ಇಂದು ಕಲಬುರ್ಗಿಯಲ್ಲಿ ನಡೆದಿದ್ದು: ವಚನ ದರ್ಶನ ಪ್ರತಿಭಟನೆ, ಬಂಧನ, ಬಿಡುಗಡೆ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ಇಂದು ಕಲಬುರ್ಗಿಯಲ್ಲಿ ನಡೆದ ಘಟನೆಗಳ ವಿವರ. ಪ್ರತಿಭಟನೆಯ ನಂತರ ಪೊಲೀಸ್ ವಶವಾಗಿದ್ದ ಮಹಾಂತೇಶ ಕಲಬುರ್ಗಿ ಮತ್ತು ಮಹಾಗಾಂವಕರ ಬಸವ ಮೀಡಿಯಾದ ರವೀಂದ್ರ ಹೊನವಾಡ ಅವರ ಜೊತೆ ಮಾತನಾಡಿದರು

ಸಂಜೆ ೫.೩೦ – ಪ್ರತಿಭಟನೆ

ವಚನ ದರ್ಶನ ಕಾರ್ಯಕ್ರಮ ನಡೆಯುವ ಸ್ಥಳ, ಅಪ್ಪ ಪಬ್ಲಿಕ್ ಸ್ಕೂಲ್ ಗೇಟ್ ಹತ್ತಿರ ಸುಮಾರು ೭೦ ಪ್ರತಿಭಟನಾಕಾರರಿಂದ ಪ್ರತಿಭಟನೆ

ಕಪ್ಪುಬಟ್ಟೆ ಪ್ರದರ್ಶನ,ಕರಪತ್ರ ಹಂಚಿಕೆ,ಧಿಕ್ಕಾರದ ಘೋಷಣೆ

ಸಂಜೆ 6:30ಕ್ಕೆ ಬಂಧನ

ಪೊಲೀಸ್ ಬಸ್ ನಲ್ಲಿ ಬ್ರಹ್ಮಪುರ ಪೊಲೀಸ್ ಸ್ಟೇಷನ್ ಗೆ ಕರೆತರಲಾಯಿತು.

ಸುಮಾರು 70ರಷ್ಟು ಪ್ರತಿಭಟನಾಕಾರು. ಅವರಲ್ಲಿ 40 ರಿಂದ 50 ಜನರ ಬಂಧನ.

ಸುಮಾರು ಎರಡು ತಾಸು ಸ್ಟೇಷನ್ ನಲ್ಲಿ ಪ್ರತಿಭಟನಾಕಾರರನ್ನು ಕೂಡಿಸಲಾಯಿತು.

೮-೮. ೩೦ – ಬಿಡುಗಡೆ .

ವಚನ ದರ್ಶನ ಪುಸ್ತಕದ ಕಾರ್ಯಕ್ರಮ ಮುಗಿದ ಮೇಲೆ ಗಂಟೆಗೆ ಬಿಡುಗಡೆ

Share This Article
Leave a comment

Leave a Reply

Your email address will not be published. Required fields are marked *