ಬೆಂಗಳೂರು
ಬಸವ ಭಕ್ತರನ್ನು ಬಸವ ತಾಲಿಬಾನಿಗಳೆಂದು ಕರೆದಿರುವ ಕನ್ನೇರಿ ಸ್ವಾಮಿಯ ವಿರುದ್ಧ ಶರಣ ಸಮಾಜದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಇಂದು ಬಸವತತ್ವ ಚಿಂತಕ ಡಾ. ಪಂಚಾಕ್ಷರಿ ಹಳೇಬೀಡು ಅವರು ಪ್ರತಿಕ್ರಿಯೆ ನೀಡಿದ್ದಾರೆ.
“ಬಸವಾದಿ ಶರಣರು ಸಮಾಜದಲ್ಲಿ ಶಾಂತಿ ಸ್ಥಾಪಿಸಲು ತಮ್ಮ ಜೀವವನ್ನೇ ಕೊಟ್ಟರು. ಅವರನ್ನು ಕೊಂದವರು ತಾಲಿಬಾನಿಗಳು. ಅವರನ್ನು ಕೊಂದವರನ್ನು ಕನ್ನೇರಿ ಸ್ವಾಮಿ ಓಲೈಸುತ್ತಿದ್ದಾರೆ,” ಎಂದು ಹಳೇಬೀಡು ಹೇಳಿದ್ದಾರೆ.

🙏🙏ವಿಶ್ವಮಾನ್ಯ ಸಿದ್ಧಾಂತವುಳ್ಳ ಬಸವಸಿದ್ಧಾಂತ ಬಸವಾನುಯಾಯಿಗಳನ್ನು ತಾಲಿಬಾನಿ ಎಂದು ಕರೆದಿರುವ ಮತಿಹೀನಗೆ ಜೀವನ ಪರ್ಯಾಂತ ದಿಕ್ಕಾರವಿರಲಿ
ಬಸವ ತತ್ವ ಚಿಂತಕರಾದ ಡಾI ಹವಿ ಪಂಚಾಕ್ಷರಿಯವರು ಸರಿಯಾಗಿ ಮೂರ್ಖನಿಗು ಮನ ಮುಟ್ಟುವಂತೆ ಹೇಳಿದ್ದಾರೆ🙏🙏
ಶರಣು ಶರಣಾರ್ಥಿಗಳು ವಿಕ್ರತಮನಸಿನ ಕೆನ್ನೆಗಳಿಗೆ ಇದು ಅರ್ತವಾಗಲ್ಲ ಶರಣರೆ.ಕಾಡಸಿದ್ದೇಶ್ವರರನ್ನು ಅವರ ಬರೆದ ವಚಣಗಳನ್ನು ಸಮಾಜದ ಬಂಧುಗಳಿಗೆ ಅರ್ತ ನಡೆ ಆಚರಣೆ ಬಿತ್ತುವುದು ಅವರ ಆಧ್ಯ ಕರ್ತವ್ಯೆ ಎಂಬ ಅರಿವು ಇರದ ಈ ಆಸಾಮಿ ಈ ಸಮಾಜದ ಸೂರ್ಯ.
Sir. You are a great Basava nishtaru. Let us not use the word TALIBAN as a protest against Kk anneri and his master RSS. You are right when you said that sharanas were butchered and vachana kattugalu were burnt. Let us call them ancestors of RSS. Donot think otherwise SIR.
🌎 ವಿಶ್ವ ಗುರು ಬಸವಣ್ಣನವರ ವಿಷಯ ಮಾತನಾಡುವ ನೈತಿಕ ಹಕ್ಕು ಕನ್ನೇರಿ ಸ್ವಾಮಿ ಗೆ ಇಲ್ಲ !!!!!!!!! ಸ್ವಾಮಿ ಎಂಬ ಪದಕ್ಕೂ ಅವನು ಅಯೋಗ್ಯ !!!!! ಇನ್ನು ಮೇಲೆ ಯಚ್ಚರದಿಂದ ಮಾತನಾಡಿ !!!! ನಮ್ಮ ನಿಮ್ಮ ತಲೆ ಕೂದಲಿನಷ್ಟು ಬಸವ ಭಕ್ತರಿದ್ದಾರೆ…!!!!!!
🌎 ವಿಶ್ವ ಗುರು ಬಸವಣ್ಣನವರ ವಿಷಯ ಮಾತನಾಡುವ ನೈತಿಕ ಹಕ್ಕು ಕನ್ನೇರಿ ಸ್ವಾಮಿ ಗೆ ಇಲ್ಲ !!!!!!!!! ಸ್ವಾಮಿ ಎಂಬ ಪದಕ್ಕೂ ಅವನು ಅಯೋಗ್ಯ !!!!! ಇನ್ನು ಮೇಲೆ ಯಚ್ಚರದಿಂದ ಮಾತನಾಡಿ !!!! ನಮ್ಮ ನಿಮ್ಮ ತಲೆ ಕೂದಲಿನಷ್ಟು ಬಸವ ಭಕ್ತರಿದ್ದಾರೆ…!!!!!!
ನೀನು ನಿಜವಾದ ಸ್ವಾಮಿ ಏ,,, ಆಗಿದ್ದರೆ,,,,,,,, “” ದೇವರೆಲ್ಲಿದ್ದಾನೆ,,,? ಅವನ ಸ್ವರೂಪವೇನು,,,,,? . ವಿಶ್ವ,,,, ಮತ್ತು ನಿಸರ್ಗ ದ ರಚನೆ ಹೇಗಾಯಿತು ? ಯಾರಿಂದ ? ಯಾವಾಗ ? ಇವುಗಳಿಗೆ ಸಮರ್ಪಕ ಉತ್ತರ ನೀಡು | ನಿನಗೆ ತಿಳಿಯದಿದ್ದರೆ ನಿನ್ನ ತಾಯಿ ಅಥವಾ ಸಂಭಂದಿಗಳನ್ನು ವಿಚಾರಿಸಿ ನನಗೆ ಕೂಡಲೇ ಉತ್ತರಿಸಿ ನಂತರ ಇನ್ನುಳಿದ ತಾಳಿಬಾನ್ ವಿಷಯ ಮುಂದುವರೆಸು. ಮೊ ನ :- 8217454584. ಇದು ನನ್ನ ವಿನಂತಿ ಈ ಮೇಲಿನ ವಿಷಯಗಳಿಗೆ ಉತ್ತರ ಸಿಗದಿದ್ದರೆ ತೆಪ್ಪಗಿರು… 3 ಹೊತ್ತು ಊಟ ಮಾಡಿ ಮಲಗು .
ಬಸವನ ಹುಟ್ಟು,,, ಛಲ ,, ಸಾಧನೆ ಅಂದಿನ. ಸಮಾಜದಿ ಮೂಡ ನಂಬಿಕೆ,,, ಪರಿವರ್ತನೆ ಇವುಗಳನ್ನೆಲ್ಲ ನಿಜವಾಗಿ ಅಭ್ಯಾಸ ಮಾಡಿದ್ದರೆ,,,,,, ಕನ್ನೇರಿ ಸ್ವಾಮಿ ಈ ರೀತಿ ಅವಹೇಳನದ ಮಾತು ಮಾತನಾಡುತ್ತಿರಲಿಲ್ಲ . ಅವನಿಗೆ ಬೇಕಿಹುದು ರಾಜಕೀಯ
ಲಿಂಗಾಯಿತ : ಇದು ಜಾತಿಯಲ್ಲ * ಸ್ವತಂತ್ರ ಪವಿತ್ರ ” ಧರ್ಮ,,,,,! ಈ ಲಿಂಗ ಹೇಗೆ ಯಾವ ಆಧಾರ,,, ಹೋಲಿಕೆ ವಿಟ್ಟುಕೊಂಡು ರಚನೆ ಆಯಿತು ಎಂಬುದು ,, ಮತ್ತು ಈ ಲಿಂಗ ಧಾರಣೆ ಸ್ವರೂಪ ಯಾವ ಆಲೋಚನೆ ಇಟ್ಟುಕೊಂಡು ಯಾವ, ಯಾವ ಜನಾಂಗಕ್ಕೆ ಬಸವ ಲಿಂಗ ಧಾರಣೆ ಮಾಡಿ ಮಡಿದರು. ಅವರ ವಚನ ದ ತಿರುಳೇನು ? ಇವುಗಳನ್ನೆಲ್ಲ ನಿಜವಾದ ಶಿವ ಶರಣರು ಅರತಿದ್ದಾರೆ. ಈ ಹುಚ್ಚ!!!!!!!! ಕನ್ನೇರಿ ಶ್ರೀಗೇನು ಗೊತ್ತು ? ಮೊದಲು ಅವನಿಗೆ ಅವನ ಆತ್ಮ ವಿಮರ್ಶೆ ಮಾಡಿಕೊಂಡು ಮಾತನಾಡಲಿ !!!!!!!!!
ಕನ್ನೇರಿ ಸ್ವಾಮಿ,,,,,!!!!!! ನಿನ್ನ ಪರಿಚಯ ನನಗೆ ಗೊತ್ತಿಲ್ಲ . ಅದರ ಅವಶ್ಯಕತೆಯೂ ನನಗಿಲ್ಲ !!!!!!! ಆದರೆ,,, ನಾನು ಶಿವ ಶರಣರ ಭಕ್ತ !!! ಇನ್ನೊಂದು ಮಾತು ನೀನು “” ಪಾಕಿಸ್ತಾನ್ ,,, ದೇಶದವನೇ ? ಉಗ್ರರ ಗೆಳೆತನ ಇದೆ ಏ ? ಭಯೋತ್ಪಾದಕ ರ ಮಾತು ಈ ಶಿವ ಶರಣರ ಬಾಯಲ್ಲಿ ಏಕೆ ?
ನೀನು ನಿಜವಾದ ಸ್ವಾಮಿ ಏ,,, ಆಗಿದ್ದರೆ,,,,,,,, “” ದೇವರೆಲ್ಲಿದ್ದಾನೆ,,,? ಅವನ ಸ್ವರೂಪವೇನು,,,,,? . ವಿಶ್ವ,,,, ಮತ್ತು ನಿಸರ್ಗ ದ ರಚನೆ ಹೇಗಾಯಿತು ? ಯಾರಿಂದ ? ಯಾವಾಗ ? ಇವುಗಳಿಗೆ ಸಮರ್ಪಕ ಉತ್ತರ ನೀಡು | ನಿನಗೆ ತಿಳಿಯದಿದ್ದರೆ ನಿನ್ನ ತಾಯಿ ಅಥವಾ ಸಂಭಂದಿಗಳನ್ನು ವಿಚಾರಿಸಿ ನನಗೆ ಕೂಡಲೇ ಉತ್ತರಿಸಿ ನಂತರ ಇನ್ನುಳಿದ ತಾಳಿಬಾನ್ ವಿಷಯ ಮುಂದುವರೆಸು. ಮೊ ನ :- 8217454584. ಇದು ನನ್ನ ವಿನಂತಿ ಈ ಮೇಲಿನ ವಿಷಯಗಳಿಗೆ ಉತ್ತರ ಸಿಗದಿದ್ದರೆ ತೆಪ್ಪಗಿರು… 3 ಹೊತ್ತು ಊಟ ಮಾಡಿ ಮಲಗು .
ಶರಣ ಸಂಗಮ ಸಭೆಯಲ್ಲಿ ತಾವು ಒಬ್ಬ ಸ್ವಾಮಿಯಾಗಿ,,,, ಯಾವ ರೀತಿ ಆ ಸಭೆಯೊಳು ವರ್ತಿಸಬೇಕು ಎನ್ನುವ ಅರಿವು ಇಲ್ಲವೇ ? ,,,,,, ನಿಮ್ಮಂಥವರು ಅಂದು ಕಲ್ಯಾಣ ಕ್ರಾಂತಿಗೆ ಮುನ್ನುಡಿಯಾದವರು,,,,!!!!!!! ಇಂದು ಅದಕ್ಕೆ ನೀವೇ ಸಾಕ್ಷಿ ಎಂದರೆ ತಪ್ಪಲ್ಲ!!!!
ಅಂದು ಶ್ರೀ ಗುರು ವಿಶ್ವ ಬಸಣ್ಣ ನವರು ತಮ್ಮ ಮನದಾಳದ ಮಾತುಗಳನ್ನೇ,,,, ವಚನವನ್ನಾಗಿಸಿದ ಶರಣರು.. ಸಮಾಜದ ಸಮಾನತೆ , ಶಾಂತಿ ಪರಿಪಾಲನೆ,, ಜಾತ್ಯಾ ತೀತತೆ ಗೆ ಹೋರಾಟ ಮಾಡಿ ಅಂತರ್ ಜ್ಯಾತಿ ವಿವಾಹದಿ ಭಾಗಿ ಆಗಿ ತಮ್ಮ ಕಣ್ಣನ್ನೇ ಕೀಳಿಸಿ ಕೊಂಡ ಗುರು. | ವಚನ ಸಾಹಿತ್ಯ ಅಳಿಸಲೆ ತ್ನಿಸಿದರಿಂದ,,, ದಿಕ್ಕು ತೋಚದೆ ಕಲ್ಯಾಣ ಸಂಗಮನಾಥಾನಲ್ಲಿ ಬಂದು ಐಕ್ಯರಾದ ಗುರು. ಹೀಗೆ ಇಡೀ ಮಾನವ ಕುಲವನ್ನೇ, ” ಶರಣರನ್ನಾಗಿ,,, ಮಾಡಲು ಯತ್ನಿಸಿದ ಬಸವ || ಇಂಥವರ ಚರಿತ್ರೆಗೆ ಮಸಿ # ಬಳಿಯಲು ಯತ್ನಿಸಿದ ನಿಮಗೆ ” ಗುರು ,, ಎನ್ನಬೇಕೆ ?