ಹೊಸಪೇಟೆ
ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಬಸವ ಶಕ್ತಿ ಶಿಬಿರ ಶನಿವಾರ ಶುರುವಾಯಿತು.
ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ ವ್ಯಕ್ತಿಗಳಿಂದ ಲಿಂಗಾಯತ ಸಮಾಜ, ಧರ್ಮದ ಮುಂದಿರುವ ಸವಾಲುಗಳ ಹಾಗೂ ಬಸವ ಸಂಘಟನೆಗಳ ರಾಜಕೀಯ ಪ್ರಭಾವ ಹಾಗು ಪ್ರಜ್ಞೆಯ ಬಗ್ಗೆ ಎರಡು ದಿನಗಳ ಗಂಭೀರ ಚರ್ಚೆ ನಡೆಯಲಿದೆ.

























ಲಿಂಗಾಯತ ಧರ್ಮದ ಚರ್ಚೆ, ಸಭೆಗಳಿಗೆ, ಹೋರಾಟಗಳಲ್ಲಿ ಹೆಚ್ಚಾಗಿ 60 ವರುಷ ಮೀರಿದ ಜನರೇ ಇರುತ್ತಾರೆ.
ಲಿಂಗಾಯತರಲ್ಲಿ ಯುವಕರು ಇಲ್ಲವೇ,❓
ಈ ಹಿರಿಯರು ತಮ್ಮ ತಮ್ಮ ಮನೆಯ ಮಕ್ಕಳನ್ನು ಇಂತಹ ಸಭೆ, ಚರ್ಚೆಗಳಿಗೆ ಕರೆದು ತರಬೇಕು.
ಇಲ್ಲದೆ ಹೋದರೆ ಈ ತಲೆಮಾರಿನೊಂದಿಗೆ ಲಿಂಗಾಯತ ಧರ್ಮ ಮರೆಯಾಗಿ ಬಿಡುತ್ತದೆ.