಾಲಿಯವರು ದಾವಣಗೆರೆಯ ಸೌಥರ್ನ್ ಬಡಾವಣೆಯಲ್ಲಿ ಮನೆಯೊಂದನ್ನು ನಿರ್ಮಿಸಿದ್ದಾರೆ.…

0 Min Read
ಗ್ಯಾ ಲರಿ

ಕೊಪ್ಪಳ ಗ್ರಾಮದಲ್ಲಿ ‘ಬಸವಾರ್ಪಿತಾ’ಳ ನಿಜಾಚರಣೆ ತೊಟ್ಟಿಲು ಕಾರ್ಯ

ಕೊಪ್ಪಳ ತಾಲೂಕಿನ ಚಿಕ್ಕಬೊಮ್ಮನಾಳ ಗ್ರಾಮದಲ್ಲಿ ಶನಿವಾರ ‘ಲಿಂಗಾಯತ ಧರ್ಮ ನಿಜಾಚಾರಣೆಯ ತೊಟ್ಟಿಲು ಕಾರ್ಯ ಹಾಗೂ ಸಂಚಾರಿ ಶಿವಾನುಭವ ಗೋಷ್ಠಿ’ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು. ಶರಣೆ ಶರಣಮ್ಮ ಶರಣ…

0 Min Read
ಗ್ಯಾ ಲರಿ

ಯಶಸ್ವಿಯಾಗಿ ನಡೆದ ರಾಷ್ಟ್ರೀಯ ಬಸವದಳದ ಶಿವಮೊಗ್ಗ ಜಿಲ್ಲಾ ಸಮಾವೇಶ

ಭದ್ರಾವತಿ ಪಟ್ಟಣದ ಬಸವ ಮಂಟಪದಲ್ಲಿ ರವಿವಾರ ನಡೆದ ರಾಷ್ಟ್ರೀಯ ಬಸವದಳದ ಶಿವಮೊಗ್ಗ ಜಿಲ್ಲಾ ಸಮಾವೇಶದಲ್ಲಿ 500ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು.

0 Min Read
ಗ್ಯಾ ಲರಿ

ದಿವ್ಯಾಂಜಲಿ: ಭಾಲ್ಕಿ ಮಠದಲ್ಲಿ ಬೆಳೆದ ಅನಾಥ ಮಗು ಈಗ ‘ಮಹಾನಟಿ’ ಸ್ಪರ್ಧೆಯಲ್ಲಿ

ಬೆಂಗಳೂರು ಉದಯೋನ್ಮಖ ನಟಿಯರನ್ನು ಸ್ಪರ್ಧಾತ್ಮಕವಾಗಿ ಗುರುತಿಸುವ ಜೀ ಕನ್ನಡ ವಾಹಿನಿಯ ‘ಮಹಾನಟಿ ರಿಯಾಲಿಟಿ ಶೋ’ ಕಾರ್ಯಕ್ರಮದ ಎರಡನೇ ಆವೃತ್ತಿಗೆ ಭಾಲ್ಕಿ ಮಠದಲ್ಲಿ ಬೆಳೆದಿರುವ ದಿವ್ಯಾಂಜಲಿ ಆಯ್ಕೆಯಾಗಿದ್ದಾಳೆ. ರವಿವಾರ…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital