Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Reading: ಚಾಮರಾಜನಗರ: ದೀರ್ಘ ಹೋರಾಟದ ನಂತರ ಬಂದ ಬಸವಣ್ಣನವರ ಪುತ್ಥಳಿ
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Have an existing account? Sign In
Follow US
Basava Media > Blog > ಗ್ಯಾ ಲರಿ > ಚಾಮರಾಜನಗರ: ದೀರ್ಘ ಹೋರಾಟದ ನಂತರ ಬಂದ ಬಸವಣ್ಣನವರ ಪುತ್ಥಳಿ
ಗ್ಯಾ ಲರಿ

ಚಾಮರಾಜನಗರ: ದೀರ್ಘ ಹೋರಾಟದ ನಂತರ ಬಂದ ಬಸವಣ್ಣನವರ ಪುತ್ಥಳಿ

ಮೂಡ್ಲುಪುರ ನಂದೀಶ್
ಮೂಡ್ಲುಪುರ ನಂದೀಶ್ Published October 1, 2024
Share
List of Images 1/8
chamarajanagara basava puttali (7)
0-1
chamarajanagara basava puttali (6)
chamarajanagara basava puttali (5)
chamarajanagara basava puttali (2)
chamarajanagara basava puttali (3)
chamarajanagara basava puttali (4)
chamarajanagara basava puttali (1)
SHARE

2011ರಲ್ಲಿದ್ದ ಬಿಜೆಪಿ ಸರಕಾರದ ಅಬಕಾರಿ ಸಚಿವ ರೇಣುಕಾಚಾರ್ಯ ಚಾಮರಾಜನಗರದ ಜಿಲ್ಲಾಡಳಿತದ ಕಚೇರಿಯ ಮುಂದೆ ಬಸವಣ್ಣನವರ ಪುತ್ತಳಿ ನಿರ್ಮಿಸಲು ಗುದ್ದಲಿ ಪೂಜೆ ನಡೆಸಿದರು.

2024 ಸೆಪ್ಟೆಂಬರ್ 20 ಸಂಜೆ 6.30ಕ್ಕೆ, 13 ವರ್ಷಗಳ ವಿಳಂಬದ ನಂತರ, ಬಸವಣ್ಣನವರ ಪುತ್ತಳಿ ತನಗೆ ಗೊತ್ತು ಮಾಡಿದ್ದ ಸ್ಥಳದ ಬಳಿ ಬಂದಿಳಿಯಿತು.

ಪುತ್ಥಳಿಯ ಸ್ಥಾಪನೆಯಲ್ಲಿ ಆದ ವಿಳಂಬ ಮತ್ತು ಅದನ್ನು ನನಸಾಗಿಸಲು ತಾವು ನಡೆಸಿದ ಹೋರಾಟವನ್ನು ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಮೂಡ್ಲುಪುರ ನಂದೀಶ್ ಹಂಚಿಕೊಂಡಿದ್ದಾರೆ.

Share This Article
Twitter Email Copy Link Print
By ಮೂಡ್ಲುಪುರ ನಂದೀಶ್
ಚಾಮರಾಜನಗರ ಜಿಲ್ಲಾ ಅಧ್ಯಕ್ಷರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ
Previous Article ಶ್ರೀಶೈಲದಲ್ಲಿ ರಾಷ್ಟ್ರೀಯ ಬಸವ ದಳದಿಂದ ಬಸವಣ್ಣನವರ ಸಂಸ್ಮರಣಾ ಕಾರ್ಯಕ್ರಮ
Next Article ಲಿಂಗಾಯತರು ವೈದಿಕಧರ್ಮದ ದಾಸರಾಗಿದ್ದಾರೆ: ಪಾಂಡೋಮಟ್ಟಿ ಶ್ರೀ
Leave a comment

Leave a Reply Cancel reply

Your email address will not be published. Required fields are marked *

Most Read

ಚರ್ಚೆ

ಕನ್ನೇರಿ ಸ್ವಾಮಿ ಧಾರವಾಡಕ್ಕೆ ಬಂದರೆ ಘೇರಾವ್: ಬಸವ ಸಂಘಟನೆಗಳ ಖಡಕ್ ಎಚ್ಚರಿಕೆ

By ಬಸವ ಮೀಡಿಯಾ October 31, 2025
ಚರ್ಚೆ

ಚರ್ಚೆ: ಲಿಂಗಾಯತರು ಗಣಾಚಾರಿಗಳು, ಬೆದರಿಕೆಗಳಿಗೆ ಬಗ್ಗದವರು

By ಸಿದ್ಧಲಿಂಗಪ್ಪ ಬಸಪ್ಪ ಬರಗುಂಡಿ, ಗುಳೇದಗುಡ್ಡ November 1, 2025
ಇದು ವೈರಲ್

ಲಿಂಗಾಯತರ ವಿರುದ್ಧ ಹೋರಾಡಲು ‘ಕ್ಷತ್ರಿಯ’ರನ್ನು ಹುಡುಕುತ್ತಿರುವ ಸೂಲಿಬೆಲೆ

By ಬಸವ ಮೀಡಿಯಾ November 2, 2025
ಇಂದು

ಕನ್ನೇರಿ ಸ್ವಾಮಿ ಬಾಯಿಗೆ ಬೀಗ ಜಡಿದ ಒಕ್ಕೂಟ; ಒಂದು ಕೋಟಿಗೆ ಮಾನನಷ್ಟ ಮೊಕದ್ದಮೆ

By ಬಸವ ಮೀಡಿಯಾ October 31, 2025
ಚರ್ಚೆ

ಕನ್ನೇರಿ ಸ್ವಾಮಿ ಗರ್ವ ಭಂಗ: ಸುಪ್ರೀಂ ಕೋರ್ಟ್ ತರಾಟೆ, ಅರ್ಜಿ ವಜಾ

By ಬಸವ ಮೀಡಿಯಾ October 29, 2025
Previous Next

You Might Also Like

ಗ್ಯಾ ಲರಿ

ರಾಷ್ಟ್ರೀಯ ಬಸವದಳದ ದಾವಣಗೆರೆ ಜಿಲ್ಲಾ ಸಮ್ಮೇಳನ

ದಾವಣಗೆರೆ ಕನ್ನೇರಿ ಮಠದ ಕಾಡಸಿದ್ಧೇಶ್ವರ ಸ್ವಾಮೀಜಿ ಲಿಂಗಾಯತ ಮಠಾಧೀಶರನ್ನು ನಿಂದಿಸಿದ್ದು ಖಂಡನೀಯ. ಸ್ವಾಮಿ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವ ಶಾಸಕ, ಲಿಂಗಾಯತ ಮುಖಂಡರ ಮನೆಯ ಮುಂದೆ ಧರಣಿ ನಡೆಸಲು…

0 Min Read
ಗ್ಯಾ ಲರಿ

ಲಿಂಗಸುಗೂರಿನಲ್ಲಿ ವಚನ ತಾಡೋಲೆಗಳ ಪಲ್ಲಕ್ಕಿ ಉತ್ಸವ

ಲಿಂಗಸುಗೂರು ಪಟ್ಟಣದಲ್ಲಿ ಚಿತ್ತರಗಿ ಶ್ರೀ ವಿಜಯಮಹಾಂತ ಶಿವಯೋಗಿಗಳ 114ನೇ ಸಂಸ್ಮರಣೋತ್ಸವ ನಿಮಿತ್ತ, ಶ್ರೀಗಳ ಭಾವಚಿತ್ರ, ವಚನ ಗ್ರಂಥಗಳು, ವಚನ ತಾಡೋಲೆ ಕಟ್ಟಿನ ಪಲ್ಲಕ್ಕಿ ಮೆರವಣಿಗೆ ಭಾನುವಾರ ಅದ್ಧೂರಿಯಾಗಿ…

0 Min Read
ಗ್ಯಾ ಲರಿ

ನಿಜಾಚರಣೆ: ಮೈಸೂರಿನಲ್ಲಿ ಸಂಭ್ರಮದ ಗರ್ಭಲಿಂಗ ದೀಕ್ಷಾ ಕಾರ್ಯಕ್ರಮ

ಮೈಸೂರು: ಬಸವೇಶ್ವರ ರಸ್ತೆಯ ಬಸವ ಕೇಂದ್ರದಲ್ಲಿ ಶರಣ ಅರವಿಂದಮೂರ್ತಿ ಅವರ ಮಡದಿ ಶಿಕ್ಷಕಿ ಶರಣೆ ಸೌಮ್ಯ ಅವರ ಗರ್ಭಲಿಂಗ ದೀಕ್ಷಾ ಕಾರ್ಯಕ್ರಮ ಭಾನುವಾರ ನಡೆಯಿತು. ಗರ್ಭದೀಕ್ಷಾ ಮತ್ತು…

0 Min Read
ಗ್ಯಾ ಲರಿಸ್ಪಾಟ್‌ಲೈಟ್

ಬೆಂಗಳೂರಿನಲ್ಲಿ ಬಸವ ಮಹಾ ಸಾಗರ

ಬೆಂಗಳೂರು ನಗರದಲ್ಲಿ ಭಾನುವಾರ ನಡೆದ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ರಾಜ್ಯದ ಎಲ್ಲೆಡೆಯಿಂದ ಬಸವ ಭಕ್ತರು ಆಗಮಿಸಿದ್ದರು.

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital