ಬೀದರ್
ನಗರದ ಬಸವಕೇಂದ್ರದ ಬೆಳ್ಳಿ ಮಹೋತ್ಸವ ನಿಮಿತ್ತ ಭಾನುವಾರ ಸಂಜೆ ಪೂಜ್ಯ ನಿಜಗುಣಾನಂದ ಸ್ವಾಮಿಜಿ ‘ಭವ್ಯ ಭಾರತದ ಬಸವಣ್ಣ’ ವಿಷಯದ ಕುರಿತು ನೀಡಲಿರುವ ಪ್ರವಚನದ ಉದ್ಘಾಟನಾ ಸಮಾರಂಭ ಮಾರ್ಚ್ 15 ಜರುಗಿತು.
ಪ್ರವಚನ ಕಾರ್ಯಕ್ರಮವನ್ನು ಪೂಜ್ಯ ಡಾ ಬಸವಲಿಂಗ ಪಟ್ಟದ್ದೆವರು ಅವರ ದಿವ್ಯ ಸಾನಿಧ್ಯದಲ್ಲಿ ಅರಣ್ಯ ಸಚಿವರಾದ ಶರಣ ಈಶ್ವರ ಖಂಡ್ರೆ ಅವರು ವಚನ ಪಠಣ ಮಾಡುವದರ ಮುಖಾಂತರ ಉದ್ಘಾಟಿಸಿದರು.






