Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ಕಲ್ಯಾಣ ಪರ್ವಕ್ಕೆ ಕೊಪ್ಪಳದ ಎರಡು ಗ್ರಾಮಗಳಿಂದ 10 ಸಾವಿರ ರೊಟ್ಟಿ ದಾಸೋಹ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ಕಲ್ಯಾಣ ಪರ್ವಕ್ಕೆ ಕೊಪ್ಪಳದ ಎರಡು ಗ್ರಾಮಗಳಿಂದ 10 ಸಾವಿರ ರೊಟ್ಟಿ ದಾಸೋಹ
ಗ್ಯಾ ಲರಿ

ಕಲ್ಯಾಣ ಪರ್ವಕ್ಕೆ ಕೊಪ್ಪಳದ ಎರಡು ಗ್ರಾಮಗಳಿಂದ 10 ಸಾವಿರ ರೊಟ್ಟಿ ದಾಸೋಹ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ Published October 17, 2024
Share
List of Images 1/7
koppala rotti dasoha kalyana parva (1)
koppala rotti dasoha kalyana parva (2)
koppala rotti dasoha kalyana parva (3)
koppala rotti dasoha kalyana parva (4)
koppala rotti dasoha kalyana parva (5)
koppala rotti dasoha kalyana parva (6)
koppala rotti dasoha kalyana parva (7)
SHARE

ಕೊಪ್ಪಳ:

ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿ “ಕಲ್ಯಾಣ ಪರ್ವ” ಧಾರ್ಮಿಕ ಕಾರ್ಯಕ್ರಮಕ್ಕೆ ಕೊಪ್ಪಳ ಭಾಗದಿಂದ 10 ಸಾವಿರ ಜೋಳದ ರೊಟ್ಟಿಗಳನ್ನು ದಾಸೋಹ ಮಾಡಲಾಗಿದೆ.

ಈ ಬೃಹತ್ ಕಾರ್ಯಕ್ರಮವನ್ನು ಡಾ. ಗಂಗಾ ಮಾತಾಜಿಯವರ ಬಸವಧರ್ಮ ಪೀಠದಿಂದ ಅಕ್ಟೋಬರ್ 18 ರಿಂದ 20ರವರೆಗೆ ಆಯೋಜಿಸಲಾಗಿದೆ.

ಮುಖ್ಯವಾಗಿ ಟಣಕನಕಲ್ ಗ್ರಾಮ ಹಾಗೂ ಹಟ್ಟಿ ಗ್ರಾಮದಿಂದ ಸುಮಾರು ನೂರು ಮನೆಯವರು ಇಷ್ಟೊಂದು ರೊಟ್ಟಿ ಮಾಡಿಕೊಟ್ಟಿದ್ದಾರೆ.

ಗ್ರಾಮದ ರೈತರಿಂದ ದಾಸೋಹದ ಮೂಲಕ ಸಂಗ್ರಹಿಸಲಾದ ಒಟ್ಟು ಮೂರು ಕ್ವಿಂಟಲ್ ಜೋಳವನ್ನು ಗಿರಣಿಗೆ ಹೊಯ್ದು ಹಿಟ್ಟು ಹಾಕಿಸಲಾಯಿತು. ನಂತರ ಹಿಟ್ಟನ್ನು ಹಂಚಿಕೊಂಡು ಪ್ರತಿ ಮನೆಯ ಶರಣೆಯರು ಕಳೆದೊಂದು ವಾರದಿಂದ ರೊಟ್ಟಿ ತಯಾರಿಸಿದರು. ನಂತರ ರೊಟ್ಟಿಗಳನ್ನು ಒಂದು ಕಡೆ ಸಂಗ್ರಹಿಸಿ ಇದೇ ಗ್ರಾಮಗಳಿಂದ ಸಮಾವೇಶದಲ್ಲಿ ಫಾಲ್ಗೊಳ್ಳುವವರ ಮೂಲಕ ವಾಹನಗಳಲ್ಲಿ ಬಸವ ಕಲ್ಯಾಣಕ್ಕೆ ಸಾಗಿಸಲಾಯಿತು.

ಕಳೆದ ಮೂರು ವರ್ಷದಿಂದ ಬಸವಭಕ್ತರಿಂದ ಈ ರೊಟ್ಟಿ ದಾಸೋಹ ಸೇವೆ ನಡೆದಿದೆ.

ಕಳೆದ ಎರಡು ವರ್ಷ ತಲಾ 05 ಸಾವಿರ ರೊಟ್ಟಿಗಳನ್ನು ದಾಸೋಹ ಮಾಡಲಾಗಿತ್ತು, ಈ ವರ್ಷ 10 ಸಾವಿರ ರೊಟ್ಟಿಗಳನ್ನು ದಾಸೋಹ ಮಾಡಲಾಗಿದೆ. ಅದರಂತೆ ಜಿಲ್ಲೆಯ ಬೇರೆ ಬೇರೆ ತಾಲೂಕುಗಳಿಂದಲೂ ದಾಸೋಹ ಮಾಡಲಾಗಿದೆ ಎಂದು ಬಸವಭಕ್ತರು, ರಾಷ್ಟ್ರೀಯ ಬಸವದಳದ ಕೊಪ್ಪಳ ಜಿಲ್ಲಾ ಮುಖಂಡರು ಆಗಿರುವ ಡಿ.ಟಿ. ಶಿವಬಸಯ್ಯ ಹೇಳುತ್ತಾರೆ.

ಸುಕ್ಷೇತ್ರ ಕೂಡಲಸಂಗಮದಲ್ಲಿ ನಡೆಯುವ ಪ್ರತಿ ಶರಣ ಮೇಳಕ್ಕೆ 5 ಕ್ವಿಂಟಲ್ ಮಾದಲಿ(ಸಿಹಿಪದಾರ್ಥ)ಯನ್ನು ಸಹ ದಾಸೋಹ ಮಾಡುತ್ತಾ ಬಂದಿದ್ದೇವೆ ಎಂದು ಶಿವಬಸಯ್ಯ ಹೇಳಿದರು.

Share This Article
Twitter Email Copy Link Print
Previous Article ಶರಣರು ಮಠ ಕಟ್ಟಲಿಲ್ಲ, ಅನುಭವ ಮಂಟಪ ಕಟ್ಟಿದರು: ಚನ್ನಬಸವ ಶಿಕ್ಷಕರು
Next Article ಕಲ್ಯಾಣ ಪರ್ವಕ್ಕೆ ಕೊಪ್ಪಳದ ಎರಡು ಗ್ರಾಮಗಳಿಂದ 10 ಸಾವಿರ ರೊಟ್ಟಿ ದಾಸೋಹ
Leave a comment

Leave a Reply Cancel reply

Your email address will not be published. Required fields are marked *

Most Read

ಸುದ್ದಿ

ಬಸವ ಕಲ್ಯಾಣ: ಹೋರಾಟ ಮುಂದುವರೆಸಲು ಬಸವ ಸಂಘಟನೆಗಳು ಸಜ್ಜು

By ಬಸವ ಮೀಡಿಯಾ June 13, 2026
ಸುದ್ದಿ

‘ಸಮಾವೇಶ ಮಾಡಿಯೇ ತೀರುತ್ತೇವೆ, ಕನ್ನೇರಿ ಸ್ವಾಮಿಗಳು ಬಂದೇ ಬರುತ್ತಾರೆ’

By ಬಸವ ಮೀಡಿಯಾ June 13, 2026
ಸುದ್ದಿ

ಕನ್ನೇರಿ ಸ್ವಾಮಿಯನ್ನು ನಿರ್ಬಂಧಿಸಲು ಲಿಂಗಾಯತ ಯುವ ಬಳಗದ ಮನವಿ

By ಬಸವ ಮೀಡಿಯಾ June 13, 2026
ಸುದ್ದಿ

ಅನುಭವ ಮಂಟಪ ಮುಂದೇನು? ಎಸ್. ಎಂ. ಜಾಮದಾರ್ ಗೂಗಲ್ ಮೀಟ್

By ಬಸವ ಮೀಡಿಯಾ June 12, 2026
ಸುದ್ದಿ

ಅನುಭವ ಮಂಟಪ ನಿರ್ವಹಣೆಗೆ ಬಸವ ಕಾರ್ಯಕರ್ತರು ಹೆಸರು ಕೊಡಿ: ಜಾಮದಾರ್

By ಬಸವ ಮೀಡಿಯಾ June 14, 2026
Previous Next

You Might Also Like

ಗ್ಯಾ ಲರಿ

ರುದ್ರಾಕ್ಷಿಮಠದಲ್ಲಿ 15 ದಿನಗಳ ಹಿಮಾಲಯನ್ ಧ್ಯಾನ ಯೋಗ ಶಿಬಿರ

ಬೆಳಗಾವಿ: ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಶಿವಬಸವ ನಗರದ ನಾಗನೂರು ರುದ್ರಾಕ್ಷಿ ಮಠದಲ್ಲಿ ಹಿಮಾಲಯನ್ ಧ್ಯಾನ ಯೋಗ ಶಿಬಿರ ಆರಂಭಗೊಂಡಿತು. ಜೂನ್ 21ರವರೆಗೆ ಶಿಬಿರ ನಡೆಯಲಿದೆ. ಹಿಮಾಲಯದಲ್ಲಿ…

0 Min Read
ಗ್ಯಾ ಲರಿ

ಕೆಎಲ್‌ಇ ವಚನೋತ್ಸವ: ಸಾವಿರ ವಿದ್ಯಾರ್ಥಿಗಳಿಂದ ವಚನ ಗಾಯನ

ಬೆಳಗಾವಿ ಕೆ.ಎಲ್.ಇ. ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ (ಡೀಮ್ಡ್ ವಿಶ್ವವಿದ್ಯಾಲಯ)ಯ ‘ಕನ್ನಡ ಬಳಗ’ ಹಾಗೂ ‘ಕೆ.ಎಲ್.ಇ. ಸಂಗೀತ ಮಹಾವಿದ್ಯಾಲಯ’ದ ಸಂಯುಕ್ತ ಆಶ್ರಯದಲ್ಲಿ ಜವಾಹರಲಾಲ್ ನೆಹರು ವೈದ್ಯಕೀಯ…

0 Min Read
ಗ್ಯಾ ಲರಿ

ಸಾಣೇಹಳ್ಳಿಯಲ್ಲಿ ರಂಗ ತರಬೇತಿ ಶಿಬಿರದ ಸಮಾರೋಪ

ಸಾಣೇಹಳ್ಳಿ: ಶ್ರೀ ಶಿವಕುಮಾರ ಕಲಾಸಂಘ, ಶ್ರೀ ಶಿವಕುಮಾರ ರಂಗ ಪ್ರಯೋಗ ಶಾಲೆ ಹಾಗೂ ಕರ್ನಾಟಕ ನಾಟಕ ಅಕಾಡೆಮಿ (ಬೆಂಗಳೂರು) ಇವರ ಸಂಯುಕ್ತ ಆಶ್ರಯದಲ್ಲಿ ಮೇ 17 ರಿಂದ…

1 Min Read
ಗ್ಯಾ ಲರಿ

ಕನ್ನೇರಿ ಸ್ವಾಮಿ ಬಸವಕಲ್ಯಾಣ ಪ್ರವೇಶ ತಡೆಯಲು ಸಜ್ಜು

ಬೀದರ ಕನ್ನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿ ಅವರು ಜೂನ್ 28 ಬಸವಕಲ್ಯಾಣ ಪ್ರವೇಶಿಸುವುದನ್ನು ತಡೆಯಲು ಜಿಲ್ಲೆಯ ಮಠಾಧೀಶರು, ಬಸವಪರ ಸಂಘಟನೆಗಳ ಪ್ರಮುಖರು ಹಾಗೂ ಬಸವಾನುಯಾಯಿಗಳು ನಿರ್ಧರಿಸಿದ್ದಾರೆ.…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital