Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Reading: ಶರಣರ ಶಕ್ತಿ ಮರು ಸೆನ್ಸಾರ್ ಪಡಿಸಲು ಮುಖ್ಯಮಂತ್ರಿಗಳಿಗೆ ಬಸವಪರ ಸಂಘಟನೆಗಳ ಆಗ್ರಹ
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Have an existing account? Sign In
Follow US
Basava Media > Blog > ಗ್ಯಾ ಲರಿ > ಶರಣರ ಶಕ್ತಿ ಮರು ಸೆನ್ಸಾರ್ ಪಡಿಸಲು ಮುಖ್ಯಮಂತ್ರಿಗಳಿಗೆ ಬಸವಪರ ಸಂಘಟನೆಗಳ ಆಗ್ರಹ
ಗ್ಯಾ ಲರಿಚರ್ಚೆ

ಶರಣರ ಶಕ್ತಿ ಮರು ಸೆನ್ಸಾರ್ ಪಡಿಸಲು ಮುಖ್ಯಮಂತ್ರಿಗಳಿಗೆ ಬಸವಪರ ಸಂಘಟನೆಗಳ ಆಗ್ರಹ

ಬಸವ ಮೀಡಿಯಾ
ಬಸವ ಮೀಡಿಯಾ Published October 4, 2024
Share
List of Images 1/6
vijayapura sharana rakshana vedike (3)
vijayapura sharana rakshana vedike (2)
vijayapura sharana rakshana vedike (4)
vijayapura sharana rakshana vedike (3)
vijayapura sharana rakshana vedike (5)
vijayapura sharana rakshana vedike (1)
SHARE

ವಿಜಯಪುರ

ಬಸವಾದಿ ಶರಣರಿಗೆ ಅವಹೇಳನ ಮಾಡಿರುವ ಶರಣರ ಶಕ್ತಿ ಚಲನಚಿತ್ರವನ್ನು ಮರು ಸೆನ್ಸಾರ್ ಪಡಿಸಲು ಆಗ್ರಹಿಸಿ ಹಲವಾರು ಬಸವಪರ ಸಂಘಟನೆಗಳು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಗರದಲ್ಲಿ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ವಿವಿಧ ಬಸವಪರ ಸಂಘಟನೆಗಳ ಸುಮಾರು 80 ಜನ ಮುಖಂಡರು ಮತ್ತು ಕಾರ್ಯಕರ್ತರು ಚಲನಚಿತ್ರ, ನಿರ್ದೇಶಕರು, ನಿರ್ಮಾಪಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.

Share This Article
Twitter Email Copy Link Print
Previous Article ದಂಡನೆಗೆ ಹೆದರದೆ “ಮರಣವೆ ಮಹಾನವಮಿ” ಎಂದ ಶರಣರು
Next Article ಹುತಾತ್ಮ ದಿನಾಚರಣೆ: ಬಸವಕಲ್ಯಾಣದಲ್ಲಿ ಪರುಷ ಕಟ್ಟೆಯವರೆಗೆ ವಚನ ಸಾಹಿತ್ಯದ ಮೆರವಣಿಗೆ
Leave a comment

Leave a Reply Cancel reply

Your email address will not be published. Required fields are marked *

Most Read

ಸುದ್ದಿ

ಬಸವತತ್ವಕ್ಕೆ ದ್ರೋಹ: ಪಂಚಪೀಠಗಳ ಹೇಳಿಕೆಗೆ ಒಕ್ಕೂಟದ ಖಂಡನೆ

By ಬಸವ ಮೀಡಿಯಾ July 26, 2025
ಚಾವಡಿ

ಕೂಡಲಸಂಗಮದಲ್ಲಿ ಅಡ್ಡ ಪಲ್ಲಕ್ಕಿ ನಡೆಯಲು ಬಿಡುವುದಿಲ್ಲ: ಬಸವರಾಜ ಧನ್ನೂರ

By ಬಸವ ಮೀಡಿಯಾ July 29, 2025
ಸುದ್ದಿ

ಕೂಡಲಸಂಗಮದಲ್ಲಿ ಅಡ್ಡಪಲ್ಲಕಿ ಉತ್ಸವ ಬೇಡ: ಕಾಶಪ್ಪನವರಿಗೆ ಒಕ್ಕೂಟದ ಎಚ್ಚರಿಕೆ

By ಬಸವ ಮೀಡಿಯಾ July 26, 2025
ಸುದ್ದಿ

ಅಡ್ಡಪಲ್ಲಕ್ಕಿ: ನಿರ್ಣಯ ಬದಲಿಸಲು ಕಾಶಪ್ಪನವರ್ ಮೇಲೆ ಒತ್ತಡ

By ರವೀಂದ್ರ ಹೊನವಾಡ July 27, 2025
ಬಸವ ಸಂಸ್ಕೃತಿ ಅಭಿಯಾನ 2025

ಅಭಿಯಾನ ಯಶಸ್ವಿಗೊಳಿಸಲು ಬಸವಭಕ್ತರು ದಾಸೋಹ ನೀಡಬೇಕು: ಅಲ್ಲಮಪ್ರಭು ಶ್ರೀ

By ರಾಜಶೇಖರ ಪಾಟೀಲ, ಬೆಳಗಾವಿ July 28, 2025
Previous Next

You Might Also Like

ಚರ್ಚೆ

ಬಸವ ಪಂಚಮಿ: ಪ್ರಶ್ನಿಸುವ ಧೈರ್ಯ ತುಂಬಿದವರು ಬಸವಾದಿ ಶರಣರು

ಚಿಂಚೋಳಿ ಜಡ್ಡುಗಟ್ಟಿದ ಸಮಾಜದಲ್ಲಿ ಮೌಡ್ಯಗಳೆ ತುಂಬಿದ ಆಚರಣೆಗಳನ್ನು ಪ್ರಶ್ನಿಸುವ ಮನೋಧೈರ್ಯ ತುಂಬಿದವರು ಬಸವಾದಿ ಶರಣರು. ಹೆಣ್ಣು ಮಕ್ಕಳಿಗೆ ಸಮಾನ ಅವಕಾಶ ಕಲ್ಪಿಸಿದರು. ಆಚರಣೆಗಳು ಇರಲಿ. ಆದರೆ ಅಂಧಾಚರಣೆಗಳಿಂದ…

1 Min Read
ಚರ್ಚೆ

ಪೌಷ್ಟಿಕ ಆಹಾರದ ಅಪವ್ಯಯ ಬೇಡ: ಜಗಳೂರಿನಲ್ಲಿ ಬಸವ ಪಂಚಮಿ

ಜಗಳೂರು ಪೌಷ್ಟಿಕ ಆಹಾರವಾದ ಹಾಲು ಮತ್ತು ಸಿಹಿ ಉಂಡೆಗಳನ್ನು ನಾಗಪ್ಪ ದೇವನ ಹೆಸರಿನಲ್ಲಿ ಅಪವ್ಯಯ ಮಾಡುವುದನ್ನು ಬಿಡಬೇಕು ಎಂದು ದಾವಣಗೆರೆ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ…

2 Min Read
ಚರ್ಚೆ

ಬಸವ ಪಂಚಮಿ: ಕಲಬುರ್ಗಿಯಲ್ಲಿ ಮಕ್ಕಳಿಗೆ ಹಾಲುಣಿಸುವ ಕಾರ್ಯಕ್ರಮ

ಕಲಬುರ್ಗಿ ನಗರದ ಪಂಚಶೀಲ ನಗರ ಕೊಳಚೆ ಪ್ರದೇಶದ ಬಡಾವಣೆಯಲ್ಲಿ "ಬಸವ ಪಂಚಮಿ" ಅಂಗವಾಗಿ ಮಕ್ಕಳಿಗೆ ಹಾಲುಣಿಸುವ ಕಾರ್ಯಕ್ರಮ ನಡೆಸಲಾಯಿತು. ಸ್ಲಂ ಜನರ ಸಂಘಟನೆ ಕರ್ನಾಟಕ, ಕಲಬುರ್ಗಿ ಜಿಲ್ಲಾ…

0 Min Read
ಚರ್ಚೆ

ಬಡ ಮಕ್ಕಳಿಗೆ ಹಾಲು ಕುಡಿಸಿ, ಬಿಸ್ಕತ್ತು ತಿನಿಸಿ ಬಸವ ಪಂಚಮಿ ಆಚರಣೆ

ಗಜೇಂದ್ರಗಡ ಪಟ್ಟಣದ ಹೊರವಲಯದ ಮೂರು ಕಡೆಯ ಗುಡಿಸಲುವಾಸಿ ಬಡಮಕ್ಕಳಿಗೆ ಹಾಲು ಕುಡಿಸಿ, ಬಿಸ್ಕತ್ತು ತಿನಿಸಿ ‘ಹಾಲು ಕುಡಿಸುವ ಹಬ್ಬ ಬಸವ ಪಂಚಮಿ'ಯನ್ನು ಆಚರಿಸಲಾಯಿತು. ಜಾಗತಿಕ ಲಿಂಗಾಯತ ಮಹಾಸಭಾ,…

1 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital