Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ಬೆಳಗಾವಿಯಲ್ಲಿ ಸದ್ಯದಲ್ಲೇ ಬರಲಿದೆ ಐಕ್ಯ ಮಂಟಪ ಮಾದರಿ ಶ್ರದ್ಧಾಂಜಲಿ ವಾಹನ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ಬೆಳಗಾವಿಯಲ್ಲಿ ಸದ್ಯದಲ್ಲೇ ಬರಲಿದೆ ಐಕ್ಯ ಮಂಟಪ ಮಾದರಿ ಶ್ರದ್ಧಾಂಜಲಿ ವಾಹನ
ಗ್ಯಾ ಲರಿ

ಬೆಳಗಾವಿಯಲ್ಲಿ ಸದ್ಯದಲ್ಲೇ ಬರಲಿದೆ ಐಕ್ಯ ಮಂಟಪ ಮಾದರಿ ಶ್ರದ್ಧಾಂಜಲಿ ವಾಹನ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ Published October 16, 2024
Share
List of Images 1/7
belagavi shraddanjali vahana (1)
belagavi shraddanjali vahana (2)
belagavi shraddanjali vahana (3)
belagavi shraddanjali vahana (4)
belagavi shraddanjali vahana (5)
belagavi shraddanjali vahana (6)
belagavi shraddanjali vahana (7)
SHARE

ಬೆಳಗಾವಿ

ನಗರದ ಬಸವ ಸಂಘಟನೆಗಳಿಂದ ಸದ್ಯದಲ್ಲೇ ಎಲ್ಲಾ ಸಮುದಾಯಗಳ ಬಳಕೆಗಾಗಿ ಐಕ್ಯ ಮಂಟಪ ಮಾದರಿ ಶ್ರದ್ಧಾಂಜಲಿ ವಾಹನ ಬರಲಿದೆ.

ಈ ಪ್ರಯತ್ನದ ಮೊದಲ ಹೆಜ್ಜೆಯಾಗಿ ನೂತನ ವಾಹನದ ಚಾಸಿಸ್ ನ ಪೂಜಾ ಕಾರ್ಯಕ್ರಮವು ವಿಶ್ವಗುರು ಬಸವ ಮಂಟಪದಲ್ಲಿ ಸೋಮವಾರ ನೆರವೇರಿತು. ಯಾರಾದರೂ ಲಿಂಗೈಕ್ಯರಾದಾಗ ಅವರನ್ನು ಮನೆಯಿಂದ ಮಸಣಕ್ಕೆ ಸಾಗಿಸಲು ಅನುಕೂಲವಾಗುವ ಈ ವಾಹನ, ಬೆಳಗಾವಿ ಬಸವ ಕಾಯಕಜೀವಿಗಳ ಸಂಘ ಮತ್ತು ರಾಷ್ಟ್ರೀಯ ಬಸವದಳದ ಸಂಯುಕ್ತ ಸೇವಾ ಕಾಣಿಕೆ ಆಗಿದೆ.

ಐಷರ್ ಕಂಪನಿಯ ವಾಹನದ ಚಾಸಿಸ್ ಇದಾಗಿದ್ದು, 14 ಲಕ್ಷ ರೂಪಾಯಿ ವೆಚ್ಚ ತಗುಲಿದೆ. ಬಸವ ಕಾಯಕ ಜೀವಿಗಳ ಸಂಘಟನೆಯ ನಿರ್ದೇಶಕರು, ರಾಷ್ಟ್ರೀಯ ಬಸವದಳದ ಪದಾಧಿಕಾರಿಗಳು ಮತ್ತು ಸಮಾಜದ ಕೆಲವರಿಂದ ಇದಕ್ಕಾಗಿ ಕಾಣಿಕೆ ಪಡೆಯಲಾಗಿದೆ.

ವಿನೂತನ ಮಾದರಿಯಲ್ಲಿ ವಾಹನದ ಕವಚ ಕಟ್ಟಿಸುವ ಯೋಜನೆ ಹೊಂದಲಾಗಿದೆ. ಬಸವಣ್ಣನವರ ಐಕ್ಯಮಂಟಪ ಪರಿಕಲ್ಪನೆಯ ಉದ್ಧೇಶ ಇಟ್ಟುಕೊಂಡಿದ್ದೇವೆ. ಇದಕ್ಕೆ ಇನ್ನು 8 ರಿಂದ 10 ಲಕ್ಷ ರುಪಾಯಿ ಖರ್ಚು ಬರಬಹುದು, ಅದಕ್ಕೆಂದೇ ದಾಸೋಹಿಗಳು ಯಾರಾದರು ಮುಂದೆ ಬಂದಾರು ಎಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಎಂದು ಸಂಘಟನೆಯ ಪ್ರಮುಖರಾದ ಕೆ. ಶರಣಪ್ರಸಾದ ಅವರು ಹೇಳುತ್ತಾರೆ.

Share This Article
Twitter Email Copy Link Print
Previous Article ಜಾತಿ ಗಣತಿಗೆ ವಿರೋಧವಿಲ್ಲ, ಆದರೆ ಹೊಸದಾಗಿ ಮಾಡಲಿ: ಬಸವಜಯ ಮೃತ್ಯುಂಜಯ ಶ್ರೀ
Next Article ಬೆಳಗಾವಿಯಲ್ಲಿ ಸದ್ಯದಲ್ಲೇ ಬರಲಿದೆ ಐಕ್ಯ ಮಂಟಪ ಮಾದರಿ ಶ್ರದ್ಧಾಂಜಲಿ ವಾಹನ
Leave a comment

Leave a Reply Cancel reply

Your email address will not be published. Required fields are marked *

Most Read

ಸುದ್ದಿ

ಸಂಭ್ರಮದಿಂದ ಜರುಗಿದ ತೋಂಟದಾರ್ಯ ಮಠದ ಮಹಾರಥೋತ್ಸವ

By ಮಲ್ಲಿಕಾರ್ಜುನ ಸಂಗಳದ, ಶಿರೋಳ January 9, 2026
ಚರ್ಚೆ

ಲಿಂಗಾಯತ ವಿರೋಧಿ ರಾಜಕಾರಣಿಗಳಿಗೆ ಅಂಕುಶ ಹಾಕಲು ‘ಬಸವ ಶಕ್ತಿ’ ಸಮಾವೇಶ

By ಬಸವ ಮೀಡಿಯಾ January 10, 2026
ಸುದ್ದಿ

ಮನೆ ನಾಯಿ ಬೊಗಳಿದರೆ ತಿದ್ದಬೇಕು ಇಲ್ಲ ಹೊರಹಾಕಬೇಕು: ಹಂದಿಗುಂದ ಸ್ವಾಮೀಜಿ

By ಶ್ರೀಧರ ಗೌಡರ, ಕೂಡಲಸಂಗಮ January 14, 2026
ಸುದ್ದಿ

ವೈಯಕ್ತಿಕ ನಿಂದನೆಗೆ ಹೆದರುವುದಿಲ್ಲ, ತಾತ್ವಿಕ ಹೋರಾಟಕ್ಕೆ ಬನ್ನಿ: ನಿಜಗುಣಾನಂದ ಶ್ರೀ

By ಶ್ರೀಧರ ಗೌಡರ, ಕೂಡಲಸಂಗಮ January 14, 2026
ಚಾವಡಿ

ಲಿಂಗಾಯತ ಧರ್ಮದ ಮೇಲೆ ಸಂಘಟಿತ ರಾಜಕೀಯ ದಾಳಿ

By ನಿಜಗುಣಮೂರ್ತಿ ಕನಕಪುರ January 9, 2026
Previous Next

You Might Also Like

ಗ್ಯಾ ಲರಿ

ಚಿತ್ರದುರ್ಗದಲ್ಲಿ ಸಾವಿರಾರು ಜನ ಸೆಳೆದ ಕಾಯಕ ಜನೋತ್ಸವ-2026

ಚಿತ್ರದುರ್ಗ ಬಸವಾದಿ ಶರಣರು ರಚಿಸಿದ ವಚನ ಸಾಹಿತ್ಯ 900 ವರ್ಷಗಳ ನಂತರವೂ ಜೀವಂತವಾಗಿದೆಯೆಂದರೆ ಕಾರಣರಾದವರಲ್ಲಿ ಮಡಿವಾಳ ಮಾಚಿದೇವರು ಅಗ್ರಗಣ್ಯರು ಎಂದು ಜಗದ್ಗುರು ಡಾ. ಬಸವ ಮಾಚಿದೇವ ಮಹಾಸ್ವಾಮಿಗಳವರು…

0 Min Read
ಗ್ಯಾ ಲರಿ

ಮಹಾರಾಷ್ಟ್ರದ ಅಹಮದಪುರದಲ್ಲಿ ಯಶಸ್ವಿ ಅನುಭವ ಮಂಟಪ ಉತ್ಸವ

ಅಹಮದಪುರ ಮಹಾರಾಷ್ಟ್ರ ಅಹಮದಪುರ ತಾಲೂಕಿನ ಕಿನಿಕದು ಗ್ರಾಮದ ಮೋಘಾ ಕೆರೆಯ ದಂಡೆಯ ಮೇಲೆ ಎರಡು ಎಕರೆ ವಿಸ್ತಾರದ ಬಸವ ಸೃಷ್ಟಿ ಉದ್ಯಾನವನದಲ್ಲಿ ಬಸವ ಸೃಷ್ಟಿ ಟ್ರಸ್ಟನ ಅಧ್ಯಕ್ಷರಾದ…

0 Min Read
ಗ್ಯಾ ಲರಿ

ಜಾತಿ, ಮತ ಮೀರುವ ಶಿರೋಳದ ರೊಟ್ಟಿ ಊಟದ ಜಾತ್ರೆ

ನರಗುಂದ ಶಿರೋಳ ಗ್ರಾಮದಲ್ಲಿ ಜರುಗುವ ಈ ಜಾತ್ರೆ ಕೋಮು ಸೌಹಾರ್ದತೆಯನ್ನು ಗಟ್ಟಿಗೊಳಿಸಿದೆ. ರಥೋತ್ಸವದಲ್ಲಿ ಮತ್ತು ಇತರ ಕಾರ್ಯಕ್ರಮಗಳಲ್ಲಿ ಸಾವಿರಾರು ಭಕ್ತಾದಿಗಳು ಭಾಗವಹಿಸುತ್ತಾರೆ.

0 Min Read
ಗ್ಯಾ ಲರಿ

ಮಾನ್ಯ ಹತ್ಯೆ: ಗದಗದಲ್ಲಿ ಬಸವ, ದಲಿತ ಸಂಘಟನೆಗಳ ಪ್ರಾಯಶ್ಚಿತ್ತ ದಿನ

ಗದಗ ಮರ್ಯಾದೆ ಹತ್ಯೆ ವಿರುದ್ಧದ ಕಾನೂನನ್ನು ಇನಾಂ ವೀರಾಪುರ ಗ್ರಾಮದಲ್ಲಿ ಹತ್ಯೆಗೀಡಾದ ಮಾನ್ಯ ಪಾಟೀಲ ಹೆಸರಲ್ಲಿ ಕಾಯ್ದೆಯಾಗಿ ಜಾರಿಯಾಗಲಿ ಎಂದು ಲಿಂಗಾಯತ, ಬಸವ, ದಲಿತಪರ ಸಂಘಟನೆಗಳು ಸರ್ಕಾರವನ್ನು…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital