Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Reading: ನೂರಾರು ಜನರ ಸೆಳೆದ ಬಸವ ಮೀಡಿಯಾ ವರ್ಷದ ಸಂಭ್ರಮ (ಚಿತ್ರಗಳಲ್ಲಿ)
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Have an existing account? Sign In
Follow US
Basava Media > Blog > ಇಂದು > ನೂರಾರು ಜನರ ಸೆಳೆದ ಬಸವ ಮೀಡಿಯಾ ವರ್ಷದ ಸಂಭ್ರಮ (ಚಿತ್ರಗಳಲ್ಲಿ)
ಇಂದುಗ್ಯಾ ಲರಿ

ನೂರಾರು ಜನರ ಸೆಳೆದ ಬಸವ ಮೀಡಿಯಾ ವರ್ಷದ ಸಂಭ್ರಮ (ಚಿತ್ರಗಳಲ್ಲಿ)

ಬಸವ ಮೀಡಿಯಾ
ಬಸವ ಮೀಡಿಯಾ Published August 18, 2025
Share
List of Images 1/20
basava media basava sanje (7)
basava media basava sanje (15)
basava media basava sanje (12)
basava media basava sanje (11)
basava media basava sanje (4)
basava media basava sanje (19)
basava media basava sanje (18)
basava media basava sanje (17)
basava media basava sanje (16)
basava media basava sanje (14)
basava media basava sanje (13)
basava media basava sanje (10)
basava media basava sanje (9)
basava media basava sanje (8)
basava media basava sanje (6)
basava media basava sanje (5)
basava media basava sanje (3)
basava media basava sanje (2)
basava media basava sanje (1)
basava sanje1
SHARE

ಬೆಂಗಳೂರು

ಹಲವಾರು ಗಣ್ಯರು ಸೇರಿದಂತೆ ನೂರಾರು ಜನರು ನಗರದ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಭಾನುವಾರ ನಡೆದ ಬಸವ ಸಂಜೆ ಕಾರ್ಯಕ್ರಮದಲ್ಲಿ ಬಾಗಿಯಾದರು.

ಬಸವ ಮೀಡಿಯಾ ವರ್ಷ ಪೂರೈಸುತ್ತಿರುವ ಸಂಧರ್ಭದಲ್ಲಿ ನಡೆದ ಬಸವ ಸಂಜೆ ಕಾರ್ಯಕ್ರಮದಲ್ಲಿ ಕೈಗಾರಿಕೆ ಸಚಿವ ‘ಬೆಸ್ಟ್ ಆಫ್ ಬಸವ ಮೀಡಿಯಾ’ ಪುಸ್ತಕ ಬಿಡುಗಡೆ ಮಾಡಿದರು. ಹಿರಿಯ ಶರಣ ಸಾಹಿತಿ ಗೋರುಚ, ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್ ಎಂ ಜಾಮದಾರ್, ಬಸವ ಮೀಡಿಯಾ ಟ್ರಸ್ಟ್ ಛೇರ್ಮನ್ ಟಿ ಆರ್ ಚಂದ್ರಶೇಖರ್, ಸಂಪಾದಕ ಎಂ ಎ ಅರುಣ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಬಸವ ಸಂಜೆಯ ಎರಡನೇ ಕಾರ್ಯಕ್ರಮದಲ್ಲಿ ಹುತಾತ್ಮ ಕಲಬುರ್ಗಿಯವರ
ಬದುಕು ಮತ್ತು ಬರಹಗಳ ಪರಿಚಯವನ್ನು ಖ್ಯಾತ ವಿದ್ವಾಂಸ ಕೆ ರವೀಂದ್ರನಾಥ್ ಮಾಡಿಕೊಟ್ಟರು. ಬಸವ ಮೀಡಿಯಾ ಸಲಹಾ ಮಂಡಳಿ ಸದಸ್ಯ ಅಶೋಕ ಬರಗುಂಡಿಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.

ಸತ್ಯಶೋಧಕ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಹಂತಕರ ಗುಂಡಿಗೆ ಬಲಿಯಾಗಿ ಹತ್ತು ವರ್ಷದ ಸಂದರ್ಭದಲ್ಲಿ ಹುತಾತ್ಮರ ಸಂಶೋಧನೆ ಮತ್ತು ಚಿಂತನೆಯ ಬಗ್ಗೆ ಜಾಗೃತಿ ಮೂಡಿಸಲು ಬಸವ ಮೀಡಿಯಾ ಸಮಾನ ಮನಸ್ಕ ಸಂಘಟನೆಗಳ ಜೊತೆ ವರ್ಷವಿಡೀ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.

ನಂತರ ನಡೆದ ‘ಬಸವ ತತ್ವ – ಸಂಘರ್ಷ, ಸವಾಲು, ಸಾಧ್ಯತೆ’ ವಿಷಯದ ಮೇಲೆ ನಡೆಯಲಿರುವ ಚರ್ಚಾ ಗೋಷ್ಠಿಯಲ್ಲಿ ಹಿರಿಯ ಶರಣತತ್ವ ಚಿಂತಕರಾದ ಡಾ. ಜೆ.ಎಸ್. ಪಾಟೀಲ್, ಪಿ ರುದ್ರಪ್ಪ ಮತ್ತು ಡಾ. ರಾಜಶೇಖರ ನಾರನಾಳ ಭಾಗವಹಿಸಿದರು. ಸಂವಾದವನ್ನು ಶಾಂತಕುಮಾರ ಹರ್ಲಾಪುರ ಅವರ ಅಧ್ಯಕ್ಷತೆಯಲ್ಲಿ ಡಾ ಎಚ್ ಎಂ ಸೋಮಶೇಖರಪ್ಪ ನಡೆಸಿಕೊಟ್ಟರು.

ಡಿ.ಪಿ. ನಿವೇದಿತಾ ನಿರೂಪಣೆ, ಎಚ್. ಸಿ. ಉಮೇಶ್ ಪ್ರಾರ್ಥನೆ, ಶ್ರೀಶೈಲ ಮಸೂತಿ ಸ್ವಾಗತ, ರವೀಂದ್ರ ಹೊನವಾಡ ಶರಣು ಸಮರ್ಪಣೆ ನಡೆಸಿಕೊಟ್ಟರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bo3i1f468pxBcYJIXNRpTK

Share This Article
Twitter Email Copy Link Print
Previous Article ಸುರಪುರ: ಬಸವ ಮಾಲಾಧಾರಿಗಳಿಂದ ಸ್ವಚ್ಛತಾ ಕಾರ್ಯ
Next Article ‘ಸುತ್ತೂರು ಮಠದ ಬೆಂಬಲದಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ ಅಭಿಯಾನ’
2 Comments
  • ಗುರುಲಿಂಗಪ್ಪ ಹೋಗ್ತಾಪುರ ಬೀದರ says:
    August 18, 2025 at 3:47 pm

    ಕಲ್ಬುರ್ಗಿಯವರ ಹಂತಕರನ್ನು ಹಿಂದೂಹುಲಿಗಳೆಂದು ಸನ್ಮಾನಿಸಿದ ಆ ಸಂಘಟನೆಯ ನೀಚರಿಗೆ ಪಾಠಕಲಿಸಬೇಕು

    Reply
  • Channappa says:
    August 18, 2025 at 4:06 pm

    ಬಸವ ಮೀಡಿಯಾದ ಕಾರ್ಯಕ್ರಮ ಬಹಳ ಅರ್ಥಗರ್ಭಿತವಾಗಿ ನಡೆಯಿತು.
    ಪುಸ್ತಕವನ್ನು ಕೊಂಡುತಂದು ಓದಿದೆ ಬಹಳ ವಿಷಯಗಳು ಪುನರ್ ಮನನ ಆದವು ಬಸವ ತತ್ವದ ಹೋರಾಟದ ಆದಿ ಹಾಗು ದಬ್ಬಾಳಿಕೆ ಮಾಡುತ್ತಿರುವ ಬಗೆಗಿನ ಎಷ್ಟೋ ವಿಷಯಗಳು ತಿಳಿದಂತಾಯಿತು. ಮೀಡಿಯಾ ಮುಖಾಂತರ ಪ್ರಸಾರದ ವಿಷಯಗಳನ್ನ ಒಂದೆಡೆ ಗುಚ್ಚಮಾಡಿ ಕೊಟ್ಟಿದ್ದಕ್ಕೆ ಶರಣು

    Reply

Leave a Reply Cancel reply

Your email address will not be published. Required fields are marked *

Most Read

ಸುದ್ದಿ

ದಸರಾ ದರ್ಬಾರ್ ಕಾರ್ಯಕ್ರಮಕ್ಕೆ ಹೋಗುವುದಿಲ್ಲ: ಹಾರಕೂಡ ಶ್ರೀ

By ಬಸವ ಮೀಡಿಯಾ August 15, 2025
ಸುದ್ದಿ

ಶರಣ ಸಂಸ್ಥಾನದ 8ನೇ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪ ಲಿಂಗೈಕ್ಯ

By ಬಸವ ಮೀಡಿಯಾ August 15, 2025
ಸ್ಪಾಟ್‌ಲೈಟ್

ಇವು ಲಿಂಗಾಯತರ ಸಂಘರ್ಷದ ದಿನಗಳು: ಬಸವ ಸಂಜೆಯಲ್ಲಿ ಮಹತ್ವದ ಚರ್ಚೆ

By ಬಸವ ಮೀಡಿಯಾ August 16, 2025
ಚರ್ಚೆ

ಎಂ. ಬಿ. ಪಾಟೀಲರಿಂದ ಬಸವ ಮೀಡಿಯಾ ಪುಸ್ತಕ ಬಿಡುಗಡೆ

By ಬಸವ ಮೀಡಿಯಾ August 12, 2025
ಸುದ್ದಿ

ವಾಹನ ಪಲ್ಲಕ್ಕಿಗೆ ಒಪ್ಪಿದ ರಂಭಾಪುರಿ ಶ್ರೀ, ವಿರೋಧ ನಿಲ್ಲಿಸಿದ ಭಾಲ್ಕಿ ಶ್ರೀ

By ಬಸವ ಮೀಡಿಯಾ August 17, 2025
Previous Next

You Might Also Like

ಇಂದು

ಲಿಂಗಾಯತರಿಗೆ ಅಡ್ಡಡ್ಡ-ಉದುದ್ದ ಉತ್ಸವದ ಹಂಗೇಕೆ?

ಬೆಂಗಳೂರು ಕರ್ನಾಟಕದಲ್ಲಿನ ಅನೇಕ ಗುರಮಠ-ಪೀಠಾಧೀಶರು ಗುರು-ಭಕ್ತ ಎಂಬ ಭೇಧವನ್ನು ಯಾವ ಮುಲಾಜಿಲ್ಲದೆ ಮಾಡುತ್ತಾರೆ. “ಗುರು-ಭಕ್ತ” ಭೇಧವೆಣಿಸುವ ಇವರು ಲಿಂಗಾಯತ ಸ್ವತಂತ್ರ ಧರ್ಮ ಚಳುವಳಿಯನ್ನು ವಿರೋಧಿಸುತ್ತಾರೆ. ಲಿಂಗಾಯತ ಧರ್ಮದ…

2 Min Read
ಇಂದು

ಶರಣ ಸಂಸ್ಕೃತಿ ಮಹೋತ್ಸವ: ಇಲಕಲ್ಲ ರಸ್ತೆಗಳಲ್ಲಿ ಸಡಗರದ ವಚನ ಯಾತ್ರೆ

ಇಲಕಲ್ಲ ಇಳಕಲ್ಲ ವಿಜಯಮಹಾಂತ ಶಿವಯೋಗಿಗಳ ಶರಣ ಸಂಸ್ಕೃತಿ ಮಹೋತ್ಸವದ ಅಂಗವಾಗಿ, ಸೋಮವಾರ ನಡೆದ ವಚನ ಯಾತ್ರೆಯಲ್ಲಿ ಬಸವಾದಿ ಶರಣರ ವೇಷ ಧರಿಸಿದ ವಿದ್ಯಾರ್ಥಿಗಳು ಎಲ್ಲರ ಗಮನ ಸೆಳೆದರು.…

1 Min Read
ಇಂದು

‘ಸುತ್ತೂರು ಮಠದ ಬೆಂಬಲದಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ ಅಭಿಯಾನ’

ಮೈಸೂರು ಅಭಿಯಾನ ಸಿದ್ದತೆಗೆ ಸುತ್ತೂರು ಮಠದಲ್ಲಿ ಯಶಸ್ವಿ ಸಭೆ ಮೈಸೂರು ಸುತ್ತೂರು ಮಠದಲ್ಲಿ ಬಸವ ಸಂಘಟನೆಗಳು ಯಶಸ್ವಿಯಾಗಿ ಬಸವ ಸಂಸ್ಕೃತಿ ಅಭಿಯಾನದ ಪೂರ್ವಭಾವಿ ಸಭೆಯನ್ನು ಶುಕ್ರವಾರ ನಡೆಸಿದವು.…

1 Min Read
ಗ್ಯಾ ಲರಿ

ಶರಣ ಸಂಸ್ಥಾನದ 8ನೇ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪ ಲಿಂಗೈಕ್ಯ

ಕಲಬುರಗಿ ಕಲ್ಯಾಣ ನಾಡಿನ ಪ್ರಸಿದ್ಧ ಮಹಾದಾಸೋಹಿ, ಶ್ರೀ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿಗಳಾದ ಡಾ.ಶರಣಬಸವಪ್ಪ ಅಪ್ಪ (90) ಅವರು ಗುರುವಾರ ಸಂಜೆ ನಿಧನರಾದರು. ಬಸವ ಮೀಡಿಯಾ ವಾಟ್ಸ್…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital