Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Reading: Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು – ಆಗಸ್ಟ್ ೪-೮
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Have an existing account? Sign In
Follow US
Basava Media > Blog > ಗ್ಯಾ ಲರಿ > Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು – ಆಗಸ್ಟ್ ೪-೮
ಗ್ಯಾ ಲರಿ

Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು – ಆಗಸ್ಟ್ ೪-೮

ಬಸವ ಮೀಡಿಯಾ
ಬಸವ ಮೀಡಿಯಾ Published August 6, 2024
Share
ಇಂದು ಗ್ಯಾಲರಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ತಾಲೂಕು ಘಟಕದ 12ನೇ ವರ್ಷದ ಶ್ರಾವಣ ಸಂಜೆ ಉಪನ್ಯಾಸ ಕಾರ್ಯಕ್ರಮವನ್ನು ಆಳಂದದಲ್ಲಿ ತೋಂಟದಾರ್ಯ ಅನುಭವ ಮಂಟಪದ ಪೂಜ್ಯ ಕೋರಣೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆಳಂದ ತಾಲೂಕಿನ ತಹಶೀಲ್ದಾರ ಅಣ್ಣಾರಾವ ಪಾಟೀಲ, ಶರಣಬಸಪ್ಪ ಎಸ್. ಪಾಟೀಲ, ಬಾಬುರಾವ ಮಡ್ಡೆ, ಸಂಜಯ ಎಸ್. ಪಾಟೀಲ ಭಾಗವಹಿಸಿದ್ದರು.
ಇಂದು ಗ್ಯಾಲರಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ತಾಲೂಕು ಘಟಕದ 12ನೇ ವರ್ಷದ ಶ್ರಾವಣ ಸಂಜೆ ಉಪನ್ಯಾಸ ಕಾರ್ಯಕ್ರಮವನ್ನು ಆಳಂದದಲ್ಲಿ ತೋಂಟದಾರ್ಯ ಅನುಭವ ಮಂಟಪದ ಪೂಜ್ಯ ಕೋರಣೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆಳಂದ ತಾಲೂಕಿನ ತಹಶೀಲ್ದಾರ ಅಣ್ಣಾರಾವ ಪಾಟೀಲ, ಶರಣಬಸಪ್ಪ ಎಸ್. ಪಾಟೀಲ, ಬಾಬುರಾವ ಮಡ್ಡೆ, ಸಂಜಯ ಎಸ್. ಪಾಟೀಲ ಭಾಗವಹಿಸಿದ್ದರು.
ಸಿಂಧನೂರಿನ ಸಂಕೇತ ಕಾಲೇಜಿನ ವಿದ್ಯಾರ್ಥಿಗಳಿಗೆ "ವಚನಗಳಲ್ಲಿ ವ್ಯಕ್ತಿತ್ವ ವಿಕಸನ" ವಿಷಯ ಕುರಿತು ಅನುಭಾವ ಕಾರ್ಯಕ್ರಮ ಜಾಗತಿಕ ಲಿಂಗಾಯತ ಮಹಾಸಭಾದ ವತಿಯಿಂದ ನಡೆಸಿಕೊಡಲಾಯಿತು. ಸಾಂಸ್ಕೃತಿಕ ನಾಯಕ ಬಸವಣ್ಣನವರ ಮತ್ತು ಶರಣರ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಯಿತು. (ಮಾಹಿತಿ/ಚಿತ್ರ ವೀರಣ್ಣ ಗೌಡರ್)
)ಸಿಂಧನೂರಿನ ಸಂಕೇತ ಕಾಲೇಜಿನ ವಿದ್ಯಾರ್ಥಿಗಳಿಗೆ "ವಚನಗಳಲ್ಲಿ ವ್ಯಕ್ತಿತ್ವ ವಿಕಸನ" ವಿಷಯ ಕುರಿತು ಅನುಭಾವ ಕಾರ್ಯಕ್ರಮ ಜಾಗತಿಕ ಲಿಂಗಾಯತ ಮಹಾಸಭಾದ ವತಿಯಿಂದ ನಡೆಸಿಕೊಡಲಾಯಿತು. ಸಾಂಸ್ಕೃತಿಕ ನಾಯಕ ಬಸವಣ್ಣನವರ ಮತ್ತು ಶರಣರ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಯಿತು. (ಮಾಹಿತಿ/ಚಿತ್ರ ವೀರಣ್ಣ ಗೌಡರ್)
ಧಾರವಾಡದಲ್ಲಿ ವಚನ ದರ್ಶನ ಪುಸ್ತಕ ಬಿಡುಗಡೆ ಮಾಡಲು ಯೋಜನೆಯಾಗಿರುವ ಕಾರ್ಯಕ್ರಮದ ವಿರುದ್ಧ, ಜಾಗತಿಕ ಲಿ೦ಗಾಯತ ಮಹಾಸಭಾ ಧಾರವಾಡ ಜಿಲ್ಲಾ ಯುವ ಘಟಕ ಹಾಗೂ ಬಸವಪರ ಸಂಘಟನೆಗಳ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಆಗಸ್ಟ್ ೬ ಮನವಿ ಸಲ್ಲಿಸಲಾಯಿತು.
ವಿಶ್ವಗುರು ಬಸವ ಜ್ಯೋತಿ ಯಾತ್ರೆಯ ಕಾರ್ಯಕ್ರಮ ಕಿತ್ತೂರಿನ ಶರಣರಾದ ನಾಗರಾಜ್ ಮಿರಜಿಗಿ ಅವರ ಮನೆಯಲ್ಲಿ ಇತ್ತೀಚೆಗೆ ನೆರವೇರಿತು. ರಾಷ್ಟ್ರೀಯ ಬಸವದಳದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲುಗೊಂಡರು.
ವಿಶ್ವಗುರು ಬಸವ ಜ್ಯೋತಿ ಯಾತ್ರೆಯ ಕಾರ್ಯಕ್ರಮ ಬೆಳಗಾವಿಯ ಶರಣರಾದ ಕಿರಣ್ ಹರೀಶ್ ಕಿಚಡಿ ಮತ್ತು ಬಸವಣ್ಣಪ್ಪ ಕೋಣಿ ಅವರ ಮನೆಯಲ್ಲಿ ಇತ್ತೀಚೆಗೆ ನೆರವೇರಿತು. ರಾಷ್ಟ್ರೀಯ ಬಸವದಳದ ಮತ್ತು ಲಿಂಗಾಯತ ಧರ್ಮ ಸಭಾದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲುಗೊಂಡರು..
ವಿಶ್ವಗುರು ಬಸವ ಜ್ಯೋತಿ ಯಾತ್ರೆಯ ಕಾರ್ಯಕ್ರಮ ಬೆಳಗಾವಿಯ ಶರಣರಾದ ಕಿರಣ್ ಹರೀಶ್ ಕಿಚಡಿ ಮತ್ತು ಬಸವಣ್ಣಪ್ಪ ಕೋಣಿ ಅವರ ಮನೆಯಲ್ಲಿ ಇತ್ತೀಚೆಗೆ ನೆರವೇರಿತು. ರಾಷ್ಟ್ರೀಯ ಬಸವದಳದ ಮತ್ತು ಲಿಂಗಾಯತ ಧರ್ಮ ಸಭಾದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲುಗೊಂಡರು..
ದಾವಣಗೆರೆ ಜಿಲ್ಲೆಯ ಹೆಮ್ಮನಬೇತೂರು ಗ್ರಾಮದಲ್ಲಿ ಆಗಸ್ಟ್ ೬ರಂದು ಬಸವ ಪಂಚಮಿ ಆಚರಿಸಲಾಯಿತು. (ಮಾಹಿತಿ/ಫೋಟೋ ವಿಶ್ವೇಶ್ವರಯ್ಯ ಬಿ ಎಮ್)
ದಾವಣಗೆರೆ ಜಿಲ್ಲೆಯ ಹೆಮ್ಮನಬೇತೂರು ಗ್ರಾಮದಲ್ಲಿ ಆಗಸ್ಟ್ ೬ರಂದು ಬಸವ ಪಂಚಮಿ ಆಚರಿಸಲಾಯಿತು. (ಮಾಹಿತಿ/ಫೋಟೋ ವಿಶ್ವೇಶ್ವರಯ್ಯ ಬಿ ಎಮ್)
ಶ್ರಾವಣ ಮಾಸದ ಅಂಗವಾಗಿ ಆಗಸ್ಟ್ ೬ ಗದುಗಿನ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದಲ್ಲಿ ಶರಣೆ ಗಿರಿಜಕ್ಕ ಧರ್ಮರೆಡ್ಡಿ ಅವರಿಂದ "ಶಿವಶರಣೆಯರ ವಚನಾನುಭವ" ಪ್ರವಚನ ಆರಂಭಗೊಂಡಿತು. ಸೆಪ್ಟೆಂಬರ್ ೦೨ರವರೆಗೆ ಮಠದಲ್ಲಿ ಪ್ರತಿದಿನ ಸಂಜೆ ೦೭ ಗಂಟೆಗೆ ನಡೆಯುವ ಕಾರ್ಯಕ್ರಮದ ಸನ್ನಿಧಿಯನ್ನು ಪೂಜ್ಯ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ವಹಿಸುವರು. (ಮಾಹಿತಿ/ಚಿತ್ರ ರವೀಂದ್ರ ಹೊನವಾಡ)
ಬೆಟಗೇರಿಯ ಒಕ್ಕಲಗೇರಿ ಓಣಿಯಲ್ಲಿ ೨೦೨೪ರ ವಚನ ಶ್ರಾವಣ ಕಾರ್ಯಕ್ರಮಕ್ಕೆ ಬಸವ ಧ್ವಜಾರೋಹಣ ಮೂಲಕ ಚಾಲನೆ ನೀಡಲಾಯಿತು. ಪ್ರತಿದಿನ ಸಂಜೆ 5:30 ಘಂಟೆಗೆ ಗದಗ ಬೆಟಗೇರಿಯ ಬೇರೆ ಬೇರೆ ಓಣಿಗಳಲ್ಲಿ ನಡೆಯುವ ಶರಣರ ವಚನ ಚಿಂತನ ಕಾರ್ಯಕ್ರಮವು ಬಸವ ದಳ, ಲಿಂಗಾಯತ ಪ್ರಗತಿಶೀಲ ಸಂಘ, ಬಸವ ಕೇಂದ್ರ ಸಂಘಟನೆಗಳ ಆಶ್ರಯದಲ್ಲಿ ನಡೆಯಲಿದೆ. (ಮಾಹಿತಿ/ಚಿತ್ರ ರವೀಂದ್ರ ಹೊನವಾಡ)
ವಿಶ್ವಗುರು ಬಸವ ಜ್ಯೋತಿ ಕಾರ್ಯಕ್ರಮವು ಬಳ್ಳಾರಿಯ ಅಂದ್ರಾಳಿನ ಶರಣ ಕಾರೆಕಲ್ಲು ರಾಜಣ್ಣನವರ ಮನೆಯಲ್ಲಿ ಯಶಸ್ವಿಯಿಂದ ನಡೆಯಿತು. ಗುರು ಪೂಜೆ , ಪ್ರಾರ್ಥನೆ , ಇಷ್ಟಲಿಂಗ ಪೂಜೆ ಶ್ರದ್ಧಾ ಭಕ್ತಿಯಿಂದ ನಡೆಸಲಾಯಿತು. ಬಳ್ಳಾರಿಯ ರಾಷ್ಟ್ರೀಯ ಬಸವದಳ ಸದಸ್ಯರು ಭಾಗವಹಿಸಿದ್ದರು. (ಮಾಹಿತಿ/ ಚಿತ್ರ ರವಿ ಕುಮಾರ್)
ವಿಶ್ವಗುರು ಬಸವ ಜ್ಯೋತಿ ಕಾರ್ಯಕ್ರಮವು ಬಳ್ಳಾರಿಯ ಅಂದ್ರಾಳಿನ ಶರಣ ಕಾರೆಕಲ್ಲು ರಾಜಣ್ಣನವರ ಮನೆಯಲ್ಲಿ ಯಶಸ್ವಿಯಿಂದ ನಡೆಯಿತು. ಗುರು ಪೂಜೆ , ಪ್ರಾರ್ಥನೆ , ಇಷ್ಟಲಿಂಗ ಪೂಜೆ ಶ್ರದ್ಧಾ ಭಕ್ತಿಯಿಂದ ನಡೆಸಲಾಯಿತು. ಬಳ್ಳಾರಿಯ ರಾಷ್ಟ್ರೀಯ ಬಸವದಳ ಸದಸ್ಯರು ಭಾಗವಹಿಸಿದ್ದರು. (ಮಾಹಿತಿ/ ಚಿತ್ರ ರವಿ ಕುಮಾರ್)
List of Images 1/14
ಇಂದು ಗ್ಯಾಲರಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ತಾಲೂಕು ಘಟಕದ 12ನೇ ವರ್ಷದ ಶ್ರಾವಣ ಸಂಜೆ ಉಪನ್ಯಾಸ ಕಾರ್ಯಕ್ರಮವನ್ನು ಆಳಂದದಲ್ಲಿ ತೋಂಟದಾರ್ಯ ಅನುಭವ ಮಂಟಪದ ಪೂಜ್ಯ ಕೋರಣೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆಳಂದ ತಾಲೂಕಿನ ತಹಶೀಲ್ದಾರ ಅಣ್ಣಾರಾವ ಪಾಟೀಲ, ಶರಣಬಸಪ್ಪ ಎಸ್. ಪಾಟೀಲ, ಬಾಬುರಾವ ಮಡ್ಡೆ, ಸಂಜಯ ಎಸ್. ಪಾಟೀಲ ಭಾಗವಹಿಸಿದ್ದರು.
kor
ಇಂದು ಗ್ಯಾಲರಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ತಾಲೂಕು ಘಟಕದ 12ನೇ ವರ್ಷದ ಶ್ರಾವಣ ಸಂಜೆ ಉಪನ್ಯಾಸ ಕಾರ್ಯಕ್ರಮವನ್ನು ಆಳಂದದಲ್ಲಿ ತೋಂಟದಾರ್ಯ ಅನುಭವ ಮಂಟಪದ ಪೂಜ್ಯ ಕೋರಣೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆಳಂದ ತಾಲೂಕಿನ ತಹಶೀಲ್ದಾರ ಅಣ್ಣಾರಾವ ಪಾಟೀಲ, ಶರಣಬಸಪ್ಪ ಎಸ್. ಪಾಟೀಲ, ಬಾಬುರಾವ ಮಡ್ಡೆ, ಸಂಜಯ ಎಸ್. ಪಾಟೀಲ ಭಾಗವಹಿಸಿದ್ದರು.
vikas 1
ಸಿಂಧನೂರಿನ ಸಂಕೇತ ಕಾಲೇಜಿನ ವಿದ್ಯಾರ್ಥಿಗಳಿಗೆ "ವಚನಗಳಲ್ಲಿ ವ್ಯಕ್ತಿತ್ವ ವಿಕಸನ" ವಿಷಯ ಕುರಿತು ಅನುಭಾವ ಕಾರ್ಯಕ್ರಮ ಜಾಗತಿಕ ಲಿಂಗಾಯತ ಮಹಾಸಭಾದ ವತಿಯಿಂದ ನಡೆಸಿಕೊಡಲಾಯಿತು. ಸಾಂಸ್ಕೃತಿಕ ನಾಯಕ ಬಸವಣ್ಣನವರ ಮತ್ತು ಶರಣರ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಯಿತು. (ಮಾಹಿತಿ/ಚಿತ್ರ ವೀರಣ್ಣ ಗೌಡರ್)
vikas 2
)ಸಿಂಧನೂರಿನ ಸಂಕೇತ ಕಾಲೇಜಿನ ವಿದ್ಯಾರ್ಥಿಗಳಿಗೆ "ವಚನಗಳಲ್ಲಿ ವ್ಯಕ್ತಿತ್ವ ವಿಕಸನ" ವಿಷಯ ಕುರಿತು ಅನುಭಾವ ಕಾರ್ಯಕ್ರಮ ಜಾಗತಿಕ ಲಿಂಗಾಯತ ಮಹಾಸಭಾದ ವತಿಯಿಂದ ನಡೆಸಿಕೊಡಲಾಯಿತು. ಸಾಂಸ್ಕೃತಿಕ ನಾಯಕ ಬಸವಣ್ಣನವರ ಮತ್ತು ಶರಣರ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಯಿತು. (ಮಾಹಿತಿ/ಚಿತ್ರ ವೀರಣ್ಣ ಗೌಡರ್)
1
ಧಾರವಾಡದಲ್ಲಿ ವಚನ ದರ್ಶನ ಪುಸ್ತಕ ಬಿಡುಗಡೆ ಮಾಡಲು ಯೋಜನೆಯಾಗಿರುವ ಕಾರ್ಯಕ್ರಮದ ವಿರುದ್ಧ, ಜಾಗತಿಕ ಲಿ೦ಗಾಯತ ಮಹಾಸಭಾ ಧಾರವಾಡ ಜಿಲ್ಲಾ ಯುವ ಘಟಕ ಹಾಗೂ ಬಸವಪರ ಸಂಘಟನೆಗಳ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಆಗಸ್ಟ್ ೬ ಮನವಿ ಸಲ್ಲಿಸಲಾಯಿತು.
ವಿಶ್ವಗುರು ಬಸವ ಜ್ಯೋತಿ ಯಾತ್ರೆಯ ಕಾರ್ಯಕ್ರಮ ಕಿತ್ತೂರಿನ ಶರಣರಾದ ನಾಗರಾಜ್ ಮಿರಜಿಗಿ ಅವರ ಮನೆಯಲ್ಲಿ ಇತ್ತೀಚೆಗೆ ನೆರವೇರಿತು. ರಾಷ್ಟ್ರೀಯ ಬಸವದಳದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲುಗೊಂಡರು.
4
ವಿಶ್ವಗುರು ಬಸವ ಜ್ಯೋತಿ ಯಾತ್ರೆಯ ಕಾರ್ಯಕ್ರಮ ಬೆಳಗಾವಿಯ ಶರಣರಾದ ಕಿರಣ್ ಹರೀಶ್ ಕಿಚಡಿ ಮತ್ತು ಬಸವಣ್ಣಪ್ಪ ಕೋಣಿ ಅವರ ಮನೆಯಲ್ಲಿ ಇತ್ತೀಚೆಗೆ ನೆರವೇರಿತು. ರಾಷ್ಟ್ರೀಯ ಬಸವದಳದ ಮತ್ತು ಲಿಂಗಾಯತ ಧರ್ಮ ಸಭಾದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲುಗೊಂಡರು..
ವಿಶ್ವಗುರು ಬಸವ ಜ್ಯೋತಿ ಯಾತ್ರೆಯ ಕಾರ್ಯಕ್ರಮ ಬೆಳಗಾವಿಯ ಶರಣರಾದ ಕಿರಣ್ ಹರೀಶ್ ಕಿಚಡಿ ಮತ್ತು ಬಸವಣ್ಣಪ್ಪ ಕೋಣಿ ಅವರ ಮನೆಯಲ್ಲಿ ಇತ್ತೀಚೆಗೆ ನೆರವೇರಿತು. ರಾಷ್ಟ್ರೀಯ ಬಸವದಳದ ಮತ್ತು ಲಿಂಗಾಯತ ಧರ್ಮ ಸಭಾದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲುಗೊಂಡರು..
ದಾವಣಗೆರೆ ಜಿಲ್ಲೆಯ ಹೆಮ್ಮನಬೇತೂರು ಗ್ರಾಮದಲ್ಲಿ ಆಗಸ್ಟ್ ೬ರಂದು ಬಸವ ಪಂಚಮಿ ಆಚರಿಸಲಾಯಿತು. (ಮಾಹಿತಿ/ಫೋಟೋ ವಿಶ್ವೇಶ್ವರಯ್ಯ ಬಿ ಎಮ್)
ದಾವಣಗೆರೆ ಜಿಲ್ಲೆಯ ಹೆಮ್ಮನಬೇತೂರು ಗ್ರಾಮದಲ್ಲಿ ಆಗಸ್ಟ್ ೬ರಂದು ಬಸವ ಪಂಚಮಿ ಆಚರಿಸಲಾಯಿತು. (ಮಾಹಿತಿ/ಫೋಟೋ ವಿಶ್ವೇಶ್ವರಯ್ಯ ಬಿ ಎಮ್)
6aug5
ಶ್ರಾವಣ ಮಾಸದ ಅಂಗವಾಗಿ ಆಗಸ್ಟ್ ೬ ಗದುಗಿನ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದಲ್ಲಿ ಶರಣೆ ಗಿರಿಜಕ್ಕ ಧರ್ಮರೆಡ್ಡಿ ಅವರಿಂದ "ಶಿವಶರಣೆಯರ ವಚನಾನುಭವ" ಪ್ರವಚನ ಆರಂಭಗೊಂಡಿತು. ಸೆಪ್ಟೆಂಬರ್ ೦೨ರವರೆಗೆ ಮಠದಲ್ಲಿ ಪ್ರತಿದಿನ ಸಂಜೆ ೦೭ ಗಂಟೆಗೆ ನಡೆಯುವ ಕಾರ್ಯಕ್ರಮದ ಸನ್ನಿಧಿಯನ್ನು ಪೂಜ್ಯ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ವಹಿಸುವರು. (ಮಾಹಿತಿ/ಚಿತ್ರ ರವೀಂದ್ರ ಹೊನವಾಡ)
6aug-1
ಬೆಟಗೇರಿಯ ಒಕ್ಕಲಗೇರಿ ಓಣಿಯಲ್ಲಿ ೨೦೨೪ರ ವಚನ ಶ್ರಾವಣ ಕಾರ್ಯಕ್ರಮಕ್ಕೆ ಬಸವ ಧ್ವಜಾರೋಹಣ ಮೂಲಕ ಚಾಲನೆ ನೀಡಲಾಯಿತು. ಪ್ರತಿದಿನ ಸಂಜೆ 5:30 ಘಂಟೆಗೆ ಗದಗ ಬೆಟಗೇರಿಯ ಬೇರೆ ಬೇರೆ ಓಣಿಗಳಲ್ಲಿ ನಡೆಯುವ ಶರಣರ ವಚನ ಚಿಂತನ ಕಾರ್ಯಕ್ರಮವು ಬಸವ ದಳ, ಲಿಂಗಾಯತ ಪ್ರಗತಿಶೀಲ ಸಂಘ, ಬಸವ ಕೇಂದ್ರ ಸಂಘಟನೆಗಳ ಆಶ್ರಯದಲ್ಲಿ ನಡೆಯಲಿದೆ. (ಮಾಹಿತಿ/ಚಿತ್ರ ರವೀಂದ್ರ ಹೊನವಾಡ)
6-8-1
ವಿಶ್ವಗುರು ಬಸವ ಜ್ಯೋತಿ ಕಾರ್ಯಕ್ರಮವು ಬಳ್ಳಾರಿಯ ಅಂದ್ರಾಳಿನ ಶರಣ ಕಾರೆಕಲ್ಲು ರಾಜಣ್ಣನವರ ಮನೆಯಲ್ಲಿ ಯಶಸ್ವಿಯಿಂದ ನಡೆಯಿತು. ಗುರು ಪೂಜೆ , ಪ್ರಾರ್ಥನೆ , ಇಷ್ಟಲಿಂಗ ಪೂಜೆ ಶ್ರದ್ಧಾ ಭಕ್ತಿಯಿಂದ ನಡೆಸಲಾಯಿತು. ಬಳ್ಳಾರಿಯ ರಾಷ್ಟ್ರೀಯ ಬಸವದಳ ಸದಸ್ಯರು ಭಾಗವಹಿಸಿದ್ದರು. (ಮಾಹಿತಿ/ ಚಿತ್ರ ರವಿ ಕುಮಾರ್)
6-8-3
ವಿಶ್ವಗುರು ಬಸವ ಜ್ಯೋತಿ ಕಾರ್ಯಕ್ರಮವು ಬಳ್ಳಾರಿಯ ಅಂದ್ರಾಳಿನ ಶರಣ ಕಾರೆಕಲ್ಲು ರಾಜಣ್ಣನವರ ಮನೆಯಲ್ಲಿ ಯಶಸ್ವಿಯಿಂದ ನಡೆಯಿತು. ಗುರು ಪೂಜೆ , ಪ್ರಾರ್ಥನೆ , ಇಷ್ಟಲಿಂಗ ಪೂಜೆ ಶ್ರದ್ಧಾ ಭಕ್ತಿಯಿಂದ ನಡೆಸಲಾಯಿತು. ಬಳ್ಳಾರಿಯ ರಾಷ್ಟ್ರೀಯ ಬಸವದಳ ಸದಸ್ಯರು ಭಾಗವಹಿಸಿದ್ದರು. (ಮಾಹಿತಿ/ ಚಿತ್ರ ರವಿ ಕುಮಾರ್)
SHARE

ಇಂದು ಲಭ್ಯವಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಸವ ತತ್ವದ ಕಾರ್ಯಕ್ರಮಗಳ ವಿವರ ಮತ್ತು ಫೋಟೋಗಳು. ನಿಮ್ಮ ಕಾರ್ಯಕ್ರಮ ವಿವರ, ಫೋಟೋಗಳನ್ನು basavamedia1@gmail.com ವಿಳಾಸಕ್ಕೆ ಇಮೇಲ್ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

Share This Article
Twitter Email Copy Link Print
Previous Article ೨೦೦ಕ್ಕೂ ಹೆಚ್ಚು ವಚನಗಳನ್ನು ರಚಿಸಿರುವ ವಚನಕಾರರು
Next Article ಪೀಠ ತ್ಯಾಗದ ಪ್ರಶ್ನೆಯೇ ಇಲ್ಲ, ನಿವೃತ್ತಿ ಘೋಷಿಸಲು ನಾನು ಸರ್ಕಾರಿ ನೌಕರನಲ್ಲ: ತರಳಬಾಳು ಶ್ರೀ
Leave a comment

Leave a Reply Cancel reply

Your email address will not be published. Required fields are marked *

Most Read

ಸುದ್ದಿ

ಜಾತಿಗಣತಿಯಲ್ಲಿ ಲಿಂಗಾಯತ ‘ಅಥವಾ’ ವೀರಶೈವ ಬರೆಸಿ: ವೀರಶೈವ ಮಹಾಸಭಾ

By ಬಸವ ಮೀಡಿಯಾ August 23, 2025
ಅರಿವು

ಬಸವಕಲ್ಯಾಣದಲ್ಲಿ ದಸರಾ ದರ್ಬಾರ್: ಇದು ಲಿಂಗಾಯತರ ಮೇಲಿನ ಸೇಡಿನ ನಡೆ

By ಡಾ. ಮೀನಾಕ್ಷಿ ಬಾಳಿ August 24, 2025
ಚರ್ಚೆ

ಸನಾತನ ಸಂಸ್ಕೃತಿಯ ಭಕ್ತಿಯಿಂದ ಶರಣರನ್ನು ಮುಕ್ತಿಗೊಳಿಸಿ

By ಡಾ. ರಾಜಶೇಖರ ನಾರನಾಳ August 22, 2025
ಚಾವಡಿ

ಅಮೇರಿಕಾದಲ್ಲಿ ಶುರುವಾಗುತ್ತಿರುವ ವಚನ ಶಾಲೆಗೆ ಭಾರಿ ಪ್ರತಿಕ್ರಿಯೆ 

By ಬಸವ ಮೀಡಿಯಾ August 26, 2025
ಚರ್ಚೆ

ಬಸವ ಮೀಡಿಯಾ ಬೆಳೆಸಲು ಒಂದು ಲಕ್ಷ ನೀಡಿದ ಗೊರುಚ

By ಬಸವ ಮೀಡಿಯಾ August 25, 2025
Previous Next

You Might Also Like

ಗ್ಯಾ ಲರಿ

ಹುನಗುಂದದಲ್ಲಿ ವಿಜಯಮಹಾಂತೇಶ್ವರ ಶಿಲಾ ಮಂಟಪ ಉದ್ಘಾಟನೆ

ಹುನಗುಂದ ನಗರದಲ್ಲಿ ವಿಜಯ ಮಹಾಂತ ಶಿವಯೋಗಿಗಳ ಪುರಾಣ ಮಂಗಲ ಮತ್ತು ಒಂದು ಕೋಟಿ ರೂಪಾಯಿ ಹಣದಲ್ಲಿ ಪುನರ್ ನಿರ್ಮಾಣಗೊಂಡ ಶ್ರೀ ವಿಜಯಮಹಾಂತೇಶ್ವರ ಶಿಲಾ ಮಂಟಪವನ್ನು ಶುಕ್ರವಾರ ಉದ್ಘಾಟಿಸಲಾಯಿತು.…

0 Min Read
ಗ್ಯಾ ಲರಿಚರ್ಚೆ

ನೂರಾರು ಜನರ ಸೆಳೆದ ಬಸವ ಮೀಡಿಯಾ ವರ್ಷದ ಸಂಭ್ರಮ (ಚಿತ್ರಗಳಲ್ಲಿ)

ಬೆಂಗಳೂರು ಹಲವಾರು ಗಣ್ಯರು ಸೇರಿದಂತೆ ನೂರಾರು ಜನರು ನಗರದ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಭಾನುವಾರ ನಡೆದ ಬಸವ ಸಂಜೆ ಕಾರ್ಯಕ್ರಮದಲ್ಲಿ ಬಾಗಿಯಾದರು. ಬಸವ ಮೀಡಿಯಾ ವರ್ಷ ಪೂರೈಸುತ್ತಿರುವ…

1 Min Read
ಗ್ಯಾ ಲರಿ

ಶರಣ ಸಂಸ್ಥಾನದ 8ನೇ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪ ಲಿಂಗೈಕ್ಯ

ಕಲಬುರಗಿ ಕಲ್ಯಾಣ ನಾಡಿನ ಪ್ರಸಿದ್ಧ ಮಹಾದಾಸೋಹಿ, ಶ್ರೀ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿಗಳಾದ ಡಾ.ಶರಣಬಸವಪ್ಪ ಅಪ್ಪ (90) ಅವರು ಗುರುವಾರ ಸಂಜೆ ನಿಧನರಾದರು. ಬಸವ ಮೀಡಿಯಾ ವಾಟ್ಸ್…

0 Min Read
ಗ್ಯಾ ಲರಿ

ಹಂಪಿಯಲ್ಲಿ ಸಂಭ್ರಮದಿಂದ ನಡೆದ ಬಸವಣ್ಣನವರ ಸಂಸ್ಮರಣಾ ಕಾರ್ಯಕ್ರಮ

ಹಂಪಿ ಲಿಂಗಾಯತ ಧರ್ಮ ಪುನರುತ್ಥಾನ ಕೇಂದ್ರ, ವಿಶ್ವವಿಖ್ಯಾತ ಹಂಪಿ ಕ್ಷೇತ್ರದ ನಾಗೇನಹಳ್ಳಿ ಧರ್ಮಗುಡ್ಡದಲ್ಲಿ, ವಿಶ್ವಗುರು ಬಸವಣ್ಣನವರ ಸಂಸ್ಮರಣಾ ಕಾರ್ಯಕ್ರಮ ರವಿವಾರ ಅರ್ಥಪೂರ್ಣವಾಗಿ ನಡೆಯಿತು.

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital