Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ನಾಗನೂರು ರುದ್ರಾಕ್ಷಿಮಠದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ, ಶಿವಯೋಗ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಕಾರ್ಯಕ್ರಮ > ನಾಗನೂರು ರುದ್ರಾಕ್ಷಿಮಠದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ, ಶಿವಯೋಗ
ಕಾರ್ಯಕ್ರಮಗ್ಯಾ ಲರಿ

ನಾಗನೂರು ರುದ್ರಾಕ್ಷಿಮಠದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ, ಶಿವಯೋಗ

ಬಸವ ಮೀಡಿಯಾ
ಬಸವ ಮೀಡಿಯಾ Published October 6, 2024
Share
List of Images 1/5
naganur rudrakshi matha samuhika ishtalinka shivayoga (1)
naganur rudrakshi matha samuhika ishtalinka shivayoga (2)
naganur rudrakshi matha samuhika ishtalinka shivayoga (3)
naganur rudrakshi matha samuhika ishtalinka shivayoga (4)
naganur rudrakshi matha samuhika ishtalinka shivayoga (5)
SHARE

ಬೆಳಗಾವಿ:

ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ನಾಗನೂರು ರುದ್ರಾಕ್ಷಿಮಠ ಬೆಳಗಾವಿ, ಸಂಯುಕ್ತಾಶ್ರಯದಲ್ಲಿ 8ನೇ ಮಾಸಿಕ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಶಿವಯೋಗ ಕಾರ್ಯಕ್ರಮ ಆಯೋಜಿಸಲಾಗಿತ್ತು.

06ರಂದು ರವಿವಾರ ಬೆಳಿಗ್ಗೆ ಶ್ರೀ ಸಿದ್ದರಾಮೇಶ್ವರ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯ ಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ವಹಿಸಿ, ಇಷ್ಟಲಿಂಗ ದೀಕ್ಷೆಯನ್ನು ಕರುಣಿಸಿದರು. ಶಿವಯೋಗದ ನಂತರ ಸ್ವಾಮೀಜಿ ಅನುಭಾವಗೈದರು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷರಾದ ಬಸವರಾಜ ರೊಟ್ಟಿ ಹಾಗೂ ಎಲ್ಲ ಬಸವಪರ ಸಂಘಟನೆಯ ಮುಖಂಡರು, ಸದಸ್ಯರು ಉಪಸ್ಥಿತರಿದ್ದರು.

Share This Article
Twitter Email Copy Link Print
Previous Article ಬೈಲೂರ ನಿಷ್ಕಲ ಮಂಟಪದಲ್ಲಿ ಮಕ್ಕಳಿಗೆ ಶರಣ ಸಂಸ್ಕೃತಿ ಶಿಬಿರ
Next Article ಮಡಿವಾಳ ಮಾಚಿದೇವರು ವಚನ ಸಾಹಿತ್ಯ ರಕ್ಷಿಸಿದ ಧೀರ: ಡಾ. ಶ್ರೀಕಾಂತ ಪಾಟೀಲ
Leave a comment

Leave a Reply Cancel reply

Your email address will not be published. Required fields are marked *

Most Read

ಶರಣ ಚರಿತ್ರೆ

ಐತಿಹಾಸಿಕ ಸತ್ಯ: ಅವೈದಿಕ ಲಿಂಗಾಯತ ಧರ್ಮ ಸ್ಥಾಪಿಸಿದ ಕ್ರಾಂತಿಪುರುಷ ಬಸವಣ್ಣ

By ಡಾ. ಎನ್.ಜಿ ಮಹಾದೇವಪ್ಪ July 23, 2026
ಅರಿವು

‘ತತ್ವಗಳನ್ನು ಅರ್ಥೈಸಿಕೊಂಡು, ಅಳವಡಿಸಿಕೊಂಡಾತ ಅನುಭಾವಿ ಶರಣ’

By ಗಿರೀಶ ನೀಲಕಂಠಮಠ, ಗುಳೇದಗುಡ್ಡ July 24, 2026
ಸುದ್ದಿ

ಫ್ರೌಡದೇವರಾಯರ ಆಳ್ವಿಕೆ ವಚನ ಸಾಹಿತ್ಯ ಉತ್ತುಂಗಕ್ಕೇರಿದ ಕಾಲ: ಶರಣಬಸವ ದೇವರು

By ಕೆ. ಬಸವರಾಜ, ಗಂಗಾವತಿ ರವಿ ಶಂಕರ್ ಕೆ. ವಿ, ಬಳ್ಳಾರಿ July 22, 2026
ಗ್ಯಾ ಲರಿ

ಹೊಸಪೇಟೆ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಮೊದಲನೇ ದಿನ

By ಬಸವ ಮೀಡಿಯಾ July 25, 2026
ಕಾರ್ಯಕ್ರಮ

ಶಿವಯೋಗ ಮನಸ್ಸಿನ ವಿಕಾಸಕ್ಕೆ ಪೂರಕ: ಡಾ. ಗುರುಮಹಾಂತಪ್ಪಗಳು

By ಬಸವಲಿಂಗಪ್ಪ ಬಾದರ್ಲಿ, ಸಿಂಧನೂರು July 22, 2026
Previous Next

You Might Also Like

ಕಾರ್ಯಕ್ರಮ

‘ಹಳಕಟ್ಟಿ, ಚನ್ನಪ್ಪ, ಮಂಜಪ್ಪ ಲಿಂಗಾಯತ ರತ್ನತ್ರಯರು’

ಶರಣ ಸಂಗಮ ಕಾರ್ಯಕ್ರಮ ಬೀದರ ಡಾ. ಫ.ಗು. ಹಳಕಟ್ಟಿ, ರೆವರೆಂಡ್ ಉತ್ತಂಗಿ ಚನ್ನಪ್ಪ ಹಾಗೂ ಹರ್ಡೆಕರ್ ಮಂಜಪ್ಪ 19-20ನೇ ಶತಮಾನದ ಲಿಂಗಾಯತ ರತ್ನತ್ರಯರು ಎಂದು ಸಾಹಿತಿ ರಮೇಶ…

3 Min Read
ಕಾರ್ಯಕ್ರಮ

‘ಬಸವಾದಿ ಶರಣರ ವಚನಗಳು, ವಿಶ್ವಧರ್ಮದ ನೀತಿಸಂಹಿತೆಗಳು’

ಶರಣ ಸಾಹಿತ್ಯ ಪರಿಷತ್ತು ನಗರ ಯುವ ಘಟಕದ ಉದ್ಘಾಟನೆ ಸುತ್ತೂರು: ಮನುಷ್ಯರ ನಡುವೆ ಇದ್ದ ಜಾತಿಭೇದ; ಲಿಂಗಭೇದ; ವರ್ಗಭೇದ; ವರ್ಣಭೇದ ಮುಂತಾದ ಎಲ್ಲಾ ಭೇದಗಳ ವಿರೋಧಿಸಿ, ವೈಜ್ಞಾನಿಕವಾದ;…

4 Min Read
ಕಾರ್ಯಕ್ರಮ

‘ಕಾಯಕದಲ್ಲಿಯೇ ಕೈಲಾಸ ಕಂಡ ಕುಂಬಾರ ಗುಂಡಯ್ಯ’

ಗದಗ: ೧೨ನೇ ಶತಮಾನ ಸರ್ವಕಾಯಕಗಳ ಶರಣರಿಗೆ ಕಾಯಕಗಳ ಮಹತ್ವ, ಸಮಾನತೆ ಅರುಹಿ ಯಾವ ಕಾಯಕವೂ ಕೀಳಲ್ಲ, ಕಾಯಕದಲ್ಲೇ ಕೈಲಾಸವಿದೆ ಎಂದು ಹೇಳಿದ ಬಸವಣ್ಣ ಸರ್ವಶರಣರನ್ನು ಅನುಭವ ಮಂಟಪಕ್ಕೆ…

3 Min Read
ಕಾರ್ಯಕ್ರಮ

ಡಾ. ಫ. ಗು. ಹಳಕಟ್ಟಿ ಜಯಂತಿ ಅಂಗವಾಗಿ ವಚನ ಕುಸುಮಗಳು ಪ್ರಶಸ್ತಿ ಪ್ರಧಾನ

ಮೈಸೂರು: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ವತಿಯಿಂದ ಅರಮನೆ ಜಪದಕಟ್ಟೆ ಮಠದಲ್ಲಿ ಆಯೋಜಿಸಿದ್ದ ಡಾ. ಫ. ಗು. ಹಳಕಟ್ಟಿ ಅವರ ಜಯಂತಿ ಕಾರ್ಯಕ್ರಮದಲ್ಲಿ,…

2 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital