Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Reading: ಜನ ಬಾರದೆ ನೆಲಕಚ್ಚಿದ ಸೇಡಂ ಆರೆಸ್ಸೆಸ್ ಸಂಸ್ಕೃತಿ ಉತ್ಸವ
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Have an existing account? Sign In
Follow US
Basava Media > Blog > ಗ್ಯಾ ಲರಿ > ಜನ ಬಾರದೆ ನೆಲಕಚ್ಚಿದ ಸೇಡಂ ಆರೆಸ್ಸೆಸ್ ಸಂಸ್ಕೃತಿ ಉತ್ಸವ
ಗ್ಯಾ ಲರಿ

ಜನ ಬಾರದೆ ನೆಲಕಚ್ಚಿದ ಸೇಡಂ ಆರೆಸ್ಸೆಸ್ ಸಂಸ್ಕೃತಿ ಉತ್ಸವ

ಬಸವ ಮೀಡಿಯಾ
ಬಸವ ಮೀಡಿಯಾ Published February 5, 2025
Share
ಸೇಡಂ ಉತ್ಸವದಲ್ಲಿ 'ವಂದೇ ಮಾತರಂ' ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಭಾಲ್ಕಿ ಶ್ರೀಗಳು
ಸೇಡಂ ಆರೆಸ್ಸೆಸ್ ಸಂಸ್ಕೃತಿ ಉತ್ಸವ ಉದ್ಘಾಟಿಸಿದ ಭಾಲ್ಕಿ ಶ್ರೀಗಳು
List of Images 1/16
sedam (1)
sedam
sedam bhalki shree (5)
sedam bhalki shree (4)
sedam bhalki shree (2)
ಸೇಡಂ ಉತ್ಸವದಲ್ಲಿ 'ವಂದೇ ಮಾತರಂ' ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಭಾಲ್ಕಿ ಶ್ರೀಗಳು
sedam bhalki shree (1)
ಸೇಡಂ ಆರೆಸ್ಸೆಸ್ ಸಂಸ್ಕೃತಿ ಉತ್ಸವ ಉದ್ಘಾಟಿಸಿದ ಭಾಲ್ಕಿ ಶ್ರೀಗಳು
basava butti sedam
e20f4eea-3af4-4630-bdee-f1601be377c4
cc04ed24-5d47-4d10-a1dc-0418f26d92ed
7956fe19-1603-42f1-b4f2-5c5d3ebf55fa
4486a3aa-31ca-4789-b8f5-aef64d0ca9b9
89aafe6d-11b9-4a84-bc2b-0f5227e57f78
6d3484e5-805d-4a58-adda-2399974ea3b1
5d22f2a0-51a3-44a3-8236-1c1179b75f41
bhalki (2)
akka gangambike
SHARE

ಕಲಬುರ್ಗಿ

ಸೇಡಂನಲ್ಲಿ ನಡೆಯುತ್ತಿರುವ ಸಂಘ ಪರಿವಾರದ ಮಹತ್ವಾಕಾಂಕ್ಷೆಯ ಭಾರತೀಯ ಸಂಸ್ಕೃತಿ ಉತ್ಸವ ಜನರನ್ನು ಸೆಳೆಯಲು ವಿಫಲವಾಗಿ ಮುಗ್ಗರಿಸಿದೆ.

ಪ್ರಗತಿಪರ, ಬಸವಪರ ಮತ್ತು ದಲಿತ ಸಂಘಟನೆಗಳು ತೀವ್ರವಾಗಿ ವಿರೋಧಿಸಿದ್ದ 9 ದಿನಗಳ ಉತ್ಸವದಲ್ಲಿ 25 ಲಕ್ಷ ಜನರನ್ನು ಭಾಗವಹಿಸಲಿದ್ದಾರೆ ಎಂದು ಆಯೋಜಕರು ಹೇಳಿದ್ದರು.

ಉತ್ಸವಕ್ಕೆ ಪ್ರತಿದಿನ ಹೋಗುತ್ತಿರುವ ಪತ್ರಕರ್ತರೊಬ್ಬರು ಮೊದಲ 6 ದಿನಗಳನ್ನೂ ಸೇರಿಸಿದರೂ ಅಲ್ಲಿಗೆ ಹೋಗಿರುವ ಸಂಖ್ಯೆ ಒಂದೆರಡು ಲಕ್ಷ ದಾಟುವುದಿಲ್ಲ ಎಂದರು. ಸಂಘ ಪರಿವಾರದ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳನ್ನು ಮತ್ತು ಕಾರ್ಯಕರ್ತರನ್ನು ಬಿಟ್ಟರೆ ಸಾರ್ವಜನಿಕರು ಬೆರಳಣಿಕೆಯಷ್ಟು ಮಾತ್ರ ಬರುತ್ತಿದ್ದಾರೆ, ಎಂದು ಹೇಳಿದರು.

Share This Article
Twitter Email Copy Link Print
Previous Article ಸರಕಾರದ ವಿರೋಧ, ಕಲಬುರಗಿ ಪ್ರತಿಭಟನೆಯಿಂದ ಸೇಡಂ ಉತ್ಸವಕ್ಕೆ ಪೆಟ್ಟು: ಶೋಭಾ ಕರಂದ್ಲಾಜೆ
Next Article ಬೆಂಗಳೂರಿನಲ್ಲಿ ಒಂದು ದಿನದ ಶಿವಯೋಗ ಕಾರ್ಯಗಾರ
Leave a comment

Leave a Reply Cancel reply

Your email address will not be published. Required fields are marked *

Most Read

ಚರ್ಚೆ

ಶರಣರಿಗೆ ಅವಮಾನ ಮಾಡದಂತೆ ವೀಣಾ ಬನ್ನಂಜೆಗೆ ಪೊಲೀಸ್ ಖಡಕ್ ಎಚ್ಚರಿಕೆ

By ರವೀಂದ್ರ ಹೊನವಾಡ June 24, 2025
ಚರ್ಚೆ

ಅನುಭವ ಮಂಟಪ ವಿಡಿಯೋ ಡಿಲೀಟ್ ಮಾಡಿದ ವೀಣಾ ಬನ್ನಂಜೆ

By ಬಸವ ಮೀಡಿಯಾ June 27, 2025
ಚಾವಡಿ

ಬಸವ ಮೀಡಿಯಾ ಬೆಳೆಸಲು ನಿಮ್ಮ ದಾಸೋಹಕ್ಕೆ ಮನವಿ

By ಬಸವ ಮೀಡಿಯಾ June 25, 2025
ಅರಿವು

ಕೊಪ್ಪಳ ಗ್ರಾಮದಲ್ಲಿ ‘ಬಸವಾರ್ಪಿತಾ’ಳ ನಿಜಾಚರಣೆ ತೊಟ್ಟಿಲು ಕಾರ್ಯ

By ಬಸವ ಮೀಡಿಯಾ June 25, 2025
ಅರಿವು

ದಾವಣಗೆರೆಯಲ್ಲಿ ಬಸವತತ್ವದ ‘ಮನೆಯೊಕ್ಕಲು’ (ಗುರು ಪ್ರವೇಶ) ಸಮಾರಂಭ

By ಶಿವಪ್ರಸಾದ ಕರ್ಜಗಿ June 26, 2025
Previous Next

You Might Also Like

ಗ್ಯಾ ಲರಿ

ದಾವಣಗೆರೆಯಲ್ಲಿ ಬಸವತತ್ವದ ‘ಮನೆಯೊಕ್ಕಲು’ (ಗುರು ಪ್ರವೇಶ) ಸಮಾರಂಭ

ದಾವಣಗೆರೆ ದಾವಣಗೆರೆ ನಿವಾಸಿಯಾದ ದಾವಣಗೆರೆ ವಿರಕ್ತಮಠದ ಪೂಜ್ಯ ಬಸವಪ್ರಭು ಸ್ವಾಮೀಜಿಯವರಿಂದ ಕ್ರಿಯಾಮೂರ್ತಿ ದೀಕ್ಷೆಯನ್ನು ಪಡೆದು ಚರಜಂಗಮರಾಗಿರುವ ವಚನಮೂರ್ತಿ ಷಣ್ಮುಖಪ್ಪ ಸಾಲಿಯವರು ದಾವಣಗೆರೆಯ ಸೌಥರ್ನ್ ಬಡಾವಣೆಯಲ್ಲಿ ಮನೆಯೊಂದನ್ನು ನಿರ್ಮಿಸಿದ್ದಾರೆ.…

0 Min Read
ಗ್ಯಾ ಲರಿ

ಕೊಪ್ಪಳ ಗ್ರಾಮದಲ್ಲಿ ‘ಬಸವಾರ್ಪಿತಾ’ಳ ನಿಜಾಚರಣೆ ತೊಟ್ಟಿಲು ಕಾರ್ಯ

ಕೊಪ್ಪಳ ತಾಲೂಕಿನ ಚಿಕ್ಕಬೊಮ್ಮನಾಳ ಗ್ರಾಮದಲ್ಲಿ ಶನಿವಾರ ‘ಲಿಂಗಾಯತ ಧರ್ಮ ನಿಜಾಚಾರಣೆಯ ತೊಟ್ಟಿಲು ಕಾರ್ಯ ಹಾಗೂ ಸಂಚಾರಿ ಶಿವಾನುಭವ ಗೋಷ್ಠಿ’ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು. ಶರಣೆ ಶರಣಮ್ಮ ಶರಣ…

0 Min Read
ಗ್ಯಾ ಲರಿ

ಯಶಸ್ವಿಯಾಗಿ ನಡೆದ ರಾಷ್ಟ್ರೀಯ ಬಸವದಳದ ಶಿವಮೊಗ್ಗ ಜಿಲ್ಲಾ ಸಮಾವೇಶ

ಭದ್ರಾವತಿ ಪಟ್ಟಣದ ಬಸವ ಮಂಟಪದಲ್ಲಿ ರವಿವಾರ ನಡೆದ ರಾಷ್ಟ್ರೀಯ ಬಸವದಳದ ಶಿವಮೊಗ್ಗ ಜಿಲ್ಲಾ ಸಮಾವೇಶದಲ್ಲಿ 500ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು.

0 Min Read
ಗ್ಯಾ ಲರಿ

ದಿವ್ಯಾಂಜಲಿ: ಭಾಲ್ಕಿ ಮಠದಲ್ಲಿ ಬೆಳೆದ ಅನಾಥ ಮಗು ಈಗ ‘ಮಹಾನಟಿ’ ಸ್ಪರ್ಧೆಯಲ್ಲಿ

ಬೆಂಗಳೂರು ಉದಯೋನ್ಮಖ ನಟಿಯರನ್ನು ಸ್ಪರ್ಧಾತ್ಮಕವಾಗಿ ಗುರುತಿಸುವ ಜೀ ಕನ್ನಡ ವಾಹಿನಿಯ ‘ಮಹಾನಟಿ ರಿಯಾಲಿಟಿ ಶೋ’ ಕಾರ್ಯಕ್ರಮದ ಎರಡನೇ ಆವೃತ್ತಿಗೆ ಭಾಲ್ಕಿ ಮಠದಲ್ಲಿ ಬೆಳೆದಿರುವ ದಿವ್ಯಾಂಜಲಿ ಆಯ್ಕೆಯಾಗಿದ್ದಾಳೆ. ರವಿವಾರ…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital