Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: Photo gallery: ಈಗ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು Sep 1 -Sep9
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > Photo gallery: ಈಗ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು Sep 1 -Sep9
ಗ್ಯಾ ಲರಿ

Photo gallery: ಈಗ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು Sep 1 -Sep9

ಬಸವ ಮೀಡಿಯಾ
ಬಸವ ಮೀಡಿಯಾ Published August 30, 2024
Share
ಬಳ್ಳಾರಿ: ವಿಶ್ವಗುರು ಬಸವಜ್ಯೋತಿ ೨೫ನೇ ದಿನದ ಕಾರ್ಯಕ್ರಮ ... ಬಸವ ಜ್ಯೋತಿಯಾತ್ರೆ , ಗುರು ಪೂಜೆ, ಪ್ರಾರ್ಥನೆ, ಧ್ಯಾನ ಇಷ್ಟಲಿಂಗಯೋಗ ಅನುಸಂಧಾನ , ಮಹಾಮಂಗಳ ಕಾರ್ಯಕ್ರಮವು ಬಳ್ಳಾರಿ, ಅಂದ್ರಾಳು ರಾಷ್ಟ್ರೀಯ ಬಸವದಳದ ಬಸವ ಮಂಟಪದಲ್ಲಿ ನಡೆಯಿತು. ಅನೇಕ ಶರಣ, ಶರಣೆಯರು ಭಾಗವಹಿಸಿದ್ದರು. ಮಾಹಿತಿ/ಚಿತ್ರ: ಹರೀಶಗೌಡ ಪಾಟೀಲ
ಬಳ್ಳಾರಿ: ವಿಶ್ವಗುರು ಬಸವಜ್ಯೋತಿ ೨೫ನೇ ದಿನದ ಕಾರ್ಯಕ್ರಮ ... ಬಸವ ಜ್ಯೋತಿಯಾತ್ರೆ , ಗುರು ಪೂಜೆ, ಪ್ರಾರ್ಥನೆ, ಧ್ಯಾನ ಇಷ್ಟಲಿಂಗಯೋಗ ಅನುಸಂಧಾನ , ಮಹಾಮಂಗಳ ಕಾರ್ಯಕ್ರಮವು ಬಳ್ಳಾರಿ, ಅಂದ್ರಾಳು ರಾಷ್ಟ್ರೀಯ ಬಸವದಳದ ಬಸವ ಮಂಟಪದಲ್ಲಿ ನಡೆಯಿತು. ಅನೇಕ ಶರಣ, ಶರಣೆಯರು ಭಾಗವಹಿಸಿದ್ದರು. ಮಾಹಿತಿ/ಚಿತ್ರ: ಹರೀಶಗೌಡ ಪಾಟೀಲ
ಬಳ್ಳಾರಿ: ವಿಶ್ವಗುರು ಬಸವಜ್ಯೋತಿ ೨೫ನೇ ದಿನದ ಕಾರ್ಯಕ್ರಮ ... ಬಸವ ಜ್ಯೋತಿಯಾತ್ರೆ , ಗುರು ಪೂಜೆ, ಪ್ರಾರ್ಥನೆ, ಧ್ಯಾನ ಇಷ್ಟಲಿಂಗಯೋಗ ಅನುಸಂಧಾನ , ಮಹಾಮಂಗಳ ಕಾರ್ಯಕ್ರಮವು ಬಳ್ಳಾರಿ, ಅಂದ್ರಾಳು ರಾಷ್ಟ್ರೀಯ ಬಸವದಳದ ಬಸವ ಮಂಟಪದಲ್ಲಿ ನಡೆಯಿತು. ಅನೇಕ ಶರಣ, ಶರಣೆಯರು ಭಾಗವಹಿಸಿದ್ದರು. ಮಾಹಿತಿ/ಚಿತ್ರ: ಹರೀಶಗೌಡ ಪಾಟೀಲ
ಗದಗ್: ಬಸವದಳ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ, ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ವಚನ ಶ್ರಾವಣ 2024ರ ಕಾರ್ಯಕ್ರಮ ಶರಣ ಮಹಾಂತೇಶ ಹವಾಲ್ದಾರ ಅವರ ಮನೆಯಲ್ಲಿ ನಡೆಯಿತು. ಅವಿರಳ ಜ್ಞಾನಿ ಚನ್ನಬಸವಣ್ಣನವರ ವಚನ ಚಿಂತನೆಯನ್ನು ಹಿರಿಯ ಶರಣರಾದ ಎಸ್.ಎ.ಮುಗದ ಅವರು ಮಾಡಿದರು.
ಗದಗ್: ಬಸವದಳ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ, ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ವಚನ ಶ್ರಾವಣ 2024ರ ಕಾರ್ಯಕ್ರಮ ಶರಣ ಮಹಾಂತೇಶ ಹವಾಲ್ದಾರ ಅವರ ಮನೆಯಲ್ಲಿ ನಡೆಯಿತು. ಅವಿರಳ ಜ್ಞಾನಿ ಚನ್ನಬಸವಣ್ಣನವರ ವಚನ ಚಿಂತನೆಯನ್ನು ಹಿರಿಯ ಶರಣರಾದ ಎಸ್.ಎ.ಮುಗದ ಅವರು ಮಾಡಿದರು.
ಕಲಬುರ್ಗಿ: ಗುರುವಾರದಂದು ಬಸವಜ್ಯೋತಿ ಕಾರ್ಯಕ್ರಮವು ಕಲ್ಯಾಣನಗರದ ಶರಣ ದಂಪತಿಗಳಾದ ದೀಪಾಲಿ ರಾಜೇಂದ್ರಕುಮಾರ ಬಿರಾದಾರ ಇವರ ಮನೆಯಲ್ಲಿ ನಡೆಯಿತು. ಅನೇಕ ಶರಣ, ಶರಣೆಯರು ಪಾಲ್ಗೊಂಡಿದ್ದರು. (ಮಾಹಿತಿ/ಚಿತ್ರ: ಜಗದೇವಿ ಚಟ್ಟಿ)
ಕಲಬುರ್ಗಿ: ಗುರುವಾರದಂದು ಬಸವಜ್ಯೋತಿ ಕಾರ್ಯಕ್ರಮವು ಕಲ್ಯಾಣನಗರದ ಶರಣ ದಂಪತಿಗಳಾದ ದೀಪಾಲಿ ರಾಜೇಂದ್ರಕುಮಾರ ಬಿರಾದಾರ ಇವರ ಮನೆಯಲ್ಲಿ ನಡೆಯಿತು. ಅನೇಕ ಶರಣ, ಶರಣೆಯರು ಪಾಲ್ಗೊಂಡಿದ್ದರು. (ಮಾಹಿತಿ/ಚಿತ್ರ: ಜಗದೇವಿ ಚಟ್ಟಿ)
ಗದಗ ಜಿಲ್ಲೆ, ಲಕ್ಕುಂಡಿ ಗ್ರಾಮದ ಅನ್ನದಾನೇಶ್ವರ ಸಂಸ್ಥಾನ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ, ಶರಣೆ ಗಿರಿಜಾ ಹಸಬಿ ಇವರಿಂದ ''ಶರಣ ತತ್ವ ಚಿಂತನ ಪ್ರವಚನ" ನಡೆಯುತ್ತಿದೆ. ಆಗಸ್ಟ್ 22 ರಿಂದ ಆರಂಭವಾದ ಪ್ರವಚನ ಸೆಪ್ಟೆಂಬರ್ 5 ರ ವರೆಗೆ ನಡೆಯುವುದು.
ಗದಗ ಜಿಲ್ಲೆ, ಲಕ್ಕುಂಡಿ ಗ್ರಾಮದ ಅನ್ನದಾನೇಶ್ವರ ಸಂಸ್ಥಾನ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ, ಶರಣೆ ಗಿರಿಜಾ ಹಸಬಿ ಇವರಿಂದ ''ಶರಣ ತತ್ವ ಚಿಂತನ ಪ್ರವಚನ" ನಡೆಯುತ್ತಿದೆ. ಆಗಸ್ಟ್ 22 ರಿಂದ ಆರಂಭವಾದ ಪ್ರವಚನ ಸೆಪ್ಟೆಂಬರ್ 5 ರ ವರೆಗೆ ನಡೆಯುವುದು.
ಬೆಂಗಳೂರು ನಗರದ ಹೊಸೂರು ರಸ್ತೆಯ ಯಡವನಹಳ್ಳಿ ಅತ್ತೆ ಬೆಲೆಯ ಶರಣ ರಾಘವೇಂದ್ರ ರೆಡ್ಡಿ ಯುವರ್ ಮಕ್ಕಳ್ಳಿಗೆ ಇಷ್ಟಲಿಂಗ ದೀಕ್ಷೆ ನೀಡಲಾಯಿತು. ಶರಣ ಶ್ರೀಶೈಲ ಜಿ ಮಸೂತೆ, ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ ಬೆಂಗಳೂರು.
ಕೊಪ್ಪಳದ ಅಶೋಕ ರಾಂಪುರ ಅವರ ಮನೆಯಲ್ಲಿ ಸಂಚಾರಿ ಅರಿವಿನ ಮನೆ ಕಾರ್ಯಕ್ರಮ ನಡೆಯಿತು. ಹುಬ್ಬಳ್ಳಿ ಬಸವ ಕೇಂದ್ರದ ಅಧ್ಯಕ್ಷರಾದ ಜಿ. ಬಿ. ಹಳ್ಯಾಳ ಗುರುಗಳಿಂದ ಅಷ್ಟಾವರಣ, ಪಂಚಾಚಾರ, ಷಟಸ್ಥಲ ಹಾಗೂ ಲಿಂಗಾಯತ ಧರ್ಮದ ನಿಜಾಚರಣೆಗಳ ಬಗ್ಗೆ ಅನುಭಾವ ಜರುಗಿತು. ಕಾರ್ಯಕ್ರಮದಲ್ಲಿ ಗವೀಶ ಸಸಿಮಠ ಸಹ ಮಾತನಾಡಿದರು. ಅಶೋಕ ರಾಂಪುರ ದಂಪತಿಗಳು, ರಾಂಪುರ ಕುಟುಂಬದವರು, ಅವರ ಸಹೋದ್ಯೋಗಿಗಳು, ವಾರ್ಡನ ಸದಸ್ಯರು ಉಪಸ್ಥಿತರಿದ್ದರು. ಮಾಹಿತಿ/ಚಿತ್ರ: ಶರಣಬಸನಗೌಡ ಪಾಟೀಲ
List of Images 1/11
3
ಬಳ್ಳಾರಿ: ವಿಶ್ವಗುರು ಬಸವಜ್ಯೋತಿ ೨೫ನೇ ದಿನದ ಕಾರ್ಯಕ್ರಮ ... ಬಸವ ಜ್ಯೋತಿಯಾತ್ರೆ , ಗುರು ಪೂಜೆ, ಪ್ರಾರ್ಥನೆ, ಧ್ಯಾನ ಇಷ್ಟಲಿಂಗಯೋಗ ಅನುಸಂಧಾನ , ಮಹಾಮಂಗಳ ಕಾರ್ಯಕ್ರಮವು ಬಳ್ಳಾರಿ, ಅಂದ್ರಾಳು ರಾಷ್ಟ್ರೀಯ ಬಸವದಳದ ಬಸವ ಮಂಟಪದಲ್ಲಿ ನಡೆಯಿತು. ಅನೇಕ ಶರಣ, ಶರಣೆಯರು ಭಾಗವಹಿಸಿದ್ದರು. ಮಾಹಿತಿ/ಚಿತ್ರ: ಹರೀಶಗೌಡ ಪಾಟೀಲ
2
ಬಳ್ಳಾರಿ: ವಿಶ್ವಗುರು ಬಸವಜ್ಯೋತಿ ೨೫ನೇ ದಿನದ ಕಾರ್ಯಕ್ರಮ ... ಬಸವ ಜ್ಯೋತಿಯಾತ್ರೆ , ಗುರು ಪೂಜೆ, ಪ್ರಾರ್ಥನೆ, ಧ್ಯಾನ ಇಷ್ಟಲಿಂಗಯೋಗ ಅನುಸಂಧಾನ , ಮಹಾಮಂಗಳ ಕಾರ್ಯಕ್ರಮವು ಬಳ್ಳಾರಿ, ಅಂದ್ರಾಳು ರಾಷ್ಟ್ರೀಯ ಬಸವದಳದ ಬಸವ ಮಂಟಪದಲ್ಲಿ ನಡೆಯಿತು. ಅನೇಕ ಶರಣ, ಶರಣೆಯರು ಭಾಗವಹಿಸಿದ್ದರು. ಮಾಹಿತಿ/ಚಿತ್ರ: ಹರೀಶಗೌಡ ಪಾಟೀಲ
1
ಬಳ್ಳಾರಿ: ವಿಶ್ವಗುರು ಬಸವಜ್ಯೋತಿ ೨೫ನೇ ದಿನದ ಕಾರ್ಯಕ್ರಮ ... ಬಸವ ಜ್ಯೋತಿಯಾತ್ರೆ , ಗುರು ಪೂಜೆ, ಪ್ರಾರ್ಥನೆ, ಧ್ಯಾನ ಇಷ್ಟಲಿಂಗಯೋಗ ಅನುಸಂಧಾನ , ಮಹಾಮಂಗಳ ಕಾರ್ಯಕ್ರಮವು ಬಳ್ಳಾರಿ, ಅಂದ್ರಾಳು ರಾಷ್ಟ್ರೀಯ ಬಸವದಳದ ಬಸವ ಮಂಟಪದಲ್ಲಿ ನಡೆಯಿತು. ಅನೇಕ ಶರಣ, ಶರಣೆಯರು ಭಾಗವಹಿಸಿದ್ದರು. ಮಾಹಿತಿ/ಚಿತ್ರ: ಹರೀಶಗೌಡ ಪಾಟೀಲ
3
ಗದಗ್: ಬಸವದಳ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ, ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ವಚನ ಶ್ರಾವಣ 2024ರ ಕಾರ್ಯಕ್ರಮ ಶರಣ ಮಹಾಂತೇಶ ಹವಾಲ್ದಾರ ಅವರ ಮನೆಯಲ್ಲಿ ನಡೆಯಿತು. ಅವಿರಳ ಜ್ಞಾನಿ ಚನ್ನಬಸವಣ್ಣನವರ ವಚನ ಚಿಂತನೆಯನ್ನು ಹಿರಿಯ ಶರಣರಾದ ಎಸ್.ಎ.ಮುಗದ ಅವರು ಮಾಡಿದರು.
1
ಗದಗ್: ಬಸವದಳ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ, ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ವಚನ ಶ್ರಾವಣ 2024ರ ಕಾರ್ಯಕ್ರಮ ಶರಣ ಮಹಾಂತೇಶ ಹವಾಲ್ದಾರ ಅವರ ಮನೆಯಲ್ಲಿ ನಡೆಯಿತು. ಅವಿರಳ ಜ್ಞಾನಿ ಚನ್ನಬಸವಣ್ಣನವರ ವಚನ ಚಿಂತನೆಯನ್ನು ಹಿರಿಯ ಶರಣರಾದ ಎಸ್.ಎ.ಮುಗದ ಅವರು ಮಾಡಿದರು.
1
ಕಲಬುರ್ಗಿ: ಗುರುವಾರದಂದು ಬಸವಜ್ಯೋತಿ ಕಾರ್ಯಕ್ರಮವು ಕಲ್ಯಾಣನಗರದ ಶರಣ ದಂಪತಿಗಳಾದ ದೀಪಾಲಿ ರಾಜೇಂದ್ರಕುಮಾರ ಬಿರಾದಾರ ಇವರ ಮನೆಯಲ್ಲಿ ನಡೆಯಿತು. ಅನೇಕ ಶರಣ, ಶರಣೆಯರು ಪಾಲ್ಗೊಂಡಿದ್ದರು. (ಮಾಹಿತಿ/ಚಿತ್ರ: ಜಗದೇವಿ ಚಟ್ಟಿ)
2
ಕಲಬುರ್ಗಿ: ಗುರುವಾರದಂದು ಬಸವಜ್ಯೋತಿ ಕಾರ್ಯಕ್ರಮವು ಕಲ್ಯಾಣನಗರದ ಶರಣ ದಂಪತಿಗಳಾದ ದೀಪಾಲಿ ರಾಜೇಂದ್ರಕುಮಾರ ಬಿರಾದಾರ ಇವರ ಮನೆಯಲ್ಲಿ ನಡೆಯಿತು. ಅನೇಕ ಶರಣ, ಶರಣೆಯರು ಪಾಲ್ಗೊಂಡಿದ್ದರು. (ಮಾಹಿತಿ/ಚಿತ್ರ: ಜಗದೇವಿ ಚಟ್ಟಿ)
3
ಗದಗ ಜಿಲ್ಲೆ, ಲಕ್ಕುಂಡಿ ಗ್ರಾಮದ ಅನ್ನದಾನೇಶ್ವರ ಸಂಸ್ಥಾನ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ, ಶರಣೆ ಗಿರಿಜಾ ಹಸಬಿ ಇವರಿಂದ ''ಶರಣ ತತ್ವ ಚಿಂತನ ಪ್ರವಚನ" ನಡೆಯುತ್ತಿದೆ. ಆಗಸ್ಟ್ 22 ರಿಂದ ಆರಂಭವಾದ ಪ್ರವಚನ ಸೆಪ್ಟೆಂಬರ್ 5 ರ ವರೆಗೆ ನಡೆಯುವುದು.
6
ಗದಗ ಜಿಲ್ಲೆ, ಲಕ್ಕುಂಡಿ ಗ್ರಾಮದ ಅನ್ನದಾನೇಶ್ವರ ಸಂಸ್ಥಾನ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ, ಶರಣೆ ಗಿರಿಜಾ ಹಸಬಿ ಇವರಿಂದ ''ಶರಣ ತತ್ವ ಚಿಂತನ ಪ್ರವಚನ" ನಡೆಯುತ್ತಿದೆ. ಆಗಸ್ಟ್ 22 ರಿಂದ ಆರಂಭವಾದ ಪ್ರವಚನ ಸೆಪ್ಟೆಂಬರ್ 5 ರ ವರೆಗೆ ನಡೆಯುವುದು.
masute ishtalinka deekshe
ಬೆಂಗಳೂರು ನಗರದ ಹೊಸೂರು ರಸ್ತೆಯ ಯಡವನಹಳ್ಳಿ ಅತ್ತೆ ಬೆಲೆಯ ಶರಣ ರಾಘವೇಂದ್ರ ರೆಡ್ಡಿ ಯುವರ್ ಮಕ್ಕಳ್ಳಿಗೆ ಇಷ್ಟಲಿಂಗ ದೀಕ್ಷೆ ನೀಡಲಾಯಿತು. ಶರಣ ಶ್ರೀಶೈಲ ಜಿ ಮಸೂತೆ, ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ ಬೆಂಗಳೂರು.
00140f36-154d-42be-aa70-55298507f892
ಕೊಪ್ಪಳದ ಅಶೋಕ ರಾಂಪುರ ಅವರ ಮನೆಯಲ್ಲಿ ಸಂಚಾರಿ ಅರಿವಿನ ಮನೆ ಕಾರ್ಯಕ್ರಮ ನಡೆಯಿತು. ಹುಬ್ಬಳ್ಳಿ ಬಸವ ಕೇಂದ್ರದ ಅಧ್ಯಕ್ಷರಾದ ಜಿ. ಬಿ. ಹಳ್ಯಾಳ ಗುರುಗಳಿಂದ ಅಷ್ಟಾವರಣ, ಪಂಚಾಚಾರ, ಷಟಸ್ಥಲ ಹಾಗೂ ಲಿಂಗಾಯತ ಧರ್ಮದ ನಿಜಾಚರಣೆಗಳ ಬಗ್ಗೆ ಅನುಭಾವ ಜರುಗಿತು. ಕಾರ್ಯಕ್ರಮದಲ್ಲಿ ಗವೀಶ ಸಸಿಮಠ ಸಹ ಮಾತನಾಡಿದರು. ಅಶೋಕ ರಾಂಪುರ ದಂಪತಿಗಳು, ರಾಂಪುರ ಕುಟುಂಬದವರು, ಅವರ ಸಹೋದ್ಯೋಗಿಗಳು, ವಾರ್ಡನ ಸದಸ್ಯರು ಉಪಸ್ಥಿತರಿದ್ದರು. ಮಾಹಿತಿ/ಚಿತ್ರ: ಶರಣಬಸನಗೌಡ ಪಾಟೀಲ
SHARE

ಇಂದು ಲಭ್ಯವಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಸವ ತತ್ವದ ಕಾರ್ಯಕ್ರಮಗಳ ವಿವರ ಮತ್ತು ಫೋಟೋಗಳು. ನಿಮ್ಮ ಕಾರ್ಯಕ್ರಮ ವಿವರ, ಫೋಟೋಗಳನ್ನು basavamedia1@gmail.com ವಿಳಾಸಕ್ಕೆ ಇಮೇಲ್ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

Share This Article
Twitter Email Copy Link Print
Previous Article ಬಸವ ಸಂಘಟನೆಗಳಿಂದ ವಚನ ಶ್ರಾವಣ ಕಾರ್ಯಕ್ರಮ
Next Article ಬಸವ ಸಂಘಟನೆಗಳಿಂದ ಕಲಬುರ್ಗಿಯಲ್ಲಿ “ವಚನ ವೈಭವ” ಕಾರ್ಯಕ್ರಮ
Leave a comment

Leave a Reply Cancel reply

Your email address will not be published. Required fields are marked *

Most Read

ಚಾವಡಿ

ಸುತ್ತೂರು ಲಿಂಗಾಯತ ಮಠವೇ ಅಥವಾ ಕಾಳಾಮುಖ ಮಠವೇ?

By ನಿಜಗುಣಮೂರ್ತಿ ಕನಕಪುರ December 21, 2025
ಚರ್ಚೆ

ಡಿಸೆಂಬರ್ 29: ಬಬಲೇಶ್ವರದಲ್ಲಿ ‘ಬಸವಾದಿ ಶರಣರ’ ಹಿಂದೂ ಸಮಾವೇಶ

By ಬಸವ ಮೀಡಿಯಾ December 19, 2025
ಅರಿವು

ಕರ್ನಾಟಕದ ಗಡಿಭಾಗದಲ್ಲಿ ಸಂಚಲನ ಮೂಡಿಸಿದ ಶರಣತತ್ವ ಕಮ್ಮಟ

By ಪಿ. ರುದ್ರಪ್ಪ ಕುರಕುಂದಿ December 21, 2025
ಅರಿವು

ಬಸವ ಸಿದ್ಧಾಂತ ನಮ್ಮ ಬುಲೆಟ್ ಪ್ರೂಫ್ ಜಾಕೇಟ್: ಭಾಲ್ಕಿ ಸ್ವಾಮೀಜಿ

By ಬಸವ ಮೀಡಿಯಾ December 19, 2025
ಸುದ್ದಿ

ಮೋದಿ ಎಲ್ಲೆಲ್ಲೂ ಬಸವಣ್ಣರನ್ನ ಸ್ಮರಿಸುತ್ತಾರೆ: ವಿಜಯೇಂದ್ರ

By ಬಸವ ಮೀಡಿಯಾ December 22, 2025
Previous Next

You Might Also Like

ಗ್ಯಾ ಲರಿ

ನಿಜಾಚರಣೆ: ಪಾಟೀಲ ಕುಟುಂಬದ ಸಡಗರದ ವಚನ ಕಲ್ಯಾಣ ಮಹೋತ್ಸವ

ಬಳ್ಳಾರಿ: ಬೂದಗವಿ ಗ್ರಾಮದ ವಿಶಾಲಾಕ್ಷಿ ಮತ್ತು ಚಂದ್ರಶೇಖರಗೌಡ ಪಾಟೀಲರ ಪುತ್ರ ಪಿ. ಹರೀಶಕುಮಾರ ಹಾಗೂ ಹೆಚ್. ಎಸ್. ಅಶ್ವಿನಿ ಅವರ ವಚನ ಕಲ್ಯಾಣ ಮಹೋತ್ಸವ ಡಿಸೆಂಬರ್ 14ರಂದು…

0 Min Read
ಗ್ಯಾ ಲರಿ

ನಿಜಾಚರಣೆ: ಬೆಲ್ಲದ ಕುಟುಂಬದ ‘ಬಸವನೊಲುಮೆ’ಯ ಗುರುಪ್ರವೇಶ

ಬೆಂಗಳೂರು ಬಸವಣ್ಣನವರ ಕಾಯಕ ದಾಸೋಹ ತತ್ವನಿಷ್ಠರಾದ ವಿಜಯಲಕ್ಷ್ಮಿ – ಕಿರಣ ಬೆಲ್ಲದ ಮತ್ತು ಮನೆಯವರು ಬೆಂಗಳೂರಿನ ದೇವನಹಳ್ಳಿಯಲ್ಲಿ ನಿರ್ಮಿಸಿದ ನೂತನ ಮನೆ “ಬಸವನೊಲುಮೆ”ಯ ಗುರುಪ್ರವೇಶವು ಡಿಸೆಂಬರ್ 14ರಂದು…

0 Min Read
ಗ್ಯಾ ಲರಿ

ಮರಿಯಾಲ ಮಠದಲ್ಲಿ ನಡೆದ ಸಂಭ್ರಮದ ಬಸವೋತ್ಸವ

ಚಾಮರಾಜನಗರ ತಾಲೂಕಿನ ಮರಿಯಾಲದ ಮುರುಘರಾಜೇಂದ್ರಸ್ವಾಮಿ ಮಹಾಸಂಸ್ಥಾನ ಶ್ರೀಮಠದಲ್ಲಿ ಡಿಸೆಂಬರ್ 15 ಮತ್ತು 16ರಂದು ‘ಬಸವೋತ್ಸವ’ ಧಾರ್ಮಿಕ ಕಾರ್ಯಕ್ರಮಗಳು ಸಂಭ್ರಮದಿಂದ ನೆರವೇರಿದವು.

0 Min Read
ಗ್ಯಾ ಲರಿ

ಲಿಂಗಾಯತ ಸಂಪ್ರದಾಯದಂತೆ ಶಾಮನೂರು ಶಿವಶಂಕರಪ್ಪ ಅಂತ್ಯಕ್ರಿಯೆ

ದಾವಣಗೆರೆ ಅಗಲಿದ ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪನವರ ಅಂತ್ಯಕ್ರಿಯೆ ಲಿಂಗಾಯತ ಸಂಪ್ರದಾಯದಂತೆ ನೆರವೇರಿತು. ನಗರದ ಕಲ್ಲೇಶ್ವರ ರೈಸ್ ಮಿಲ್‌ನಲ್ಲಿ ಪತ್ನಿ ಪಾರ್ವತಮ್ಮ…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital