Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
Reading: ಜಾಗೃತ ಲಿಂಗಾಯತ: ವಿವಿಧ ಜಿಲ್ಲೆಗಳಲ್ಲಿ ನಿಲ್ಲದ ಡಾ ಕಲಬುರ್ಗಿ ಅವರ ಭಾವುಕ ಸ್ಮರಣೆ
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
Have an existing account? Sign In
Follow US
Basava Media > Blog > ಗ್ಯಾ ಲರಿ > ಜಾಗೃತ ಲಿಂಗಾಯತ: ವಿವಿಧ ಜಿಲ್ಲೆಗಳಲ್ಲಿ ನಿಲ್ಲದ ಡಾ ಕಲಬುರ್ಗಿ ಅವರ ಭಾವುಕ ಸ್ಮರಣೆ
ಗ್ಯಾ ಲರಿ

ಜಾಗೃತ ಲಿಂಗಾಯತ: ವಿವಿಧ ಜಿಲ್ಲೆಗಳಲ್ಲಿ ನಿಲ್ಲದ ಡಾ ಕಲಬುರ್ಗಿ ಅವರ ಭಾವುಕ ಸ್ಮರಣೆ

ಬಸವ ಮೀಡಿಯಾ
ಬಸವ ಮೀಡಿಯಾ Published September 1, 2024
Share
ಅರಿಜೋನಾ: ಅಮೇರಿಕಾ ಕಿಯೋನಿಕ್ಸ್ ನಗರದಲ್ಲಿ (ಅರಿಜೋನಾ) ಏನ್ ಎಸ್ ದೇವರವರ್, ಸುಷ್ಮಾ ಜಿ, ಇನಿಕ ಬಿ ಮತ್ತು ವ್ರಿಷ್ ಅವರಿಂದ ಪ್ರೊಫೆಸರ್ ಕಲಬುರ್ಗಿ ಅವರಿಗೆ ಶ್ರದ್ಧಾಂಜಲಿ.
ಬೆಂಗಳೂರಿನ ಸೆಂಟ್ರಲ್ ಕಾಲೇಜು ವಿದ್ಯಾರ್ಥಿನಿಲಯದಲ್ಲಿ ರಮೇಶ್ ಪೊಲೀಸ್ ಮತ್ತು ಸ್ನೇಹಿತರಿಂದ ಶ್ರದ್ಧಾಂಜಲಿ. ತಮ್ಮ ಕಾಲೇಜು ಲೆಕ್ಚರರ್ ಒಬ್ಬರಿಂದ ಇವರಿಗೆ ಕಲ್ಬುರ್ಗಿ ಅವರ ಸಂಶೋಧನೆಯ ಪರಿಚಯವಾಗಿದೆ.
ಧಾರವಾಡ: ಆಗಸ್ಟ್ 30 ಡಾಕ್ಟರ್ ಎಂ. ಎಂ. ಕಲಬುರ್ಗಿ ಅವರ ಪುಣ್ಯ ಸ್ಮರಣೆ ನಿಮಿತ್ಯ ಅವರ ಸಮಾಧಿಗೆ ಪುಷ್ಪ ನಮನ ಅರ್ಪಿಸಲಾಯಿತು. ಕನ್ನಡ ಪ್ರಾಧಿಕಾರದ ಅಧ್ಯಕ್ಷರಾದ ಡಾಕ್ಟರ್ ಪುರುಷ್ತೊಮ, ಡಾ ವೀರಣ್ಣ ರಾಜೂರ ಮತ್ತು ಬಸವ ಕೇಂದ್ರದ ಸದಸ್ಯರು ಶ್ರದ್ಧಾಂಜಲಿ ಅರ್ಪಿಸಿದರು.
ಧಾರವಾಡ: ಆಗಸ್ಟ್ 30 ಡಾಕ್ಟರ್ ಎಂ. ಎಂ. ಕಲಬುರ್ಗಿ ಅವರ ಪುಣ್ಯ ಸ್ಮರಣೆ ನಿಮಿತ್ಯ ಅವರ ಸಮಾಧಿಗೆ ಪುಷ್ಪ ನಮನ ಅರ್ಪಿಸಲಾಯಿತು. ಕನ್ನಡ ಪ್ರಾಧಿಕಾರದ ಅಧ್ಯಕ್ಷರಾದ ಡಾಕ್ಟರ್ ಪುರುಷ್ತೊಮ, ಡಾ ವೀರಣ್ಣ ರಾಜೂರ ಮತ್ತು ಬಸವ ಕೇಂದ್ರದ ಸದಸ್ಯರು ಶ್ರದ್ಧಾಂಜಲಿ ಅರ್ಪಿಸಿದರು.
ಧಾರವಾಡ: ಆಗಸ್ಟ್ 30 ಡಾಕ್ಟರ್ ಎಂ. ಎಂ. ಕಲಬುರ್ಗಿ ಅವರ ಪುಣ್ಯ ಸ್ಮರಣೆ ನಿಮಿತ್ಯ ಅವರ ಸಮಾಧಿಗೆ ಪುಷ್ಪ ನಮನ ಅರ್ಪಿಸಲಾಯಿತು. ಕನ್ನಡ ಪ್ರಾಧಿಕಾರದ ಅಧ್ಯಕ್ಷರಾದ ಡಾಕ್ಟರ್ ಪುರುಷ್ತೊಮ, ಡಾ ವೀರಣ್ಣ ರಾಜೂರ ಮತ್ತು ಬಸವ ಕೇಂದ್ರದ ಸದಸ್ಯರು ಶ್ರದ್ಧಾಂಜಲಿ ಅರ್ಪಿಸಿದರು.
ಗದಗಿನ ತೋಂಟದಾರ್ಯ ಕನ್ನಡ ಮಾಧ್ಯಮ ಶಾಲೆಯ ಮಕ್ಕಳಿಂದ ಶ್ರದ್ಧಾಂಜಲಿ
ಗದಗಿನ ತೋಂಟದಾರ್ಯ ಕನ್ನಡ ಮಾಧ್ಯಮ ಶಾಲೆಯ ಮಕ್ಕಳಿಂದ ಶ್ರದ್ಧಾಂಜಲಿ
ವಿಶ್ವ ಗುರು ಬಸವಣ್ಣನವರ ಅನುಯಾಯಿಗಳ ಒಕ್ಕೂಟದ ಬೆಂಗಳೂರು ಕಚೇರಿಯಲ್ಲಿ ಅಧ್ಯಕ್ಷ ಓಂಕಾರ್ ಎಸ್ ಚೋಂಡಿ ಮತ್ತು ತಂಡದಿಂದ ಶ್ರದ್ಧಾಂಜಲಿ.
ವಿಶ್ವ ಗುರು ಬಸವಣ್ಣನವರ ಅನುಯಾಯಿಗಳ ಒಕ್ಕೂಟದ ಬೆಂಗಳೂರು ಕಚೇರಿಯಲ್ಲಿ ಅಧ್ಯಕ್ಷ ಓಂಕಾರ್ ಎಸ್ ಚೋಂಡಿ ಮತ್ತು ತಂಡದಿಂದ ಶ್ರದ್ಧಾಂಜಲಿ.
ಕೊಪ್ಪಳ: ಡಾ. ಎಂ.ಎಂ. ಕಲಬುರ್ಗಿ ಅವರ ಹತ್ಯೆಯು ಪ್ರಖರವಾದ ವಿಚಾರಗಳ, ವೈಚಾರಿಕ ನಿಲವುಗಳ, ಕಟುಸತ್ಯಗಳ, ನಿಜತತ್ವಗಳ, ಸಮಾನತೆಯ, ಮಾನವೀಯತೆಯ ಮತ್ತು ಸಾಮಾಜಿಕ ನ್ಯಾಯದ ಹತ್ಯೆಯಾಗಿದೆಯೆಂದು ಡಾ. ಸಂಗಮೇಶ ಕಲಹಾಳ ನುಡಿದರು.
ಕೊಪ್ಪಳ: ಡಾ. ಎಂ.ಎಂ. ಕಲಬುರ್ಗಿ ಅವರ ಹತ್ಯೆಯು ಪ್ರಖರವಾದ ವಿಚಾರಗಳ, ವೈಚಾರಿಕ ನಿಲವುಗಳ, ಕಟುಸತ್ಯಗಳ, ನಿಜತತ್ವಗಳ, ಸಮಾನತೆಯ, ಮಾನವೀಯತೆಯ ಮತ್ತು ಸಾಮಾಜಿಕ ನ್ಯಾಯದ ಹತ್ಯೆಯಾಗಿದೆಯೆಂದು ಡಾ. ಸಂಗಮೇಶ ಕಲಹಾಳ ನುಡಿದರು.
ಕೊಪ್ಪಳ: ಡಾ. ಎಂ.ಎಂ. ಕಲಬುರ್ಗಿ ಅವರ ಹತ್ಯೆಯು ಪ್ರಖರವಾದ ವಿಚಾರಗಳ, ವೈಚಾರಿಕ ನಿಲವುಗಳ, ಕಟುಸತ್ಯಗಳ, ನಿಜತತ್ವಗಳ, ಸಮಾನತೆಯ, ಮಾನವೀಯತೆಯ ಮತ್ತು ಸಾಮಾಜಿಕ ನ್ಯಾಯದ ಹತ್ಯೆಯಾಗಿದೆಯೆಂದು ಡಾ. ಸಂಗಮೇಶ ಕಲಹಾಳ ನುಡಿದರು.
ಭಾಲ್ಕಿ: ಡಾ. ಎಂ.ಎಂ. ಕಲಬುರ್ಗಿಅವರ ಚಿಂತನೆ ಸಹಿಸಲಾಗದ ಸಾಂಪ್ರದಾಯವಾದಿಗಳು ಅವರ ಹತ್ಯೆ ಮಾಡಿದರು. ಅವರ ಬಲಿದಾನ ಎಂದಿಗೂ ವ್ಯರ್ಥವಾಗುವುದಿಲ್ಲ, ಎಂದು ಪೂಜ್ಯ ಶ್ರೀ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಶನಿವಾರ ಹೇಳಿದರು.
ಧಾರವಾಡ: ಡಾ ಎಂ ಎಂ ಕಲಬುರ್ಗಿ ಅವರ ವಿಚಾರಧಾರೆಗಳನ್ನು ಜನರಿಗೆ ತಲುಪಿಸಿ, ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಹೇಳಿದರು.
ಧಾರವಾಡ: ಡಾ ಎಂ ಎಂ ಕಲಬುರ್ಗಿ ಅವರ ವಿಚಾರಧಾರೆಗಳನ್ನು ಜನರಿಗೆ ತಲುಪಿಸಿ, ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಹೇಳಿದರು.
ಧಾರವಾಡ: ಡಾ ಎಂ ಎಂ ಕಲಬುರ್ಗಿ ಅವರ ವಿಚಾರಧಾರೆಗಳನ್ನು ಜನರಿಗೆ ತಲುಪಿಸಿ, ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಹೇಳಿದರು.
ತುಮಕೂರು: ಎಂ ಎಂ ಕಲ್ಬುರ್ಗಿರವರನ್ನು ಕೊಂದಾಗ ಚಿಮ್ಮಿದ್ದು ರಕ್ತವಲ್ಲ, ಬಸವಾದಿ ಶರಣರ ವಿಚಾರಧಾರೆಗಳು. ತಮ್ಮ ರಕ್ತದ ಕಣ ಕಣದಲ್ಲೂ ಬಸವತತ್ವ ಮೈಗೂಡಿಸಿಕೊಂಡಿದ್ದರು,” ಎಂದು ಕೈಗರಿಕೊದ್ಯಮಿ ಡಿ.ಬಿ. ಶಿವಾನಂದ ಹೇಳಿದರು.
ತುಮಕೂರು: ಎಂ ಎಂ ಕಲ್ಬುರ್ಗಿರವರನ್ನು ಕೊಂದಾಗ ಚಿಮ್ಮಿದ್ದು ರಕ್ತವಲ್ಲ, ಬಸವಾದಿ ಶರಣರ ವಿಚಾರಧಾರೆಗಳು. ತಮ್ಮ ರಕ್ತದ ಕಣ ಕಣದಲ್ಲೂ ಬಸವತತ್ವ ಮೈಗೂಡಿಸಿಕೊಂಡಿದ್ದರು,” ಎಂದು ಕೈಗರಿಕೊದ್ಯಮಿ ಡಿ.ಬಿ. ಶಿವಾನಂದ ಹೇಳಿದರು.
ಹೈದರಾಬಾದ: ಅತ್ತಾಪುರ ನಗರದ ಮಹಾತ್ಮ ಬಸವೇಶ್ವರ ಅನುಭವ ಮಂಟಪದಲ್ಲಿ ಶುಕ್ರವಾರ ಕನ್ನಡ ನಾಡು ನುಡಿಯ ಶ್ರೇಷ್ಠ ಸಂಶೋಧಕ, ಹುತಾತ್ಮ ಡಾ. ಎಂ. ಎಂ. ಕಲಬುರ್ಗಿಯವರ ಪುಣ್ಯ ಸ್ಮರಣೆ ಕಾರ್ಯಕ್ರಮ ಆಚರಿಲಾಯಿತು.
ಹೈದರಾಬಾದ: ಅತ್ತಾಪುರ ನಗರದ ಮಹಾತ್ಮ ಬಸವೇಶ್ವರ ಅನುಭವ ಮಂಟಪದಲ್ಲಿ ಶುಕ್ರವಾರ ಕನ್ನಡ ನಾಡು ನುಡಿಯ ಶ್ರೇಷ್ಠ ಸಂಶೋಧಕ, ಹುತಾತ್ಮ ಡಾ. ಎಂ. ಎಂ. ಕಲಬುರ್ಗಿಯವರ ಪುಣ್ಯ ಸ್ಮರಣೆ ಕಾರ್ಯಕ್ರಮ ಆಚರಿಲಾಯಿತು.
ಹೈದರಾಬಾದ: ಅತ್ತಾಪುರ ನಗರದ ಮಹಾತ್ಮ ಬಸವೇಶ್ವರ ಅನುಭವ ಮಂಟಪದಲ್ಲಿ ಶುಕ್ರವಾರ ಕನ್ನಡ ನಾಡು ನುಡಿಯ ಶ್ರೇಷ್ಠ ಸಂಶೋಧಕ, ಹುತಾತ್ಮ ಡಾ. ಎಂ. ಎಂ. ಕಲಬುರ್ಗಿಯವರ ಪುಣ್ಯ ಸ್ಮರಣೆ ಕಾರ್ಯಕ್ರಮ ಆಚರಿಲಾಯಿತು.
List of Images 1/21
kalburgi smarane (9)
ಅರಿಜೋನಾ: ಅಮೇರಿಕಾ ಕಿಯೋನಿಕ್ಸ್ ನಗರದಲ್ಲಿ (ಅರಿಜೋನಾ) ಏನ್ ಎಸ್ ದೇವರವರ್, ಸುಷ್ಮಾ ಜಿ, ಇನಿಕ ಬಿ ಮತ್ತು ವ್ರಿಷ್ ಅವರಿಂದ ಪ್ರೊಫೆಸರ್ ಕಲಬುರ್ಗಿ ಅವರಿಗೆ ಶ್ರದ್ಧಾಂಜಲಿ.
kalburgi smarane (8)
ಬೆಂಗಳೂರಿನ ಸೆಂಟ್ರಲ್ ಕಾಲೇಜು ವಿದ್ಯಾರ್ಥಿನಿಲಯದಲ್ಲಿ ರಮೇಶ್ ಪೊಲೀಸ್ ಮತ್ತು ಸ್ನೇಹಿತರಿಂದ ಶ್ರದ್ಧಾಂಜಲಿ. ತಮ್ಮ ಕಾಲೇಜು ಲೆಕ್ಚರರ್ ಒಬ್ಬರಿಂದ ಇವರಿಗೆ ಕಲ್ಬುರ್ಗಿ ಅವರ ಸಂಶೋಧನೆಯ ಪರಿಚಯವಾಗಿದೆ.
IMG-20240830-WA0321
ಧಾರವಾಡ: ಆಗಸ್ಟ್ 30 ಡಾಕ್ಟರ್ ಎಂ. ಎಂ. ಕಲಬುರ್ಗಿ ಅವರ ಪುಣ್ಯ ಸ್ಮರಣೆ ನಿಮಿತ್ಯ ಅವರ ಸಮಾಧಿಗೆ ಪುಷ್ಪ ನಮನ ಅರ್ಪಿಸಲಾಯಿತು. ಕನ್ನಡ ಪ್ರಾಧಿಕಾರದ ಅಧ್ಯಕ್ಷರಾದ ಡಾಕ್ಟರ್ ಪುರುಷ್ತೊಮ, ಡಾ ವೀರಣ್ಣ ರಾಜೂರ ಮತ್ತು ಬಸವ ಕೇಂದ್ರದ ಸದಸ್ಯರು ಶ್ರದ್ಧಾಂಜಲಿ ಅರ್ಪಿಸಿದರು.
IMG-20240830-WA0320
ಧಾರವಾಡ: ಆಗಸ್ಟ್ 30 ಡಾಕ್ಟರ್ ಎಂ. ಎಂ. ಕಲಬುರ್ಗಿ ಅವರ ಪುಣ್ಯ ಸ್ಮರಣೆ ನಿಮಿತ್ಯ ಅವರ ಸಮಾಧಿಗೆ ಪುಷ್ಪ ನಮನ ಅರ್ಪಿಸಲಾಯಿತು. ಕನ್ನಡ ಪ್ರಾಧಿಕಾರದ ಅಧ್ಯಕ್ಷರಾದ ಡಾಕ್ಟರ್ ಪುರುಷ್ತೊಮ, ಡಾ ವೀರಣ್ಣ ರಾಜೂರ ಮತ್ತು ಬಸವ ಕೇಂದ್ರದ ಸದಸ್ಯರು ಶ್ರದ್ಧಾಂಜಲಿ ಅರ್ಪಿಸಿದರು.
IMG-20240830-WA0322
ಧಾರವಾಡ: ಆಗಸ್ಟ್ 30 ಡಾಕ್ಟರ್ ಎಂ. ಎಂ. ಕಲಬುರ್ಗಿ ಅವರ ಪುಣ್ಯ ಸ್ಮರಣೆ ನಿಮಿತ್ಯ ಅವರ ಸಮಾಧಿಗೆ ಪುಷ್ಪ ನಮನ ಅರ್ಪಿಸಲಾಯಿತು. ಕನ್ನಡ ಪ್ರಾಧಿಕಾರದ ಅಧ್ಯಕ್ಷರಾದ ಡಾಕ್ಟರ್ ಪುರುಷ್ತೊಮ, ಡಾ ವೀರಣ್ಣ ರಾಜೂರ ಮತ್ತು ಬಸವ ಕೇಂದ್ರದ ಸದಸ್ಯರು ಶ್ರದ್ಧಾಂಜಲಿ ಅರ್ಪಿಸಿದರು.
kalburgi smarane (6)
ಗದಗಿನ ತೋಂಟದಾರ್ಯ ಕನ್ನಡ ಮಾಧ್ಯಮ ಶಾಲೆಯ ಮಕ್ಕಳಿಂದ ಶ್ರದ್ಧಾಂಜಲಿ
IMG-20240830-WA0221
ಗದಗಿನ ತೋಂಟದಾರ್ಯ ಕನ್ನಡ ಮಾಧ್ಯಮ ಶಾಲೆಯ ಮಕ್ಕಳಿಂದ ಶ್ರದ್ಧಾಂಜಲಿ
kalburgi smarane (4)
ವಿಶ್ವ ಗುರು ಬಸವಣ್ಣನವರ ಅನುಯಾಯಿಗಳ ಒಕ್ಕೂಟದ ಬೆಂಗಳೂರು ಕಚೇರಿಯಲ್ಲಿ ಅಧ್ಯಕ್ಷ ಓಂಕಾರ್ ಎಸ್ ಚೋಂಡಿ ಮತ್ತು ತಂಡದಿಂದ ಶ್ರದ್ಧಾಂಜಲಿ.
kalburgi smarane (5)
ವಿಶ್ವ ಗುರು ಬಸವಣ್ಣನವರ ಅನುಯಾಯಿಗಳ ಒಕ್ಕೂಟದ ಬೆಂಗಳೂರು ಕಚೇರಿಯಲ್ಲಿ ಅಧ್ಯಕ್ಷ ಓಂಕಾರ್ ಎಸ್ ಚೋಂಡಿ ಮತ್ತು ತಂಡದಿಂದ ಶ್ರದ್ಧಾಂಜಲಿ.
3
ಕೊಪ್ಪಳ: ಡಾ. ಎಂ.ಎಂ. ಕಲಬುರ್ಗಿ ಅವರ ಹತ್ಯೆಯು ಪ್ರಖರವಾದ ವಿಚಾರಗಳ, ವೈಚಾರಿಕ ನಿಲವುಗಳ, ಕಟುಸತ್ಯಗಳ, ನಿಜತತ್ವಗಳ, ಸಮಾನತೆಯ, ಮಾನವೀಯತೆಯ ಮತ್ತು ಸಾಮಾಜಿಕ ನ್ಯಾಯದ ಹತ್ಯೆಯಾಗಿದೆಯೆಂದು ಡಾ. ಸಂಗಮೇಶ ಕಲಹಾಳ ನುಡಿದರು.
1
ಕೊಪ್ಪಳ: ಡಾ. ಎಂ.ಎಂ. ಕಲಬುರ್ಗಿ ಅವರ ಹತ್ಯೆಯು ಪ್ರಖರವಾದ ವಿಚಾರಗಳ, ವೈಚಾರಿಕ ನಿಲವುಗಳ, ಕಟುಸತ್ಯಗಳ, ನಿಜತತ್ವಗಳ, ಸಮಾನತೆಯ, ಮಾನವೀಯತೆಯ ಮತ್ತು ಸಾಮಾಜಿಕ ನ್ಯಾಯದ ಹತ್ಯೆಯಾಗಿದೆಯೆಂದು ಡಾ. ಸಂಗಮೇಶ ಕಲಹಾಳ ನುಡಿದರು.
2
ಕೊಪ್ಪಳ: ಡಾ. ಎಂ.ಎಂ. ಕಲಬುರ್ಗಿ ಅವರ ಹತ್ಯೆಯು ಪ್ರಖರವಾದ ವಿಚಾರಗಳ, ವೈಚಾರಿಕ ನಿಲವುಗಳ, ಕಟುಸತ್ಯಗಳ, ನಿಜತತ್ವಗಳ, ಸಮಾನತೆಯ, ಮಾನವೀಯತೆಯ ಮತ್ತು ಸಾಮಾಜಿಕ ನ್ಯಾಯದ ಹತ್ಯೆಯಾಗಿದೆಯೆಂದು ಡಾ. ಸಂಗಮೇಶ ಕಲಹಾಳ ನುಡಿದರು.
kalburgi smarane bhalki
ಭಾಲ್ಕಿ: ಡಾ. ಎಂ.ಎಂ. ಕಲಬುರ್ಗಿಅವರ ಚಿಂತನೆ ಸಹಿಸಲಾಗದ ಸಾಂಪ್ರದಾಯವಾದಿಗಳು ಅವರ ಹತ್ಯೆ ಮಾಡಿದರು. ಅವರ ಬಲಿದಾನ ಎಂದಿಗೂ ವ್ಯರ್ಥವಾಗುವುದಿಲ್ಲ, ಎಂದು ಪೂಜ್ಯ ಶ್ರೀ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಶನಿವಾರ ಹೇಳಿದರು.
2
ಧಾರವಾಡ: ಡಾ ಎಂ ಎಂ ಕಲಬುರ್ಗಿ ಅವರ ವಿಚಾರಧಾರೆಗಳನ್ನು ಜನರಿಗೆ ತಲುಪಿಸಿ, ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಹೇಳಿದರು.
1
ಧಾರವಾಡ: ಡಾ ಎಂ ಎಂ ಕಲಬುರ್ಗಿ ಅವರ ವಿಚಾರಧಾರೆಗಳನ್ನು ಜನರಿಗೆ ತಲುಪಿಸಿ, ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಹೇಳಿದರು.
3
ಧಾರವಾಡ: ಡಾ ಎಂ ಎಂ ಕಲಬುರ್ಗಿ ಅವರ ವಿಚಾರಧಾರೆಗಳನ್ನು ಜನರಿಗೆ ತಲುಪಿಸಿ, ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಹೇಳಿದರು.
2
ತುಮಕೂರು: ಎಂ ಎಂ ಕಲ್ಬುರ್ಗಿರವರನ್ನು ಕೊಂದಾಗ ಚಿಮ್ಮಿದ್ದು ರಕ್ತವಲ್ಲ, ಬಸವಾದಿ ಶರಣರ ವಿಚಾರಧಾರೆಗಳು. ತಮ್ಮ ರಕ್ತದ ಕಣ ಕಣದಲ್ಲೂ ಬಸವತತ್ವ ಮೈಗೂಡಿಸಿಕೊಂಡಿದ್ದರು,” ಎಂದು ಕೈಗರಿಕೊದ್ಯಮಿ ಡಿ.ಬಿ. ಶಿವಾನಂದ ಹೇಳಿದರು.
1
ತುಮಕೂರು: ಎಂ ಎಂ ಕಲ್ಬುರ್ಗಿರವರನ್ನು ಕೊಂದಾಗ ಚಿಮ್ಮಿದ್ದು ರಕ್ತವಲ್ಲ, ಬಸವಾದಿ ಶರಣರ ವಿಚಾರಧಾರೆಗಳು. ತಮ್ಮ ರಕ್ತದ ಕಣ ಕಣದಲ್ಲೂ ಬಸವತತ್ವ ಮೈಗೂಡಿಸಿಕೊಂಡಿದ್ದರು,” ಎಂದು ಕೈಗರಿಕೊದ್ಯಮಿ ಡಿ.ಬಿ. ಶಿವಾನಂದ ಹೇಳಿದರು.
6
ಹೈದರಾಬಾದ: ಅತ್ತಾಪುರ ನಗರದ ಮಹಾತ್ಮ ಬಸವೇಶ್ವರ ಅನುಭವ ಮಂಟಪದಲ್ಲಿ ಶುಕ್ರವಾರ ಕನ್ನಡ ನಾಡು ನುಡಿಯ ಶ್ರೇಷ್ಠ ಸಂಶೋಧಕ, ಹುತಾತ್ಮ ಡಾ. ಎಂ. ಎಂ. ಕಲಬುರ್ಗಿಯವರ ಪುಣ್ಯ ಸ್ಮರಣೆ ಕಾರ್ಯಕ್ರಮ ಆಚರಿಲಾಯಿತು.
5
ಹೈದರಾಬಾದ: ಅತ್ತಾಪುರ ನಗರದ ಮಹಾತ್ಮ ಬಸವೇಶ್ವರ ಅನುಭವ ಮಂಟಪದಲ್ಲಿ ಶುಕ್ರವಾರ ಕನ್ನಡ ನಾಡು ನುಡಿಯ ಶ್ರೇಷ್ಠ ಸಂಶೋಧಕ, ಹುತಾತ್ಮ ಡಾ. ಎಂ. ಎಂ. ಕಲಬುರ್ಗಿಯವರ ಪುಣ್ಯ ಸ್ಮರಣೆ ಕಾರ್ಯಕ್ರಮ ಆಚರಿಲಾಯಿತು.
4
ಹೈದರಾಬಾದ: ಅತ್ತಾಪುರ ನಗರದ ಮಹಾತ್ಮ ಬಸವೇಶ್ವರ ಅನುಭವ ಮಂಟಪದಲ್ಲಿ ಶುಕ್ರವಾರ ಕನ್ನಡ ನಾಡು ನುಡಿಯ ಶ್ರೇಷ್ಠ ಸಂಶೋಧಕ, ಹುತಾತ್ಮ ಡಾ. ಎಂ. ಎಂ. ಕಲಬುರ್ಗಿಯವರ ಪುಣ್ಯ ಸ್ಮರಣೆ ಕಾರ್ಯಕ್ರಮ ಆಚರಿಲಾಯಿತು.
SHARE
Share This Article
Twitter Email Copy Link Print
Previous Article ಕಲಬುರ್ಗಿಯವರಿಂದ ಚಿಮ್ಮಿದ್ದು ರಕ್ತವಲ್ಲ, ಬಸವ ತತ್ವ: ತುಮಕೂರಿನಲ್ಲಿ ಶರಣ ಸೇನೆ ಸ್ಮರಣೆ
Next Article ಸಾಹಿತಿ ರಾಜು ಜುಬರೆಗೆ ಬಸವಗುರು ಕಾರುಣ್ಯ ಪ್ರಶಸ್ತಿ ಪ್ರದಾನ
Leave a comment

Leave a Reply Cancel reply

Your email address will not be published. Required fields are marked *

Most Read

ಚರ್ಚೆ

ಬೇಡ ಜಂಗಮ ಸಭೆಯಿಂದ ಹೊರನಡೆದ ವೀರಶೈವ ಜಂಗಮರು

By ರವೀಂದ್ರ ಹೊನವಾಡ June 16, 2025
ಸುದ್ದಿ

ಶಾಸಕರ ಭವನದಲ್ಲಿ ಬೇಡ ಜಂಗಮರ ಮೇಲೆ ದುಂಡು ಮೇಜಿನ ಸಭೆ

By ಬಸವ ಮೀಡಿಯಾ June 13, 2025
ಸುದ್ದಿ

ಲಿಂಗಾಯತರ ಅಸ್ಮಿತೆ ನಾಶ ಮಾಡುತ್ತಿರುವ ಜಾತಿ ಪ್ರಮಾಣಪತ್ರಗಳು

By ಮಹಾಂತೇಶ ತೋರಣಗಟ್ಟಿ, ಬೆಳಗಾವಿ June 13, 2025
ಚರ್ಚೆ

ಬೇಡ ಜಂಗಮ, ಬೇಡುವ ಜಂಗಮ ಒಂದೇ ಅಲ್ಲ: ಎಸ್‌.ಎಂ. ಜಾಮದಾರ

By ಬಸವ ಮೀಡಿಯಾ June 15, 2025
ಚಾವಡಿ

ಸನಾತನ ಸಂಸ್ಕೃತಿ, ಶರಣ ಸಂಸ್ಕೃತಿ

By ಶಿವಣ್ಣ ಇಜೇರಿ, ಶಹಾಪುರ June 12, 2025
Previous Next

You Might Also Like

ಗ್ಯಾ ಲರಿ

ಅಪ್ಪಟ ಶರಣ ಸಂಸ್ಕೃತಿಯ ಪದ್ದತಿಯಲ್ಲಿ ನಡೆದ ಕಲ್ಯಾಣ ಮಹೋತ್ಸವ

ಸಿಂಧನೂರು ವೀರಭದ್ರಪ್ಪ, ಶಾರದಮ್ಮ ಅವರ ಪುತ್ರ ಅಷ್ಟಾವರಣ ಸಂಪನ್ನ ಅಂದಾನಗೌಡ ಮತ್ತು ಅಷ್ಟಾವರಣ ಸಂಪನ್ನೆ ಸವಿತಾ ಅವರ ಕಲ್ಯಾಣ ಮಹೋತ್ಸವ ಲಿಂಗಾಯತ ಧರ್ಮದ ನಿಜಾಚರಣೆಯಂತೆ ನಡೆಯಿತು.

0 Min Read
ಗ್ಯಾ ಲರಿ

ದಲಾಯಿಲಾಮಾ ಜನ್ಮದಿನದ ಆಚರಣೆಯಲ್ಲಿ ಸರ್ವ ಧರ್ಮಗಳ ಸಂವಾದ

ಮುಂಡಗೋಡ ಬೌದ್ಧಧರ್ಮದ ಪರಮಗುರು ಪೂಜ್ಯ 14ನೇ ದಲಾಯಿಲಾಮಾ ಅವರ 90ನೇ ಜನ್ಮದಿನದ ಪ್ರಯುಕ್ತ ಸರ್ವ ಧರ್ಮಗಳ ಸಂವಾದ ಮುಂಡಗೋಡಿನ ಟಿಬೆಟಿಯನ್ ಲಾಮಾ ಕ್ಯಾಂಪಿನ ಡ್ರೇಪುಂಗ್ ಗೋಮಂಗ್ ಮೋನಸ್ಟ್ರೀಯಲ್ಲಿ…

0 Min Read
ಗ್ಯಾ ಲರಿ

ಎಲೆಕ್ಟ್ರಾನಿಕ್ ಸಿಟಿಯಲ್ಲಿ ಗುರು ಬಸವ ಮಂಟಪದ ಸಂಭ್ರಮದ ಉದ್ಘಾಟನೆ

ಬೆಂಗಳೂರು ರಾಷ್ಟ್ರೀಯ ಬಸವದಳದಿಂದ ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಗುರು ಬಸವ ಮಂಟಪದ ಉದ್ಘಾಟನೆ ರವಿವಾರ ನೆರವೇರಿತು.

0 Min Read
ಗ್ಯಾ ಲರಿ

‘ಮುರುಘಾ ಮಠದಲ್ಲಿ ಕಂದಾಚಾರಕ್ಕೆ ಸೆಡ್ಡು ಹೊಡೆಯುವ ಸಾಮೂಹಿಕ ಕಲ್ಯಾಣ’

ಚಿತ್ರದುರ್ಗ ನಗರದ ಬಸವಕೇಂದ್ರ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿಂದು ೩೫ನೇ ವರ್ಷದ ಆರನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ೨೬ ಜೋಡಿಗಳ ವಿವಾಹ ನೆರವೇರಿತು. ಕಾರ್ಯಕ್ರಮದ ಸಮ್ಮಖ…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital