Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
Reading: Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು – ಜುಲೈ ೨೬-೩೧
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
Have an existing account? Sign In
Follow US
Basava Media > Blog > ಗ್ಯಾ ಲರಿ > Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು – ಜುಲೈ ೨೬-೩೧
ಗ್ಯಾ ಲರಿ

Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು – ಜುಲೈ ೨೬-೩೧

ಬಸವ ಮೀಡಿಯಾ
ಬಸವ ಮೀಡಿಯಾ Published July 28, 2024
Share
ವಿಶ್ವಗುರು ಬಸವಣ್ಣನವರ ಶರಣತತ್ವಗಳ ಪ್ರಭಾವಕ್ಕೆ ಒಳಗಾಗಿ ಕನಕಪುರ ತಾಲ್ಲೂಕಿನ ದಾಳಿಂಬ ಗ್ರಾಮದಲ್ಲಿ ರಾಮಪ್ಪ ಕುಟುಂಬದವರು ನಿರ್ಮಾಣ ಮಾಡಿರುವ ಗುರು ಬಸವ ಮಂಟಪದ ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಜು.27ರಂದು ನಡೆಯಿತು.
ವಿಶ್ವಗುರು ಬಸವಣ್ಣನವರ ಶರಣತತ್ವಗಳ ಪ್ರಭಾವಕ್ಕೆ ಒಳಗಾಗಿ ಕನಕಪುರ ತಾಲ್ಲೂಕಿನ ದಾಳಿಂಬ ಗ್ರಾಮದಲ್ಲಿ ರಾಮಪ್ಪ ಕುಟುಂಬದವರು ನಿರ್ಮಾಣ ಮಾಡಿರುವ ಗುರು ಬಸವ ಮಂಟಪದ ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಜು.27ರಂದು ನಡೆಯಿತು.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ರಾಜೀವ್ ಗಾಂಧಿ ಕಾಲೋನಿಯಲ್ಲಿ ಭಾನುವಾರ ವಚನ ಗ್ರಾಮ ಕಾರ್ಯಕ್ರಮ ನಡೆಯಿತು.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ರಾಜೀವ್ ಗಾಂಧಿ ಕಾಲೋನಿಯಲ್ಲಿ ಭಾನುವಾರ ವಚನ ಗ್ರಾಮ ಕಾರ್ಯಕ್ರಮ ನಡೆಯಿತು.
ಶರಣೆ ಶ್ರೀಮತಿ ಕಸ್ತೂರಮ್ಮ ಬಸವಯ್ಯ ಸಸಿಮಠರವರ ಲಿಂಗೈಕ್ಯ ಸ್ಮರಣೆ ಕಾರ್ಯಕ್ರಮ ಜೂಲೈ ೨೮ ಕೊಪ್ಪಳದಲ್ಲಿ ನಡೆಯಿತು. ಇಷ್ಟಲಿಂಗ ಅಧ್ಯಯನ ಕೇಂದ್ರ, ಹೊಸಪೇಟೆ, ಮತ್ತು ವಿಶ್ವಗುರು ಬಸವೇಶ್ವರ ಟ್ರಸ್ಟ್ ಕೊಪ್ಪಳ ಅವರ ಸಹಯೋಗದಲ್ಲಿ ಶಿವಯೋಗ ಮತ್ತು ಅನುಭವ ಘೋಷ್ಟಿ ಕಾರ್ಯಕ್ರಮಗಳು ನಡೆದವು.
ಶರಣೆ ಶ್ರೀಮತಿ ಕಸ್ತೂರಮ್ಮ ಬಸವಯ್ಯ ಸಸಿಮಠರವರ ಲಿಂಗೈಕ್ಯ ಸ್ಮರಣೆ ಕಾರ್ಯಕ್ರಮ ಜೂಲೈ ೨೮ ಕೊಪ್ಪಳದಲ್ಲಿ ನಡೆಯಿತು. ಇಷ್ಟಲಿಂಗ ಅಧ್ಯಯನ ಕೇಂದ್ರ, ಹೊಸಪೇಟೆ, ಮತ್ತು ವಿಶ್ವಗುರು ಬಸವೇಶ್ವರ ಟ್ರಸ್ಟ್ ಕೊಪ್ಪಳ ಅವರ ಸಹಯೋಗದಲ್ಲಿ ಶಿವಯೋಗ ಮತ್ತು ಅನುಭವ ಘೋಷ್ಟಿ ಕಾರ್ಯಕ್ರಮಗಳು ನಡೆದವು.
ಬೆಂಗಳೂರಿನ ಬಿ.ಇ.ಎಂ.ಎಲ್ ನ ಬಸವ ಬಳಗದವರಿಂದ 48ನೆಯ ಬಸವ ಜಯಂತ್ಯೋತ್ಸವ ಕಾರ್ಯಕ್ರಮ ಜುಲೈ ೨೮ ನಡೆಯಿತು ತುಮಕೂರಿನ ಹಿರೇಮಠದ ಪೂಜ್ಯ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಶರಣ ಮಂಜುನಾಥ್ ಅವರು ಬಸವ ಮತ್ತು ಶರಣ ತತ್ವದ ಮೇಲೆ ಮಾತನಾಡಿದರು.
ಬೆಂಗಳೂರಿನ ಬಿ.ಇ.ಎಂ.ಎಲ್ ನ ಬಸವ ಬಳಗದವರಿಂದ 48ನೆಯ ಬಸವ ಜಯಂತ್ಯೋತ್ಸವ ಕಾರ್ಯಕ್ರಮ ಜುಲೈ ೨೮ ನಡೆಯಿತು ತುಮಕೂರಿನ ಹಿರೇಮಠದ ಪೂಜ್ಯ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಶರಣ ಮಂಜುನಾಥ್ ಅವರು ಬಸವ ಮತ್ತು ಶರಣ ತತ್ವದ ಮೇಲೆ ಮಾತನಾಡಿದರು.
ಬೆಂಗಳೂರಿನ ಬಿ.ಇ.ಎಂ.ಎಲ್ ನ ಬಸವ ಬಳಗದವರಿಂದ 48ನೆಯ ಬಸವ ಜಯಂತ್ಯೋತ್ಸವ ಕಾರ್ಯಕ್ರಮ ಜುಲೈ ೨೮ ನಡೆಯಿತು ತುಮಕೂರಿನ ಹಿರೇಮಠದ ಪೂಜ್ಯ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಶರಣ ಮಂಜುನಾಥ್ ಅವರು ಬಸವ ಮತ್ತು ಶರಣ ತತ್ವದ ಮೇಲೆ ಮಾತನಾಡಿದರು.
ಹರಪ್ಪನಹಳ್ಳಿಯ ಹಿರೆಮೆಗಳಗೆರೆ ಗ್ರಾಮದ ಜನತಾ ಪ್ರೌಢಶಾಲಾ ಆವರಣದಲ್ಲಿ ಜುಲೈ ೨೭ ಜರುಗಿದ ಹಡಪದ ಅಪ್ಪಣ್ಣನವರ ಜಯಂತಿಯ ಅಧ್ಯಕ್ಷತೆ ಯನ್ನು ಶರಣ ರುದ್ರೇಗೌಡರು ವಹಿಸಿದ್ದರು. ದಯವಿಲ್ಲದ ಧರ್ಮ ಯಾವುದಯ್ಯ ದಯವೇ ಧರ್ಮದ ಮೂಲ ಎಂದು ಶರಣರು ಸಾರಿದರು ಎಂದು ತಮ್ಮ ಭಾಷಣದಲ್ಲಿ ಹೇಳಿದರು. ಸಕಲ ಜೀವಾತ್ಮರಿಗೂ ಲೇಸನೇ ಬಯಸಿದವರು ಶರಣರು ಎಂದು ಉಪನ್ಯಾಸಕಿ ಕುಮಾರಿ ಬಿಂದು ತಮ್ಮ ಉಪನ್ಯಾಸದಲ್ಲಿ ಹೇಳಿದರು. (ಮಾಹಿತಿ/ಫೋಟೋ ವಿಶ್ವೇಶ್ವರಯ್ಯ ಬಿ ಏನ್)
ಹರಪ್ಪನಹಳ್ಳಿಯ ಹಿರೆಮೆಗಳಗೆರೆ ಗ್ರಾಮದ ಜನತಾ ಪ್ರೌಢಶಾಲಾ ಆವರಣದಲ್ಲಿ ಜುಲೈ ೨೭ ಜರುಗಿದ ಹಡಪದ ಅಪ್ಪಣ್ಣನವರ ಜಯಂತಿಯ ಅಧ್ಯಕ್ಷತೆ ಯನ್ನು ಶರಣ ರುದ್ರೇಗೌಡರು ವಹಿಸಿದ್ದರು. ದಯವಿಲ್ಲದ ಧರ್ಮ ಯಾವುದಯ್ಯ ದಯವೇ ಧರ್ಮದ ಮೂಲ ಎಂದು ಶರಣರು ಸಾರಿದರು ಎಂದು ತಮ್ಮ ಭಾಷಣದಲ್ಲಿ ಹೇಳಿದರು. ಸಕಲ ಜೀವಾತ್ಮರಿಗೂ ಲೇಸನೇ ಬಯಸಿದವರು ಶರಣರು ಎಂದು ಉಪನ್ಯಾಸಕಿ ಕುಮಾರಿ ಬಿಂದು ತಮ್ಮ ಉಪನ್ಯಾಸದಲ್ಲಿ ಹೇಳಿದರು. (ಮಾಹಿತಿ/ಫೋಟೋ ವಿಶ್ವೇಶ್ವರಯ್ಯ ಬಿ ಏನ್)
ರಮೇಶ ಹಾವಜಿಯವರ ಮಕ್ಕಳಾದ ಪ್ರಥಮ ಮತ್ತು ಪ್ರಾಥ೯ನಾರ ಹುಟ್ಟು ಹಬ್ಬವನ್ನು ಕೊಪ್ಪಳದಲ್ಲಿ ಕೊಪ್ಪಳದ ಗುರುಬಸವ ಮಹಾಮನೆಯಲ್ಲಿ ವಚನ ಪಠಣಗಳ ಮೂಲಕ ಜೂಲೈ ೨೭ ಆಚರಿಸಲಾಯಿತು. ವಿಶ್ವಗುರು ಬಸವೇಶ್ವರ ಟ್ರಸ್ಟಿನ ಪ್ರತಿ ಶನಿವಾರದ ಅಧ್ಯಯನ ಮತ್ತು ಅನುಸಂಧಾನದ ನಂತರ ಕಾರ್ಯಕ್ರಮ ನಡೆಯಿತು. (ಮಾಹಿತಿ/ಫೋಟೋ - ಶರಣ ಬಸನ ಗೌಡ)
ರಮೇಶ ಹಾವಜಿಯವರ ಮಕ್ಕಳಾದ ಪ್ರಥಮ ಮತ್ತು ಪ್ರಾಥ೯ನಾರ ಹುಟ್ಟು ಹಬ್ಬವನ್ನು ಕೊಪ್ಪಳದಲ್ಲಿ ಕೊಪ್ಪಳದ ಗುರುಬಸವ ಮಹಾಮನೆಯಲ್ಲಿ ವಚನ ಪಠಣಗಳ ಮೂಲಕ ಜೂಲೈ ೨೭ ಆಚರಿಸಲಾಯಿತು. ವಿಶ್ವಗುರು ಬಸವೇಶ್ವರ ಟ್ರಸ್ಟಿನ ಪ್ರತಿ ಶನಿವಾರದ ಅಧ್ಯಯನ ಮತ್ತು ಅನುಸಂಧಾನದ ನಂತರ ಕಾರ್ಯಕ್ರಮ ನಡೆಯಿತು. (ಮಾಹಿತಿ/ಫೋಟೋ - ಶರಣ ಬಸನ ಗೌಡ)
ಲಿಂಗಾಯತ ಧರ್ಮ ಪದ್ಧತಿಯಂತೆ ಗದುಗಿನಲ್ಲಿ ಶರಣೆ ಪ್ರಿಯಾಂಕ ಪ್ರಸಾದ ಬಡಿಗಣ್ಣವರ ಇವರ ಗರ್ಭಕ್ಕೆ ಲಿಂಗಸಂಸ್ಕಾರ ನೀಡುವ ನಿಜಾಚರಣೆ ಕಾರ್ಯವು ಜುಲೈ ೨೬ ನಡೆಯಿತು. ನಾಗಭೂಷಣ ಬಡಿಗಣ್ಣವರ ಇವರ ಮನೆಯಲ್ಲಿ ಸಂತಸದಿಂದ ಜರುಗಿದ ಕಾರ್ಯಕ್ರಮವನ್ನು ಶರಣೆ ಗಿರಿಜಕ್ಕ ಧರ್ಮರೆಡ್ಡಿ ಹಾಗೂ ಗೌರಕ್ಕ ಬಡಿಗಣ್ಣವರ ಅವರು ನಡೆಸಿಕೊಟ್ಟರು. ಕುಟುಂಬ ಸದಸ್ಯರು, ಬಂಧುಗಳು ಉಪಸ್ಥಿತರಿದ್ದರು. (ಮಾಹಿತಿ/ಫೋಟೋ - ರವೀಂದ್ರ ಹೊನವಾಡ)
2023ನೇ ಸಾಲಿನ ರಾಜ್ಯಮಟ್ಟದ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿಯನ್ನು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರಿಗೆ ಜುಲೈ ೨೭ ನೀಡಲಾಯಿತು. ದಾವಣಗೆರೆಯ ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನದ ನೀಡುವ ಪ್ರಶಸ್ತಿಯು ₹50 ಸಾವಿರ ನಗದು, ಪ್ರಶಸ್ತಿ ಪತ್ರ ಹಾಗೂ ಫಲಕ ಒಳಗೊಂಡಿದೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪೂಜ್ಯ ಬಸವಲಿಂಗ ಪಟ್ಟದ್ದೇವರು, "ನನ್ನ ಜೀವನದ ಕೊನೆಯ ಉಸಿರು ಇರುವವರೆಗೆ ಬಸವತತ್ವದ ಪ್ರಚಾರಕ್ಕಾಗಿ ಶ್ರಮಿಸುತ್ತೇನೆ," ಎಂದರು.
2023ನೇ ಸಾಲಿನ ರಾಜ್ಯಮಟ್ಟದ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿಯನ್ನು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರಿಗೆ ಜುಲೈ ೨೭ ನೀಡಲಾಯಿತು. ದಾವಣಗೆರೆಯ ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನದ ನೀಡುವ ಪ್ರಶಸ್ತಿಯು ₹50 ಸಾವಿರ ನಗದು, ಪ್ರಶಸ್ತಿ ಪತ್ರ ಹಾಗೂ ಫಲಕ ಒಳಗೊಂಡಿದೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪೂಜ್ಯ ಬಸವಲಿಂಗ ಪಟ್ಟದ್ದೇವರು, "ನನ್ನ ಜೀವನದ ಕೊನೆಯ ಉಸಿರು ಇರುವವರೆಗೆ ಬಸವತತ್ವದ ಪ್ರಚಾರಕ್ಕಾಗಿ ಶ್ರಮಿಸುತ್ತೇನೆ," ಎಂದರು.
List of Images 1/16
2
ವಿಶ್ವಗುರು ಬಸವಣ್ಣನವರ ಶರಣತತ್ವಗಳ ಪ್ರಭಾವಕ್ಕೆ ಒಳಗಾಗಿ ಕನಕಪುರ ತಾಲ್ಲೂಕಿನ ದಾಳಿಂಬ ಗ್ರಾಮದಲ್ಲಿ ರಾಮಪ್ಪ ಕುಟುಂಬದವರು ನಿರ್ಮಾಣ ಮಾಡಿರುವ ಗುರು ಬಸವ ಮಂಟಪದ ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಜು.27ರಂದು ನಡೆಯಿತು.
4
ವಿಶ್ವಗುರು ಬಸವಣ್ಣನವರ ಶರಣತತ್ವಗಳ ಪ್ರಭಾವಕ್ಕೆ ಒಳಗಾಗಿ ಕನಕಪುರ ತಾಲ್ಲೂಕಿನ ದಾಳಿಂಬ ಗ್ರಾಮದಲ್ಲಿ ರಾಮಪ್ಪ ಕುಟುಂಬದವರು ನಿರ್ಮಾಣ ಮಾಡಿರುವ ಗುರು ಬಸವ ಮಂಟಪದ ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಜು.27ರಂದು ನಡೆಯಿತು.
1
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ರಾಜೀವ್ ಗಾಂಧಿ ಕಾಲೋನಿಯಲ್ಲಿ ಭಾನುವಾರ ವಚನ ಗ್ರಾಮ ಕಾರ್ಯಕ್ರಮ ನಡೆಯಿತು.
3
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ರಾಜೀವ್ ಗಾಂಧಿ ಕಾಲೋನಿಯಲ್ಲಿ ಭಾನುವಾರ ವಚನ ಗ್ರಾಮ ಕಾರ್ಯಕ್ರಮ ನಡೆಯಿತು.
5
ಶರಣೆ ಶ್ರೀಮತಿ ಕಸ್ತೂರಮ್ಮ ಬಸವಯ್ಯ ಸಸಿಮಠರವರ ಲಿಂಗೈಕ್ಯ ಸ್ಮರಣೆ ಕಾರ್ಯಕ್ರಮ ಜೂಲೈ ೨೮ ಕೊಪ್ಪಳದಲ್ಲಿ ನಡೆಯಿತು. ಇಷ್ಟಲಿಂಗ ಅಧ್ಯಯನ ಕೇಂದ್ರ, ಹೊಸಪೇಟೆ, ಮತ್ತು ವಿಶ್ವಗುರು ಬಸವೇಶ್ವರ ಟ್ರಸ್ಟ್ ಕೊಪ್ಪಳ ಅವರ ಸಹಯೋಗದಲ್ಲಿ ಶಿವಯೋಗ ಮತ್ತು ಅನುಭವ ಘೋಷ್ಟಿ ಕಾರ್ಯಕ್ರಮಗಳು ನಡೆದವು.
7
ಶರಣೆ ಶ್ರೀಮತಿ ಕಸ್ತೂರಮ್ಮ ಬಸವಯ್ಯ ಸಸಿಮಠರವರ ಲಿಂಗೈಕ್ಯ ಸ್ಮರಣೆ ಕಾರ್ಯಕ್ರಮ ಜೂಲೈ ೨೮ ಕೊಪ್ಪಳದಲ್ಲಿ ನಡೆಯಿತು. ಇಷ್ಟಲಿಂಗ ಅಧ್ಯಯನ ಕೇಂದ್ರ, ಹೊಸಪೇಟೆ, ಮತ್ತು ವಿಶ್ವಗುರು ಬಸವೇಶ್ವರ ಟ್ರಸ್ಟ್ ಕೊಪ್ಪಳ ಅವರ ಸಹಯೋಗದಲ್ಲಿ ಶಿವಯೋಗ ಮತ್ತು ಅನುಭವ ಘೋಷ್ಟಿ ಕಾರ್ಯಕ್ರಮಗಳು ನಡೆದವು.
6
ಬೆಂಗಳೂರಿನ ಬಿ.ಇ.ಎಂ.ಎಲ್ ನ ಬಸವ ಬಳಗದವರಿಂದ 48ನೆಯ ಬಸವ ಜಯಂತ್ಯೋತ್ಸವ ಕಾರ್ಯಕ್ರಮ ಜುಲೈ ೨೮ ನಡೆಯಿತು ತುಮಕೂರಿನ ಹಿರೇಮಠದ ಪೂಜ್ಯ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಶರಣ ಮಂಜುನಾಥ್ ಅವರು ಬಸವ ಮತ್ತು ಶರಣ ತತ್ವದ ಮೇಲೆ ಮಾತನಾಡಿದರು.
8
ಬೆಂಗಳೂರಿನ ಬಿ.ಇ.ಎಂ.ಎಲ್ ನ ಬಸವ ಬಳಗದವರಿಂದ 48ನೆಯ ಬಸವ ಜಯಂತ್ಯೋತ್ಸವ ಕಾರ್ಯಕ್ರಮ ಜುಲೈ ೨೮ ನಡೆಯಿತು ತುಮಕೂರಿನ ಹಿರೇಮಠದ ಪೂಜ್ಯ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಶರಣ ಮಂಜುನಾಥ್ ಅವರು ಬಸವ ಮತ್ತು ಶರಣ ತತ್ವದ ಮೇಲೆ ಮಾತನಾಡಿದರು.
9
ಬೆಂಗಳೂರಿನ ಬಿ.ಇ.ಎಂ.ಎಲ್ ನ ಬಸವ ಬಳಗದವರಿಂದ 48ನೆಯ ಬಸವ ಜಯಂತ್ಯೋತ್ಸವ ಕಾರ್ಯಕ್ರಮ ಜುಲೈ ೨೮ ನಡೆಯಿತು ತುಮಕೂರಿನ ಹಿರೇಮಠದ ಪೂಜ್ಯ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಶರಣ ಮಂಜುನಾಥ್ ಅವರು ಬಸವ ಮತ್ತು ಶರಣ ತತ್ವದ ಮೇಲೆ ಮಾತನಾಡಿದರು.
1
ಹರಪ್ಪನಹಳ್ಳಿಯ ಹಿರೆಮೆಗಳಗೆರೆ ಗ್ರಾಮದ ಜನತಾ ಪ್ರೌಢಶಾಲಾ ಆವರಣದಲ್ಲಿ ಜುಲೈ ೨೭ ಜರುಗಿದ ಹಡಪದ ಅಪ್ಪಣ್ಣನವರ ಜಯಂತಿಯ ಅಧ್ಯಕ್ಷತೆ ಯನ್ನು ಶರಣ ರುದ್ರೇಗೌಡರು ವಹಿಸಿದ್ದರು. ದಯವಿಲ್ಲದ ಧರ್ಮ ಯಾವುದಯ್ಯ ದಯವೇ ಧರ್ಮದ ಮೂಲ ಎಂದು ಶರಣರು ಸಾರಿದರು ಎಂದು ತಮ್ಮ ಭಾಷಣದಲ್ಲಿ ಹೇಳಿದರು. ಸಕಲ ಜೀವಾತ್ಮರಿಗೂ ಲೇಸನೇ ಬಯಸಿದವರು ಶರಣರು ಎಂದು ಉಪನ್ಯಾಸಕಿ ಕುಮಾರಿ ಬಿಂದು ತಮ್ಮ ಉಪನ್ಯಾಸದಲ್ಲಿ ಹೇಳಿದರು. (ಮಾಹಿತಿ/ಫೋಟೋ ವಿಶ್ವೇಶ್ವರಯ್ಯ ಬಿ ಏನ್)
2
ಹರಪ್ಪನಹಳ್ಳಿಯ ಹಿರೆಮೆಗಳಗೆರೆ ಗ್ರಾಮದ ಜನತಾ ಪ್ರೌಢಶಾಲಾ ಆವರಣದಲ್ಲಿ ಜುಲೈ ೨೭ ಜರುಗಿದ ಹಡಪದ ಅಪ್ಪಣ್ಣನವರ ಜಯಂತಿಯ ಅಧ್ಯಕ್ಷತೆ ಯನ್ನು ಶರಣ ರುದ್ರೇಗೌಡರು ವಹಿಸಿದ್ದರು. ದಯವಿಲ್ಲದ ಧರ್ಮ ಯಾವುದಯ್ಯ ದಯವೇ ಧರ್ಮದ ಮೂಲ ಎಂದು ಶರಣರು ಸಾರಿದರು ಎಂದು ತಮ್ಮ ಭಾಷಣದಲ್ಲಿ ಹೇಳಿದರು. ಸಕಲ ಜೀವಾತ್ಮರಿಗೂ ಲೇಸನೇ ಬಯಸಿದವರು ಶರಣರು ಎಂದು ಉಪನ್ಯಾಸಕಿ ಕುಮಾರಿ ಬಿಂದು ತಮ್ಮ ಉಪನ್ಯಾಸದಲ್ಲಿ ಹೇಳಿದರು. (ಮಾಹಿತಿ/ಫೋಟೋ ವಿಶ್ವೇಶ್ವರಯ್ಯ ಬಿ ಏನ್)
1
ರಮೇಶ ಹಾವಜಿಯವರ ಮಕ್ಕಳಾದ ಪ್ರಥಮ ಮತ್ತು ಪ್ರಾಥ೯ನಾರ ಹುಟ್ಟು ಹಬ್ಬವನ್ನು ಕೊಪ್ಪಳದಲ್ಲಿ ಕೊಪ್ಪಳದ ಗುರುಬಸವ ಮಹಾಮನೆಯಲ್ಲಿ ವಚನ ಪಠಣಗಳ ಮೂಲಕ ಜೂಲೈ ೨೭ ಆಚರಿಸಲಾಯಿತು. ವಿಶ್ವಗುರು ಬಸವೇಶ್ವರ ಟ್ರಸ್ಟಿನ ಪ್ರತಿ ಶನಿವಾರದ ಅಧ್ಯಯನ ಮತ್ತು ಅನುಸಂಧಾನದ ನಂತರ ಕಾರ್ಯಕ್ರಮ ನಡೆಯಿತು. (ಮಾಹಿತಿ/ಫೋಟೋ - ಶರಣ ಬಸನ ಗೌಡ)
2
ರಮೇಶ ಹಾವಜಿಯವರ ಮಕ್ಕಳಾದ ಪ್ರಥಮ ಮತ್ತು ಪ್ರಾಥ೯ನಾರ ಹುಟ್ಟು ಹಬ್ಬವನ್ನು ಕೊಪ್ಪಳದಲ್ಲಿ ಕೊಪ್ಪಳದ ಗುರುಬಸವ ಮಹಾಮನೆಯಲ್ಲಿ ವಚನ ಪಠಣಗಳ ಮೂಲಕ ಜೂಲೈ ೨೭ ಆಚರಿಸಲಾಯಿತು. ವಿಶ್ವಗುರು ಬಸವೇಶ್ವರ ಟ್ರಸ್ಟಿನ ಪ್ರತಿ ಶನಿವಾರದ ಅಧ್ಯಯನ ಮತ್ತು ಅನುಸಂಧಾನದ ನಂತರ ಕಾರ್ಯಕ್ರಮ ನಡೆಯಿತು. (ಮಾಹಿತಿ/ಫೋಟೋ - ಶರಣ ಬಸನ ಗೌಡ)
gadag done
ಲಿಂಗಾಯತ ಧರ್ಮ ಪದ್ಧತಿಯಂತೆ ಗದುಗಿನಲ್ಲಿ ಶರಣೆ ಪ್ರಿಯಾಂಕ ಪ್ರಸಾದ ಬಡಿಗಣ್ಣವರ ಇವರ ಗರ್ಭಕ್ಕೆ ಲಿಂಗಸಂಸ್ಕಾರ ನೀಡುವ ನಿಜಾಚರಣೆ ಕಾರ್ಯವು ಜುಲೈ ೨೬ ನಡೆಯಿತು. ನಾಗಭೂಷಣ ಬಡಿಗಣ್ಣವರ ಇವರ ಮನೆಯಲ್ಲಿ ಸಂತಸದಿಂದ ಜರುಗಿದ ಕಾರ್ಯಕ್ರಮವನ್ನು ಶರಣೆ ಗಿರಿಜಕ್ಕ ಧರ್ಮರೆಡ್ಡಿ ಹಾಗೂ ಗೌರಕ್ಕ ಬಡಿಗಣ್ಣವರ ಅವರು ನಡೆಸಿಕೊಟ್ಟರು. ಕುಟುಂಬ ಸದಸ್ಯರು, ಬಂಧುಗಳು ಉಪಸ್ಥಿತರಿದ್ದರು. (ಮಾಹಿತಿ/ಫೋಟೋ - ರವೀಂದ್ರ ಹೊನವಾಡ)
dhannur
2023ನೇ ಸಾಲಿನ ರಾಜ್ಯಮಟ್ಟದ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿಯನ್ನು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರಿಗೆ ಜುಲೈ ೨೭ ನೀಡಲಾಯಿತು. ದಾವಣಗೆರೆಯ ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನದ ನೀಡುವ ಪ್ರಶಸ್ತಿಯು ₹50 ಸಾವಿರ ನಗದು, ಪ್ರಶಸ್ತಿ ಪತ್ರ ಹಾಗೂ ಫಲಕ ಒಳಗೊಂಡಿದೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪೂಜ್ಯ ಬಸವಲಿಂಗ ಪಟ್ಟದ್ದೇವರು, "ನನ್ನ ಜೀವನದ ಕೊನೆಯ ಉಸಿರು ಇರುವವರೆಗೆ ಬಸವತತ್ವದ ಪ್ರಚಾರಕ್ಕಾಗಿ ಶ್ರಮಿಸುತ್ತೇನೆ," ಎಂದರು.
dhannur 1
2023ನೇ ಸಾಲಿನ ರಾಜ್ಯಮಟ್ಟದ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿಯನ್ನು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರಿಗೆ ಜುಲೈ ೨೭ ನೀಡಲಾಯಿತು. ದಾವಣಗೆರೆಯ ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನದ ನೀಡುವ ಪ್ರಶಸ್ತಿಯು ₹50 ಸಾವಿರ ನಗದು, ಪ್ರಶಸ್ತಿ ಪತ್ರ ಹಾಗೂ ಫಲಕ ಒಳಗೊಂಡಿದೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪೂಜ್ಯ ಬಸವಲಿಂಗ ಪಟ್ಟದ್ದೇವರು, "ನನ್ನ ಜೀವನದ ಕೊನೆಯ ಉಸಿರು ಇರುವವರೆಗೆ ಬಸವತತ್ವದ ಪ್ರಚಾರಕ್ಕಾಗಿ ಶ್ರಮಿಸುತ್ತೇನೆ," ಎಂದರು.
SHARE

ಇಂದು ಲಭ್ಯವಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಸವ ತತ್ವದ ಕಾರ್ಯಕ್ರಮಗಳ ವಿವರ ಮತ್ತು ಫೋಟೋಗಳು. ನಿಮ್ಮ ಕಾರ್ಯಕ್ರಮ ವಿವರ, ಫೋಟೋಗಳನ್ನು basavamedia1@gmail.com ವಿಳಾಸಕ್ಕೆ ಇಮೇಲ್ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

Share This Article
Twitter Email Copy Link Print
Previous Article ಮಾನವೀಯತೆಗಿಂತ ದೊಡ್ಡ ಧರ್ಮ ಜಗತ್ತಿನಲ್ಲಿ ಇಲ್ಲ: ಶರಣ ರುದ್ರೇಗೌಡರು
Next Article ಇಷ್ಟಲಿಂಗ ಪೂಜೆ ಕುರುಬ ಸಮುದಾಯದವರೂ ಮಾಡಿಕೊಳ್ಳುತ್ತಾರೆ
Leave a comment

Leave a Reply Cancel reply

Your email address will not be published. Required fields are marked *

Most Read

ಬಸವ ಸಂಸ್ಕೃತಿ ಅಭಿಯಾನ 2025

ಬಸವ ಸಂಸ್ಕೃತಿ ಅಭಿಯಾನ ಯಾವ ಜಿಲ್ಲೆಯಲ್ಲಿ ಎಂದು: ಸಂಪೂರ್ಣ ಮಾರ್ಗಸೂಚಿ

By ಬಸವ ಮೀಡಿಯಾ June 8, 2025
ಚರ್ಚೆ

ಬಸವ ಜಯಂತಿಯಲ್ಲಿ ರೇಣುಕಾ ಚಿತ್ರ ಹಾಕಿ: ಮಾಜಿ ಬಿಜೆಪಿ ಶಾಸಕರ ಗಲಾಟೆ

By ರವೀಂದ್ರ ಹೊನವಾಡ June 9, 2025
ಚರ್ಚೆ

ಬಾಯಲ್ಲಿ ಬಸವ, ಮನದಲ್ಲಿ ವಿಷ ತುಂಬಿಕೊಂಡಿರುವ ಪುಡಾರಿ

By ನಂದಿ ಕುಮಾರ ಪಾಟೀಲ್ June 10, 2025
ಸುದ್ದಿ

ಶಾಸಕರ ಭವನದಲ್ಲಿ ಬೇಡ ಜಂಗಮರ ಮೇಲೆ ದುಂಡು ಮೇಜಿನ ಸಭೆ

By ಬಸವ ಮೀಡಿಯಾ June 13, 2025
ಇಂದು

ಲಿಂಗಾಯತರ ಅಸ್ಮಿತೆ ನಾಶ ಮಾಡುತ್ತಿರುವ ಜಾತಿ ಪ್ರಮಾಣಪತ್ರಗಳು

By ಮಹಾಂತೇಶ ತೋರಣಗಟ್ಟಿ, ಬೆಳಗಾವಿ June 13, 2025
Previous Next

You Might Also Like

ಗ್ಯಾ ಲರಿ

ಅಪ್ಪಟ ಶರಣ ಸಂಸ್ಕೃತಿಯ ಪದ್ದತಿಯಲ್ಲಿ ನಡೆದ ಕಲ್ಯಾಣ ಮಹೋತ್ಸವ

ಸಿಂಧನೂರು ವೀರಭದ್ರಪ್ಪ, ಶಾರದಮ್ಮ ಅವರ ಪುತ್ರ ಅಷ್ಟಾವರಣ ಸಂಪನ್ನ ಅಂದಾನಗೌಡ ಮತ್ತು ಅಷ್ಟಾವರಣ ಸಂಪನ್ನೆ ಸವಿತಾ ಅವರ ಕಲ್ಯಾಣ ಮಹೋತ್ಸವ ಲಿಂಗಾಯತ ಧರ್ಮದ ನಿಜಾಚರಣೆಯಂತೆ ನಡೆಯಿತು.

0 Min Read
ಗ್ಯಾ ಲರಿ

ದಲಾಯಿಲಾಮಾ ಜನ್ಮದಿನದ ಆಚರಣೆಯಲ್ಲಿ ಸರ್ವ ಧರ್ಮಗಳ ಸಂವಾದ

ಮುಂಡಗೋಡ ಬೌದ್ಧಧರ್ಮದ ಪರಮಗುರು ಪೂಜ್ಯ 14ನೇ ದಲಾಯಿಲಾಮಾ ಅವರ 90ನೇ ಜನ್ಮದಿನದ ಪ್ರಯುಕ್ತ ಸರ್ವ ಧರ್ಮಗಳ ಸಂವಾದ ಮುಂಡಗೋಡಿನ ಟಿಬೆಟಿಯನ್ ಲಾಮಾ ಕ್ಯಾಂಪಿನ ಡ್ರೇಪುಂಗ್ ಗೋಮಂಗ್ ಮೋನಸ್ಟ್ರೀಯಲ್ಲಿ…

0 Min Read
ಗ್ಯಾ ಲರಿ

ಎಲೆಕ್ಟ್ರಾನಿಕ್ ಸಿಟಿಯಲ್ಲಿ ಗುರು ಬಸವ ಮಂಟಪದ ಸಂಭ್ರಮದ ಉದ್ಘಾಟನೆ

ಬೆಂಗಳೂರು ರಾಷ್ಟ್ರೀಯ ಬಸವದಳದಿಂದ ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಗುರು ಬಸವ ಮಂಟಪದ ಉದ್ಘಾಟನೆ ರವಿವಾರ ನೆರವೇರಿತು.

0 Min Read
ಗ್ಯಾ ಲರಿ

‘ಮುರುಘಾ ಮಠದಲ್ಲಿ ಕಂದಾಚಾರಕ್ಕೆ ಸೆಡ್ಡು ಹೊಡೆಯುವ ಸಾಮೂಹಿಕ ಕಲ್ಯಾಣ’

ಚಿತ್ರದುರ್ಗ ನಗರದ ಬಸವಕೇಂದ್ರ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿಂದು ೩೫ನೇ ವರ್ಷದ ಆರನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ೨೬ ಜೋಡಿಗಳ ವಿವಾಹ ನೆರವೇರಿತು. ಕಾರ್ಯಕ್ರಮದ ಸಮ್ಮಖ…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital