Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Reading: ಸ್ವಗ್ರಾಮದಲ್ಲಿ ಶರಣ ವೀರಭದ್ರಪ್ಪ ಅವರಿಗೆ ಅಭಿಮಾನಿಗಳಿಂದ ನುಡಿ ನಮನ
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Have an existing account? Sign In
Follow US
Basava Media > Blog > ಗ್ಯಾ ಲರಿ > ಸ್ವಗ್ರಾಮದಲ್ಲಿ ಶರಣ ವೀರಭದ್ರಪ್ಪ ಅವರಿಗೆ ಅಭಿಮಾನಿಗಳಿಂದ ನುಡಿ ನಮನ
ಗ್ಯಾ ಲರಿ

ಸ್ವಗ್ರಾಮದಲ್ಲಿ ಶರಣ ವೀರಭದ್ರಪ್ಪ ಅವರಿಗೆ ಅಭಿಮಾನಿಗಳಿಂದ ನುಡಿ ನಮನ

ಬಸವ ಮೀಡಿಯಾ
ಬಸವ ಮೀಡಿಯಾ Published November 4, 2024
Share
List of Images 1/8
veerabhadarappa kurakundi (1)
veerabhadarappa kurakundi (2)
veerabhadarappa kurakundi (3)
veerabhadarappa kurakundi (4)
veerabhadarappa kurakundi (5)
veerabhadarappa kurakundi (6)
veerabhadarappa kurakundi (7)
veerabhadarappa kurakundi (8)
SHARE

ಕುರಕುಂದಿ

ಕುರಕುಂದಿ ಗ್ರಾಮದಲ್ಲಿ ನುಡಿನಮನ ಸಮಾರಂಭ ಸೋಮವಾರ ಮಧ್ಯಾಹ್ನ ನಡೆಯಿತು.

ಬಸವಬಳ್ಳಿಯ ಶರಣರು, ಲಿಂಗಜಂಗಮರು, ಶಿವಯೋಗಿಗಳು ವೀರಭದ್ರಪ್ಪ ಅವರ ಅಪಾರವಾದ ಬಸವಸೇವೆಯನ್ನು ನೆನೆದು ಮಾತನಾಡಿ ನುಡಿನಮನ ಸಲ್ಲಿಸಿದರು.

ರಾಜೇಶ ಸಸಿಮಠ ಕೊಪ್ಪಳ, ಗಡಿಹಳ್ಳಿ ಶರಣಮ್ಮ ಸೋಮಸಾಗರ, ರಾಜಶೇಖರ ನಾರನಾಳ ಗಂಗಾವತಿ, ಶಿಲ್ಪಾ ನಾರನಾಳ ಹಟ್ಟಿ, ತಿಮ್ಮನಗೌಡ ತಿಲಕರಾಗಿ ಸಿಂಧನೂರು, ಲಿಂಗರಾಜ ಚಾವಳ್ಳಿ ಮೈಸೂರು, ವೀರಭದ್ರಗೌಡ ಅಮರಾಪುರ ಸಿಂಧನೂರು, ನಿರುಪಾದಿ ವಕೀಲರು ಸಿಂಧನೂರು, ಮಲ್ಲಣ್ಣ ಲಿಂಗಸ್ಗೂರು, ಅಶೋಕ ಬರಗುಂಡಿ ಗದಗ, ರವಿ ಯಡಹಳ್ಳಿ ಜಮಖಂಡಿ, ಶರಣಪ್ಪ ವಕೀಲರು ಕುಷ್ಟಗಿ ಮಾತನಾಡಿದರು.

ನಾಡಿನ ಮೂಲೆ ಮೂಲೆಯಿಂದ ಬಸವಭಕ್ತರು, ಬಸವಾಭಿಮಾನಿಗಳು, ಶರಣ, ಶರಣೆಯರು, ಕುರಕುಂದಿಯವರ ಪ್ರಭಾವಕ್ಕೆ ಒಳಗಾದವರು ಸಾವಿರಾರು ಸಂಖ್ಯೆಯಲ್ಲಿ ಗ್ರಾಮದಲ್ಲಿ ಸೇರಿದ್ದಾರೆ. ಲಿಂಗೈಕ್ಯ ಶರಣರ ಅಂತಿಮ ದರ್ಶನ ಪಡೆಯುತ್ತಿದ್ದಾರೆ, ಅಂತಿಮ ಕ್ರಿಯೆಗಳಲ್ಲಿ ಫಾಲ್ಗೊಳ್ಳುತ್ತಿದ್ದಾರೆ.

Share This Article
Twitter Email Copy Link Print
Previous Article ಶರಣರ ಅಂತಿಮ ದರ್ಶನಕ್ಕೆ ಸಿಂಧನೂರಿನಲ್ಲಿ ಜನಸಾಗರ
Next Article ನಾಡಿನ ಪ್ರಮುಖ ಗುರುಗಳಿಂದ ಲಿಂಗೈಕ್ಯ ಶರಣರಿಗೆ ಭಾವಪೂರ್ಣ ಶ್ರದ್ಧಾಂಜಲಿ
1 Comment
  • DR SANGAMESH KALAHAL says:
    November 4, 2024 at 4:40 pm

    ಭಾವಚಿತ್ರಗಳ ಸಹಿತ ವರದಿ ಚೆನ್ನಾಗಿ ಮಾಡಿದ್ದೀರಿ. ಅಪರೂಪದ ಅಪ್ರತಿಮ ವ್ಯಕ್ತಿಗಳ ನೆನಹು ಇಂತಹ ವರದಿಗಳಿಂದ ಶಾಶ್ವತ.
    🎉💐🎉💐🙏

    Reply

Leave a Reply Cancel reply

Your email address will not be published. Required fields are marked *

Most Read

ಇಂದು

ಮೆಟ್ಟಿನಿಂದ ಹೊಡೆಯುವುದು ಶಾಖೆಯಲ್ಲಿ ಕಲಿಸುವ ಸಂಸ್ಕೃತಿಯೇ, ಕನ್ನೇರಿ ಶ್ರೀ?

By ಟಿ.ಆರ್‌. ಚಂದ್ರಶೇಖರ October 11, 2025
ಚರ್ಚೆ

ಹರಕು ಬಾಯಿ ಕನ್ನೇರಿ ಶ್ರೀ ಕ್ಷಮೆ ಕೇಳದಿದ್ದರೆ ಕೇಸ್ ದಾಖಲು

By ಪೂಜ್ಯ ಬಸವ ಪ್ರಭು ಸ್ವಾಮೀಜಿ October 11, 2025
ಚಾವಡಿ

ಮಾತಾಜಿಯವರಿಗೆ ಅವಮಾನ ಮಾಡಿದ ಭೀಮಣ್ಣ ಖಂಡ್ರೆಗೆ ಶರಣ ಸೇವಾ ರತ್ನ ಪ್ರಶಸ್ತಿ!

By ಶ್ರೀಶೈಲ ಜಿ ಮಸೂತೆ October 9, 2025
ಬಸವ ಸಂಸ್ಕೃತಿ ಅಭಿಯಾನ 2025

ಪಂಚ ನಿರ್ಣಯಗಳು: ಲಿಂಗಾಯತ ಉಪ ಪಂಗಡಗಳ ನಡುವೆ ವಿವಾಹಕ್ಕೆ ಒಕ್ಕೂಟದ ಕರೆ

By ಬಸವ ಮೀಡಿಯಾ October 6, 2025
ಸುದ್ದಿ

ವೀರಶೈವ ಲಿಂಗಾಯತರನ್ನು ಬೇರೆ ಮಾಡಲು ಯಾವುದೇ ಶಕ್ತಿಗೂ ಸಾಧ್ಯವಿಲ್ಲ: ಖಂಡ್ರೆ

By ಬಸವ ಮೀಡಿಯಾ October 7, 2025
Previous Next

You Might Also Like

ಗ್ಯಾ ಲರಿಸ್ಪಾಟ್‌ಲೈಟ್

ಬೆಂಗಳೂರಿನಲ್ಲಿ ಬಸವ ಮಹಾ ಸಾಗರ

ಬೆಂಗಳೂರು ನಗರದಲ್ಲಿ ಭಾನುವಾರ ನಡೆದ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ರಾಜ್ಯದ ಎಲ್ಲೆಡೆಯಿಂದ ಬಸವ ಭಕ್ತರು ಆಗಮಿಸಿದ್ದರು.

0 Min Read
ಗ್ಯಾ ಲರಿ

ಫೋಟೋಗಳಲ್ಲಿ ಬಸವ ಸಂಸ್ಕೃತಿ ಅಭಿಯಾನ – ಕಲಬುರ್ಗಿ

ಕಲಬುರ್ಗಿ ಸೆಪ್ಟೆಂಬರ್ 2 ನಗರದಲ್ಲಿ ನಡೆದ ಅಭಿಯಾನದ ದೃಶ್ಯಗಳು.

0 Min Read
ಗ್ಯಾ ಲರಿ

ಫೋಟೋಗಳಲ್ಲಿ ಬಸವ ಸಂಸ್ಕೃತಿ ಅಭಿಯಾನ – ಹಾವೇರಿ

ಹಾವೇರಿಸೆಪ್ಟೆಂಬರ್ 14ರಂದು ನಗರದಲ್ಲಿ ನಡೆದ ಅಭಿಯಾನದ ದೃಶ್ಯಗಳು.

0 Min Read
ಗ್ಯಾ ಲರಿ

ಫೋಟೋಗಳಲ್ಲಿ ಬಸವ ಸಂಸ್ಕೃತಿ ಅಭಿಯಾನ – ಧಾರವಾಡ

ಧಾರವಾಡ ಸೆಪ್ಟೆಂಬರ್ 12 ನಡೆದ ಅಭಿಯಾನದ ದೃಶ್ಯಗಳು

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital