Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Reading: Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು – ಜುಲೈ ೨೬-೩೧
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Have an existing account? Sign In
Follow US
Basava Media > Blog > ಗ್ಯಾ ಲರಿ > Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು – ಜುಲೈ ೨೬-೩೧
ಗ್ಯಾ ಲರಿ

Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು – ಜುಲೈ ೨೬-೩೧

ಬಸವ ಮೀಡಿಯಾ
ಬಸವ ಮೀಡಿಯಾ Published July 28, 2024
Share
ವಿಶ್ವಗುರು ಬಸವಣ್ಣನವರ ಶರಣತತ್ವಗಳ ಪ್ರಭಾವಕ್ಕೆ ಒಳಗಾಗಿ ಕನಕಪುರ ತಾಲ್ಲೂಕಿನ ದಾಳಿಂಬ ಗ್ರಾಮದಲ್ಲಿ ರಾಮಪ್ಪ ಕುಟುಂಬದವರು ನಿರ್ಮಾಣ ಮಾಡಿರುವ ಗುರು ಬಸವ ಮಂಟಪದ ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಜು.27ರಂದು ನಡೆಯಿತು.
ವಿಶ್ವಗುರು ಬಸವಣ್ಣನವರ ಶರಣತತ್ವಗಳ ಪ್ರಭಾವಕ್ಕೆ ಒಳಗಾಗಿ ಕನಕಪುರ ತಾಲ್ಲೂಕಿನ ದಾಳಿಂಬ ಗ್ರಾಮದಲ್ಲಿ ರಾಮಪ್ಪ ಕುಟುಂಬದವರು ನಿರ್ಮಾಣ ಮಾಡಿರುವ ಗುರು ಬಸವ ಮಂಟಪದ ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಜು.27ರಂದು ನಡೆಯಿತು.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ರಾಜೀವ್ ಗಾಂಧಿ ಕಾಲೋನಿಯಲ್ಲಿ ಭಾನುವಾರ ವಚನ ಗ್ರಾಮ ಕಾರ್ಯಕ್ರಮ ನಡೆಯಿತು.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ರಾಜೀವ್ ಗಾಂಧಿ ಕಾಲೋನಿಯಲ್ಲಿ ಭಾನುವಾರ ವಚನ ಗ್ರಾಮ ಕಾರ್ಯಕ್ರಮ ನಡೆಯಿತು.
ಶರಣೆ ಶ್ರೀಮತಿ ಕಸ್ತೂರಮ್ಮ ಬಸವಯ್ಯ ಸಸಿಮಠರವರ ಲಿಂಗೈಕ್ಯ ಸ್ಮರಣೆ ಕಾರ್ಯಕ್ರಮ ಜೂಲೈ ೨೮ ಕೊಪ್ಪಳದಲ್ಲಿ ನಡೆಯಿತು. ಇಷ್ಟಲಿಂಗ ಅಧ್ಯಯನ ಕೇಂದ್ರ, ಹೊಸಪೇಟೆ, ಮತ್ತು ವಿಶ್ವಗುರು ಬಸವೇಶ್ವರ ಟ್ರಸ್ಟ್ ಕೊಪ್ಪಳ ಅವರ ಸಹಯೋಗದಲ್ಲಿ ಶಿವಯೋಗ ಮತ್ತು ಅನುಭವ ಘೋಷ್ಟಿ ಕಾರ್ಯಕ್ರಮಗಳು ನಡೆದವು.
ಶರಣೆ ಶ್ರೀಮತಿ ಕಸ್ತೂರಮ್ಮ ಬಸವಯ್ಯ ಸಸಿಮಠರವರ ಲಿಂಗೈಕ್ಯ ಸ್ಮರಣೆ ಕಾರ್ಯಕ್ರಮ ಜೂಲೈ ೨೮ ಕೊಪ್ಪಳದಲ್ಲಿ ನಡೆಯಿತು. ಇಷ್ಟಲಿಂಗ ಅಧ್ಯಯನ ಕೇಂದ್ರ, ಹೊಸಪೇಟೆ, ಮತ್ತು ವಿಶ್ವಗುರು ಬಸವೇಶ್ವರ ಟ್ರಸ್ಟ್ ಕೊಪ್ಪಳ ಅವರ ಸಹಯೋಗದಲ್ಲಿ ಶಿವಯೋಗ ಮತ್ತು ಅನುಭವ ಘೋಷ್ಟಿ ಕಾರ್ಯಕ್ರಮಗಳು ನಡೆದವು.
ಬೆಂಗಳೂರಿನ ಬಿ.ಇ.ಎಂ.ಎಲ್ ನ ಬಸವ ಬಳಗದವರಿಂದ 48ನೆಯ ಬಸವ ಜಯಂತ್ಯೋತ್ಸವ ಕಾರ್ಯಕ್ರಮ ಜುಲೈ ೨೮ ನಡೆಯಿತು ತುಮಕೂರಿನ ಹಿರೇಮಠದ ಪೂಜ್ಯ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಶರಣ ಮಂಜುನಾಥ್ ಅವರು ಬಸವ ಮತ್ತು ಶರಣ ತತ್ವದ ಮೇಲೆ ಮಾತನಾಡಿದರು.
ಬೆಂಗಳೂರಿನ ಬಿ.ಇ.ಎಂ.ಎಲ್ ನ ಬಸವ ಬಳಗದವರಿಂದ 48ನೆಯ ಬಸವ ಜಯಂತ್ಯೋತ್ಸವ ಕಾರ್ಯಕ್ರಮ ಜುಲೈ ೨೮ ನಡೆಯಿತು ತುಮಕೂರಿನ ಹಿರೇಮಠದ ಪೂಜ್ಯ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಶರಣ ಮಂಜುನಾಥ್ ಅವರು ಬಸವ ಮತ್ತು ಶರಣ ತತ್ವದ ಮೇಲೆ ಮಾತನಾಡಿದರು.
ಬೆಂಗಳೂರಿನ ಬಿ.ಇ.ಎಂ.ಎಲ್ ನ ಬಸವ ಬಳಗದವರಿಂದ 48ನೆಯ ಬಸವ ಜಯಂತ್ಯೋತ್ಸವ ಕಾರ್ಯಕ್ರಮ ಜುಲೈ ೨೮ ನಡೆಯಿತು ತುಮಕೂರಿನ ಹಿರೇಮಠದ ಪೂಜ್ಯ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಶರಣ ಮಂಜುನಾಥ್ ಅವರು ಬಸವ ಮತ್ತು ಶರಣ ತತ್ವದ ಮೇಲೆ ಮಾತನಾಡಿದರು.
ಹರಪ್ಪನಹಳ್ಳಿಯ ಹಿರೆಮೆಗಳಗೆರೆ ಗ್ರಾಮದ ಜನತಾ ಪ್ರೌಢಶಾಲಾ ಆವರಣದಲ್ಲಿ ಜುಲೈ ೨೭ ಜರುಗಿದ ಹಡಪದ ಅಪ್ಪಣ್ಣನವರ ಜಯಂತಿಯ ಅಧ್ಯಕ್ಷತೆ ಯನ್ನು ಶರಣ ರುದ್ರೇಗೌಡರು ವಹಿಸಿದ್ದರು. ದಯವಿಲ್ಲದ ಧರ್ಮ ಯಾವುದಯ್ಯ ದಯವೇ ಧರ್ಮದ ಮೂಲ ಎಂದು ಶರಣರು ಸಾರಿದರು ಎಂದು ತಮ್ಮ ಭಾಷಣದಲ್ಲಿ ಹೇಳಿದರು. ಸಕಲ ಜೀವಾತ್ಮರಿಗೂ ಲೇಸನೇ ಬಯಸಿದವರು ಶರಣರು ಎಂದು ಉಪನ್ಯಾಸಕಿ ಕುಮಾರಿ ಬಿಂದು ತಮ್ಮ ಉಪನ್ಯಾಸದಲ್ಲಿ ಹೇಳಿದರು. (ಮಾಹಿತಿ/ಫೋಟೋ ವಿಶ್ವೇಶ್ವರಯ್ಯ ಬಿ ಏನ್)
ಹರಪ್ಪನಹಳ್ಳಿಯ ಹಿರೆಮೆಗಳಗೆರೆ ಗ್ರಾಮದ ಜನತಾ ಪ್ರೌಢಶಾಲಾ ಆವರಣದಲ್ಲಿ ಜುಲೈ ೨೭ ಜರುಗಿದ ಹಡಪದ ಅಪ್ಪಣ್ಣನವರ ಜಯಂತಿಯ ಅಧ್ಯಕ್ಷತೆ ಯನ್ನು ಶರಣ ರುದ್ರೇಗೌಡರು ವಹಿಸಿದ್ದರು. ದಯವಿಲ್ಲದ ಧರ್ಮ ಯಾವುದಯ್ಯ ದಯವೇ ಧರ್ಮದ ಮೂಲ ಎಂದು ಶರಣರು ಸಾರಿದರು ಎಂದು ತಮ್ಮ ಭಾಷಣದಲ್ಲಿ ಹೇಳಿದರು. ಸಕಲ ಜೀವಾತ್ಮರಿಗೂ ಲೇಸನೇ ಬಯಸಿದವರು ಶರಣರು ಎಂದು ಉಪನ್ಯಾಸಕಿ ಕುಮಾರಿ ಬಿಂದು ತಮ್ಮ ಉಪನ್ಯಾಸದಲ್ಲಿ ಹೇಳಿದರು. (ಮಾಹಿತಿ/ಫೋಟೋ ವಿಶ್ವೇಶ್ವರಯ್ಯ ಬಿ ಏನ್)
ರಮೇಶ ಹಾವಜಿಯವರ ಮಕ್ಕಳಾದ ಪ್ರಥಮ ಮತ್ತು ಪ್ರಾಥ೯ನಾರ ಹುಟ್ಟು ಹಬ್ಬವನ್ನು ಕೊಪ್ಪಳದಲ್ಲಿ ಕೊಪ್ಪಳದ ಗುರುಬಸವ ಮಹಾಮನೆಯಲ್ಲಿ ವಚನ ಪಠಣಗಳ ಮೂಲಕ ಜೂಲೈ ೨೭ ಆಚರಿಸಲಾಯಿತು. ವಿಶ್ವಗುರು ಬಸವೇಶ್ವರ ಟ್ರಸ್ಟಿನ ಪ್ರತಿ ಶನಿವಾರದ ಅಧ್ಯಯನ ಮತ್ತು ಅನುಸಂಧಾನದ ನಂತರ ಕಾರ್ಯಕ್ರಮ ನಡೆಯಿತು. (ಮಾಹಿತಿ/ಫೋಟೋ - ಶರಣ ಬಸನ ಗೌಡ)
ರಮೇಶ ಹಾವಜಿಯವರ ಮಕ್ಕಳಾದ ಪ್ರಥಮ ಮತ್ತು ಪ್ರಾಥ೯ನಾರ ಹುಟ್ಟು ಹಬ್ಬವನ್ನು ಕೊಪ್ಪಳದಲ್ಲಿ ಕೊಪ್ಪಳದ ಗುರುಬಸವ ಮಹಾಮನೆಯಲ್ಲಿ ವಚನ ಪಠಣಗಳ ಮೂಲಕ ಜೂಲೈ ೨೭ ಆಚರಿಸಲಾಯಿತು. ವಿಶ್ವಗುರು ಬಸವೇಶ್ವರ ಟ್ರಸ್ಟಿನ ಪ್ರತಿ ಶನಿವಾರದ ಅಧ್ಯಯನ ಮತ್ತು ಅನುಸಂಧಾನದ ನಂತರ ಕಾರ್ಯಕ್ರಮ ನಡೆಯಿತು. (ಮಾಹಿತಿ/ಫೋಟೋ - ಶರಣ ಬಸನ ಗೌಡ)
ಲಿಂಗಾಯತ ಧರ್ಮ ಪದ್ಧತಿಯಂತೆ ಗದುಗಿನಲ್ಲಿ ಶರಣೆ ಪ್ರಿಯಾಂಕ ಪ್ರಸಾದ ಬಡಿಗಣ್ಣವರ ಇವರ ಗರ್ಭಕ್ಕೆ ಲಿಂಗಸಂಸ್ಕಾರ ನೀಡುವ ನಿಜಾಚರಣೆ ಕಾರ್ಯವು ಜುಲೈ ೨೬ ನಡೆಯಿತು. ನಾಗಭೂಷಣ ಬಡಿಗಣ್ಣವರ ಇವರ ಮನೆಯಲ್ಲಿ ಸಂತಸದಿಂದ ಜರುಗಿದ ಕಾರ್ಯಕ್ರಮವನ್ನು ಶರಣೆ ಗಿರಿಜಕ್ಕ ಧರ್ಮರೆಡ್ಡಿ ಹಾಗೂ ಗೌರಕ್ಕ ಬಡಿಗಣ್ಣವರ ಅವರು ನಡೆಸಿಕೊಟ್ಟರು. ಕುಟುಂಬ ಸದಸ್ಯರು, ಬಂಧುಗಳು ಉಪಸ್ಥಿತರಿದ್ದರು. (ಮಾಹಿತಿ/ಫೋಟೋ - ರವೀಂದ್ರ ಹೊನವಾಡ)
2023ನೇ ಸಾಲಿನ ರಾಜ್ಯಮಟ್ಟದ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿಯನ್ನು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರಿಗೆ ಜುಲೈ ೨೭ ನೀಡಲಾಯಿತು. ದಾವಣಗೆರೆಯ ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನದ ನೀಡುವ ಪ್ರಶಸ್ತಿಯು ₹50 ಸಾವಿರ ನಗದು, ಪ್ರಶಸ್ತಿ ಪತ್ರ ಹಾಗೂ ಫಲಕ ಒಳಗೊಂಡಿದೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪೂಜ್ಯ ಬಸವಲಿಂಗ ಪಟ್ಟದ್ದೇವರು, "ನನ್ನ ಜೀವನದ ಕೊನೆಯ ಉಸಿರು ಇರುವವರೆಗೆ ಬಸವತತ್ವದ ಪ್ರಚಾರಕ್ಕಾಗಿ ಶ್ರಮಿಸುತ್ತೇನೆ," ಎಂದರು.
2023ನೇ ಸಾಲಿನ ರಾಜ್ಯಮಟ್ಟದ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿಯನ್ನು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರಿಗೆ ಜುಲೈ ೨೭ ನೀಡಲಾಯಿತು. ದಾವಣಗೆರೆಯ ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನದ ನೀಡುವ ಪ್ರಶಸ್ತಿಯು ₹50 ಸಾವಿರ ನಗದು, ಪ್ರಶಸ್ತಿ ಪತ್ರ ಹಾಗೂ ಫಲಕ ಒಳಗೊಂಡಿದೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪೂಜ್ಯ ಬಸವಲಿಂಗ ಪಟ್ಟದ್ದೇವರು, "ನನ್ನ ಜೀವನದ ಕೊನೆಯ ಉಸಿರು ಇರುವವರೆಗೆ ಬಸವತತ್ವದ ಪ್ರಚಾರಕ್ಕಾಗಿ ಶ್ರಮಿಸುತ್ತೇನೆ," ಎಂದರು.
List of Images 1/16
2
ವಿಶ್ವಗುರು ಬಸವಣ್ಣನವರ ಶರಣತತ್ವಗಳ ಪ್ರಭಾವಕ್ಕೆ ಒಳಗಾಗಿ ಕನಕಪುರ ತಾಲ್ಲೂಕಿನ ದಾಳಿಂಬ ಗ್ರಾಮದಲ್ಲಿ ರಾಮಪ್ಪ ಕುಟುಂಬದವರು ನಿರ್ಮಾಣ ಮಾಡಿರುವ ಗುರು ಬಸವ ಮಂಟಪದ ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಜು.27ರಂದು ನಡೆಯಿತು.
4
ವಿಶ್ವಗುರು ಬಸವಣ್ಣನವರ ಶರಣತತ್ವಗಳ ಪ್ರಭಾವಕ್ಕೆ ಒಳಗಾಗಿ ಕನಕಪುರ ತಾಲ್ಲೂಕಿನ ದಾಳಿಂಬ ಗ್ರಾಮದಲ್ಲಿ ರಾಮಪ್ಪ ಕುಟುಂಬದವರು ನಿರ್ಮಾಣ ಮಾಡಿರುವ ಗುರು ಬಸವ ಮಂಟಪದ ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಜು.27ರಂದು ನಡೆಯಿತು.
1
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ರಾಜೀವ್ ಗಾಂಧಿ ಕಾಲೋನಿಯಲ್ಲಿ ಭಾನುವಾರ ವಚನ ಗ್ರಾಮ ಕಾರ್ಯಕ್ರಮ ನಡೆಯಿತು.
3
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ರಾಜೀವ್ ಗಾಂಧಿ ಕಾಲೋನಿಯಲ್ಲಿ ಭಾನುವಾರ ವಚನ ಗ್ರಾಮ ಕಾರ್ಯಕ್ರಮ ನಡೆಯಿತು.
5
ಶರಣೆ ಶ್ರೀಮತಿ ಕಸ್ತೂರಮ್ಮ ಬಸವಯ್ಯ ಸಸಿಮಠರವರ ಲಿಂಗೈಕ್ಯ ಸ್ಮರಣೆ ಕಾರ್ಯಕ್ರಮ ಜೂಲೈ ೨೮ ಕೊಪ್ಪಳದಲ್ಲಿ ನಡೆಯಿತು. ಇಷ್ಟಲಿಂಗ ಅಧ್ಯಯನ ಕೇಂದ್ರ, ಹೊಸಪೇಟೆ, ಮತ್ತು ವಿಶ್ವಗುರು ಬಸವೇಶ್ವರ ಟ್ರಸ್ಟ್ ಕೊಪ್ಪಳ ಅವರ ಸಹಯೋಗದಲ್ಲಿ ಶಿವಯೋಗ ಮತ್ತು ಅನುಭವ ಘೋಷ್ಟಿ ಕಾರ್ಯಕ್ರಮಗಳು ನಡೆದವು.
7
ಶರಣೆ ಶ್ರೀಮತಿ ಕಸ್ತೂರಮ್ಮ ಬಸವಯ್ಯ ಸಸಿಮಠರವರ ಲಿಂಗೈಕ್ಯ ಸ್ಮರಣೆ ಕಾರ್ಯಕ್ರಮ ಜೂಲೈ ೨೮ ಕೊಪ್ಪಳದಲ್ಲಿ ನಡೆಯಿತು. ಇಷ್ಟಲಿಂಗ ಅಧ್ಯಯನ ಕೇಂದ್ರ, ಹೊಸಪೇಟೆ, ಮತ್ತು ವಿಶ್ವಗುರು ಬಸವೇಶ್ವರ ಟ್ರಸ್ಟ್ ಕೊಪ್ಪಳ ಅವರ ಸಹಯೋಗದಲ್ಲಿ ಶಿವಯೋಗ ಮತ್ತು ಅನುಭವ ಘೋಷ್ಟಿ ಕಾರ್ಯಕ್ರಮಗಳು ನಡೆದವು.
6
ಬೆಂಗಳೂರಿನ ಬಿ.ಇ.ಎಂ.ಎಲ್ ನ ಬಸವ ಬಳಗದವರಿಂದ 48ನೆಯ ಬಸವ ಜಯಂತ್ಯೋತ್ಸವ ಕಾರ್ಯಕ್ರಮ ಜುಲೈ ೨೮ ನಡೆಯಿತು ತುಮಕೂರಿನ ಹಿರೇಮಠದ ಪೂಜ್ಯ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಶರಣ ಮಂಜುನಾಥ್ ಅವರು ಬಸವ ಮತ್ತು ಶರಣ ತತ್ವದ ಮೇಲೆ ಮಾತನಾಡಿದರು.
8
ಬೆಂಗಳೂರಿನ ಬಿ.ಇ.ಎಂ.ಎಲ್ ನ ಬಸವ ಬಳಗದವರಿಂದ 48ನೆಯ ಬಸವ ಜಯಂತ್ಯೋತ್ಸವ ಕಾರ್ಯಕ್ರಮ ಜುಲೈ ೨೮ ನಡೆಯಿತು ತುಮಕೂರಿನ ಹಿರೇಮಠದ ಪೂಜ್ಯ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಶರಣ ಮಂಜುನಾಥ್ ಅವರು ಬಸವ ಮತ್ತು ಶರಣ ತತ್ವದ ಮೇಲೆ ಮಾತನಾಡಿದರು.
9
ಬೆಂಗಳೂರಿನ ಬಿ.ಇ.ಎಂ.ಎಲ್ ನ ಬಸವ ಬಳಗದವರಿಂದ 48ನೆಯ ಬಸವ ಜಯಂತ್ಯೋತ್ಸವ ಕಾರ್ಯಕ್ರಮ ಜುಲೈ ೨೮ ನಡೆಯಿತು ತುಮಕೂರಿನ ಹಿರೇಮಠದ ಪೂಜ್ಯ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಶರಣ ಮಂಜುನಾಥ್ ಅವರು ಬಸವ ಮತ್ತು ಶರಣ ತತ್ವದ ಮೇಲೆ ಮಾತನಾಡಿದರು.
1
ಹರಪ್ಪನಹಳ್ಳಿಯ ಹಿರೆಮೆಗಳಗೆರೆ ಗ್ರಾಮದ ಜನತಾ ಪ್ರೌಢಶಾಲಾ ಆವರಣದಲ್ಲಿ ಜುಲೈ ೨೭ ಜರುಗಿದ ಹಡಪದ ಅಪ್ಪಣ್ಣನವರ ಜಯಂತಿಯ ಅಧ್ಯಕ್ಷತೆ ಯನ್ನು ಶರಣ ರುದ್ರೇಗೌಡರು ವಹಿಸಿದ್ದರು. ದಯವಿಲ್ಲದ ಧರ್ಮ ಯಾವುದಯ್ಯ ದಯವೇ ಧರ್ಮದ ಮೂಲ ಎಂದು ಶರಣರು ಸಾರಿದರು ಎಂದು ತಮ್ಮ ಭಾಷಣದಲ್ಲಿ ಹೇಳಿದರು. ಸಕಲ ಜೀವಾತ್ಮರಿಗೂ ಲೇಸನೇ ಬಯಸಿದವರು ಶರಣರು ಎಂದು ಉಪನ್ಯಾಸಕಿ ಕುಮಾರಿ ಬಿಂದು ತಮ್ಮ ಉಪನ್ಯಾಸದಲ್ಲಿ ಹೇಳಿದರು. (ಮಾಹಿತಿ/ಫೋಟೋ ವಿಶ್ವೇಶ್ವರಯ್ಯ ಬಿ ಏನ್)
2
ಹರಪ್ಪನಹಳ್ಳಿಯ ಹಿರೆಮೆಗಳಗೆರೆ ಗ್ರಾಮದ ಜನತಾ ಪ್ರೌಢಶಾಲಾ ಆವರಣದಲ್ಲಿ ಜುಲೈ ೨೭ ಜರುಗಿದ ಹಡಪದ ಅಪ್ಪಣ್ಣನವರ ಜಯಂತಿಯ ಅಧ್ಯಕ್ಷತೆ ಯನ್ನು ಶರಣ ರುದ್ರೇಗೌಡರು ವಹಿಸಿದ್ದರು. ದಯವಿಲ್ಲದ ಧರ್ಮ ಯಾವುದಯ್ಯ ದಯವೇ ಧರ್ಮದ ಮೂಲ ಎಂದು ಶರಣರು ಸಾರಿದರು ಎಂದು ತಮ್ಮ ಭಾಷಣದಲ್ಲಿ ಹೇಳಿದರು. ಸಕಲ ಜೀವಾತ್ಮರಿಗೂ ಲೇಸನೇ ಬಯಸಿದವರು ಶರಣರು ಎಂದು ಉಪನ್ಯಾಸಕಿ ಕುಮಾರಿ ಬಿಂದು ತಮ್ಮ ಉಪನ್ಯಾಸದಲ್ಲಿ ಹೇಳಿದರು. (ಮಾಹಿತಿ/ಫೋಟೋ ವಿಶ್ವೇಶ್ವರಯ್ಯ ಬಿ ಏನ್)
1
ರಮೇಶ ಹಾವಜಿಯವರ ಮಕ್ಕಳಾದ ಪ್ರಥಮ ಮತ್ತು ಪ್ರಾಥ೯ನಾರ ಹುಟ್ಟು ಹಬ್ಬವನ್ನು ಕೊಪ್ಪಳದಲ್ಲಿ ಕೊಪ್ಪಳದ ಗುರುಬಸವ ಮಹಾಮನೆಯಲ್ಲಿ ವಚನ ಪಠಣಗಳ ಮೂಲಕ ಜೂಲೈ ೨೭ ಆಚರಿಸಲಾಯಿತು. ವಿಶ್ವಗುರು ಬಸವೇಶ್ವರ ಟ್ರಸ್ಟಿನ ಪ್ರತಿ ಶನಿವಾರದ ಅಧ್ಯಯನ ಮತ್ತು ಅನುಸಂಧಾನದ ನಂತರ ಕಾರ್ಯಕ್ರಮ ನಡೆಯಿತು. (ಮಾಹಿತಿ/ಫೋಟೋ - ಶರಣ ಬಸನ ಗೌಡ)
2
ರಮೇಶ ಹಾವಜಿಯವರ ಮಕ್ಕಳಾದ ಪ್ರಥಮ ಮತ್ತು ಪ್ರಾಥ೯ನಾರ ಹುಟ್ಟು ಹಬ್ಬವನ್ನು ಕೊಪ್ಪಳದಲ್ಲಿ ಕೊಪ್ಪಳದ ಗುರುಬಸವ ಮಹಾಮನೆಯಲ್ಲಿ ವಚನ ಪಠಣಗಳ ಮೂಲಕ ಜೂಲೈ ೨೭ ಆಚರಿಸಲಾಯಿತು. ವಿಶ್ವಗುರು ಬಸವೇಶ್ವರ ಟ್ರಸ್ಟಿನ ಪ್ರತಿ ಶನಿವಾರದ ಅಧ್ಯಯನ ಮತ್ತು ಅನುಸಂಧಾನದ ನಂತರ ಕಾರ್ಯಕ್ರಮ ನಡೆಯಿತು. (ಮಾಹಿತಿ/ಫೋಟೋ - ಶರಣ ಬಸನ ಗೌಡ)
gadag done
ಲಿಂಗಾಯತ ಧರ್ಮ ಪದ್ಧತಿಯಂತೆ ಗದುಗಿನಲ್ಲಿ ಶರಣೆ ಪ್ರಿಯಾಂಕ ಪ್ರಸಾದ ಬಡಿಗಣ್ಣವರ ಇವರ ಗರ್ಭಕ್ಕೆ ಲಿಂಗಸಂಸ್ಕಾರ ನೀಡುವ ನಿಜಾಚರಣೆ ಕಾರ್ಯವು ಜುಲೈ ೨೬ ನಡೆಯಿತು. ನಾಗಭೂಷಣ ಬಡಿಗಣ್ಣವರ ಇವರ ಮನೆಯಲ್ಲಿ ಸಂತಸದಿಂದ ಜರುಗಿದ ಕಾರ್ಯಕ್ರಮವನ್ನು ಶರಣೆ ಗಿರಿಜಕ್ಕ ಧರ್ಮರೆಡ್ಡಿ ಹಾಗೂ ಗೌರಕ್ಕ ಬಡಿಗಣ್ಣವರ ಅವರು ನಡೆಸಿಕೊಟ್ಟರು. ಕುಟುಂಬ ಸದಸ್ಯರು, ಬಂಧುಗಳು ಉಪಸ್ಥಿತರಿದ್ದರು. (ಮಾಹಿತಿ/ಫೋಟೋ - ರವೀಂದ್ರ ಹೊನವಾಡ)
dhannur
2023ನೇ ಸಾಲಿನ ರಾಜ್ಯಮಟ್ಟದ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿಯನ್ನು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರಿಗೆ ಜುಲೈ ೨೭ ನೀಡಲಾಯಿತು. ದಾವಣಗೆರೆಯ ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನದ ನೀಡುವ ಪ್ರಶಸ್ತಿಯು ₹50 ಸಾವಿರ ನಗದು, ಪ್ರಶಸ್ತಿ ಪತ್ರ ಹಾಗೂ ಫಲಕ ಒಳಗೊಂಡಿದೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪೂಜ್ಯ ಬಸವಲಿಂಗ ಪಟ್ಟದ್ದೇವರು, "ನನ್ನ ಜೀವನದ ಕೊನೆಯ ಉಸಿರು ಇರುವವರೆಗೆ ಬಸವತತ್ವದ ಪ್ರಚಾರಕ್ಕಾಗಿ ಶ್ರಮಿಸುತ್ತೇನೆ," ಎಂದರು.
dhannur 1
2023ನೇ ಸಾಲಿನ ರಾಜ್ಯಮಟ್ಟದ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿಯನ್ನು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರಿಗೆ ಜುಲೈ ೨೭ ನೀಡಲಾಯಿತು. ದಾವಣಗೆರೆಯ ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನದ ನೀಡುವ ಪ್ರಶಸ್ತಿಯು ₹50 ಸಾವಿರ ನಗದು, ಪ್ರಶಸ್ತಿ ಪತ್ರ ಹಾಗೂ ಫಲಕ ಒಳಗೊಂಡಿದೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪೂಜ್ಯ ಬಸವಲಿಂಗ ಪಟ್ಟದ್ದೇವರು, "ನನ್ನ ಜೀವನದ ಕೊನೆಯ ಉಸಿರು ಇರುವವರೆಗೆ ಬಸವತತ್ವದ ಪ್ರಚಾರಕ್ಕಾಗಿ ಶ್ರಮಿಸುತ್ತೇನೆ," ಎಂದರು.
SHARE

ಇಂದು ಲಭ್ಯವಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಸವ ತತ್ವದ ಕಾರ್ಯಕ್ರಮಗಳ ವಿವರ ಮತ್ತು ಫೋಟೋಗಳು. ನಿಮ್ಮ ಕಾರ್ಯಕ್ರಮ ವಿವರ, ಫೋಟೋಗಳನ್ನು basavamedia1@gmail.com ವಿಳಾಸಕ್ಕೆ ಇಮೇಲ್ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

Share This Article
Twitter Email Copy Link Print
Previous Article ಮಾನವೀಯತೆಗಿಂತ ದೊಡ್ಡ ಧರ್ಮ ಜಗತ್ತಿನಲ್ಲಿ ಇಲ್ಲ: ಶರಣ ರುದ್ರೇಗೌಡರು
Next Article ಇಷ್ಟಲಿಂಗ ಪೂಜೆ ಕುರುಬ ಸಮುದಾಯದವರೂ ಮಾಡಿಕೊಳ್ಳುತ್ತಾರೆ
Leave a comment

Leave a Reply Cancel reply

Your email address will not be published. Required fields are marked *

Most Read

ಚರ್ಚೆ

ಅನುಭವ ಮಂಟಪ ವಿಡಿಯೋ ಡಿಲೀಟ್ ಮಾಡಿದ ವೀಣಾ ಬನ್ನಂಜೆ

By ಬಸವ ಮೀಡಿಯಾ June 27, 2025
ಚಾವಡಿ

ಬಸವ ಮೀಡಿಯಾ ಬೆಳೆಸಲು ನಿಮ್ಮ ದಾಸೋಹಕ್ಕೆ ಮನವಿ

By ಬಸವ ಮೀಡಿಯಾ June 25, 2025
ಅರಿವು

ಕೊಪ್ಪಳ ಗ್ರಾಮದಲ್ಲಿ ‘ಬಸವಾರ್ಪಿತಾ’ಳ ನಿಜಾಚರಣೆ ತೊಟ್ಟಿಲು ಕಾರ್ಯ

By ಬಸವ ಮೀಡಿಯಾ June 25, 2025
ಅರಿವು

ದಾವಣಗೆರೆಯಲ್ಲಿ ಬಸವತತ್ವದ ‘ಮನೆಯೊಕ್ಕಲು’ (ಗುರು ಪ್ರವೇಶ) ಸಮಾರಂಭ

By ಶಿವಪ್ರಸಾದ ಕರ್ಜಗಿ June 26, 2025
ಕಾರ್ಯಕ್ರಮ

ಮಠಗಳು ಜಾಗೃತಿ ಮೂಡಿಸುವ ಸಾಂಸ್ಕೃತಿಕ ಕೇಂದ್ರಗಳಾಗಲಿ: ಕೊರಣೇಶ್ವರ ಶ್ರೀ

By ಬಸವ ಮೀಡಿಯಾ June 25, 2025
Previous Next

You Might Also Like

ಗ್ಯಾ ಲರಿ

ದಾವಣಗೆರೆಯಲ್ಲಿ ಬಸವತತ್ವದ ‘ಮನೆಯೊಕ್ಕಲು’ (ಗುರು ಪ್ರವೇಶ) ಸಮಾರಂಭ

ದಾವಣಗೆರೆ ದಾವಣಗೆರೆ ನಿವಾಸಿಯಾದ ದಾವಣಗೆರೆ ವಿರಕ್ತಮಠದ ಪೂಜ್ಯ ಬಸವಪ್ರಭು ಸ್ವಾಮೀಜಿಯವರಿಂದ ಕ್ರಿಯಾಮೂರ್ತಿ ದೀಕ್ಷೆಯನ್ನು ಪಡೆದು ಚರಜಂಗಮರಾಗಿರುವ ವಚನಮೂರ್ತಿ ಷಣ್ಮುಖಪ್ಪ ಸಾಲಿಯವರು ದಾವಣಗೆರೆಯ ಸೌಥರ್ನ್ ಬಡಾವಣೆಯಲ್ಲಿ ಮನೆಯೊಂದನ್ನು ನಿರ್ಮಿಸಿದ್ದಾರೆ.…

0 Min Read
ಗ್ಯಾ ಲರಿ

ಕೊಪ್ಪಳ ಗ್ರಾಮದಲ್ಲಿ ‘ಬಸವಾರ್ಪಿತಾ’ಳ ನಿಜಾಚರಣೆ ತೊಟ್ಟಿಲು ಕಾರ್ಯ

ಕೊಪ್ಪಳ ತಾಲೂಕಿನ ಚಿಕ್ಕಬೊಮ್ಮನಾಳ ಗ್ರಾಮದಲ್ಲಿ ಶನಿವಾರ ‘ಲಿಂಗಾಯತ ಧರ್ಮ ನಿಜಾಚಾರಣೆಯ ತೊಟ್ಟಿಲು ಕಾರ್ಯ ಹಾಗೂ ಸಂಚಾರಿ ಶಿವಾನುಭವ ಗೋಷ್ಠಿ’ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು. ಶರಣೆ ಶರಣಮ್ಮ ಶರಣ…

0 Min Read
ಗ್ಯಾ ಲರಿ

ಯಶಸ್ವಿಯಾಗಿ ನಡೆದ ರಾಷ್ಟ್ರೀಯ ಬಸವದಳದ ಶಿವಮೊಗ್ಗ ಜಿಲ್ಲಾ ಸಮಾವೇಶ

ಭದ್ರಾವತಿ ಪಟ್ಟಣದ ಬಸವ ಮಂಟಪದಲ್ಲಿ ರವಿವಾರ ನಡೆದ ರಾಷ್ಟ್ರೀಯ ಬಸವದಳದ ಶಿವಮೊಗ್ಗ ಜಿಲ್ಲಾ ಸಮಾವೇಶದಲ್ಲಿ 500ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು.

0 Min Read
ಗ್ಯಾ ಲರಿ

ದಿವ್ಯಾಂಜಲಿ: ಭಾಲ್ಕಿ ಮಠದಲ್ಲಿ ಬೆಳೆದ ಅನಾಥ ಮಗು ಈಗ ‘ಮಹಾನಟಿ’ ಸ್ಪರ್ಧೆಯಲ್ಲಿ

ಬೆಂಗಳೂರು ಉದಯೋನ್ಮಖ ನಟಿಯರನ್ನು ಸ್ಪರ್ಧಾತ್ಮಕವಾಗಿ ಗುರುತಿಸುವ ಜೀ ಕನ್ನಡ ವಾಹಿನಿಯ ‘ಮಹಾನಟಿ ರಿಯಾಲಿಟಿ ಶೋ’ ಕಾರ್ಯಕ್ರಮದ ಎರಡನೇ ಆವೃತ್ತಿಗೆ ಭಾಲ್ಕಿ ಮಠದಲ್ಲಿ ಬೆಳೆದಿರುವ ದಿವ್ಯಾಂಜಲಿ ಆಯ್ಕೆಯಾಗಿದ್ದಾಳೆ. ರವಿವಾರ…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital