Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
Reading: Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು (ಆಗಸ್ಟ್ ೨-೫)
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
Have an existing account? Sign In
Follow US
Basava Media > Blog > ಗ್ಯಾ ಲರಿ > Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು (ಆಗಸ್ಟ್ ೨-೫)
ಗ್ಯಾ ಲರಿ

Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು (ಆಗಸ್ಟ್ ೨-೫)

ಬಸವ ಮೀಡಿಯಾ
ಬಸವ ಮೀಡಿಯಾ Published August 2, 2024
Share
ಬೀದರಿನ ಬಸವಗಿರಿಯ ಲಿಂಗಾಯತ ಮಹಾಮಠದಲ್ಲಿ ಶಿವಯೋಗ ಸಾಧಕರ ಕೂಟದ ಸಾಧಕರಿಂದ ಗುರುವಾರ ನಡೆದ ಸಾಮೂಹಿಕ ಶಿವಯೋಗ ಕಾರ್ಯಕ್ರಮದ ಸಾನಿಧ್ಯವನ್ನು ಪ್ರಭುದೇವ ಸ್ವಾಮೀಜಿ ವಹಿಸಿ ಮಾತನಾಡಿದರು. ಬಹಿರ್ಮುಖವಾಗಿ ಹರಿಯುವ ಮನಸ್ಸನ್ನು ಅಂತರ್ಮುಖದತ್ತ ತಿರುಗಿಸಿ ಪರಮಾನಂದ ಸಾಧಿಸುವ ಸಾಧನವೇ ಇಷ್ಟಲಿಂಗ ಹೇಳಿದರು. (ಮಾಹಿತಿ/ಫೋಟೋ ರವೀಂದ್ರ ಹೊನವಾಡ)
ಬೀದರಿನ ಬಸವಗಿರಿಯ ಲಿಂಗಾಯತ ಮಹಾಮಠದಲ್ಲಿ ಶಿವಯೋಗ ಸಾಧಕರ ಕೂಟದ ಸಾಧಕರಿಂದ ಗುರುವಾರ ನಡೆದ ಸಾಮೂಹಿಕ ಶಿವಯೋಗ ಕಾರ್ಯಕ್ರಮದ ಸಾನಿಧ್ಯವನ್ನು ಪ್ರಭುದೇವ ಸ್ವಾಮೀಜಿ ವಹಿಸಿ ಮಾತನಾಡಿದರು. ಬಹಿರ್ಮುಖವಾಗಿ ಹರಿಯುವ ಮನಸ್ಸನ್ನು ಅಂತರ್ಮುಖದತ್ತ ತಿರುಗಿಸಿ ಪರಮಾನಂದ ಸಾಧಿಸುವ ಸಾಧನವೇ ಇಷ್ಟಲಿಂಗ ಹೇಳಿದರು. (ಮಾಹಿತಿ/ಫೋಟೋ ರವೀಂದ್ರ ಹೊನವಾಡ)
ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ವಿಜಯನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಆಗಸ್ಟ್ ೧ ನಡೆಯಿತು.
ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ವಿಜಯನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಆಗಸ್ಟ್ ೧ ನಡೆಯಿತು.
ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ಕೊಪ್ಪಳದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಆಗಸ್ಟ್ ೧ ನಡೆಯಿತು.
ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ಕೊಪ್ಪಳದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಆಗಸ್ಟ್ ೧ ನಡೆಯಿತು.
ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ಕೊಪ್ಪಳದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಆಗಸ್ಟ್ ೧ ನಡೆಯಿತು.
ನಾಲ್ವಾಡ ಓಣಿಯ ಶರಣ ಚನ್ನವೀರಪ್ಪ ತೋಟಪ್ಪ ದುಂದೂರ ಇವರ ಮನೆಯಲ್ಲಿ ಗದಗ ಬೆಟಗೇರಿ ಬಸವದಳದ ೮೮೩ನೇ ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮ, ಯಶಸ್ವಿಯಾಗಿ ನಡೆಯಿತು. ಶರಣ ಎಸ್‌.ಎ.ಮುಗದ ಅವರು ಪಂಚಮಹಾಭೂತಗಳ ಪಂಚೀಕರಣದಿಂದ ನಿರ್ಮಾಣವಾಗಿರುವ ಜೀವಿಗಳಲ್ಲಿ ಮಾಯಾವರಣ ಆವರಿಸಿದ ಕಾರಣ ಆ ಮೂಲ ಪರವಸ್ತುವಿನ ಸ್ವರೂಪವೇ ತಾನಾಗಿರುವುದನ್ನು ಮರೆತು ದೇಹವೆ ನಾನೆಂಬ ಭಾವದಿಂದ ವರ್ತಿಸುತ್ತದೆ ಎಂದರು. ಶರಣರಾದ ಅಶೋಕ ಬರಗುಂಡಿ, ಪ್ರಕಾಶ ಅಸುಂಡಿ, ಕುಪ್ಪಸದ, ಶರಣೆ ಗೌರಕ್ಕ ಬಡಿಗಣ್ಣವರ ಹಾಗೂ ಚನ್ನವೀರಪ್ಪ ದುಂದೂರ ಸಹ ಚಿಂತನಗೈದರು. (ಮಾಹಿತಿ/ಚಿತ್ರ - ರವೀಂದ್ರ ಹೊನವಾಡ)
ನಾಲ್ವಾಡ ಓಣಿಯ ಶರಣ ಚನ್ನವೀರಪ್ಪ ತೋಟಪ್ಪ ದುಂದೂರ ಇವರ ಮನೆಯಲ್ಲಿ ಗದಗ ಬೆಟಗೇರಿ ಬಸವದಳದ ೮೮೩ನೇ ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮ, ಯಶಸ್ವಿಯಾಗಿ ನಡೆಯಿತು. ಶರಣ ಎಸ್‌.ಎ.ಮುಗದ ಅವರು ಪಂಚಮಹಾಭೂತಗಳ ಪಂಚೀಕರಣದಿಂದ ನಿರ್ಮಾಣವಾಗಿರುವ ಜೀವಿಗಳಲ್ಲಿ ಮಾಯಾವರಣ ಆವರಿಸಿದ ಕಾರಣ ಆ ಮೂಲ ಪರವಸ್ತುವಿನ ಸ್ವರೂಪವೇ ತಾನಾಗಿರುವುದನ್ನು ಮರೆತು ದೇಹವೆ ನಾನೆಂಬ ಭಾವದಿಂದ ವರ್ತಿಸುತ್ತದೆ ಎಂದರು. ಶರಣರಾದ ಅಶೋಕ ಬರಗುಂಡಿ, ಪ್ರಕಾಶ ಅಸುಂಡಿ, ಕುಪ್ಪಸದ, ಶರಣೆ ಗೌರಕ್ಕ ಬಡಿಗಣ್ಣವರ ಹಾಗೂ ಚನ್ನವೀರಪ್ಪ ದುಂದೂರ ಸಹ ಚಿಂತನಗೈದರು. (ಮಾಹಿತಿ/ಚಿತ್ರ - ರವೀಂದ್ರ ಹೊನವಾಡ)
'ವಚನ ದರ್ಶನ' ಪುಸ್ತಕ ಬಿಡುಗಡೆಗೆ ವಿರೋಧ: ಕಪ್ಪು ಪಟ್ಟಿ ಪ್ರದರ್ಶನ, 50ಕ್ಕೂ ಹೆಚ್ಚು ಮಂದಿ ಕಲಬುರ್ಗಿಯಲ್ಲಿ ಆಗಸ್ಟ್ ೩ ಪೊಲೀಸರ ವಶವಾದರು.
'ವಚನ ದರ್ಶನ' ಪುಸ್ತಕ ಬಿಡುಗಡೆಗೆ ವಿರೋಧ: ಕಪ್ಪು ಪಟ್ಟಿ ಪ್ರದರ್ಶನ, 50ಕ್ಕೂ ಹೆಚ್ಚು ಮಂದಿ ಕಲಬುರ್ಗಿಯಲ್ಲಿ ಆಗಸ್ಟ್ ೩ ಪೊಲೀಸರ ವಶವಾದರು.
'ವಚನ ದರ್ಶನ' ಪುಸ್ತಕ ಬಿಡುಗಡೆಗೆ ವಿರೋಧ: ಕಪ್ಪು ಪಟ್ಟಿ ಪ್ರದರ್ಶನ, 50ಕ್ಕೂ ಹೆಚ್ಚು ಮಂದಿ ಕಲಬುರ್ಗಿಯಲ್ಲಿ ಆಗಸ್ಟ್ ೩ ಪೊಲೀಸರ ವಶವಾದರು.
'ವಚನ ದರ್ಶನ' ಪುಸ್ತಕ ಬಿಡುಗಡೆಗೆ ವಿರೋಧ: ಕಪ್ಪು ಪಟ್ಟಿ ಪ್ರದರ್ಶನ, 50ಕ್ಕೂ ಹೆಚ್ಚು ಮಂದಿ ಕಲಬುರ್ಗಿಯಲ್ಲಿ ಆಗಸ್ಟ್ ೩ ಪೊಲೀಸರ ವಶವಾದರು.
ರೋಣ ತಾಲೂಕ ಹಿರೇಹಾಳ ಗ್ರಾಮದ ಬಸವನಿಷ್ಠರಾಗಿರುವ ‘ತೇಲಿ’ ಮನೆತನದ ಬಂಧುಗಳಿಂದ, ಗ್ರಾಮದ ಜನರಿಂದ ಅವರ ಬಸವಾಮೃತ ನಿಲಯದಲ್ಲಿ ಧರ್ಮಗುರು ಬಸವೇಶ್ವರರ 893 ನೇ ಜಯಂತಿಯನ್ನು ಶುಕ್ರವಾರ ವಿಶಿಷ್ಟವಾಗಿ ಆಚರಿಸಲಾಯಿತು.
ರೋಣ ತಾಲೂಕ ಹಿರೇಹಾಳ ಗ್ರಾಮದ ಬಸವನಿಷ್ಠರಾಗಿರುವ ‘ತೇಲಿ’ ಮನೆತನದ ಬಂಧುಗಳಿಂದ, ಗ್ರಾಮದ ಜನರಿಂದ ಅವರ ಬಸವಾಮೃತ ನಿಲಯದಲ್ಲಿ ಧರ್ಮಗುರು ಬಸವೇಶ್ವರರ 893 ನೇ ಜಯಂತಿಯನ್ನು ಶುಕ್ರವಾರ ವಿಶಿಷ್ಟವಾಗಿ ಆಚರಿಸಲಾಯಿತು.
List of Images 1/16
1
ಬೀದರಿನ ಬಸವಗಿರಿಯ ಲಿಂಗಾಯತ ಮಹಾಮಠದಲ್ಲಿ ಶಿವಯೋಗ ಸಾಧಕರ ಕೂಟದ ಸಾಧಕರಿಂದ ಗುರುವಾರ ನಡೆದ ಸಾಮೂಹಿಕ ಶಿವಯೋಗ ಕಾರ್ಯಕ್ರಮದ ಸಾನಿಧ್ಯವನ್ನು ಪ್ರಭುದೇವ ಸ್ವಾಮೀಜಿ ವಹಿಸಿ ಮಾತನಾಡಿದರು. ಬಹಿರ್ಮುಖವಾಗಿ ಹರಿಯುವ ಮನಸ್ಸನ್ನು ಅಂತರ್ಮುಖದತ್ತ ತಿರುಗಿಸಿ ಪರಮಾನಂದ ಸಾಧಿಸುವ ಸಾಧನವೇ ಇಷ್ಟಲಿಂಗ ಹೇಳಿದರು. (ಮಾಹಿತಿ/ಫೋಟೋ ರವೀಂದ್ರ ಹೊನವಾಡ)
3
4
ಬೀದರಿನ ಬಸವಗಿರಿಯ ಲಿಂಗಾಯತ ಮಹಾಮಠದಲ್ಲಿ ಶಿವಯೋಗ ಸಾಧಕರ ಕೂಟದ ಸಾಧಕರಿಂದ ಗುರುವಾರ ನಡೆದ ಸಾಮೂಹಿಕ ಶಿವಯೋಗ ಕಾರ್ಯಕ್ರಮದ ಸಾನಿಧ್ಯವನ್ನು ಪ್ರಭುದೇವ ಸ್ವಾಮೀಜಿ ವಹಿಸಿ ಮಾತನಾಡಿದರು. ಬಹಿರ್ಮುಖವಾಗಿ ಹರಿಯುವ ಮನಸ್ಸನ್ನು ಅಂತರ್ಮುಖದತ್ತ ತಿರುಗಿಸಿ ಪರಮಾನಂದ ಸಾಧಿಸುವ ಸಾಧನವೇ ಇಷ್ಟಲಿಂಗ ಹೇಳಿದರು. (ಮಾಹಿತಿ/ಫೋಟೋ ರವೀಂದ್ರ ಹೊನವಾಡ)
1
ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ವಿಜಯನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಆಗಸ್ಟ್ ೧ ನಡೆಯಿತು.
2
ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ವಿಜಯನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಆಗಸ್ಟ್ ೧ ನಡೆಯಿತು.
4
ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ಕೊಪ್ಪಳದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಆಗಸ್ಟ್ ೧ ನಡೆಯಿತು.
5
ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ಕೊಪ್ಪಳದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಆಗಸ್ಟ್ ೧ ನಡೆಯಿತು.
3
ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ಕೊಪ್ಪಳದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಆಗಸ್ಟ್ ೧ ನಡೆಯಿತು.
6
ನಾಲ್ವಾಡ ಓಣಿಯ ಶರಣ ಚನ್ನವೀರಪ್ಪ ತೋಟಪ್ಪ ದುಂದೂರ ಇವರ ಮನೆಯಲ್ಲಿ ಗದಗ ಬೆಟಗೇರಿ ಬಸವದಳದ ೮೮೩ನೇ ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮ, ಯಶಸ್ವಿಯಾಗಿ ನಡೆಯಿತು. ಶರಣ ಎಸ್‌.ಎ.ಮುಗದ ಅವರು ಪಂಚಮಹಾಭೂತಗಳ ಪಂಚೀಕರಣದಿಂದ ನಿರ್ಮಾಣವಾಗಿರುವ ಜೀವಿಗಳಲ್ಲಿ ಮಾಯಾವರಣ ಆವರಿಸಿದ ಕಾರಣ ಆ ಮೂಲ ಪರವಸ್ತುವಿನ ಸ್ವರೂಪವೇ ತಾನಾಗಿರುವುದನ್ನು ಮರೆತು ದೇಹವೆ ನಾನೆಂಬ ಭಾವದಿಂದ ವರ್ತಿಸುತ್ತದೆ ಎಂದರು. ಶರಣರಾದ ಅಶೋಕ ಬರಗುಂಡಿ, ಪ್ರಕಾಶ ಅಸುಂಡಿ, ಕುಪ್ಪಸದ, ಶರಣೆ ಗೌರಕ್ಕ ಬಡಿಗಣ್ಣವರ ಹಾಗೂ ಚನ್ನವೀರಪ್ಪ ದುಂದೂರ ಸಹ ಚಿಂತನಗೈದರು. (ಮಾಹಿತಿ/ಚಿತ್ರ - ರವೀಂದ್ರ ಹೊನವಾಡ)
7
ನಾಲ್ವಾಡ ಓಣಿಯ ಶರಣ ಚನ್ನವೀರಪ್ಪ ತೋಟಪ್ಪ ದುಂದೂರ ಇವರ ಮನೆಯಲ್ಲಿ ಗದಗ ಬೆಟಗೇರಿ ಬಸವದಳದ ೮೮೩ನೇ ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮ, ಯಶಸ್ವಿಯಾಗಿ ನಡೆಯಿತು. ಶರಣ ಎಸ್‌.ಎ.ಮುಗದ ಅವರು ಪಂಚಮಹಾಭೂತಗಳ ಪಂಚೀಕರಣದಿಂದ ನಿರ್ಮಾಣವಾಗಿರುವ ಜೀವಿಗಳಲ್ಲಿ ಮಾಯಾವರಣ ಆವರಿಸಿದ ಕಾರಣ ಆ ಮೂಲ ಪರವಸ್ತುವಿನ ಸ್ವರೂಪವೇ ತಾನಾಗಿರುವುದನ್ನು ಮರೆತು ದೇಹವೆ ನಾನೆಂಬ ಭಾವದಿಂದ ವರ್ತಿಸುತ್ತದೆ ಎಂದರು. ಶರಣರಾದ ಅಶೋಕ ಬರಗುಂಡಿ, ಪ್ರಕಾಶ ಅಸುಂಡಿ, ಕುಪ್ಪಸದ, ಶರಣೆ ಗೌರಕ್ಕ ಬಡಿಗಣ್ಣವರ ಹಾಗೂ ಚನ್ನವೀರಪ್ಪ ದುಂದೂರ ಸಹ ಚಿಂತನಗೈದರು. (ಮಾಹಿತಿ/ಚಿತ್ರ - ರವೀಂದ್ರ ಹೊನವಾಡ)
4
'ವಚನ ದರ್ಶನ' ಪುಸ್ತಕ ಬಿಡುಗಡೆಗೆ ವಿರೋಧ: ಕಪ್ಪು ಪಟ್ಟಿ ಪ್ರದರ್ಶನ, 50ಕ್ಕೂ ಹೆಚ್ಚು ಮಂದಿ ಕಲಬುರ್ಗಿಯಲ್ಲಿ ಆಗಸ್ಟ್ ೩ ಪೊಲೀಸರ ವಶವಾದರು.
3
'ವಚನ ದರ್ಶನ' ಪುಸ್ತಕ ಬಿಡುಗಡೆಗೆ ವಿರೋಧ: ಕಪ್ಪು ಪಟ್ಟಿ ಪ್ರದರ್ಶನ, 50ಕ್ಕೂ ಹೆಚ್ಚು ಮಂದಿ ಕಲಬುರ್ಗಿಯಲ್ಲಿ ಆಗಸ್ಟ್ ೩ ಪೊಲೀಸರ ವಶವಾದರು.
2
'ವಚನ ದರ್ಶನ' ಪುಸ್ತಕ ಬಿಡುಗಡೆಗೆ ವಿರೋಧ: ಕಪ್ಪು ಪಟ್ಟಿ ಪ್ರದರ್ಶನ, 50ಕ್ಕೂ ಹೆಚ್ಚು ಮಂದಿ ಕಲಬುರ್ಗಿಯಲ್ಲಿ ಆಗಸ್ಟ್ ೩ ಪೊಲೀಸರ ವಶವಾದರು.
1
'ವಚನ ದರ್ಶನ' ಪುಸ್ತಕ ಬಿಡುಗಡೆಗೆ ವಿರೋಧ: ಕಪ್ಪು ಪಟ್ಟಿ ಪ್ರದರ್ಶನ, 50ಕ್ಕೂ ಹೆಚ್ಚು ಮಂದಿ ಕಲಬುರ್ಗಿಯಲ್ಲಿ ಆಗಸ್ಟ್ ೩ ಪೊಲೀಸರ ವಶವಾದರು.
4
ರೋಣ ತಾಲೂಕ ಹಿರೇಹಾಳ ಗ್ರಾಮದ ಬಸವನಿಷ್ಠರಾಗಿರುವ ‘ತೇಲಿ’ ಮನೆತನದ ಬಂಧುಗಳಿಂದ, ಗ್ರಾಮದ ಜನರಿಂದ ಅವರ ಬಸವಾಮೃತ ನಿಲಯದಲ್ಲಿ ಧರ್ಮಗುರು ಬಸವೇಶ್ವರರ 893 ನೇ ಜಯಂತಿಯನ್ನು ಶುಕ್ರವಾರ ವಿಶಿಷ್ಟವಾಗಿ ಆಚರಿಸಲಾಯಿತು.
3
ರೋಣ ತಾಲೂಕ ಹಿರೇಹಾಳ ಗ್ರಾಮದ ಬಸವನಿಷ್ಠರಾಗಿರುವ ‘ತೇಲಿ’ ಮನೆತನದ ಬಂಧುಗಳಿಂದ, ಗ್ರಾಮದ ಜನರಿಂದ ಅವರ ಬಸವಾಮೃತ ನಿಲಯದಲ್ಲಿ ಧರ್ಮಗುರು ಬಸವೇಶ್ವರರ 893 ನೇ ಜಯಂತಿಯನ್ನು ಶುಕ್ರವಾರ ವಿಶಿಷ್ಟವಾಗಿ ಆಚರಿಸಲಾಯಿತು.
SHARE

ಇಂದು ಲಭ್ಯವಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಸವ ತತ್ವದ ಕಾರ್ಯಕ್ರಮಗಳ ವಿವರ ಮತ್ತು ಫೋಟೋಗಳು. ನಿಮ್ಮ ಕಾರ್ಯಕ್ರಮ ವಿವರ, ಫೋಟೋಗಳನ್ನು basavamedia1@gmail.com ವಿಳಾಸಕ್ಕೆ ಇಮೇಲ್ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

Share This Article
Twitter Email Copy Link Print
Previous Article ತೆಲುಗು ಪಕ್ಷಪಾತದಿಂದ ಕನ್ನಡಿಗರನ್ನು ಉಪೇಕ್ಷಿಸಿದ ಕೃಷ್ಣದೇವರಾಯ
Next Article ಬಸವ ತತ್ವಕ್ಕೆ ವಿರುದ್ಧವಾಗಿ ಬೆಳೆದ ವೀರಶೈವರು
Leave a comment

Leave a Reply Cancel reply

Your email address will not be published. Required fields are marked *

Most Read

ಬಸವ ಸಂಸ್ಕೃತಿ ಅಭಿಯಾನ 2025

ಬಸವ ಸಂಸ್ಕೃತಿ ಅಭಿಯಾನ ಯಾವ ಜಿಲ್ಲೆಯಲ್ಲಿ ಎಂದು: ಸಂಪೂರ್ಣ ಮಾರ್ಗಸೂಚಿ

By ಬಸವ ಮೀಡಿಯಾ June 8, 2025
ಚರ್ಚೆ

ಬಸವ ಜಯಂತಿಯಲ್ಲಿ ರೇಣುಕಾ ಚಿತ್ರ ಹಾಕಿ: ಮಾಜಿ ಬಿಜೆಪಿ ಶಾಸಕರ ಗಲಾಟೆ

By ರವೀಂದ್ರ ಹೊನವಾಡ June 9, 2025
ಚರ್ಚೆ

ಬಾಯಲ್ಲಿ ಬಸವ, ಮನದಲ್ಲಿ ವಿಷ ತುಂಬಿಕೊಂಡಿರುವ ಪುಡಾರಿ

By ನಂದಿ ಕುಮಾರ ಪಾಟೀಲ್ June 10, 2025
ಸುದ್ದಿ

ಶಾಸಕರ ಭವನದಲ್ಲಿ ಬೇಡ ಜಂಗಮರ ಮೇಲೆ ದುಂಡು ಮೇಜಿನ ಸಭೆ

By ಬಸವ ಮೀಡಿಯಾ June 13, 2025
ಇಂದು

ಲಿಂಗಾಯತರ ಅಸ್ಮಿತೆ ನಾಶ ಮಾಡುತ್ತಿರುವ ಜಾತಿ ಪ್ರಮಾಣಪತ್ರಗಳು

By ಮಹಾಂತೇಶ ತೋರಣಗಟ್ಟಿ, ಬೆಳಗಾವಿ June 13, 2025
Previous Next

You Might Also Like

ಗ್ಯಾ ಲರಿ

ಅಪ್ಪಟ ಶರಣ ಸಂಸ್ಕೃತಿಯ ಪದ್ದತಿಯಲ್ಲಿ ನಡೆದ ಕಲ್ಯಾಣ ಮಹೋತ್ಸವ

ಸಿಂಧನೂರು ವೀರಭದ್ರಪ್ಪ, ಶಾರದಮ್ಮ ಅವರ ಪುತ್ರ ಅಷ್ಟಾವರಣ ಸಂಪನ್ನ ಅಂದಾನಗೌಡ ಮತ್ತು ಅಷ್ಟಾವರಣ ಸಂಪನ್ನೆ ಸವಿತಾ ಅವರ ಕಲ್ಯಾಣ ಮಹೋತ್ಸವ ಲಿಂಗಾಯತ ಧರ್ಮದ ನಿಜಾಚರಣೆಯಂತೆ ನಡೆಯಿತು.

0 Min Read
ಗ್ಯಾ ಲರಿ

ದಲಾಯಿಲಾಮಾ ಜನ್ಮದಿನದ ಆಚರಣೆಯಲ್ಲಿ ಸರ್ವ ಧರ್ಮಗಳ ಸಂವಾದ

ಮುಂಡಗೋಡ ಬೌದ್ಧಧರ್ಮದ ಪರಮಗುರು ಪೂಜ್ಯ 14ನೇ ದಲಾಯಿಲಾಮಾ ಅವರ 90ನೇ ಜನ್ಮದಿನದ ಪ್ರಯುಕ್ತ ಸರ್ವ ಧರ್ಮಗಳ ಸಂವಾದ ಮುಂಡಗೋಡಿನ ಟಿಬೆಟಿಯನ್ ಲಾಮಾ ಕ್ಯಾಂಪಿನ ಡ್ರೇಪುಂಗ್ ಗೋಮಂಗ್ ಮೋನಸ್ಟ್ರೀಯಲ್ಲಿ…

0 Min Read
ಗ್ಯಾ ಲರಿ

ಎಲೆಕ್ಟ್ರಾನಿಕ್ ಸಿಟಿಯಲ್ಲಿ ಗುರು ಬಸವ ಮಂಟಪದ ಸಂಭ್ರಮದ ಉದ್ಘಾಟನೆ

ಬೆಂಗಳೂರು ರಾಷ್ಟ್ರೀಯ ಬಸವದಳದಿಂದ ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಗುರು ಬಸವ ಮಂಟಪದ ಉದ್ಘಾಟನೆ ರವಿವಾರ ನೆರವೇರಿತು.

0 Min Read
ಗ್ಯಾ ಲರಿ

‘ಮುರುಘಾ ಮಠದಲ್ಲಿ ಕಂದಾಚಾರಕ್ಕೆ ಸೆಡ್ಡು ಹೊಡೆಯುವ ಸಾಮೂಹಿಕ ಕಲ್ಯಾಣ’

ಚಿತ್ರದುರ್ಗ ನಗರದ ಬಸವಕೇಂದ್ರ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿಂದು ೩೫ನೇ ವರ್ಷದ ಆರನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ೨೬ ಜೋಡಿಗಳ ವಿವಾಹ ನೆರವೇರಿತು. ಕಾರ್ಯಕ್ರಮದ ಸಮ್ಮಖ…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital