Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Reading: ಹಗರಿಬೊಮ್ಮನಹಳ್ಳಿಯಲ್ಲಿ ಹಲವು ಕಡೆ ಬಸವ ಪಂಚಮಿ ಆಚರಿಸಲು ತೀರ್ಮಾನ
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Have an existing account? Sign In
Follow US
Basava Media > Blog > ಗ್ಯಾ ಲರಿ > ಹಗರಿಬೊಮ್ಮನಹಳ್ಳಿಯಲ್ಲಿ ಹಲವು ಕಡೆ ಬಸವ ಪಂಚಮಿ ಆಚರಿಸಲು ತೀರ್ಮಾನ
ಗ್ಯಾ ಲರಿ

ಹಗರಿಬೊಮ್ಮನಹಳ್ಳಿಯಲ್ಲಿ ಹಲವು ಕಡೆ ಬಸವ ಪಂಚಮಿ ಆಚರಿಸಲು ತೀರ್ಮಾನ

ಬಸವ ಮೀಡಿಯಾ
ಬಸವ ಮೀಡಿಯಾ Published July 31, 2024
Share
ಹಗರಿಬೊಮ್ಮನಹಳ್ಳಿ ಪಟ್ಟಣದ ರಾಮನಗರದ ಸ.ಮಾ.ಹಿ.ಪ್ರಾ.ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ ಮಾಡಲು ತೀರ್ಮಾನಿಸಲಾಯಿತು.
List of Images 1/2
1
2
ಹಗರಿಬೊಮ್ಮನಹಳ್ಳಿ ಪಟ್ಟಣದ ರಾಮನಗರದ ಸ.ಮಾ.ಹಿ.ಪ್ರಾ.ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ ಮಾಡಲು ತೀರ್ಮಾನಿಸಲಾಯಿತು.
SHARE

ಹಗರಿಬೊಮ್ಮನಹಳ್ಳಿ

ಸಮಾಜದಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಲು ಮತ್ತು ಯುವಜನರಲ್ಲಿ ವೈಚಾರಿಕ ಚಿಂತನೆ ಬೆಳೆಸಲು ವಿಶಾಲವಾದ ಧೂರದೃಷ್ಟಿ ಇಟ್ಟುಕೊಂಡು ಮೌಢ್ಯತೆಯಿಂದ ಆಚರಿಸುವ ನಾಗರ ಪಂಚಮಿಯನ್ನು ‘ಬಸವ ಪಂಚಮಿ’ ಹೆಸರಿನಲ್ಲಿ ವಿಶೇಷವಾಗಿ ಆಚರಿಸಲು ಇಂದು ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಇಂದು ಸಂಜೆ ಪಟ್ಟಣದ ಕೃಷಿಕ ಸಮಾಜ ಭವನದಲ್ಲಿ ಮಾನವ ಬಂಧುತ್ವ ವೇದಿಕೆಯ ನೇತೃತ್ವದಲ್ಲಿ ನಡೆದ ಸಮಾನ ಮನಸ್ಕರ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನ ಕೈಗೊಳ್ಳಲಾಯಿತು.

Share This Article
Twitter Email Copy Link Print
Previous Article ಅಕ್ಕನಾಗಲಾಂಬಿಕಾ ಸ್ಮಾರಕಕ್ಕೆ ಜಾಗತಿಕ ಲಿಂಗಾಯತ ಮಹಾಸಭಾ ತಂಡದಿಂದ ಭೇಟಿ
Next Article ಬಸವಣ್ಣ ಒಬ್ಬ ಮಹಾನ್ ವ್ಯಕ್ತಿ, ಆದರೆ…
Leave a comment

Leave a Reply Cancel reply

Your email address will not be published. Required fields are marked *

Most Read

ಇಂದು

ಸಿದ್ಧರಾಮಯ್ಯನವರ ಮೇಲೆ ರಂಭಾಪುರಿ ಶ್ರೀಗಳಿಗೇಕೆ ಇಷ್ಟೊಂದು ಕೋಪ?

By ಡಾ. ಜೆ ಎಸ್ ಪಾಟೀಲ July 10, 2025
ಬಸವ ಸಂಸ್ಕೃತಿ ಅಭಿಯಾನ 2025

ಬಸವ ಬೆಳಗು ಬೆಳಗಲಿ: ಬಸವ ಸಂಸ್ಕೃತಿ ಅಭಿಯಾನದ ಶೀರ್ಷಿಕೆ ಗೀತೆ ಬಿಡುಗಡೆ

By ರವೀಂದ್ರ ಹೊನವಾಡ July 6, 2025
ಸುದ್ದಿ

‘ವೇಗವಾಗಿ ಸಾಗುತ್ತಿರುವ ಅನುಭವ ಮಂಟಪ ನಿರ್ಮಾಣ, 2026ರಲ್ಲಿ ಉದ್ಘಾಟನೆ’

By ಬಸವ ಮೀಡಿಯಾ July 8, 2025
ಕಾರ್ಯಕ್ರಮ

ದಾವಣಗೆರೆಯಲ್ಲಿ ವಚನ ಪಿತಾಮಹ ಹಳಕಟ್ಟಿಗೆ ವಚನ ನಮನ

By ಮಮತಾ ನಾಗರಾಜ July 5, 2025
ಇಂದು

ಕಲಬುರ್ಗಿ ಹುತಾತ್ಮರಾಗಿ 10 ವರ್ಷ: ಕೊಂದವರಿಗೆ ನಾವು ಕಲಿಸಬೇಕಿರುವ ಪಾಠ

By ಬಸವ ಮೀಡಿಯಾ July 10, 2025
Previous Next

You Might Also Like

ಗ್ಯಾ ಲರಿ

ಅಭಿಯಾನ: ಬಸವ ತತ್ವ ಬೆಳೆಸಲು ಸಮಾವೇಶದಲ್ಲಿ ಪಣತೊಟ್ಟ ಮಠಾಧೀಶರು

ಧಾರವಾಡ ಸೆಪ್ಟೆಂಬರ್ ತಿಂಗಳಲ್ಲಿ ಆರಂಭವಾಗಲಿರುವ ಬಸವ ಸಂಸ್ಕೃತಿ ಅಭಿಯಾನದ ಮುನ್ನವಾಗಿ ಇಂದು ಆಲೂರು ವೆಂಕಟರಾವ್ ಸಭಾಭವನದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಲಿಂಗಾಯತ ಮಠಾಧೀಶರ ಬೃಹತ್ ಸಮಾವೇಶ ನಡೆಯಿತು.

0 Min Read
ಗ್ಯಾ ಲರಿ

ದಾವಣಗೆರೆಯಲ್ಲಿ ಬಸವತತ್ವದ ‘ಮನೆಯೊಕ್ಕಲು’ (ಗುರು ಪ್ರವೇಶ) ಸಮಾರಂಭ

ದಾವಣಗೆರೆ ದಾವಣಗೆರೆ ನಿವಾಸಿಯಾದ ದಾವಣಗೆರೆ ವಿರಕ್ತಮಠದ ಪೂಜ್ಯ ಬಸವಪ್ರಭು ಸ್ವಾಮೀಜಿಯವರಿಂದ ಕ್ರಿಯಾಮೂರ್ತಿ ದೀಕ್ಷೆಯನ್ನು ಪಡೆದು ಚರಜಂಗಮರಾಗಿರುವ ವಚನಮೂರ್ತಿ ಷಣ್ಮುಖಪ್ಪ ಸಾಲಿಯವರು ದಾವಣಗೆರೆಯ ಸೌಥರ್ನ್ ಬಡಾವಣೆಯಲ್ಲಿ ಮನೆಯೊಂದನ್ನು ನಿರ್ಮಿಸಿದ್ದಾರೆ.…

0 Min Read
ಗ್ಯಾ ಲರಿ

ಕೊಪ್ಪಳ ಗ್ರಾಮದಲ್ಲಿ ‘ಬಸವಾರ್ಪಿತಾ’ಳ ನಿಜಾಚರಣೆ ತೊಟ್ಟಿಲು ಕಾರ್ಯ

ಕೊಪ್ಪಳ ತಾಲೂಕಿನ ಚಿಕ್ಕಬೊಮ್ಮನಾಳ ಗ್ರಾಮದಲ್ಲಿ ಶನಿವಾರ ‘ಲಿಂಗಾಯತ ಧರ್ಮ ನಿಜಾಚಾರಣೆಯ ತೊಟ್ಟಿಲು ಕಾರ್ಯ ಹಾಗೂ ಸಂಚಾರಿ ಶಿವಾನುಭವ ಗೋಷ್ಠಿ’ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು. ಶರಣೆ ಶರಣಮ್ಮ ಶರಣ…

0 Min Read
ಗ್ಯಾ ಲರಿ

ಯಶಸ್ವಿಯಾಗಿ ನಡೆದ ರಾಷ್ಟ್ರೀಯ ಬಸವದಳದ ಶಿವಮೊಗ್ಗ ಜಿಲ್ಲಾ ಸಮಾವೇಶ

ಭದ್ರಾವತಿ ಪಟ್ಟಣದ ಬಸವ ಮಂಟಪದಲ್ಲಿ ರವಿವಾರ ನಡೆದ ರಾಷ್ಟ್ರೀಯ ಬಸವದಳದ ಶಿವಮೊಗ್ಗ ಜಿಲ್ಲಾ ಸಮಾವೇಶದಲ್ಲಿ 500ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು.

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital