ಕಡೂರು
ಬಸವತತ್ವ ಪ್ರಚಾರಕ ಲಿಂಗೈಕ್ಯ ಸಣ್ಣನಂಜಪ್ಪನವರ ಕುಟುಂಬದ ಮಲ್ಲಿಕಾರ್ಜುನ ಹಾಗೂ ಹೇಮಾ ಅವರ ಪುತ್ರಿ ಚಂದನ ಎಂ. ಅವರು ರಾಜೇಶ್ವರಿ ಹಾಗೂ ಲಿಂಗೈಕ್ಯ ರಾಜಶೇಖರ ಅವರ ಪುತ್ರ ಜಿತೇಂದ್ರ ಆರ್. ಅವರನ್ನು ಲಿಂಗಾಯತ ಧರ್ಮದ ನಿಜಾಚರಣೆಯ ಅನುಗುಣವಾಗಿ ವಿವಾಹವಾದರು.
ಕಡೂರು
ಬಸವತತ್ವ ಪ್ರಚಾರಕ ಲಿಂಗೈಕ್ಯ ಸಣ್ಣನಂಜಪ್ಪನವರ ಕುಟುಂಬದ ಮಲ್ಲಿಕಾರ್ಜುನ ಹಾಗೂ ಹೇಮಾ ಅವರ ಪುತ್ರಿ ಚಂದನ ಎಂ. ಅವರು ರಾಜೇಶ್ವರಿ ಹಾಗೂ ಲಿಂಗೈಕ್ಯ ರಾಜಶೇಖರ ಅವರ ಪುತ್ರ ಜಿತೇಂದ್ರ ಆರ್. ಅವರನ್ನು ಲಿಂಗಾಯತ ಧರ್ಮದ ನಿಜಾಚರಣೆಯ ಅನುಗುಣವಾಗಿ ವಿವಾಹವಾದರು.