Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
Reading: Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು ಆಗಸ್ಟ್ 8-10
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
Have an existing account? Sign In
Follow US
Basava Media > Blog > ಗ್ಯಾ ಲರಿ > Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು ಆಗಸ್ಟ್ 8-10
ಗ್ಯಾ ಲರಿ

Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು ಆಗಸ್ಟ್ 8-10

Basava Media
Basava Media Published August 8, 2024
Share
ಬಸವ ಕೇಂದ್ರದವರು ಆಗಸ್ಟ್ ೮ರಂದು ಧಾರವಾಡದಲ್ಲಿ ಬಸವ ಪಂಚಮಿ ಹಾಲು ಉಣಿಸುವ ಹಬ್ಬವನ್ನು ಆಚರಿಸಿದರು.
ತೆಲಂಗಾಣ ರಾಜ್ಯ ಜಹಿರಾಬಾದಿನಲ್ಲಿ ನಡೆಯುತ್ತಿರುವ ಶರಣರ ಮೇಲಿನ ಪ್ರವಚನ ಕಾರ್ಯಕ್ರಮ. ಮೈಸೂರು ಜಿಲ್ಲೆಯ ಗುರುಮಲ್ಲೇಶ್ವರ ದಾಸೋಹ ಮಠದ ಪೂಜ್ಯ ಜಯದೇವಿ ಮಾತಾ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.
ತೆಲಂಗಾಣ ರಾಜ್ಯ ಜಹಿರಾಬಾದಿನಲ್ಲಿ ನಡೆಯುತ್ತಿರುವ ಶರಣರ ಮೇಲಿನ ಪ್ರವಚನ ಕಾರ್ಯಕ್ರಮ. ಮೈಸೂರು ಜಿಲ್ಲೆಯ ಗುರುಮಲ್ಲೇಶ್ವರ ದಾಸೋಹ ಮಠದ ಪೂಜ್ಯ ಜಯದೇವಿ ಮಾತಾ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.
ಕೊಪ್ಪಳ ತಾಲೂಕಿನ ಹೂವಿನಾಳ ಗ್ರಾಮದ ಶರಣ ಚನ್ನಬಸವ ಮಹಾಮನೆಯಲ್ಲಿ, 'ಸಂಚಾರಿ ಅರಿವಿನ ಮನೆ' ಕಾಯ೯ಕ್ರಮ ಗುರವಾರ ಜರುಗಿತು. ಶಿವಯೋಗ ಕುರಿತು ಗವೀಶ ಸಸಿಮಠ, ಅಚ೯ನಾ ಸಸಿಮಠ, ಡಾ. ಸಂಗಮೇಶ ಕಲಹಾಳ ಮಾತನಾಡಿದರು. ಚನ್ನಬಸವ ಮಹಾಮನೆಯ ಮುಖ್ಯಸ್ಥೆ ನೀಲಮ್ಮ ಎಸ್. ಪಾಟೀಲ ಪ್ರಸಾದ ಸೇವೆಗೈದರು.
ಬೆಳಗಾವಿ ಸಂಚಾರಿ ಗುರುಬಸವ ಬಳಗದವರು ಬಸವ ಪಂಚಮಿಯನ್ನು ನಾಗನೂರು ಶ್ರೀ ರುದ್ರಾಕ್ಷಿ ಮಠದ ವಸತಿ ನಿಲಯದ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಆಚರಿಸಿದರು. ಡಾ.ಅಲ್ಲಮ್ಮಪ್ರಭು ಮಹಾಸ್ವಾಮಿಗಳು ಸಾನಿಧ್ಯವಹಿಸಿ ನಡೆದ ಕಾರ್ಯಕ್ರಮದಲ್ಲಿ ಬಸವರಾಜ ರೊಟ್ಟಿ, ಅಂದಾನಯ್ಯ ಅಳಗುಂಡಿ ಹಾಗೂ ಸಂಚಾರಿ ಗುರುಬಸವ ಬಳಗದ ಪ್ರಮುಖರು ವೇದಿಕೆ ಮೇಲಿದ್ದರು. ನೀಲಮ್ಮ ಮಹಾದೇವ ಕುಂಬಾರ ಅವರು ದಾಸೋಹ ಸೇವೆಗೈದರು.
ಮಂಡ್ಯದ ಹೊಸಹಳ್ಳಿ ಸರ್ಕಾರಿ ಶಾಲೆಯ ಆವರಣದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಬಸವ ಫೌಂಡೇಶನ್, ಮಾನವಬಂಧುತ್ವ ವೇದಿಕೆ ಹಾಗೂ ಕಾಯಕಯೋಗಿ ಸಮೂಹ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಡೆದ ಬಸವಪಂಚಮಿ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಹಾಲು ಹಣ್ಣು ವಿತರಿಸಲಾಯಿತು.
ಮೈಸೂರು ತಾಲ್ಲೂಕು ಮಾದಳ್ಳಿ ಗ್ರಾಮದಲ್ಲಿ ೫೦ಕ್ಕೂ ಹೆಚ್ಚು ಮಕ್ಕಳಿಗೆ ಸೋಮವಾರ ಪೂಜ್ಯ ಬಸವಯೋಗಿ ಪ್ರಭುಗಳು ಇಷ್ಟಲಿಂಗಧಾರಣೆ ಮಾಡಿ ಶಿವಯೋಗ ಹೇಳಿಕೊಟ್ಟರು. ಇಷ್ಟಲಿಂಗ ಜನಕ ಬಸವಣ್ಣನವರು ಎಂಬ ವಿಷಯದ ಬಗ್ಗೆ ಪ್ರಾಂಶುಪಾಲರಾದ ಚಿಕ್ಕಹಳ್ಳಿ ದೇವರಾಜುರವರು ಉಪನ್ಯಾಸ ನೀಡಿದರು.
ಮೈಸೂರು ತಾಲ್ಲೂಕು ಮಾದಳ್ಳಿ ಗ್ರಾಮದಲ್ಲಿ ೫೦ಕ್ಕೂ ಹೆಚ್ಚು ಮಕ್ಕಳಿಗೆ ಸೋಮವಾರ ಪೂಜ್ಯ ಬಸವಯೋಗಿ ಪ್ರಭುಗಳು ಇಷ್ಟಲಿಂಗಧಾರಣೆ ಮಾಡಿ ಶಿವಯೋಗ ಹೇಳಿಕೊಟ್ಟರು. ಇಷ್ಟಲಿಂಗ ಜನಕ ಬಸವಣ್ಣನವರು ಎಂಬ ವಿಷಯದ ಬಗ್ಗೆ ಪ್ರಾಂಶುಪಾಲರಾದ ಚಿಕ್ಕಹಳ್ಳಿ ದೇವರಾಜುರವರು ಉಪನ್ಯಾಸ ನೀಡಿದರು.
ಮೈಸೂರು ತಾಲ್ಲೂಕು ಮಾದಳ್ಳಿ ಗ್ರಾಮದಲ್ಲಿ ೫೦ಕ್ಕೂ ಹೆಚ್ಚು ಮಕ್ಕಳಿಗೆ ಸೋಮವಾರ ಪೂಜ್ಯ ಬಸವಯೋಗಿ ಪ್ರಭುಗಳು ಇಷ್ಟಲಿಂಗಧಾರಣೆ ಮಾಡಿ ಶಿವಯೋಗ ಹೇಳಿಕೊಟ್ಟರು. ಇಷ್ಟಲಿಂಗ ಜನಕ ಬಸವಣ್ಣನವರು ಎಂಬ ವಿಷಯದ ಬಗ್ಗೆ ಪ್ರಾಂಶುಪಾಲರಾದ ಚಿಕ್ಕಹಳ್ಳಿ ದೇವರಾಜುರವರು ಉಪನ್ಯಾಸ ನೀಡಿದರು.
ಗುಂಡ್ಲುಪೇಟೆಯ ಮಡಹಳ್ಳಿಯಲ್ಲಿ ನಿಜಾಚರಣೆ ಬಗ್ಗೆ ಜಾಗೃತಿ ಮೂಡಿಸಲು ಶ್ರಾವಣ ಮಾಸದ ಕಾರ್ಯಕ್ರಮ ನಡೆಯಿತು. ಪೂಜ್ಯ ಶ್ರೀ ಬಸವಯೋಗಿ ಪ್ರಭು ಸ್ವಾಮೀಜಿಗಳು ಲಿಂಗಾಯತರು ತಮ್ಮದಲ್ಲದ ಆಚರಣೆಗಳನ್ನು ಆಚರಿಸುವುದು ತಪ್ಪು, ಇದನ್ನು ಬದಲಾಯಿಸುವಲ್ಲಿ ಮಠಗಳು ಪಾತ್ರ ಮುಖ್ಯವೆಂದು ಹೇಳಿದರು.
ಗುಂಡ್ಲುಪೇಟೆಯ ಮಡಹಳ್ಳಿಯಲ್ಲಿ ನಿಜಾಚರಣೆ ಬಗ್ಗೆ ಜಾಗೃತಿ ಮೂಡಿಸಲು ಶ್ರಾವಣ ಮಾಸದ ಕಾರ್ಯಕ್ರಮ ನಡೆಯಿತು. ಪೂಜ್ಯ ಶ್ರೀ ಬಸವಯೋಗಿ ಪ್ರಭು ಸ್ವಾಮೀಜಿಗಳು ಲಿಂಗಾಯತರು ತಮ್ಮದಲ್ಲದ ಆಚರಣೆಗಳನ್ನು ಆಚರಿಸುವುದು ತಪ್ಪು, ಇದನ್ನು ಬದಲಾಯಿಸುವಲ್ಲಿ ಮಠಗಳು ಪಾತ್ರ ಮುಖ್ಯವೆಂದು ಹೇಳಿದರು.
ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಪೌಷ್ಟಿಕ ಆಹಾರ ಉಣಿಸುವ ಮುಖಾಂತರ ಬಸವಪರ ಸಂಘಟನೆಗಳು ಆಗಸ್ಟ್ ೮ ರಂದು ‘ಬಸವ ಪಂಚಮಿ’ ಗಜೇಂದ್ರಗಡದಲ್ಲಿ ಆಚರಿಸಿದವು. ಊರ ಹೊರವಲಯದ ವಿವಿಧ ಕಡೆ, ಬಯಲು ಜಾಗೆಗಳಲ್ಲಿ ಗುಡಿಸಲು ಹಾಕಿಕೊಂಡು ಬದುಕು ಸಾಗಿಸುತ್ತಿರುವವರ ಮಕ್ಕಳು, ಮಹಿಳೆಯರಿಗೆ ಹಾಲು, ಹಣ್ಣು, ಬಿಸ್ಕೆಟ್ ವಿತರಿಸಲಾಯಿತು.
ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಪೌಷ್ಟಿಕ ಆಹಾರ ಉಣಿಸುವ ಮುಖಾಂತರ ಬಸವಪರ ಸಂಘಟನೆಗಳು ಆಗಸ್ಟ್ ೮ ರಂದು ‘ಬಸವ ಪಂಚಮಿ’ ಗಜೇಂದ್ರಗಡದಲ್ಲಿ ಆಚರಿಸಿದವು. ಊರ ಹೊರವಲಯದ ವಿವಿಧ ಕಡೆ, ಬಯಲು ಜಾಗೆಗಳಲ್ಲಿ ಗುಡಿಸಲು ಹಾಕಿಕೊಂಡು ಬದುಕು ಸಾಗಿಸುತ್ತಿರುವವರ ಮಕ್ಕಳು, ಮಹಿಳೆಯರಿಗೆ ಹಾಲು, ಹಣ್ಣು, ಬಿಸ್ಕೆಟ್ ವಿತರಿಸಲಾಯಿತು.
ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಪೌಷ್ಟಿಕ ಆಹಾರ ಉಣಿಸುವ ಮುಖಾಂತರ ಬಸವಪರ ಸಂಘಟನೆಗಳು ಆಗಸ್ಟ್ ೮ ರಂದು ‘ಬಸವ ಪಂಚಮಿ’ ಗಜೇಂದ್ರಗಡದಲ್ಲಿ ಆಚರಿಸಿದವು. ಊರ ಹೊರವಲಯದ ವಿವಿಧ ಕಡೆ, ಬಯಲು ಜಾಗೆಗಳಲ್ಲಿ ಗುಡಿಸಲು ಹಾಕಿಕೊಂಡು ಬದುಕು ಸಾಗಿಸುತ್ತಿರುವವರ ಮಕ್ಕಳು, ಮಹಿಳೆಯರಿಗೆ ಹಾಲು, ಹಣ್ಣು, ಬಿಸ್ಕೆಟ್ ವಿತರಿಸಲಾಯಿತು.
ಆಳಂದಿನ ಶ್ರೀ ತೋಂಟದ ಡಾ. ಸಿದ್ಧಲಿಂಗ ಮಹಾಸ್ವಾಮಿಗಳ ಅನುಭವ ಮಂಟಪದ ಶಾಲೆಯಲ್ಲಿ ಆಗಸ್ಟ್ ೮ರಂದು ಬಸವ ಪಂಚಮಿ ಹಬ್ಬ ಆಚರಿಸಲಾಯಿತು. ಕೋರಣೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಮಕ್ಕಳಿಗೆ ಹಾಲು ವಿತರಿಸಲಾಯಿತು.ಈ ಸಂದರ್ಭದಲ್ಲಿ ಕಾರ್ಯದರ್ಶಿ ಮಂಜುನಾಥ ಯಲಿಶೆಟ್ಟಿ, ಕೋಶಾಧ್ಯಕ್ಷ ಸುಭಾಷ ಪಾಟೀಲ, ಮುಖ್ಯ ಗುರುಗಳಾದ ಶರಣಬಸಪ್ಪ ಹಾಗೂ ಶಾಲಾ ಶಿಕ್ಷಕಿಯರು, ಸಿಬ್ಬಂದಿ ಉಪಸ್ಥಿತರಿದ್ದರು.
ಆಳಂದಿನ ಶ್ರೀ ತೋಂಟದ ಡಾ. ಸಿದ್ಧಲಿಂಗ ಮಹಾಸ್ವಾಮಿಗಳ ಅನುಭವ ಮಂಟಪದ ಶಾಲೆಯಲ್ಲಿ ಆಗಸ್ಟ್ ೮ರಂದು ಬಸವ ಪಂಚಮಿ ಹಬ್ಬ ಆಚರಿಸಲಾಯಿತು. ಕೋರಣೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಮಕ್ಕಳಿಗೆ ಹಾಲು ವಿತರಿಸಲಾಯಿತು.ಈ ಸಂದರ್ಭದಲ್ಲಿ ಕಾರ್ಯದರ್ಶಿ ಮಂಜುನಾಥ ಯಲಿಶೆಟ್ಟಿ, ಕೋಶಾಧ್ಯಕ್ಷ ಸುಭಾಷ ಪಾಟೀಲ, ಮುಖ್ಯ ಗುರುಗಳಾದ ಶರಣಬಸಪ್ಪ ಹಾಗೂ ಶಾಲಾ ಶಿಕ್ಷಕಿಯರು, ಸಿಬ್ಬಂದಿ ಉಪಸ್ಥಿತರಿದ್ದರು.
ಬೆಂಗಳೂರಿನ ರಾಜಾಜಿನಗರ ಬಸವ ಮಂಟಪದಲ್ಲಿ ನಾಲ್ಕನೆಯ ಬಸವೇಶ್ವರ ಪೂಜಾ ವ್ರತ ಹಾಗೂ ಇಷ್ಟಲಿಂಗ ಕಾರ್ಯಕ್ರಮವನ್ನು ಪೂಜ್ಯ ಡಾ. ಮಾತೆ ಗಂಗಾದೇವಿಯವರಿಂದ ಆಗಸ್ಟ್ ೮ರಂದು ಅದ್ದೂರಿಯಾಗಿ ನಡೆಯಿತು.
ಬೆಂಗಳೂರಿನ ರಾಜಾಜಿನಗರ ಬಸವ ಮಂಟಪದಲ್ಲಿ ನಾಲ್ಕನೆಯ ಬಸವೇಶ್ವರ ಪೂಜಾ ವ್ರತ ಹಾಗೂ ಇಷ್ಟಲಿಂಗ ಕಾರ್ಯಕ್ರಮವನ್ನು ಪೂಜ್ಯ ಡಾ. ಮಾತೆ ಗಂಗಾದೇವಿಯವರಿಂದ ಆಗಸ್ಟ್ ೮ರಂದು ಅದ್ದೂರಿಯಾಗಿ ನಡೆಯಿತು.
ಬಸವ ಕೇಂದ್ರದವರು ಆಗಸ್ಟ್ ೮ರಂದು ಧಾರವಾಡದಲ್ಲಿ ಬಸವ ಪಂಚಮಿ ಹಾಲು ಉಣಿಸುವ ಹಬ್ಬವನ್ನು ಆಚರಿಸಿದರು.
ಬಸವ ಕೇಂದ್ರದವರು ಆಗಸ್ಟ್ ೮ರಂದು ಧಾರವಾಡದಲ್ಲಿ ಬಸವ ಪಂಚಮಿ ಹಾಲು ಉಣಿಸುವ ಹಬ್ಬವನ್ನು ಆಚರಿಸಿದರು.
ತೆಲಂಗಾಣ ರಾಜ್ಯ ಜಹಿರಾಬಾದಿನಲ್ಲಿ ನಡೆಯುತ್ತಿರುವ ಶರಣರ ಮೇಲಿನ ಪ್ರವಚನ ಕಾರ್ಯಕ್ರಮ. ಮೈಸೂರು ಜಿಲ್ಲೆಯ ಗುರುಮಲ್ಲೇಶ್ವರ ದಾಸೋಹ ಮಠದ ಪೂಜ್ಯ ಜಯದೇವಿ ಮಾತಾ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.
List of Images 1/19
tel2
ತೆಲಂಗಾಣ ರಾಜ್ಯ ಜಹಿರಾಬಾದಿನಲ್ಲಿ ನಡೆಯುತ್ತಿರುವ ಶರಣರ ಮೇಲಿನ ಪ್ರವಚನ ಕಾರ್ಯಕ್ರಮ. ಮೈಸೂರು ಜಿಲ್ಲೆಯ ಗುರುಮಲ್ಲೇಶ್ವರ ದಾಸೋಹ ಮಠದ ಪೂಜ್ಯ ಜಯದೇವಿ ಮಾತಾ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.
tel
ತೆಲಂಗಾಣ ರಾಜ್ಯ ಜಹಿರಾಬಾದಿನಲ್ಲಿ ನಡೆಯುತ್ತಿರುವ ಶರಣರ ಮೇಲಿನ ಪ್ರವಚನ ಕಾರ್ಯಕ್ರಮ. ಮೈಸೂರು ಜಿಲ್ಲೆಯ ಗುರುಮಲ್ಲೇಶ್ವರ ದಾಸೋಹ ಮಠದ ಪೂಜ್ಯ ಜಯದೇವಿ ಮಾತಾ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.
Untitled design (9)
ಕೊಪ್ಪಳ ತಾಲೂಕಿನ ಹೂವಿನಾಳ ಗ್ರಾಮದ ಶರಣ ಚನ್ನಬಸವ ಮಹಾಮನೆಯಲ್ಲಿ, 'ಸಂಚಾರಿ ಅರಿವಿನ ಮನೆ' ಕಾಯ೯ಕ್ರಮ ಗುರವಾರ ಜರುಗಿತು. ಶಿವಯೋಗ ಕುರಿತು ಗವೀಶ ಸಸಿಮಠ, ಅಚ೯ನಾ ಸಸಿಮಠ, ಡಾ. ಸಂಗಮೇಶ ಕಲಹಾಳ ಮಾತನಾಡಿದರು. ಚನ್ನಬಸವ ಮಹಾಮನೆಯ ಮುಖ್ಯಸ್ಥೆ ನೀಲಮ್ಮ ಎಸ್. ಪಾಟೀಲ ಪ್ರಸಾದ ಸೇವೆಗೈದರು.
mandya 2
ಬೆಳಗಾವಿ ಸಂಚಾರಿ ಗುರುಬಸವ ಬಳಗದವರು ಬಸವ ಪಂಚಮಿಯನ್ನು ನಾಗನೂರು ಶ್ರೀ ರುದ್ರಾಕ್ಷಿ ಮಠದ ವಸತಿ ನಿಲಯದ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಆಚರಿಸಿದರು. ಡಾ.ಅಲ್ಲಮ್ಮಪ್ರಭು ಮಹಾಸ್ವಾಮಿಗಳು ಸಾನಿಧ್ಯವಹಿಸಿ ನಡೆದ ಕಾರ್ಯಕ್ರಮದಲ್ಲಿ ಬಸವರಾಜ ರೊಟ್ಟಿ, ಅಂದಾನಯ್ಯ ಅಳಗುಂಡಿ ಹಾಗೂ ಸಂಚಾರಿ ಗುರುಬಸವ ಬಳಗದ ಪ್ರಮುಖರು ವೇದಿಕೆ ಮೇಲಿದ್ದರು. ನೀಲಮ್ಮ ಮಹಾದೇವ ಕುಂಬಾರ ಅವರು ದಾಸೋಹ ಸೇವೆಗೈದರು.
mandya1
ಮಂಡ್ಯದ ಹೊಸಹಳ್ಳಿ ಸರ್ಕಾರಿ ಶಾಲೆಯ ಆವರಣದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಬಸವ ಫೌಂಡೇಶನ್, ಮಾನವಬಂಧುತ್ವ ವೇದಿಕೆ ಹಾಗೂ ಕಾಯಕಯೋಗಿ ಸಮೂಹ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಡೆದ ಬಸವಪಂಚಮಿ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಹಾಲು ಹಣ್ಣು ವಿತರಿಸಲಾಯಿತು.
madalli a
ಮೈಸೂರು ತಾಲ್ಲೂಕು ಮಾದಳ್ಳಿ ಗ್ರಾಮದಲ್ಲಿ ೫೦ಕ್ಕೂ ಹೆಚ್ಚು ಮಕ್ಕಳಿಗೆ ಸೋಮವಾರ ಪೂಜ್ಯ ಬಸವಯೋಗಿ ಪ್ರಭುಗಳು ಇಷ್ಟಲಿಂಗಧಾರಣೆ ಮಾಡಿ ಶಿವಯೋಗ ಹೇಳಿಕೊಟ್ಟರು. ಇಷ್ಟಲಿಂಗ ಜನಕ ಬಸವಣ್ಣನವರು ಎಂಬ ವಿಷಯದ ಬಗ್ಗೆ ಪ್ರಾಂಶುಪಾಲರಾದ ಚಿಕ್ಕಹಳ್ಳಿ ದೇವರಾಜುರವರು ಉಪನ್ಯಾಸ ನೀಡಿದರು.
madalli b
ಮೈಸೂರು ತಾಲ್ಲೂಕು ಮಾದಳ್ಳಿ ಗ್ರಾಮದಲ್ಲಿ ೫೦ಕ್ಕೂ ಹೆಚ್ಚು ಮಕ್ಕಳಿಗೆ ಸೋಮವಾರ ಪೂಜ್ಯ ಬಸವಯೋಗಿ ಪ್ರಭುಗಳು ಇಷ್ಟಲಿಂಗಧಾರಣೆ ಮಾಡಿ ಶಿವಯೋಗ ಹೇಳಿಕೊಟ್ಟರು. ಇಷ್ಟಲಿಂಗ ಜನಕ ಬಸವಣ್ಣನವರು ಎಂಬ ವಿಷಯದ ಬಗ್ಗೆ ಪ್ರಾಂಶುಪಾಲರಾದ ಚಿಕ್ಕಹಳ್ಳಿ ದೇವರಾಜುರವರು ಉಪನ್ಯಾಸ ನೀಡಿದರು.
ಮೈಸೂರು ತಾಲ್ಲೂಕು ಮಾದಳ್ಳಿ ಗ್ರಾಮದಲ್ಲಿ ೫೦ಕ್ಕೂ ಹೆಚ್ಚು ಮಕ್ಕಳಿಗೆ ಸೋಮವಾರ ಪೂಜ್ಯ ಬಸವಯೋಗಿ ಪ್ರಭುಗಳು ಇಷ್ಟಲಿಂಗಧಾರಣೆ ಮಾಡಿ ಶಿವಯೋಗ ಹೇಳಿಕೊಟ್ಟರು. ಇಷ್ಟಲಿಂಗ ಜನಕ ಬಸವಣ್ಣನವರು ಎಂಬ ವಿಷಯದ ಬಗ್ಗೆ ಪ್ರಾಂಶುಪಾಲರಾದ ಚಿಕ್ಕಹಳ್ಳಿ ದೇವರಾಜುರವರು ಉಪನ್ಯಾಸ ನೀಡಿದರು.
madalli 10
ಗುಂಡ್ಲುಪೇಟೆಯ ಮಡಹಳ್ಳಿಯಲ್ಲಿ ನಿಜಾಚರಣೆ ಬಗ್ಗೆ ಜಾಗೃತಿ ಮೂಡಿಸಲು ಶ್ರಾವಣ ಮಾಸದ ಕಾರ್ಯಕ್ರಮ ನಡೆಯಿತು. ಪೂಜ್ಯ ಶ್ರೀ ಬಸವಯೋಗಿ ಪ್ರಭು ಸ್ವಾಮೀಜಿಗಳು ಲಿಂಗಾಯತರು ತಮ್ಮದಲ್ಲದ ಆಚರಣೆಗಳನ್ನು ಆಚರಿಸುವುದು ತಪ್ಪು, ಇದನ್ನು ಬದಲಾಯಿಸುವಲ್ಲಿ ಮಠಗಳು ಪಾತ್ರ ಮುಖ್ಯವೆಂದು ಹೇಳಿದರು.
madalli 9
ಗುಂಡ್ಲುಪೇಟೆಯ ಮಡಹಳ್ಳಿಯಲ್ಲಿ ನಿಜಾಚರಣೆ ಬಗ್ಗೆ ಜಾಗೃತಿ ಮೂಡಿಸಲು ಶ್ರಾವಣ ಮಾಸದ ಕಾರ್ಯಕ್ರಮ ನಡೆಯಿತು. ಪೂಜ್ಯ ಶ್ರೀ ಬಸವಯೋಗಿ ಪ್ರಭು ಸ್ವಾಮೀಜಿಗಳು ಲಿಂಗಾಯತರು ತಮ್ಮದಲ್ಲದ ಆಚರಣೆಗಳನ್ನು ಆಚರಿಸುವುದು ತಪ್ಪು, ಇದನ್ನು ಬದಲಾಯಿಸುವಲ್ಲಿ ಮಠಗಳು ಪಾತ್ರ ಮುಖ್ಯವೆಂದು ಹೇಳಿದರು.
gaj5
ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಪೌಷ್ಟಿಕ ಆಹಾರ ಉಣಿಸುವ ಮುಖಾಂತರ ಬಸವಪರ ಸಂಘಟನೆಗಳು ಆಗಸ್ಟ್ ೮ ರಂದು ‘ಬಸವ ಪಂಚಮಿ’ ಗಜೇಂದ್ರಗಡದಲ್ಲಿ ಆಚರಿಸಿದವು. ಊರ ಹೊರವಲಯದ ವಿವಿಧ ಕಡೆ, ಬಯಲು ಜಾಗೆಗಳಲ್ಲಿ ಗುಡಿಸಲು ಹಾಕಿಕೊಂಡು ಬದುಕು ಸಾಗಿಸುತ್ತಿರುವವರ ಮಕ್ಕಳು, ಮಹಿಳೆಯರಿಗೆ ಹಾಲು, ಹಣ್ಣು, ಬಿಸ್ಕೆಟ್ ವಿತರಿಸಲಾಯಿತು.
ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಪೌಷ್ಟಿಕ ಆಹಾರ ಉಣಿಸುವ ಮುಖಾಂತರ ಬಸವಪರ ಸಂಘಟನೆಗಳು ಆಗಸ್ಟ್ ೮ ರಂದು ‘ಬಸವ ಪಂಚಮಿ’ ಗಜೇಂದ್ರಗಡದಲ್ಲಿ ಆಚರಿಸಿದವು. ಊರ ಹೊರವಲಯದ ವಿವಿಧ ಕಡೆ, ಬಯಲು ಜಾಗೆಗಳಲ್ಲಿ ಗುಡಿಸಲು ಹಾಕಿಕೊಂಡು ಬದುಕು ಸಾಗಿಸುತ್ತಿರುವವರ ಮಕ್ಕಳು, ಮಹಿಳೆಯರಿಗೆ ಹಾಲು, ಹಣ್ಣು, ಬಿಸ್ಕೆಟ್ ವಿತರಿಸಲಾಯಿತು.
gaj3
ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಪೌಷ್ಟಿಕ ಆಹಾರ ಉಣಿಸುವ ಮುಖಾಂತರ ಬಸವಪರ ಸಂಘಟನೆಗಳು ಆಗಸ್ಟ್ ೮ ರಂದು ‘ಬಸವ ಪಂಚಮಿ’ ಗಜೇಂದ್ರಗಡದಲ್ಲಿ ಆಚರಿಸಿದವು. ಊರ ಹೊರವಲಯದ ವಿವಿಧ ಕಡೆ, ಬಯಲು ಜಾಗೆಗಳಲ್ಲಿ ಗುಡಿಸಲು ಹಾಕಿಕೊಂಡು ಬದುಕು ಸಾಗಿಸುತ್ತಿರುವವರ ಮಕ್ಕಳು, ಮಹಿಳೆಯರಿಗೆ ಹಾಲು, ಹಣ್ಣು, ಬಿಸ್ಕೆಟ್ ವಿತರಿಸಲಾಯಿತು.
1
ಆಳಂದಿನ ಶ್ರೀ ತೋಂಟದ ಡಾ. ಸಿದ್ಧಲಿಂಗ ಮಹಾಸ್ವಾಮಿಗಳ ಅನುಭವ ಮಂಟಪದ ಶಾಲೆಯಲ್ಲಿ ಆಗಸ್ಟ್ ೮ರಂದು ಬಸವ ಪಂಚಮಿ ಹಬ್ಬ ಆಚರಿಸಲಾಯಿತು. ಕೋರಣೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಮಕ್ಕಳಿಗೆ ಹಾಲು ವಿತರಿಸಲಾಯಿತು.ಈ ಸಂದರ್ಭದಲ್ಲಿ ಕಾರ್ಯದರ್ಶಿ ಮಂಜುನಾಥ ಯಲಿಶೆಟ್ಟಿ, ಕೋಶಾಧ್ಯಕ್ಷ ಸುಭಾಷ ಪಾಟೀಲ, ಮುಖ್ಯ ಗುರುಗಳಾದ ಶರಣಬಸಪ್ಪ ಹಾಗೂ ಶಾಲಾ ಶಿಕ್ಷಕಿಯರು, ಸಿಬ್ಬಂದಿ ಉಪಸ್ಥಿತರಿದ್ದರು.
2
ಆಳಂದಿನ ಶ್ರೀ ತೋಂಟದ ಡಾ. ಸಿದ್ಧಲಿಂಗ ಮಹಾಸ್ವಾಮಿಗಳ ಅನುಭವ ಮಂಟಪದ ಶಾಲೆಯಲ್ಲಿ ಆಗಸ್ಟ್ ೮ರಂದು ಬಸವ ಪಂಚಮಿ ಹಬ್ಬ ಆಚರಿಸಲಾಯಿತು. ಕೋರಣೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಮಕ್ಕಳಿಗೆ ಹಾಲು ವಿತರಿಸಲಾಯಿತು.ಈ ಸಂದರ್ಭದಲ್ಲಿ ಕಾರ್ಯದರ್ಶಿ ಮಂಜುನಾಥ ಯಲಿಶೆಟ್ಟಿ, ಕೋಶಾಧ್ಯಕ್ಷ ಸುಭಾಷ ಪಾಟೀಲ, ಮುಖ್ಯ ಗುರುಗಳಾದ ಶರಣಬಸಪ್ಪ ಹಾಗೂ ಶಾಲಾ ಶಿಕ್ಷಕಿಯರು, ಸಿಬ್ಬಂದಿ ಉಪಸ್ಥಿತರಿದ್ದರು.
3
ಬೆಂಗಳೂರಿನ ರಾಜಾಜಿನಗರ ಬಸವ ಮಂಟಪದಲ್ಲಿ ನಾಲ್ಕನೆಯ ಬಸವೇಶ್ವರ ಪೂಜಾ ವ್ರತ ಹಾಗೂ ಇಷ್ಟಲಿಂಗ ಕಾರ್ಯಕ್ರಮವನ್ನು ಪೂಜ್ಯ ಡಾ. ಮಾತೆ ಗಂಗಾದೇವಿಯವರಿಂದ ಆಗಸ್ಟ್ ೮ರಂದು ಅದ್ದೂರಿಯಾಗಿ ನಡೆಯಿತು.
4
ಬೆಂಗಳೂರಿನ ರಾಜಾಜಿನಗರ ಬಸವ ಮಂಟಪದಲ್ಲಿ ನಾಲ್ಕನೆಯ ಬಸವೇಶ್ವರ ಪೂಜಾ ವ್ರತ ಹಾಗೂ ಇಷ್ಟಲಿಂಗ ಕಾರ್ಯಕ್ರಮವನ್ನು ಪೂಜ್ಯ ಡಾ. ಮಾತೆ ಗಂಗಾದೇವಿಯವರಿಂದ ಆಗಸ್ಟ್ ೮ರಂದು ಅದ್ದೂರಿಯಾಗಿ ನಡೆಯಿತು.
2
ಬಸವ ಕೇಂದ್ರದವರು ಆಗಸ್ಟ್ ೮ರಂದು ಧಾರವಾಡದಲ್ಲಿ ಬಸವ ಪಂಚಮಿ ಹಾಲು ಉಣಿಸುವ ಹಬ್ಬವನ್ನು ಆಚರಿಸಿದರು.
1
ಬಸವ ಕೇಂದ್ರದವರು ಆಗಸ್ಟ್ ೮ರಂದು ಧಾರವಾಡದಲ್ಲಿ ಬಸವ ಪಂಚಮಿ ಹಾಲು ಉಣಿಸುವ ಹಬ್ಬವನ್ನು ಆಚರಿಸಿದರು.
SHARE

ಇಂದು ಲಭ್ಯವಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಸವ ತತ್ವದ ಕಾರ್ಯಕ್ರಮಗಳ ವಿವರ ಮತ್ತು ಫೋಟೋಗಳು. ನಿಮ್ಮ ಕಾರ್ಯಕ್ರಮ ವಿವರ, ಫೋಟೋಗಳನ್ನು basavamedia1@gmail.com ವಿಳಾಸಕ್ಕೆ ಇಮೇಲ್ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

Share This Article
Twitter Email Copy Link Print
Previous Article “ಅಸಾಮಾನ್ಯವಾದದ್ದನ್ನು ಸಾಧಿಸಬೇಕಾದರೆ ಅಸಾಧ್ಯವಾದುದನ್ನೇ ಮಾಡಬೇಕಾಗುತ್ತದೆ”
Next Article ಸಾಣೇಹಳ್ಳಿ ಶ್ರೀಗಳು ಟೀಕಿಸಿದ್ದು ಹಿಂದೂ ಧರ್ಮದ ಕಂದಾಚಾರವನ್ನು, ವೈದಿಕ ಮಾಧ್ಯಮಗಳು ತಿರುಚುತ್ತಿವೆ: ಆಪ್ತರ ಮಾತು
Leave a comment

Leave a Reply Cancel reply

Your email address will not be published. Required fields are marked *

Most Read

ಅರಿವು

ಅಸ್ತಿತ್ವ ಉಳಿಸಿಕೊಳ್ಳಲು ಒಗ್ಗೂಡುತ್ತಿರುವ ಪಂಚ ಪೀಠಗಳು

By ಪಿ. ರುದ್ರಪ್ಪ ಕುರಕುಂದಿ May 7, 2025
ಚಾವಡಿ

ಐತಿಹಾಸಿಕ ‘ಸಾವಿರದ ವಚನ’ ಗಾಯನ ಕಾರ್ಯಕ್ರಮಕ್ಕೆ ಸಜ್ಜಾಗುತ್ತಿರುವ ಶಿವಮೊಗ್ಗ

By ಬಸವ ಮೀಡಿಯಾ May 6, 2025
ಚರ್ಚೆ

ಬೆಳಗಾವಿಯಲ್ಲಿ ಎಲ್ಲರನ್ನೂ ಒಗ್ಗೂಡಿಸಿದ ವೈಭವದ ಬಸವ ಜಯಂತಿ ಮೆರವಣಿಗೆ

By ಬಸವ ಮೀಡಿಯಾ May 5, 2025
ಸುದ್ದಿ

ಮಠಾಧೀಶರಿಗೆ ವಚನ ಕಂಠಪಾಠ ಸ್ಪರ್ಧೆ: ಪ್ರಥಮ ಬಹುಮಾನ ೪೦ ಸಾವಿರ ರೂಗಳು

By ಮರುಳಸಿದ್ಧಯ್ಯ ಟಿ. ಎಂ, ಸಾಣೇಹಳ್ಳಿ May 9, 2025
ಸುದ್ದಿ

ಬಸವ ಪ್ರತಿಮೆಗೆ ಎಂ.ಬಿ. ಪಾಟೀಲರಿಂದ ಒಂದು ಕೋಟಿ ನೆರವು: ಜಯ ಮೃತ್ಯುಂಜಯ ಶ್ರೀ

By ಬಸವ ಮೀಡಿಯಾ May 8, 2025
Previous Next

You Might Also Like

ಗ್ಯಾ ಲರಿ

ಶಿವಮೊಗ್ಗದಲ್ಲಿ ಸಾವಿರ ಕಂಠಗಳಿಂದ ಹೊರಹೊಮ್ಮಿದ ವಚನಗಳು

ಶಿವಮೊಗ್ಗ ನಗರದಲ್ಲಿ ಮೊದಲ ಬಾರಿಗೆ ನಡೆದ ಬೃಹತ್‌ ಸಾಮೂಹಿಕ ವಚನ ಗಾಯನ ಕಾರ್ಯಕ್ರಮದಲ್ಲಿ1381 ವೃತ್ತಿಪರ ಮತ್ತು ಹವ್ಯಾಸಿ ಗಾಯಕರು 38 ವಚನಗಳನ್ನು ಹಾಡಿದರು. ನಗರದ ಅಲ್ಲಮಪ್ರಭು ಮೈದಾನದಲ್ಲಿ…

0 Min Read
ಗ್ಯಾ ಲರಿ

ಕಲಬುರಗಿಯಲ್ಲಿ ಅದ್ಧೂರಿ, ಅರ್ಥಪೂರ್ಣ ಬಸವ ಜಯಂತಿ ಆಚರಣೆ

ಕಲಬುರಗಿ ಬಸವ ಜಯಂತಿ ಉತ್ಸವ ಸಮಿತಿ ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ಮಂಗಳವಾರ ಸಂಜೆ ನಗರದ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಬಸವಣ್ಣನವರ 892ನೇ ಜಯಂತ್ಯುತ್ಸವ ನಿಮಿತ್ತ ಬಸವಾಭಿಮಾನಿಗಳ ಬೃಹತ್…

0 Min Read
ಗ್ಯಾ ಲರಿ

ದಾವಣಗೆರೆಯಲ್ಲಿ ವಾರ ಪೂರ್ತಿ ನಡೆಯುತ್ತಿರುವ ಬಸವ ಪ್ರಭಾತ್ ಫೇರಿ

ದಾವಣಗೆರೆ ಬಸವ ಜಯಂತಿಯ 109ನೇ ವರ್ಷದ ಸಂಭ್ರಮದ ಅಂಗವಾಗಿ ವಿರಕ್ತಮಠದ ಪೂಜ್ಯರಾದ ಬಸವಪ್ರಭು ಸ್ವಾಮೀಜಿ ನೇತೃತ್ವದಲ್ಲಿ ವಾರಪೂರ್ತಿ ಬಸವ ಪ್ರಭಾತ್ ಫೇರಿ ನಡೆಯುತ್ತಿದೆ. ಮಂಗಳವಾರ 6ನೇ ದಿನದ…

0 Min Read
ಗ್ಯಾ ಲರಿ

ಬಸವ ಜಯಂತಿ: ಶರಣ ಉದ್ಯಾನದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ

ಬೀದರ್ ಬಸವ ಜಯಂತಿ ಉತ್ಸವ ಸಮಿತಿ ವತಿಯಿಂದ ಇಲ್ಲಿಯ ಶರಣ ಉದ್ಯಾನದಲ್ಲಿ ಸೋಮವಾರ ಸಾಮೂಹಿಕ ಇಷ್ಟಲಿಂಗ ಪೂಜೆ ಜರುಗಿತು. ಬಸವ ಸೇವಾ ಪ್ರತಿಷ್ಠಾನದ ಡಾ. ಗಂಗಾಂಬಿಕೆ ಅಕ್ಕ…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital