Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
Reading: ಸ್ವಗ್ರಾಮದಲ್ಲಿ ಶರಣ ವೀರಭದ್ರಪ್ಪ ಅವರಿಗೆ ಅಭಿಮಾನಿಗಳಿಂದ ನುಡಿ ನಮನ
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
Have an existing account? Sign In
Follow US
Basava Media > Blog > ಗ್ಯಾ ಲರಿ > ಸ್ವಗ್ರಾಮದಲ್ಲಿ ಶರಣ ವೀರಭದ್ರಪ್ಪ ಅವರಿಗೆ ಅಭಿಮಾನಿಗಳಿಂದ ನುಡಿ ನಮನ
ಗ್ಯಾ ಲರಿ

ಸ್ವಗ್ರಾಮದಲ್ಲಿ ಶರಣ ವೀರಭದ್ರಪ್ಪ ಅವರಿಗೆ ಅಭಿಮಾನಿಗಳಿಂದ ನುಡಿ ನಮನ

ಬಸವ ಮೀಡಿಯಾ
ಬಸವ ಮೀಡಿಯಾ Published November 4, 2024
Share
List of Images 1/8
veerabhadarappa kurakundi (1)
veerabhadarappa kurakundi (2)
veerabhadarappa kurakundi (3)
veerabhadarappa kurakundi (4)
veerabhadarappa kurakundi (5)
veerabhadarappa kurakundi (6)
veerabhadarappa kurakundi (7)
veerabhadarappa kurakundi (8)
SHARE

ಕುರಕುಂದಿ

ಕುರಕುಂದಿ ಗ್ರಾಮದಲ್ಲಿ ನುಡಿನಮನ ಸಮಾರಂಭ ಸೋಮವಾರ ಮಧ್ಯಾಹ್ನ ನಡೆಯಿತು.

ಬಸವಬಳ್ಳಿಯ ಶರಣರು, ಲಿಂಗಜಂಗಮರು, ಶಿವಯೋಗಿಗಳು ವೀರಭದ್ರಪ್ಪ ಅವರ ಅಪಾರವಾದ ಬಸವಸೇವೆಯನ್ನು ನೆನೆದು ಮಾತನಾಡಿ ನುಡಿನಮನ ಸಲ್ಲಿಸಿದರು.

ರಾಜೇಶ ಸಸಿಮಠ ಕೊಪ್ಪಳ, ಗಡಿಹಳ್ಳಿ ಶರಣಮ್ಮ ಸೋಮಸಾಗರ, ರಾಜಶೇಖರ ನಾರನಾಳ ಗಂಗಾವತಿ, ಶಿಲ್ಪಾ ನಾರನಾಳ ಹಟ್ಟಿ, ತಿಮ್ಮನಗೌಡ ತಿಲಕರಾಗಿ ಸಿಂಧನೂರು, ಲಿಂಗರಾಜ ಚಾವಳ್ಳಿ ಮೈಸೂರು, ವೀರಭದ್ರಗೌಡ ಅಮರಾಪುರ ಸಿಂಧನೂರು, ನಿರುಪಾದಿ ವಕೀಲರು ಸಿಂಧನೂರು, ಮಲ್ಲಣ್ಣ ಲಿಂಗಸ್ಗೂರು, ಅಶೋಕ ಬರಗುಂಡಿ ಗದಗ, ರವಿ ಯಡಹಳ್ಳಿ ಜಮಖಂಡಿ, ಶರಣಪ್ಪ ವಕೀಲರು ಕುಷ್ಟಗಿ ಮಾತನಾಡಿದರು.

ನಾಡಿನ ಮೂಲೆ ಮೂಲೆಯಿಂದ ಬಸವಭಕ್ತರು, ಬಸವಾಭಿಮಾನಿಗಳು, ಶರಣ, ಶರಣೆಯರು, ಕುರಕುಂದಿಯವರ ಪ್ರಭಾವಕ್ಕೆ ಒಳಗಾದವರು ಸಾವಿರಾರು ಸಂಖ್ಯೆಯಲ್ಲಿ ಗ್ರಾಮದಲ್ಲಿ ಸೇರಿದ್ದಾರೆ. ಲಿಂಗೈಕ್ಯ ಶರಣರ ಅಂತಿಮ ದರ್ಶನ ಪಡೆಯುತ್ತಿದ್ದಾರೆ, ಅಂತಿಮ ಕ್ರಿಯೆಗಳಲ್ಲಿ ಫಾಲ್ಗೊಳ್ಳುತ್ತಿದ್ದಾರೆ.

Share This Article
Twitter Email Copy Link Print
Previous Article ಶರಣರ ಅಂತಿಮ ದರ್ಶನಕ್ಕೆ ಸಿಂಧನೂರಿನಲ್ಲಿ ಜನಸಾಗರ
Next Article ನಾಡಿನ ಪ್ರಮುಖ ಗುರುಗಳಿಂದ ಲಿಂಗೈಕ್ಯ ಶರಣರಿಗೆ ಭಾವಪೂರ್ಣ ಶ್ರದ್ಧಾಂಜಲಿ
1 Comment
  • DR SANGAMESH KALAHAL says:
    November 4, 2024 at 4:40 pm

    ಭಾವಚಿತ್ರಗಳ ಸಹಿತ ವರದಿ ಚೆನ್ನಾಗಿ ಮಾಡಿದ್ದೀರಿ. ಅಪರೂಪದ ಅಪ್ರತಿಮ ವ್ಯಕ್ತಿಗಳ ನೆನಹು ಇಂತಹ ವರದಿಗಳಿಂದ ಶಾಶ್ವತ.
    🎉💐🎉💐🙏

    Reply

Leave a Reply Cancel reply

Your email address will not be published. Required fields are marked *

Most Read

ಅರಿವು

ಬೆಂಗಳೂರು ಅಪಾರ್ಟ್‍ಮೆಂಟಿನಲ್ಲಿ ವೈದಿಕತೆಯಿಲ್ಲದೆ ನಡೆದ ಸರಳ ಗುರುಪ್ರವೇಶ

By ರೇಣುಕಯ್ಯ June 2, 2025
ಬಸವ ಸಂಸ್ಕೃತಿ ಅಭಿಯಾನ 2025

ಅಭಿಯಾನ: ಹಿರಿಯರ ಪತ್ರಕ್ಕೆ ಶರಣ ಸಮಾಜದಿಂದ ಹರಿದು ಬರುತ್ತಿರುವ ಬೆಂಬಲ

By ಬಸವ ಮೀಡಿಯಾ June 3, 2025
ವಿಶೇಷ ವರದಿ

ಇಂದು ಚರ್ಚೆ: ಅಭಿಯಾನ ಮಹಿಳಾ ಚಳುವಳಿಯಾಗಲಿ ( ವೀಣಾ ಹೇಮಂತ್, ಡಾ.ರಾಜೇಶ್ವರಿ ಶೀಲವಂತ)

By ಬಸವ ಮೀಡಿಯಾ June 5, 2025
ಬಸವ ಸಂಸ್ಕೃತಿ ಅಭಿಯಾನ 2025

ಅಭಿಯಾನ: ಜಂಟಿ ಸಭೆ ಕರೆಯಲು ಜಾಲಿಮ ಜಿಲ್ಲಾ ಘಟಕಗಳಿಗೆ ಜಾಮದಾರ್ ಸೂಚನೆ

By ಬಸವ ಮೀಡಿಯಾ June 6, 2025
ಬಸವ ಸಂಸ್ಕೃತಿ ಅಭಿಯಾನ 2025

ಅಭಿಯಾನ: ಪೂಜ್ಯ ಸಿದ್ಧರಾಮ ಶ್ರೀಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಬಸವಭಕ್ತರು

By ಬಸವ ಮೀಡಿಯಾ June 5, 2025
Previous Next

You Might Also Like

ಗ್ಯಾ ಲರಿ

‘ಮುರುಘಾ ಮಠದಲ್ಲಿ ಕಂದಾಚಾರಕ್ಕೆ ಸೆಡ್ಡು ಹೊಡೆಯುವ ಸಾಮೂಹಿಕ ಕಲ್ಯಾಣ’

ಚಿತ್ರದುರ್ಗ ನಗರದ ಬಸವಕೇಂದ್ರ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿಂದು ೩೫ನೇ ವರ್ಷದ ಆರನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ೨೬ ಜೋಡಿಗಳ ವಿವಾಹ ನೆರವೇರಿತು. ಕಾರ್ಯಕ್ರಮದ ಸಮ್ಮಖ…

0 Min Read
ಗ್ಯಾ ಲರಿ

ಬಳ್ಳಾರಿಯ ಸಿರಿಗೆರೆ ಗ್ರಾಮದಲ್ಲಿ ಸಂಭ್ರಮದ ಬಸವ ಜಯಂತಿ, ಭರ್ಜರಿ ಮೆರವಣಿಗೆ

ಸಿರಿಗೆರೆ ತಾಲೂಕಿನ ಸಿರಿಗೆರೆ ಗ್ರಾಮದಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿಯನ್ನು ಸಡಗರ, ಸಂಭ್ರಮದಿಂದ ಇತ್ತೀಚೆಗೆ ಆಚರಿಸಲಾಯಿತು. ಶಂಭುಲಿಂಗೇಶ್ವರ ದೇವಸ್ಥಾನದಿಂದ ಆರಂಭವಾದ ಬಸವಣ್ಣನವರ ಭವ್ಯ ಭಾವಚಿತ್ರದ ಮೆರವಣಿಗೆಯು ಗ್ರಾಮದ…

0 Min Read
ಗ್ಯಾ ಲರಿ

ಮಹಾರಾಷ್ಟ್ರದ ವಿದರ್ಭದಲ್ಲಿ ಮಕ್ಕಳಿಗೆ ಐದು ದಿನಗಳ ಬಸವತತ್ವ ಶಿಬಿರ

ಚಂದ್ರಪುರ ವಿದರ್ಭದ ಚಂದ್ರಪುರ ಜಿಲ್ಲೆಯ ಸೇಂಗಾಂವ್ ಜಿವಾಟಿಯಲ್ಲಿ ಮಕ್ಕಳಿಗಾಗಿ ಬಸವ ಪ್ರಬೋಧನ ಶಿಬಿರವನ್ನು ಬಸವ ಭಾರತಿ ಸಂಘಟನೆ ವತಿಯಿಂದ ನಡೆಸಲಾಯಿತು. ಚಂದ್ರಪುರವು ಲಾತೂರ್ ಮತ್ತು ನಾಂದೇಡ್‌ನಿಂದ ಸುಮಾರು…

0 Min Read
ಗ್ಯಾ ಲರಿ

ಕೊಲ್ಲಾಪುರದಲ್ಲಿ ಮಕ್ಕಳಿಗಾಗಿ 5 ದಿನಗಳ ಬಸವತತ್ವ ಶಿಬಿರ

ಕೊಲ್ಲಾಪುರ (ಮಹಾರಾಷ್ಟ್ರ) ಬಸವ ಭಾರತಿ ಸಂಘಟನೆ ಅಡಿಯಲ್ಲಿ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಮಕ್ಕಳಿಗಾಗಿ 5 ದಿನದ ಬಸವತತ್ವ ಅಧ್ಯಯನ ಶಿಬಿರ ನಡೆಯಿತು. ಲಿಂಗಾಯತ ಧರ್ಮದ ಇತಿಹಾಸ, ಧರ್ಮಗ್ರಂಥಗಳು, ಇಷ್ಟಲಿಂಗ…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital