ಹೊಸಪೇಟೆ
ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಬಸವ ಶಕ್ತಿ ಶಿಬಿರ ಇಂದು ಶುರುವಾಯಿತು.
ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ ವ್ಯಕ್ತಿಗಳಿಂದ ಲಿಂಗಾಯತ ಸಮಾಜ, ಧರ್ಮದ ಮುಂದಿರುವ ಸವಾಲುಗಳ ಹಾಗೂ ಬಸವ ಸಂಘಟನೆಗಳ ರಾಜಕೀಯ ಪ್ರಭಾವ ಹಾಗು ಪ್ರಜ್ಞೆಯ ಬಗ್ಗೆ ಎರಡು ದಿನಗಳ ಗಂಭೀರ ಚರ್ಚೆ ನಡೆಯಲಿದೆ.

















ಇತಂಹ ಕಾರ್ಯಕ್ರಮಗಳು ಎಲ್ಲಾ ಜಿಲ್ಲಾ ಮಟ್ಟದಲ್ಲಿ ನೆಡಬೇಕು.
ಮೊದಲು ನೂತನ ಅನುಭವ ಮಂಟಪ ಕ್ಕೆ ರೂಪುರೇಷೆ ಸಿದ್ದಪಡಿಸಿ ಕೊಳ್ಳಬೇಕು, ಸಂಪನ್ಮೂಲ ವ್ಯಕ್ತಿಗಳು ರಾಷ್ಟ್ರಮಟ್ಟದಲ್ಲಿ ಆಂಗ್ಲಭಾಷೆ ಯಲ್ಲಿ ಎಲ್ಲಾ ರಾಜ್ಯಗಳ ಸರ್ಕಾರಗಳ ಜೋತೆ ಸಂಪರ್ಕ ಇಟ್ಟು ಕೊಳ್ಳುವ ಕೇಲಸ ಆಗಬೇಕು.
ಬೌದ್ಧ ಧರ್ಮವನ್ನು ಯಾವ ರೀತಿ ಬಿಕ್ಷುಗಳು ನೆಡೆಸುವರು ಅದು ರೀತಿ ಲಿಂಗಾಯತ ಧರ್ಮ ವನ್ನು ಮುನ್ನೆಡೆಸುವ ಸಲುವಾಗೀ ಭಾರತಿಯ ಬೌದ್ಧ ಮಾಹಾಸಭಾ ಕ್ಕೆ ಹೋಗಿ ತಿಳಿದುಕೊಂಡು, ಅಲ್ಲಿಯ ವ್ಯವಸ್ಥೆ, ಬಸವಕಲ್ಯಾಣದ ಅನುಭವ ಮಂಟಪ ಕ್ಕೆ ಅಳವಡಿಸಿಕ್ಕೊಳ್ಳಬೇಕು,
ಆಗ ಮಾತ್ರ ಶ್ಯಾಸ್ವತ ಉಳಿದು, ಜಗತ್ಪ್ರಸಿದ್ಧ ಹೊಂದಲು ಸಾಧ್ಯ.
ಆ ನಿಟ್ಟಿನಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ವಹಿಸಿ ಕೊಳ್ಳಬೇಕು ಎಂದು ವಿನಂತಿ. 🙏