ಅರಿವು

ಪ್ರವಚನ: ಶರಣರು ಪ್ರಾಕೃತಿಕ ಧರ್ಮ ಬೋಧಿಸಿದರು

ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 13 ಕಲಬುರಗಿ: ಸಂಗದಿಂದಲ್ಲದೆ ಅಗ್ನಿ ಹುಟ್ಟದು  ಸಂಗದಿಂದಲ್ಲದೆ ಬೀಜ ಮೊಳೆದೋರದು  ಸಂಗದಿಂದಲ್ಲದೆ ದೇಹವಾಗದು ಸಂಗದಿಂದಲ್ಲದೆ ಸರ್ವಮುಖದೋರದು. ಚೆನ್ನಮಲ್ಲಿಕಾರ್ಜುನಯ್ಯಾ  ನಿಮ್ಮ ಶರಣರ ಅನುಭಾವ ಸಂಗದಿಂದಾನು ಪರಮಸುಖಿಯಾದೆನಯ್ಯಾ. ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ವಿಜ್ಞಾನ ಎಷ್ಟೇ ಮುಂದುವರಿದರೂ ಪ್ರಾಕೃತಿಕ…

latest

ಬಸವಣ್ಣ ವೇದಗಳನ್ನು ತಿರಸ್ಕರಿಸಿದರು, ಲಿಂಗತ್ವವದ ಜೊತೆ ಬೆರಸಲಿಲ್ಲ

ವೇದ ಮಾರ್ಗವ ಮೀರಿದ ಮಹಾವೇದಿಗಳು ಲಿಂಗಾಯತರು ಇದು ಉರಿಲಿಂಗ ಪೆದ್ದಿ ಅವರ ವಚನದ ಸಾಲು. ಈ…

ಓಂ ಶ್ರೀ ಗುರುಬಸವ ಲಿಂಗಾಯನಮಃ

ಶರಣು ಶರಣಾರ್ಥಿಗಳು. ಇವ ನಾರವ ಇವ ನಾರವ ಇವ ನಾರವನೆಂದೆನಿಸದಿರಯ್ಯಾ,ಇವ ನಮ್ಮವ ಇವ ನಮ್ಮವ ಇವ…