Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ಶರಣರ ಅಂತಿಮ ದರ್ಶನಕ್ಕೆ ಸಿಂಧನೂರಿನಲ್ಲಿ ಜನಸಾಗರ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಅರಿವು > ಶರಣರ ಅಂತಿಮ ದರ್ಶನಕ್ಕೆ ಸಿಂಧನೂರಿನಲ್ಲಿ ಜನಸಾಗರ
ಅರಿವು

ಶರಣರ ಅಂತಿಮ ದರ್ಶನಕ್ಕೆ ಸಿಂಧನೂರಿನಲ್ಲಿ ಜನಸಾಗರ

ಬಸವ ಮೀಡಿಯಾ
ಬಸವ ಮೀಡಿಯಾ Published November 4, 2024
Share
List of Images 1/7
veerabhadrappa kurakundi (1)
veerabhadrappa kurakundi (2)
veerabhadrappa kurakundi (3)
veerabhadrappa kurakundi (4)
veerabhadrappa kurakundi (5)
veerabhadrappa kurakundi (6)
veerabhadrappakurakundi
SHARE

ಸಿಂಧನೂರು

ಇಂದು ಬೆಳಗ್ಗೆ ವೀರಭದ್ರಪ್ಪ ಕುರಕುಂದಿ ಅವರ ಪಾರ್ಥಿವ ಶರೀರವು ಪಟ್ಟಣದಲ್ಲಿ ಆಗಮಿಸುತ್ತಿದ್ದಂತೆಯೇ ಸಹಸ್ರಾರು ಶರಣ ಬಂದುಗಳು ನೆರೆದು ಅಂತಿಮ ದರ್ಶನ ಪಡೆದುಕೊಂಡು ಮೆರವಣಿಗೆಯಲ್ಲಿ ಭಾಗವಹಿಸಿದರು.

ಗಂಗಾವತಿಯ ರಸ್ತೆಯಲ್ಲಿ ಬರುವ ಐ.ಬಿ.ಯಲ್ಲಿ ಶರಣರಿಗೆ ಮೌನ ಸಂತಾಪ, ಪುಷ್ಪ ನಮನ ಸಲ್ಲಿಸಿ ಬೃಹತ್ ಮೆರವಣಿಗೆಯ ಮೂಲಕ ಬಸವ ವೃತ್ತಕ್ಕೆ ತೆರಳಿ ಅಲ್ಲಿರುವ ಬಸವಣ್ಣನವರ ರೂಪ ಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು.

ನಂತರ ಎನ್.ಜಿ.ಓ ಕಾಲೋನಿಯಲ್ಲಿರುವ ನೀಲಾಂಬಿಕಾ ಪ್ರಸಾದ ನಿಲಯದಲ್ಲಿ ಸಿಂಧನೂರಿನ ಶರಣ ಬಂಧುಗಳಿಗೆ ಅಂತಿಮ ಧರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಸ್ವಲ್ಪ ಸಮಯದ ನಂತರ ಸಿಂಧನೂರಿನ ತಾಲೂಕಿನ ಕುರುಕುಂದಾ ಗ್ರಾಮಕ್ಕೆ ತೆರಳಿ ಅಲ್ಲಿ ಮಧ್ಯಾಹ್ನ ಶರಣರ ಅಂತ್ಯಕ್ರಿಯೆ ನೆರವೇರುವುದು.

Share This Article
Twitter Email Copy Link Print
Previous Article ದೇವಿ ಪಾರಾಯಣ ಮಾಡಿದವರು ಬಸವಣ್ಣನವರನ್ನು ಅಪ್ಪಿಕೊಂಡರು
Next Article ಸ್ವಗ್ರಾಮದಲ್ಲಿ ಶರಣ ವೀರಭದ್ರಪ್ಪ ಅವರಿಗೆ ಅಭಿಮಾನಿಗಳಿಂದ ನುಡಿ ನಮನ
1 Comment
  • ಡಾ ರಾ ಮ ಹೊಸಮನಿ says:
    November 4, 2024 at 5:10 am

    🥲🙏

    Reply

Leave a Reply Cancel reply

Your email address will not be published. Required fields are marked *

Most Read

ಸುದ್ದಿ

ಕನ್ನೇರಿ ಸ್ವಾಮಿ ವಿರುದ್ಧ ಪ್ರತಿಭಟನೆಗೆ ಬಸವ ಸಂಘಟನೆಗಳ ಕರೆ

By ಬಸವ ಮೀಡಿಯಾ January 29, 2026
ಗ್ಯಾ ಲರಿ

PHOTOS: ಬೆಂಗಳೂರಲ್ಲಿ ಬಸವಶಕ್ತಿಯ ರುಚಿ ನೋಡಿದ ಕನ್ನೇರಿ ಸ್ವಾಮಿ, iLYF

By ಬಸವ ಮೀಡಿಯಾ January 30, 2026
ಸುದ್ದಿ

ಧರ್ಮ ಮಾನ್ಯತೆಗೆ ಕೇಂದ್ರ ಕೇಳಿರುವ ಪ್ರಶ್ನೆಗಳಿಗೆ ರಾಜ್ಯ ಉತ್ತರಿಸಲಿ: ಜಾಮದಾರ

By ಬಸವ ಮೀಡಿಯಾ January 26, 2026
ಚಾವಡಿ

ಶಿವಸಂಕಲ್ಪ ವಿವಾದ: ಈಶ್ವರಪ್ಪ ಮತ್ತು ಮಗನಿಗೆ ಶರಣ ಸಮಾಜದ ಖಡಕ್ ಎಚ್ಚರಿಕೆ

By ಕೆ. ಎಂ. ಸತೀಶ್ ಗೌಡ, ಶಿವಮೊಗ್ಗ January 25, 2026
ವಚನ ದೀಪ

ಬೆಂಗಳೂರು ಮೇಳದಲ್ಲಿ ಕನ್ನೇರಿ ಸ್ವಾಮಿ: ಲಿಂಗಾಯತ ಸಮಾಜದಲ್ಲಿ ತೀವ್ರ ಆಕ್ರೋಶ

By ಬಸವ ಮೀಡಿಯಾ January 29, 2026
Previous Next

You Might Also Like

ಅರಿವು

ಅಹಂಕಾರ ಅಳಿದಾಗ ಮನಶುದ್ಧ: ಲಿಂಗಯ್ಯನ ಸಮರಸ ಸುಖಕ್ಕೆ ದಾರಿ

ಗುಳೇದಗುಡ್ಡ: ಬಸವ ಕೇಂದ್ರದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಶನಿವಾರ ಶರಣ ಸುರೇಶ ಮೆಂತೇದ ಅವರ ಮನೆಯಲ್ಲಿ ನಡೆಯಿತು. ವಚನ ವಿಶ್ಲೇಷಣೆಗಾಗಿ ಆಯ್ದುಕೊಂಡ ಬಸವ ತಂದೆಗಳ ವಚನ ಹೀಗಿದೆ…

3 Min Read
ಅರಿವು

ವೈದಿಕ ಧರ್ಮ ವಿರೋಧಿಸುವ ಅಲ್ಲಮ ಪ್ರಭುಗಳ 20 ವಚನಗಳು

ಪುರಾಣವೆಂಬುದು ಪುಂಡರ ಗೋಷ್ಠಿ; ಮೀಯದೆ ಮೀನು? ಮೀಯದೆ ಮೊಸಳೆ? ನಾ ದೇವನಲ್ಲದೆ ನೀ ದೇವನೆ ದಾವಣಗೆರೆ ವಚನ ದರ್ಶನದ ನಂತರ ಬಸವಾದಿ ಶರಣರನ್ನು ಹಿಂದುತ್ವದ ಮಡಿಲಿಗೆ ಸೇರಿಸಲು…

5 Min Read
ಅರಿವು

ಕುಷ್ಟಗಿಯ ನಾಗರಾಳ ಗ್ರಾಮದಲ್ಲಿ ನಿಜಾಚರಣೆಯ ಗುರುಪ್ರವೇಶ

ಕುಷ್ಟಗಿ: ತಾಲೂಕಿನ ನಾಗರಾಳ ಗ್ರಾಮದಲ್ಲಿ ಶರಣ ಯಮನೂರಪ್ಪ ಮಾಟಲದಿನ್ನಿ ಅವರ ನೂತನ ಮನೆಯ ಗುರುಪ್ರವೇಶ ಬಸವತತ್ವದ ನಿಜಾಚರಣೆಯಂತೆ ನಡೆಯಿತು. ಗುಳೆ ಗ್ರಾಮ ರಾಷ್ಟ್ರೀಯ ಬಸವ ದಳದ ನೇತೃತ್ವದಲ್ಲಿ…

3 Min Read
ಅರಿವು

ಗಣಾಚಾರಿ ಲಿಂಗಾಯತ ನಿಜಶರಣ ಅಂಬಿಗರ ಚೌಡಯ್ಯ

ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯ ಹಾರ್ದಿಕ ಶುಭಾಶಯಗಳು ಉಚ್ಚೆಯ ಬಚ್ಚಲಲ್ಲಿ ಬಂದವರೆಲ್ಲಾ , ನಾ ಹೆಚ್ಚು, ನೀ ಹೆಚ್ಚು ಎಂಬುತಿಹರು. ಇಂತಿವರನ್ನು ಹಿತ್ತಲಿನ ಬಚ್ಚಲಿಗೊಯ್ದು ಮಚ್ಚಿ-ಮಚ್ಚಿಲೇ ಹೊಡೆಯೆಂದಾತ…

3 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital