ಗದಗ:
ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಎರಡು ದಿನಗಳ ಬಸವ ಶಕ್ತಿ ಶಿಬಿರ ರವಿವಾರ ಸಮಾಪ್ತಿಗೊಂಡಿತು.
ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ ವ್ಯಕ್ತಿಗಳಿಂದ ಲಿಂಗಾಯತ ಸಮಾಜ, ಧರ್ಮದ ಮುಂದಿರುವ ಸವಾಲುಗಳ ಹಾಗೂ ಬಸವ ಸಂಘಟನೆಗಳ ರಾಜಕೀಯ ಪ್ರಭಾವ ಹಾಗು ಪ್ರಜ್ಞೆಯ ಬಗ್ಗೆ ಎರಡು ದಿನಗಳ ಗಂಭೀರ ಚರ್ಚೆ ನಡೆಯಿತು.














ಬಸವ ತತ್ವಗಳ ಅಮೂಲಾಗ್ರವಾದ ಪ್ರಚಾರವಾಗ ಬೇಕು ವೖಚಾರಿಕತೆಯು ಸರ್ವೆಸಾಮಾನ್ಯವಾಗ ಬೇಕು.ಮೂಲಭೂತವಾಗಿ ಲಿಂಗಾಯತ ಸಮಾಜ ಮನುವಾದಿಗಳಿಂದ ಮುಕ್ತಿ ಹೊಂದ ಬೇಕು… ನೊಂದವರ ಬಾಳಿಗೆ ಶಕ್ತಿಯಾಗ ಬೇಕು, ಅಂಧಕಾರದಲ್ಲಿರುವವರ ಬಾಳ ಬೆಳಕಾಗ ಬೇಕು.. ಶೋಷಿತರ ಶಕ್ತಿಯಾಗ ಬೇಕು.. ಲಿಂಗಾಯತದಲ್ಲಿರುವ ಹಲವಾರು ಉಪಜಾತಿಗಳು ನಿರ್ನವಾಗಿ ಅಖಂಡ ಲಿಂಗಾಯತ ಸಮಾಜ ರೂಪಗೊಳ್ಳ ಬೇಕು
🙏🙏🙏🙏🙏🙏🙏