Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
Reading: ಬೆಂಗಳೂರಿನಲ್ಲಿ ಗೌರಿ ಲಂಕೇಶ್ ನಮನ ಕಾರ್ಯಕ್ರಮ
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
Have an existing account? Sign In
Follow US
Basava Media > Blog > ಗ್ಯಾ ಲರಿ > ಬೆಂಗಳೂರಿನಲ್ಲಿ ಗೌರಿ ಲಂಕೇಶ್ ನಮನ ಕಾರ್ಯಕ್ರಮ
ಗ್ಯಾ ಲರಿ

ಬೆಂಗಳೂರಿನಲ್ಲಿ ಗೌರಿ ಲಂಕೇಶ್ ನಮನ ಕಾರ್ಯಕ್ರಮ

ಬಸವ ಮೀಡಿಯಾ
ಬಸವ ಮೀಡಿಯಾ Published September 5, 2024
Share
List of Images 1/8
gauri lankesh (1)
gauri lankesh (2)
gauri lankesh (3)
gauri lankesh (4)
gauri lankesh (5)
SHARE

ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್‌ರವರ 7ನೇ ಹುತಾತ್ಮ ದಿನದ ಅಂಗವಾಗಿ ಗುರುವಾರ ಬೆಳಿಗ್ಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಅವರ ಸಮಾಧಿ ಬಳಿ ‘ಗೌರಿ ನಮನ ಕಾರ್ಯಕ್ರಮ‘ ಕಾರ್ಯಕ್ರಮ ನಡೆಯಿತು.

ಗೌರಿ ಅವರ ತಾಯಿ ಇಂದಿರಾ ಲಂಕೇಶ್, ಸಂಶೋಧಕಿ ಹಾಗೂ ಮಹಿಳಾ ಹೋರಾಟಗಾರ್ತಿ ಮೀನಾಕ್ಷಿ ಬಾಳಿ, ಕೆ.ಎಸ್‌ ವಿಮಲ, ದು ಸರಸ್ವತಿ, ಶಿವಸುಂಧರ್, ನೂರ್ ಶ್ರೀಧರ್, ಸಿರಿಮನೆ ನಾಗರಾಜ್, ದೀಪು, ಕೆ.ಎಲ್ ಅಶೋಕ್, ಸುನಿಲ್ ಸಿರಸಂಗಿ, ರಾಜಲಕ್ಷ್ಮಿ ಅಂಕಲಗಿ, ಡಾ.ಹೆಚ್‌.ವಿ ವಾಸು, ಮಲ್ಲಿಗೆ ಸಿರಿಮನೆ, ಪ್ರೊ ನಗರಿ ಬಾಬಯ್ಯ ಸೇರಿದಂತೆ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು, ಗೌರಿ ಲಂಕೇಶ್ ಅವರ ಒಡನಾಡಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಗೌರಿ ಲಂಕೇಶ್ ಅವರ ಸಮಾಧಿಗೆ ಪುಷ್ಪನಮನ ಅರ್ಪಿಸಿ, ಅವರ ಹೋರಾಟವನ್ನು ಮೆಲುಕು ಹಾಕಿದರು.

Share This Article
Twitter Email Copy Link Print
Previous Article ಗೌರಿ ನಮನ: ಬೆಂಗಳೂರಿನಲ್ಲಿ ದಿಟ್ಟ ಪತ್ರಕರ್ತೆಯನ್ನು ನೆನೆದ ಒಡನಾಡಿಗಳು
Next Article ಏಳು ವರ್ಷ ಕಳೆದರೂ ವೇಗ ಪಡೆದುಕೊಳ್ಳದ ಗೌರಿ ಹತ್ಯೆ ಪ್ರಕರಣದ ವಿಚಾರಣೆ
Leave a comment

Leave a Reply Cancel reply

Your email address will not be published. Required fields are marked *

Most Read

ಚರ್ಚೆ

ಬೇಡ ಜಂಗಮ ಸಭೆಯಿಂದ ಹೊರನಡೆದ ವೀರಶೈವ ಜಂಗಮರು

By ರವೀಂದ್ರ ಹೊನವಾಡ June 16, 2025
ಚರ್ಚೆ

ಬೇಡ ಜಂಗಮ, ಬೇಡುವ ಜಂಗಮ ಒಂದೇ ಅಲ್ಲ: ಎಸ್‌.ಎಂ. ಜಾಮದಾರ

By ಬಸವ ಮೀಡಿಯಾ June 15, 2025
ಅರಿವು

ಸಾಣೇಹಳ್ಳಿ ಶ್ರೀಗಳಿಂದ ಸಾಂತ್ವನ, ರಂಭಾಪುರಿ ಶ್ರೀಗಳಿಂದ ಪಾದಸ್ಪರ್ಶ

By ಪಿ. ರುದ್ರಪ್ಪ ಕುರಕುಂದಿ June 16, 2025
ಚಾವಡಿ

ದಿವ್ಯಾಂಜಲಿ: ಭಾಲ್ಕಿ ಮಠದಲ್ಲಿ ಬೆಳೆದ ಅನಾಥ ಮಗು ಈಗ ‘ಮಹಾನಟಿ’ ಸ್ಪರ್ಧೆಯಲ್ಲಿ

By ರವೀಂದ್ರ ಹೊನವಾಡ June 17, 2025
ಇಂದು

ಅಭಿಯಾನ: ಧಾರವಾಡದಲ್ಲಿ ಬಸವ ಸಂಘಟನೆಗಳ ಪೂರ್ವಭಾವಿ ಸಭೆ

By ಕುಮಾರಣ್ಣ ಪಾಟೀಲ್ June 18, 2025
Previous Next

You Might Also Like

ಗ್ಯಾ ಲರಿ

ಅಪ್ಪಟ ಶರಣ ಸಂಸ್ಕೃತಿಯ ಪದ್ದತಿಯಲ್ಲಿ ನಡೆದ ಕಲ್ಯಾಣ ಮಹೋತ್ಸವ

ಸಿಂಧನೂರು ವೀರಭದ್ರಪ್ಪ, ಶಾರದಮ್ಮ ಅವರ ಪುತ್ರ ಅಷ್ಟಾವರಣ ಸಂಪನ್ನ ಅಂದಾನಗೌಡ ಮತ್ತು ಅಷ್ಟಾವರಣ ಸಂಪನ್ನೆ ಸವಿತಾ ಅವರ ಕಲ್ಯಾಣ ಮಹೋತ್ಸವ ಲಿಂಗಾಯತ ಧರ್ಮದ ನಿಜಾಚರಣೆಯಂತೆ ನಡೆಯಿತು.

0 Min Read
ಗ್ಯಾ ಲರಿ

ದಲಾಯಿಲಾಮಾ ಜನ್ಮದಿನದ ಆಚರಣೆಯಲ್ಲಿ ಸರ್ವ ಧರ್ಮಗಳ ಸಂವಾದ

ಮುಂಡಗೋಡ ಬೌದ್ಧಧರ್ಮದ ಪರಮಗುರು ಪೂಜ್ಯ 14ನೇ ದಲಾಯಿಲಾಮಾ ಅವರ 90ನೇ ಜನ್ಮದಿನದ ಪ್ರಯುಕ್ತ ಸರ್ವ ಧರ್ಮಗಳ ಸಂವಾದ ಮುಂಡಗೋಡಿನ ಟಿಬೆಟಿಯನ್ ಲಾಮಾ ಕ್ಯಾಂಪಿನ ಡ್ರೇಪುಂಗ್ ಗೋಮಂಗ್ ಮೋನಸ್ಟ್ರೀಯಲ್ಲಿ…

0 Min Read
ಗ್ಯಾ ಲರಿ

ಎಲೆಕ್ಟ್ರಾನಿಕ್ ಸಿಟಿಯಲ್ಲಿ ಗುರು ಬಸವ ಮಂಟಪದ ಸಂಭ್ರಮದ ಉದ್ಘಾಟನೆ

ಬೆಂಗಳೂರು ರಾಷ್ಟ್ರೀಯ ಬಸವದಳದಿಂದ ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಗುರು ಬಸವ ಮಂಟಪದ ಉದ್ಘಾಟನೆ ರವಿವಾರ ನೆರವೇರಿತು.

0 Min Read
ಗ್ಯಾ ಲರಿ

‘ಮುರುಘಾ ಮಠದಲ್ಲಿ ಕಂದಾಚಾರಕ್ಕೆ ಸೆಡ್ಡು ಹೊಡೆಯುವ ಸಾಮೂಹಿಕ ಕಲ್ಯಾಣ’

ಚಿತ್ರದುರ್ಗ ನಗರದ ಬಸವಕೇಂದ್ರ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿಂದು ೩೫ನೇ ವರ್ಷದ ಆರನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ೨೬ ಜೋಡಿಗಳ ವಿವಾಹ ನೆರವೇರಿತು. ಕಾರ್ಯಕ್ರಮದ ಸಮ್ಮಖ…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital