Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ನೂರಾರು ಜನರ ಸೆಳೆದ ಬಸವ ಮೀಡಿಯಾ ವರ್ಷದ ಸಂಭ್ರಮ (ಚಿತ್ರಗಳಲ್ಲಿ)
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ನೂರಾರು ಜನರ ಸೆಳೆದ ಬಸವ ಮೀಡಿಯಾ ವರ್ಷದ ಸಂಭ್ರಮ (ಚಿತ್ರಗಳಲ್ಲಿ)
ಗ್ಯಾ ಲರಿಚರ್ಚೆ

ನೂರಾರು ಜನರ ಸೆಳೆದ ಬಸವ ಮೀಡಿಯಾ ವರ್ಷದ ಸಂಭ್ರಮ (ಚಿತ್ರಗಳಲ್ಲಿ)

ಬಸವ ಮೀಡಿಯಾ
ಬಸವ ಮೀಡಿಯಾ Published August 18, 2025
Share
List of Images 1/20
basava media basava sanje (7)
basava media basava sanje (15)
basava media basava sanje (12)
basava media basava sanje (11)
basava media basava sanje (4)
basava media basava sanje (19)
basava media basava sanje (18)
basava media basava sanje (17)
basava media basava sanje (16)
basava media basava sanje (14)
basava media basava sanje (13)
basava media basava sanje (10)
basava media basava sanje (9)
basava media basava sanje (8)
basava media basava sanje (6)
basava media basava sanje (5)
basava media basava sanje (3)
basava media basava sanje (2)
basava media basava sanje (1)
basava sanje1
SHARE

ಬೆಂಗಳೂರು

ಹಲವಾರು ಗಣ್ಯರು ಸೇರಿದಂತೆ ನೂರಾರು ಜನರು ನಗರದ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಭಾನುವಾರ ನಡೆದ ಬಸವ ಸಂಜೆ ಕಾರ್ಯಕ್ರಮದಲ್ಲಿ ಬಾಗಿಯಾದರು.

ಬಸವ ಮೀಡಿಯಾ ವರ್ಷ ಪೂರೈಸುತ್ತಿರುವ ಸಂಧರ್ಭದಲ್ಲಿ ನಡೆದ ಬಸವ ಸಂಜೆ ಕಾರ್ಯಕ್ರಮದಲ್ಲಿ ಕೈಗಾರಿಕೆ ಸಚಿವ ‘ಬೆಸ್ಟ್ ಆಫ್ ಬಸವ ಮೀಡಿಯಾ’ ಪುಸ್ತಕ ಬಿಡುಗಡೆ ಮಾಡಿದರು. ಹಿರಿಯ ಶರಣ ಸಾಹಿತಿ ಗೋರುಚ, ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್ ಎಂ ಜಾಮದಾರ್, ಬಸವ ಮೀಡಿಯಾ ಟ್ರಸ್ಟ್ ಛೇರ್ಮನ್ ಟಿ ಆರ್ ಚಂದ್ರಶೇಖರ್, ಸಂಪಾದಕ ಎಂ ಎ ಅರುಣ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಬಸವ ಸಂಜೆಯ ಎರಡನೇ ಕಾರ್ಯಕ್ರಮದಲ್ಲಿ ಹುತಾತ್ಮ ಕಲಬುರ್ಗಿಯವರ
ಬದುಕು ಮತ್ತು ಬರಹಗಳ ಪರಿಚಯವನ್ನು ಖ್ಯಾತ ವಿದ್ವಾಂಸ ಕೆ ರವೀಂದ್ರನಾಥ್ ಮಾಡಿಕೊಟ್ಟರು. ಬಸವ ಮೀಡಿಯಾ ಸಲಹಾ ಮಂಡಳಿ ಸದಸ್ಯ ಅಶೋಕ ಬರಗುಂಡಿಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.

ಸತ್ಯಶೋಧಕ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಹಂತಕರ ಗುಂಡಿಗೆ ಬಲಿಯಾಗಿ ಹತ್ತು ವರ್ಷದ ಸಂದರ್ಭದಲ್ಲಿ ಹುತಾತ್ಮರ ಸಂಶೋಧನೆ ಮತ್ತು ಚಿಂತನೆಯ ಬಗ್ಗೆ ಜಾಗೃತಿ ಮೂಡಿಸಲು ಬಸವ ಮೀಡಿಯಾ ಸಮಾನ ಮನಸ್ಕ ಸಂಘಟನೆಗಳ ಜೊತೆ ವರ್ಷವಿಡೀ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.

ನಂತರ ನಡೆದ ‘ಬಸವ ತತ್ವ – ಸಂಘರ್ಷ, ಸವಾಲು, ಸಾಧ್ಯತೆ’ ವಿಷಯದ ಮೇಲೆ ನಡೆಯಲಿರುವ ಚರ್ಚಾ ಗೋಷ್ಠಿಯಲ್ಲಿ ಹಿರಿಯ ಶರಣತತ್ವ ಚಿಂತಕರಾದ ಡಾ. ಜೆ.ಎಸ್. ಪಾಟೀಲ್, ಪಿ ರುದ್ರಪ್ಪ ಮತ್ತು ಡಾ. ರಾಜಶೇಖರ ನಾರನಾಳ ಭಾಗವಹಿಸಿದರು. ಸಂವಾದವನ್ನು ಶಾಂತಕುಮಾರ ಹರ್ಲಾಪುರ ಅವರ ಅಧ್ಯಕ್ಷತೆಯಲ್ಲಿ ಡಾ ಎಚ್ ಎಂ ಸೋಮಶೇಖರಪ್ಪ ನಡೆಸಿಕೊಟ್ಟರು.

ಡಿ.ಪಿ. ನಿವೇದಿತಾ ನಿರೂಪಣೆ, ಎಚ್. ಸಿ. ಉಮೇಶ್ ಪ್ರಾರ್ಥನೆ, ಶ್ರೀಶೈಲ ಮಸೂತಿ ಸ್ವಾಗತ, ರವೀಂದ್ರ ಹೊನವಾಡ ಶರಣು ಸಮರ್ಪಣೆ ನಡೆಸಿಕೊಟ್ಟರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bo3i1f468pxBcYJIXNRpTK

Share This Article
Twitter Email Copy Link Print
Previous Article ಸುರಪುರ: ಬಸವ ಮಾಲಾಧಾರಿಗಳಿಂದ ಸ್ವಚ್ಛತಾ ಕಾರ್ಯ
Next Article ‘ಸುತ್ತೂರು ಮಠದ ಬೆಂಬಲದಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ ಅಭಿಯಾನ’
2 Comments
  • ಗುರುಲಿಂಗಪ್ಪ ಹೋಗ್ತಾಪುರ ಬೀದರ says:
    August 18, 2025 at 3:47 pm

    ಕಲ್ಬುರ್ಗಿಯವರ ಹಂತಕರನ್ನು ಹಿಂದೂಹುಲಿಗಳೆಂದು ಸನ್ಮಾನಿಸಿದ ಆ ಸಂಘಟನೆಯ ನೀಚರಿಗೆ ಪಾಠಕಲಿಸಬೇಕು

    Reply
  • Channappa says:
    August 18, 2025 at 4:06 pm

    ಬಸವ ಮೀಡಿಯಾದ ಕಾರ್ಯಕ್ರಮ ಬಹಳ ಅರ್ಥಗರ್ಭಿತವಾಗಿ ನಡೆಯಿತು.
    ಪುಸ್ತಕವನ್ನು ಕೊಂಡುತಂದು ಓದಿದೆ ಬಹಳ ವಿಷಯಗಳು ಪುನರ್ ಮನನ ಆದವು ಬಸವ ತತ್ವದ ಹೋರಾಟದ ಆದಿ ಹಾಗು ದಬ್ಬಾಳಿಕೆ ಮಾಡುತ್ತಿರುವ ಬಗೆಗಿನ ಎಷ್ಟೋ ವಿಷಯಗಳು ತಿಳಿದಂತಾಯಿತು. ಮೀಡಿಯಾ ಮುಖಾಂತರ ಪ್ರಸಾರದ ವಿಷಯಗಳನ್ನ ಒಂದೆಡೆ ಗುಚ್ಚಮಾಡಿ ಕೊಟ್ಟಿದ್ದಕ್ಕೆ ಶರಣು

    Reply

Leave a Reply Cancel reply

Your email address will not be published. Required fields are marked *

Most Read

ಚರ್ಚೆ

‘ಪ್ರಾರ್ಥನಾ ಗೀತೆ ಹಾಡಿರುವುದರ ವಿರುದ್ಧ ಕೇಸ್ ದಾಖಲಿಸುತ್ತೇವೆ’

By ರವೀಂದ್ರ ಕೋಳಕೂರ May 20, 2026
ಸುದ್ದಿ

ಬಸವ ಮೂರ್ತಿ ಮುಂದೆ ಆರೆಸ್ಸೆಸ್ ಗೀತೆ ಹಾಡಲು ಒಪ್ಪಿಗೆ ಕೊಟ್ಟಿರಲಿಲ್ಲ: ಸಿದ್ಧರಾಮೇಶ್ವರ ಸ್ವಾಮೀಜಿ

By ಬಸವ ಮೀಡಿಯಾ May 19, 2026
ಸುದ್ದಿ

ರವಿ ಹಂಜ್ ವಾಸ್ತವಿಕತೆಯನ್ನು ಅರಿತು ಬರೆಯಲಿ: ತೋಂಟದ ಸಿದ್ಧರಾಮ ಶ್ರೀಗಳು

By ಬಸವ ಮೀಡಿಯಾ May 24, 2026
ಚರ್ಚೆ

ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶಕ್ಕೆ ತಕ್ಕ ಉತ್ತರ ಕೊಡೋಣ

By ಮುತ್ತು ಬಿಳೆಯಲಿ May 22, 2026
ಸುದ್ದಿ

ಗದಗ: ಹಿಂದೂ ಸಮಾವೇಶ ವಿರೋಧಿಸಲು ಬಸವಪರ, ಪ್ರಗತಿಪರ ಸಂಘಟನೆಗಳು ಸಜ್ಜು

By ಬಸವ ಮೀಡಿಯಾ May 20, 2026
Previous Next

You Might Also Like

ಚರ್ಚೆ

ಗದಗ: ಬಸವಾದಿ ಶರಣರ ಹೆಸರ ಹಿಂದುತ್ವ ಸಮಾವೇಶಕ್ಕೆ ಪ್ರತಿಭಟನೆ

ಗದಗ : ಕನ್ಹೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿಯನ್ನು ಮುಂದಿಟ್ಟುಕೊಂಡು ಬಸವಾದಿ ಶರಣರ ಹೆಸರಿನಲ್ಲಿ ಹಿಂದುತ್ವದ ಸಮಾವೇಶವನ್ನು ನಡೆಸುತ್ತಿದ್ದಾರೆ. ಜಾತಿ ಅಸ್ಪೃಶ್ಯತೆ ಮತ್ತು ಅಸಮಾನತೆಯನ್ನು ಬಲಪಡಿಸುವ ಹುನ್ನಾರವುಳ್ಳ ಬಿಜೆಪಿ-ಸಂಘ…

3 Min Read
ಚರ್ಚೆ

ಕುತ್ತಿಗಿ ಹಿಚಕಲು ‘ಬಸವ ತಾಲಿಬಾನಿ’ಗಳು ಬರ್ತಾರೆ: ಕನ್ನೇರಿ ಸ್ವಾಮಿ

ಒಬ್ಬರು ಸ್ನೇಹಿತರು ಫೋನ್ ಮಾಡಿ, ಕನ್ನೇರಿ ಸ್ವಾಮಿ ಶಹಾಪುರದಲ್ಲಿ ಹಲ್ಲು ಕಿತ್ತ ಹಾವಂತೆ ಮಾತಾಡಿದ್ದಾರೆ ಎಂದು ಹೇಳಿದ್ರು. ಬೆಂಗಳೂರು ಕೆಲಸದ ಒತ್ತಡದಿಂದ ಶಹಾಪುರದಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ…

4 Min Read
ಚರ್ಚೆ

ಬಸವ ಜಯಂತಿ: ಚಾಮರಾಜನಗರದಲ್ಲಿ ಸಾವಿರಾರು ಬಸವ ಭಕ್ತರ ಸಂಭ್ರಮ

ಸರ್ಕಾರ ಬಸವಣ್ಣ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ಶ್ಲಾಘನೀಯ: ಸುತ್ತೂರು ಸ್ವಾಮೀಜಿ ಚಾಮರಾಜನಗರ ಸಿದ್ದಮಲ್ಲೇಶ್ವರ ವಿರಕ್ತ ಮಠ ಹಾಗೂ ಬಸವ ಬಳಗಗಳ ಒಕ್ಕೂಟದಿಂದ ಜಿಲ್ಲಾಮಟ್ಟದ ಬಸವ ಜಯಂತ್ಯುತ್ಸವ…

3 Min Read
ಚರ್ಚೆ

ವಿಡಿಯೋಗಳಲ್ಲಿ ಬಸವಾದಿ ಶರಣರ ಜಾಗೃತಿ ಸಮಾವೇಶ

ಬೃಹತ್ ಸಮಾವೇಶದ ಮುಖ್ಯಾಂಶಗಳು ಶಹಾಪುರ ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಶುಕ್ರವಾರ ಜಾಗತಿಕ ಲಿಂಗಾಯತ ಮಹಾಸಭೆ, ಕಲ್ಯಾಣ ಕರ್ನಾಟಕದ ಬಸವಪರ ಸಂಘಟನೆಗಳು, ಕಾಯಕ ಶರಣರ ಒಕ್ಕೂಟ, ಸೌಹಾರ್ದ…

1 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital