Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ಐವತ್ತಕ್ಕೂ ಹೆಚ್ಚು ಬಸವಣ್ಣನವರ ಚಿತ್ರ ಬಿಡಿಸಿರುವ ಕಲಾವಿದ ವಾಜಿದ್ ಖಾದ್ರಿ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ಐವತ್ತಕ್ಕೂ ಹೆಚ್ಚು ಬಸವಣ್ಣನವರ ಚಿತ್ರ ಬಿಡಿಸಿರುವ ಕಲಾವಿದ ವಾಜಿದ್ ಖಾದ್ರಿ
ಗ್ಯಾ ಲರಿ

ಐವತ್ತಕ್ಕೂ ಹೆಚ್ಚು ಬಸವಣ್ಣನವರ ಚಿತ್ರ ಬಿಡಿಸಿರುವ ಕಲಾವಿದ ವಾಜಿದ್ ಖಾದ್ರಿ

ಬಸವ ಮೀಡಿಯಾ
ಬಸವ ಮೀಡಿಯಾ Published September 15, 2024
Share
List of Images 1/8
2
3
7
4
5
8
6
1
SHARE

ಈ ಮಾತನ್ನು ಹೇಳುವ ಮಾನ್ವಿಯ ಪ್ರಸಿದ್ಧ ಕಲಾವಿದ, ವಾಜಿದ್ ಖಾದ್ರಿ, 65, ಅಪ್ಪಟ್ಟ ಬಸವ ಭಕ್ತರು.

ತಮ್ಮ ದೀರ್ಘ ವೃತ್ತಿ ಜೀವನದುದ್ದಕ್ಕೂ ಬಸವಣ್ಣ, ಸಿದ್ದರಾಮ, ಅಂಬಿಗರ ಚೌಡಯ್ಯ, ಮೇದರ ಕೇತಯ್ಯ ಮುಂತಾದ ಹಲವಾರು ಶರಣರ ಚಿತ್ರಗಳನ್ನು ಬಿಡಿಸಿಕೊಂಡು ಬಂದಿದ್ದಾರೆ. ಬಸವಣ್ಣನವರ ಐವತ್ತಕ್ಕೂ ಹೆಚ್ಚಿನ ಚಿತ್ರಗಳನ್ನು ಬಿಡಿಸಿದ್ದೇನೆ, ಎನ್ನುತ್ತಾರೆ.

ಬಸವಣ್ಣ ಎಲ್ಲರಿಗೂ ಮುಖ್ಯವಾಗಿ ಕೆಳ ವರ್ಗದವರಿಗೆ ಸರಳ ದಾರಿ ತೋಷಿಸಿದರು. ಲಿಂಗಾಯತ ಧರ್ಮದಲ್ಲಿ ವೇಷಗಳಿಗೆ, ತೀರ್ಥಯಾತ್ರೆಗಳಿಗೆ, ಖರ್ಚು ಮಾಡಿಸುವ ಆಚರಣೆಗಳಿಗೆ ಪ್ರಾಮುಖ್ಯತೆಯಿಲ್ಲ. ಒಂದು ಲಿಂಗ ಹಿಡಿದು ಯಾರು ಬೇಕಾದರೂ ಪೂಜೆ ಮಾಡಬಹುದು. ಲಿಂಗ ಪೂಜೆಗಿಂತ ಕಾಯಕ ಮುಖ್ಯ.

Share This Article
Twitter Email Copy Link Print
Previous Article ಭತ್ತದ ರಾಶಿಯ ಮೇಲೆ ಬಸವತತ್ವ ಪ್ರಚಾರ ಮಾಡುವ ರೈತ ಬಸವರಾಜ ಅಡಿವೆಪ್ಪ ಅಕ್ಕಿ
Next Article ಸಾಣೇಹಳ್ಳಿ ನಾಟಕೋತ್ಸವಕ್ಕೆ ಭದ್ರಾವತಿ ತಾಲ್ಲೂಕಿನಿಂದ 51 ಕ್ವಿಂಟಾಲ್ ಅಕ್ಕಿ ಸಮರ್ಪಣೆ
Leave a comment

Leave a Reply Cancel reply

Your email address will not be published. Required fields are marked *

Most Read

ಸುದ್ದಿ

ಲಿಂಗಾಯತ ಗಾಣಿಗರು 2ಎ ಮೀಸಲಾತಿಗೆ ಅರ್ಹರು: ಮಹತ್ವದ ಹೈಕೋರ್ಟ್ ತೀರ್ಪು

By ಬಸವ ಮೀಡಿಯಾ February 20, 2026
ಅರಿವು

ಹೊಸಪೇಟೆ ರುದ್ರಭೂಮಿಯಲ್ಲಿ ಅರಿವಿನ ಶಿವರಾತ್ರಿ

By ಬಸವ ಮೀಡಿಯಾ February 19, 2026
ಸ್ಪಾಟ್‌ಲೈಟ್

ಬಸವತತ್ವ, ದೇಶಪ್ರೇಮದ ಸಮನ್ವಯಕಾರ ಹರ್ಡೇಕರ್ ಮಂಜಪ್ಪ

By ಶಿವಣ್ಣ ಇಜೇರಿ, ಶಹಾಪುರ February 18, 2026
ಸುದ್ದಿ

ಕನ್ನೇರಿ ಸ್ವಾಮಿ ಪ್ರವೇಶ ನಿಷೇಧಿಸಲು ಬಳ್ಳಾರಿ ಜಿಲ್ಲಾಧಿಕಾರಿಗೆ ಆಗ್ರಹ

By ಬಸವ ಮೀಡಿಯಾ February 20, 2026
ಸುದ್ದಿ

ವಚನಗಳಿಗೆ ಕಾನೂನಿನ ಬಲ ನೀಡಲು ಸರ್ಕಾರದ ಚಿಂತನೆ: ಎಚ್.ಕೆ. ಪಾಟೀಲ

By ಬಸವ ಮೀಡಿಯಾ February 22, 2026
Previous Next

You Might Also Like

ಗ್ಯಾ ಲರಿ

ಹೊಸಪೇಟೆ ರುದ್ರಭೂಮಿಯಲ್ಲಿ ಅರಿವಿನ ಶಿವರಾತ್ರಿ

ಇಷ್ಟಲಿಂಗ ಅಧ್ಯಯನ ಕೇಂದ್ರ ಮತ್ತು ಜಾಗತಿಕ ಲಿಂಗಾಯತ ಮಹಾಸಭಾ ವಿಜಯನಗರ ಜಿಲ್ಲಾ ಘಟಕದ ಸಹಯೋಗದಲ್ಲಿ ಇಲ್ಲಿನ ಲಿಂಗಾಯತ ರುದ್ರಭೂಮಿಯಲ್ಲಿ ವೈಶಿಷ್ಟಪೂರ್ಣವಾಗಿ ಶಿವರಾತ್ರಿ ಆಚರಿಸಲಾಯಿತು. ಬಸವ ಮೀಡಿಯಾ Facebook…

0 Min Read
ಗ್ಯಾ ಲರಿ

ಅರಮನೆ ಮೈದಾನದಲ್ಲಿ ಭೀಮಣ್ಣ ಖಂಡ್ರೆಗೆ ನುಡಿ ನಮನ

ಬೆಂಗಳೂರು ಅಖಿಲ ಭಾರತ ವೀರಶೈವ ಮಹಾಸಭಾ ಮತ್ತು ಶಾಂತಿವರ್ಧಕ ಶಿಕ್ಷಣ ಸಂಸ್ಥೆ ನಗರದ ಅರಮನೆ ಮೈದಾನದಲ್ಲಿ ಶನಿವಾರ ‘ಲೋಕನಾಯಕ ಲಿಂಗೈಕ್ಯ ಡಾ.ಭೀಮಣ್ಣ ಖಂಡ್ರೆ-ನುಡಿ ನಮನ’ ಕಾರ್ಯಕ್ರಮದಲ್ಲಿಆಯೋಜಿಸಿದ್ದವು. ಬಸವ…

0 Min Read
ಗ್ಯಾ ಲರಿ

‘ಬಸವತತ್ವ ಬಿತ್ತಿ ಸಮಾಜಕ್ಕೆ ಮಾದರಿಯಾದ ಬಸವರಾಜ ಯಡಹಳ್ಳಿ’

ಜಮಖಂಡಿ ಫೆಬ್ರವರಿ 1ರಂದು ಜಮಖಂಡಿ ತಾಲೂಕಿನ ಬಸವ ಭವನದಲ್ಲಿ  'ಸದುವಿನಯಿ' ಗ್ರಂಥಾವಲೋಕನ ಮತ್ತು ಅಭಿನಂಧನಾ ಗ್ರಂಥ ಲೋಕಾರ್ಪಣೆಯ ಕಾರ್ಯಕ್ರಮ ಜರುಗಿತು. ಬಸವ ಮೀಡಿಯಾ Facebook ಪುಟ ಸೇರಲು…

0 Min Read
ಗ್ಯಾ ಲರಿ

ಹುಣ್ಣಿಮೆ ಬೆಳದಿಂಗಳಲ್ಲಿ ಇಷ್ಟಲಿಂಗ ಪೂಜೆ, ಮಾಚಿದೇವರ ಜಯಂತಿ

ಹೊಸಪೇಟೆ: ಇಷ್ಟಲಿಂಗ ಅಧ್ಯಯನ ಕೇಂದ್ರದಲ್ಲಿ ಭಾನುವಾರ ಚನ್ನ ಹುಣ್ಣಿಮೆಯ ಬೆಳದಿಂಗಳಲ್ಲಿ ಇಷ್ಟಲಿಂಗ ಪೂಜೆ, ಧ್ಯಾನ ಮತ್ತು ವೀರಗಂಟೆ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮ ನಡೆಯಿತು. ಪ್ರಾಧ್ಯಾಪಕ ಮತ್ತು…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital