Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ಅಲ್ಲಮರ ಅದ್ಭುತ: 21,000 ಭಕ್ತರಿಂದ ಏಕಕಾಲಕ್ಕೆ 11 ವಚನಗಳ ಗಾಯನ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ಅಲ್ಲಮರ ಅದ್ಭುತ: 21,000 ಭಕ್ತರಿಂದ ಏಕಕಾಲಕ್ಕೆ 11 ವಚನಗಳ ಗಾಯನ
ಗ್ಯಾ ಲರಿ

ಅಲ್ಲಮರ ಅದ್ಭುತ: 21,000 ಭಕ್ತರಿಂದ ಏಕಕಾಲಕ್ಕೆ 11 ವಚನಗಳ ಗಾಯನ

ಬಸವ ಮೀಡಿಯಾ
ಬಸವ ಮೀಡಿಯಾ Published November 18, 2024
Share
ತೇರದಾಳದಲ್ಲಿ ವಚನ ವಾಚಿಸುತ್ತಿರುವ ಶರಣೆಯರು - ಫೈಲ್ ಫೋಟೋ
List of Images 1/10
teradala (9)
teradala (8)
teradala (7)
ತೇರದಾಳದಲ್ಲಿ ವಚನ ವಾಚಿಸುತ್ತಿರುವ ಶರಣೆಯರು - ಫೈಲ್ ಫೋಟೋ
teradala (6)
teradala (5)
teradala (4)
teradala (3)
teradala (2)
teradala (1)
teradala (5)
SHARE

ತೇರದಾಳ

ಅಲ್ಲಮಪ್ರಭುದೇವರ ನೂತನ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮಕ್ಕೆ 21 ಸಾವಿರ ಭಕ್ತರಿಂದ 11 ವಚನಗಳನ್ನು ಏಕಕಾಲಕ್ಕೆ ಹೇಳುವ ಮೂಲಕ ನವಂಬರ್ 11 ತೆರೆ ಬಿದ್ದಿತು.

ಶೇಗುಣಸಿಯ ಮಹಾಂತಪ್ರಭು ಶ್ರೀ ನೆರೆದಿದ್ದ ಭಕ್ತ ಸಮೂಹಕ್ಕೆ ಅಲ್ಲಮಪ್ರಭುದೇವರ ವಚನಗಳನ್ನು ಹೇಳಿಕೊಟ್ಟರು. ರಾಜ್ಯ, ಅಂತಾರಾಜ್ಯದಿಂದ ಬಂದಿದ್ದ ಸಹಸ್ರಾರು ಭಕ್ತರು ವಿಶ್ವಗುರು ಬಸವಣ್ಣನವರ ಮತ್ತು ಕ್ಷೇತ್ರಾಧಿಪತಿ ಅಲ್ಲಮ ಪ್ರಭುಗಳನ್ನು ಜಯಘೋಷಗಳ ಮೂಲಕ ಸ್ಮರಿಸಿಕೊಳ್ಳುತ್ತಾ ವಚನ ವಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಇತಿಹಾಸ ಸೃಷ್ಟಿಸಿದರು.

Share This Article
Twitter Email Copy Link Print
Previous Article ಕಂಠಪಾಠ ಸ್ಪರ್ಧೆ: 816 ವಚನ ಹೇಳಿದ ಶಿವರಾಜ ಪಾಟೀಲ ಮೊದಲ ಸ್ಥಾನ
Next Article ಬದಲಾವಣೆ ತರಲು ಬಸವಣ್ಣನವರ ದಾರಿಯಲ್ಲಿ ನಡೆಯುತ್ತಿದ್ದೇನೆ: ಸಿದ್ದರಾಮಯ್ಯ
Leave a comment

Leave a Reply Cancel reply

Your email address will not be published. Required fields are marked *

Most Read

ಅರಿವು

ಜಾತಿ, ಧರ್ಮದ ಹೆಸರಿನಲ್ಲಿ ದ್ವೇಷ ತುಂಬುವುದು ಭಯೋತ್ಪಾದನೆ

By ಪೂಜ್ಯ ಕೋರಣೇಶ್ವರ ಸ್ವಾಮಿಗಳು April 11, 2026
ಸುದ್ದಿ

ಬೆಲ್ದಾಳ ಶರಣ, ಭೀಮರಾವ ಪಾಟೀಲರಿಗೆ ಈ ವರ್ಷದ ಬಸವಭೂಷಣ ಪ್ರಶಸ್ತಿ

By ಬಸವ ಮೀಡಿಯಾ April 13, 2026
ಸುದ್ದಿ

ಹಂಡೆ ವಜೀರರು ಸೇರಿದಂತೆ ಎಲ್ಲಾ ಲಿಂಗಾಯತರು ಒಂದಾಗಲಿ: ಸಿ.ಎಸ್. ನಾಡಗೌಡ

By ಹಣಮಗೌಡ ಪಾಟೀಲ April 12, 2026
ಸುದ್ದಿ

ಕಲಬುರಗಿ ಬಳಿ ಆರು ಎಕರೆ ಪ್ರದೇಶದಲ್ಲಿ ಆಧುನಿಕ ವಚನ ಮಂಟಪ: ಖರ್ಗೆ

By ಬಸವ ಮೀಡಿಯಾ April 14, 2026
ಸುದ್ದಿ

ಹರಿಹರ ಪೀಠ ಧರ್ಮದರ್ಶಿಗಳಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ

By ಬಸವ ಮೀಡಿಯಾ April 13, 2026
Previous Next

You Might Also Like

ಗ್ಯಾ ಲರಿ

ನಿಜಾಚರಣೆ: ಮೌಢ್ಯಕ್ಕೆ ಸೆಡ್ಡು ಹೊಡೆದ ‘ವಚನ ತಾಂಬೂಲ’ ಕಲ್ಯಾಣ

ಕಲಬುರಗಿ ನಗರದ ಲಕ್ಷ್ಮೀನಾರಾಯಣ ಕಲ್ಯಾಣ ಮಂಟಪದಲ್ಲಿ ಮಾರ್ಚ್ 15ರಂದು ನಡೆದ ವೈಶಿಷ್ಟ್ಯಪೂರ್ಣ ಕಲ್ಯಾಣ ಮಹೋತ್ಸವಕ್ಕೆ “ವಚನ ತಾಂಬೂಲ” ಎಂಬ ಹೆಸರೇ ಸಾಕ್ಷಿಯಾಗಿತ್ತು. ಮೂಢನಂಬಿಕೆ ಬಿಟ್ಟು ಶ್ರೀ ಷಣ್ಮುಖ…

0 Min Read
ಗ್ಯಾ ಲರಿ

ರಾಷ್ಟ್ರದಲ್ಲಿ ಸಂಚಲನ ಮೂಡಿಸಿದ ಸ್ವತಂತ್ರ ಲಿಂಗಾಯತ ಧರ್ಮದ ರ‍್ಯಾಲಿಗಳು (2017-2018)

ಬೆಂಗಳೂರು 2017-18ರಲ್ಲಿ ಸ್ವತಂತ್ರ ಲಿಂಗಾಯತ ಧರ್ಮದ ಸಂವಿಧಾನ ಮಾನ್ಯತೆಗಾಗಿ ವಿವಿಧ ನಗರಗಳಲ್ಲಿ ನಡೆದ ಹೋರಾಟದ ಮರೆಯಲಾಗದ ಕ್ಷಣಗಳು. ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿhttps://www.facebook.com/basavamedia1/

0 Min Read
ಗ್ಯಾ ಲರಿ

ಚಾಂಬೋಳ ಹಿರೇಮಠದಲ್ಲಿ ಮೊಬೈಲ್ ಬಿಡಿ ಪುಸ್ತಕ ಹಿಡಿ ಶಿಬಿರ

ಬೀದರ್ ತಾಲ್ಲೂಕಿನ ಚಾಂಬೋಳ ಗ್ರಾಮದ ಹಿರೇಮಠದಲ್ಲಿ ಮಾರ್ಚ್ 9 ರಿಂದ 15 ರವರೆಗೆ "ಮೊಬೈಲ್ ಬಿಡಿ ಪುಸ್ತಕ ಹಿಡಿ" ಎಂಬ ಘೋಷಣೆ ಅಡಿಯಲ್ಲಿ ಮಕ್ಕಳಿಗಾಗಿ ಶರಣ ಸಂಸ್ಕೃತಿ…

0 Min Read
ಗ್ಯಾ ಲರಿ

ನಿಜಾಚರಣೆ: ಮರಿಯಾಲ ಮಠದಲ್ಲಿ ಸರಳ ವಚನ ಕಲ್ಯಾಣ ಮಹೋತ್ಸವ

ಚಾಮರಾಜನಗರ ತಾಲೂಕಿನ ಮರಿಯಾಲದ  ಶ್ರೀಮಠದಲ್ಲಿ ಗ್ರಾಮದ 'ಶಿವಕುಮಾರಸ್ವಾಮಿ' ಹಾಗೂ 'ಮಮತಾ' ನೂತನ ವಧು-ವರರ ಕಲ್ಯಾಣ ಮಹೋತ್ಸವ ಬಸವತತ್ವದ ಅಡಿಯಲ್ಲಿ ಅತ್ಯಂತ ಸರಳವಾಗಿ ನಡೆಯಿತು. ಕಲ್ಯಾಣೋತ್ಸವದ ಕಾರ್ಯಕ್ರಮದಲ್ಲಿ  ಮರಿಯಾಲ…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital