Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Reading: ಐವತ್ತಕ್ಕೂ ಹೆಚ್ಚು ಬಸವಣ್ಣನವರ ಚಿತ್ರ ಬಿಡಿಸಿರುವ ಕಲಾವಿದ ವಾಜಿದ್ ಖಾದ್ರಿ
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Have an existing account? Sign In
Follow US
Basava Media > Blog > ಗ್ಯಾ ಲರಿ > ಐವತ್ತಕ್ಕೂ ಹೆಚ್ಚು ಬಸವಣ್ಣನವರ ಚಿತ್ರ ಬಿಡಿಸಿರುವ ಕಲಾವಿದ ವಾಜಿದ್ ಖಾದ್ರಿ
ಗ್ಯಾ ಲರಿ

ಐವತ್ತಕ್ಕೂ ಹೆಚ್ಚು ಬಸವಣ್ಣನವರ ಚಿತ್ರ ಬಿಡಿಸಿರುವ ಕಲಾವಿದ ವಾಜಿದ್ ಖಾದ್ರಿ

ಬಸವ ಮೀಡಿಯಾ
ಬಸವ ಮೀಡಿಯಾ Published September 15, 2024
Share
List of Images 1/8
2
3
7
4
5
8
6
1
SHARE

ಈ ಮಾತನ್ನು ಹೇಳುವ ಮಾನ್ವಿಯ ಪ್ರಸಿದ್ಧ ಕಲಾವಿದ, ವಾಜಿದ್ ಖಾದ್ರಿ, 65, ಅಪ್ಪಟ್ಟ ಬಸವ ಭಕ್ತರು.

ತಮ್ಮ ದೀರ್ಘ ವೃತ್ತಿ ಜೀವನದುದ್ದಕ್ಕೂ ಬಸವಣ್ಣ, ಸಿದ್ದರಾಮ, ಅಂಬಿಗರ ಚೌಡಯ್ಯ, ಮೇದರ ಕೇತಯ್ಯ ಮುಂತಾದ ಹಲವಾರು ಶರಣರ ಚಿತ್ರಗಳನ್ನು ಬಿಡಿಸಿಕೊಂಡು ಬಂದಿದ್ದಾರೆ. ಬಸವಣ್ಣನವರ ಐವತ್ತಕ್ಕೂ ಹೆಚ್ಚಿನ ಚಿತ್ರಗಳನ್ನು ಬಿಡಿಸಿದ್ದೇನೆ, ಎನ್ನುತ್ತಾರೆ.

ಬಸವಣ್ಣ ಎಲ್ಲರಿಗೂ ಮುಖ್ಯವಾಗಿ ಕೆಳ ವರ್ಗದವರಿಗೆ ಸರಳ ದಾರಿ ತೋಷಿಸಿದರು. ಲಿಂಗಾಯತ ಧರ್ಮದಲ್ಲಿ ವೇಷಗಳಿಗೆ, ತೀರ್ಥಯಾತ್ರೆಗಳಿಗೆ, ಖರ್ಚು ಮಾಡಿಸುವ ಆಚರಣೆಗಳಿಗೆ ಪ್ರಾಮುಖ್ಯತೆಯಿಲ್ಲ. ಒಂದು ಲಿಂಗ ಹಿಡಿದು ಯಾರು ಬೇಕಾದರೂ ಪೂಜೆ ಮಾಡಬಹುದು. ಲಿಂಗ ಪೂಜೆಗಿಂತ ಕಾಯಕ ಮುಖ್ಯ.

Share This Article
Twitter Email Copy Link Print
Previous Article ಭತ್ತದ ರಾಶಿಯ ಮೇಲೆ ಬಸವತತ್ವ ಪ್ರಚಾರ ಮಾಡುವ ರೈತ ಬಸವರಾಜ ಅಡಿವೆಪ್ಪ ಅಕ್ಕಿ
Next Article ಸಾಣೇಹಳ್ಳಿ ನಾಟಕೋತ್ಸವಕ್ಕೆ ಭದ್ರಾವತಿ ತಾಲ್ಲೂಕಿನಿಂದ 51 ಕ್ವಿಂಟಾಲ್ ಅಕ್ಕಿ ಸಮರ್ಪಣೆ
Leave a comment

Leave a Reply Cancel reply

Your email address will not be published. Required fields are marked *

Most Read

ಸುದ್ದಿ

‘ಬಸವಶೈವದಲ್ಲಿ ಹಿಂದುತ್ವ’ ಪುಸ್ತಕ ಬಿಡುಗಡೆ: ಬಸವಣ್ಣ ಹಿಂದೂ, ವಚನ, ವೇದ ಒಂದೇ

By ಬಸವ ಮೀಡಿಯಾ December 1, 2025
ಸ್ಪಾಟ್‌ಲೈಟ್

ಗಣಾಚಾರ: ಕನ್ನೇರಿ ಸ್ವಾಮಿಗೆ ನಿಮ್ಮ ವಿಡಿಯೋ ಪ್ರತಿಕ್ರಿಯೆ ಕಳಿಸಿ

By ಬಸವ ಮೀಡಿಯಾ December 5, 2025
ಕಾರ್ಯಕ್ರಮ

ಲಿಂಗಾಯತ ಹೋರಾಟದಿಂದ ಸಬಲ ರಾಷ್ಟ್ರ ನಿರ್ಮಾಣ: ಹಂದಿಗುಂದ ಶ್ರೀ

By ಬಸವ ಮೀಡಿಯಾ December 1, 2025
ಅರಿವು

ಬಸವಣ್ಣನವರಿಗೆ ಮತ್ತೆ ಕುಂಕುಮ ಇಡಲು ಬಂದ ಸನಾತನಿಗಳು

By ವಿಶ್ವೇಶ್ವರಯ್ಯ ಬಿ. ಎಂ. December 1, 2025
ಚರ್ಚೆ

ಕನ್ನೇರಿ ಸ್ವಾಮಿಯ ವಿರುದ್ಧ ಪ್ರತಿಯೊಬ್ಬ ಬಸವಭಕ್ತರು ಧ್ವನಿಯೆತ್ತಲಿ

By ಪೂಜ್ಯ ಬಸವ ಪ್ರಭು ಸ್ವಾಮೀಜಿ December 3, 2025
Previous Next

You Might Also Like

ಗ್ಯಾ ಲರಿ

ರಾಷ್ಟ್ರೀಯ ಬಸವದಳದ ದಾವಣಗೆರೆ ಜಿಲ್ಲಾ ಸಮ್ಮೇಳನ

ದಾವಣಗೆರೆ ಕನ್ನೇರಿ ಮಠದ ಕಾಡಸಿದ್ಧೇಶ್ವರ ಸ್ವಾಮೀಜಿ ಲಿಂಗಾಯತ ಮಠಾಧೀಶರನ್ನು ನಿಂದಿಸಿದ್ದು ಖಂಡನೀಯ. ಸ್ವಾಮಿ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವ ಶಾಸಕ, ಲಿಂಗಾಯತ ಮುಖಂಡರ ಮನೆಯ ಮುಂದೆ ಧರಣಿ ನಡೆಸಲು…

0 Min Read
ಗ್ಯಾ ಲರಿ

ಲಿಂಗಸುಗೂರಿನಲ್ಲಿ ವಚನ ತಾಡೋಲೆಗಳ ಪಲ್ಲಕ್ಕಿ ಉತ್ಸವ

ಲಿಂಗಸುಗೂರು ಪಟ್ಟಣದಲ್ಲಿ ಚಿತ್ತರಗಿ ಶ್ರೀ ವಿಜಯಮಹಾಂತ ಶಿವಯೋಗಿಗಳ 114ನೇ ಸಂಸ್ಮರಣೋತ್ಸವ ನಿಮಿತ್ತ, ಶ್ರೀಗಳ ಭಾವಚಿತ್ರ, ವಚನ ಗ್ರಂಥಗಳು, ವಚನ ತಾಡೋಲೆ ಕಟ್ಟಿನ ಪಲ್ಲಕ್ಕಿ ಮೆರವಣಿಗೆ ಭಾನುವಾರ ಅದ್ಧೂರಿಯಾಗಿ…

0 Min Read
ಗ್ಯಾ ಲರಿ

ನಿಜಾಚರಣೆ: ಮೈಸೂರಿನಲ್ಲಿ ಸಂಭ್ರಮದ ಗರ್ಭಲಿಂಗ ದೀಕ್ಷಾ ಕಾರ್ಯಕ್ರಮ

ಮೈಸೂರು: ಬಸವೇಶ್ವರ ರಸ್ತೆಯ ಬಸವ ಕೇಂದ್ರದಲ್ಲಿ ಶರಣ ಅರವಿಂದಮೂರ್ತಿ ಅವರ ಮಡದಿ ಶಿಕ್ಷಕಿ ಶರಣೆ ಸೌಮ್ಯ ಅವರ ಗರ್ಭಲಿಂಗ ದೀಕ್ಷಾ ಕಾರ್ಯಕ್ರಮ ಭಾನುವಾರ ನಡೆಯಿತು. ಗರ್ಭದೀಕ್ಷಾ ಮತ್ತು…

0 Min Read
ಗ್ಯಾ ಲರಿಸ್ಪಾಟ್‌ಲೈಟ್

ಬೆಂಗಳೂರಿನಲ್ಲಿ ಬಸವ ಮಹಾ ಸಾಗರ

ಬೆಂಗಳೂರು ನಗರದಲ್ಲಿ ಭಾನುವಾರ ನಡೆದ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ರಾಜ್ಯದ ಎಲ್ಲೆಡೆಯಿಂದ ಬಸವ ಭಕ್ತರು ಆಗಮಿಸಿದ್ದರು.

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital